ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ವಿಶ್ವೇಶ್ವರ ಭಟ್‌

Editor in Chief, Author, Columnist

[email protected]

ವಿಶ್ವೇಶ್ವರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮೂರೂರಿನವರು. ಧಾರವಾಡ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಲಂಡನ್ನಲ್ಲಿ ಪತ್ರಿಕೋದ್ಯಮ ಕುರಿತಂತೆ ವಿಶೇಷ ಶಿಕ್ಷಣ ಪಡೆದರು. ಸಂಯುಕ್ತ ಕರ್ನಾಟಕದ ಮೂಲಕ ವೃತ್ತಿ ಆರಂಭಿಸಿದರು. ಬಳಿಕ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರಿಗೆ ಮಾಧ್ಯಮ ಸಲಹೆಗಾರರಾಗಿ, ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. ನಂತರ ವಿಜಯ ಕರ್ನಾಟಕ, ಕನ್ನಡಪ್ರಭ ಪ್ರಧಾನ ಸಂಪಾದಕರಾಗಿ ಆ ಪತ್ರಿಕೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. 2016ರಲ್ಲಿ ವಿಶ್ವವಾಣಿ ದಿನ ಪತ್ರಿಕೆ ಆರಂಭಿಸಿದರು. ವಿಶ್ವವಾಣಿ ಸಮೂಹ ಇದೀಗ ಲೋಕಧ್ವನಿ, ವಿಶ್ವವಾಣಿ ಟಿವಿ ಮತ್ತು ವಿಶ್ವವಾಣಿ ಪುಸ್ತಕ ಪ್ರಕಾಶನವನ್ನು ಒಳಗೊಂಡು ಬೆಳೆಯುತ್ತಿದೆ. ವಿಶ್ವೇಶ್ವರ ಭಟ್ 97 ಕೃತಿಗಳನ್ನು ರಚಿಸಿದ್ದಾರೆ. 'ನೂರೆಂಟು ವಿಶ್ವ', 'ಸಂಪಾದಕರ ಸದ್ಯಶೋಧನೆ', ಭಟ್ಟರ್ ಸ್ಕಾಚ್, 'ಇದೇ ಅಂತರಂಗ ಸುದ್ದಿ' ಹಾಗೂ 'ಆಸ್ಕ್ ದಿ ಎಡಿಟರ್' ಅಂಕಣಗಳನ್ನು ಬರೆಯುತ್ತಿದ್ದಾರೆ.

Articles
Vishweshwar Bhat Column: ʼಅಗಸ್ತ್ಯ ನೆರಳುʼ ಎಂದರೇನು ?

Vishweshwar Bhat Column: ʼಅಗಸ್ತ್ಯ ನೆರಳುʼ ಎಂದರೇನು ?

ಅಷ್ಟಕ್ಕೂ ‘ಅಗಸ್ತ್ಯ ನೆರಳು’ ಎಂಬ ನುಡಿಗಟ್ಟಿನ ಸ್ಥೂಲ ಅರ್ಥ- ‘ಯಾರಾದರೂ ಇದ್ದಕ್ಕಿದ್ದಂತೆ ಕಣ್ಣೆದುರಿನಿಂದ ಮಾಯವಾಗುವುದು, ಯಾವುದೇ ಸುಳಿವೇ ಇಲ್ಲದೆ ನಾಪತ್ತೆಯಾಗುವುದು ಅಥವಾ ಕೊಟ್ಟ ಮಾತನ್ನು ತಪ್ಪಿಸಿ ಮರಳಿ ಬಾರದಂತೆ ಹೊರಟು ಹೋಗುವುದು.’ ಇಲ್ಲಿ ‘ಅಗಸ್ತ್ಯ’ ಎಂಬುದು ಮಹಾ ತಪಸ್ವಿಗಳಾದ ಅಗಸ್ತ್ಯ ಮುನಿಗಳನ್ನು ಸೂಚಿಸಿದರೆ, ‘ನೆರಳು’ ಎಂಬುದು ಅವರ ಇರುವಿಕೆ ಅಥವಾ ಭ್ರಮೆಯನ್ನು ಸೂಚಿಸುತ್ತದೆ.

Vishweshwar Bhat Column: ಟಾಟಾ ಪೆನ್ ಕಳೆದುಕೊಂಡ ಪ್ರಸಂಗ!

Vishweshwar Bhat Column: ಟಾಟಾ ಪೆನ್ ಕಳೆದುಕೊಂಡ ಪ್ರಸಂಗ!

‘ನೋಡಿ, ನನ್ನ ಬಾಲ್ ಪೆನ್ ಕಳೆದುಹೋಗಿದೆ. ಅದು ಎಲ್ಲಿ ಹೋಯಿತು ಅಂತಲೇ ಗೊತ್ತಾಗುತ್ತಿಲ್ಲ. ಎಲ್ಲ ಕಡೆ ಹುಡುಕಿದೆ... ಆದರೆ ಸಿಗುತ್ತಿಲ್ಲ’ ಎಂದು ತೀವ್ರ ಬೇಸರದಿಂದ ಹೇಳಿದರು. ಅಂದು ಅವರೊಂದಿಗೆ ಟಾಟಾ ಸ್ಟೀಲ್‌ನ ನಿರ್ದೇಶಕರಬ್ಬರಾದ ಡಾ. ಜಮ್ಶೆಡ್ (ಜೆ.ಜೆ.) ಇರಾನಿ ಕೂಡ ಒಬ್ಬರಾಗಿದ್ದರು. ಜೆಆರ್‌ಡಿ ಟಾಟಾ ಅವರ ಬೇಸರವನ್ನು ಇರಾನಿ ಗಮನಿಸಿದರು.

Vishweshwar Bhat Column: ಡಿಕೆಶಿಯವರಿಗೆ ನಾನು ಕೊಡುವ ಆ ಒಂದು ಪುಟ್ಟ ಸಲಹೆ!

ಡಿಕೆಶಿಯವರಿಗೆ ನಾನು ಕೊಡುವ ಆ ಒಂದು ಪುಟ್ಟ ಸಲಹೆ!

ಒಂದು ಕಾಲದ ‘ಗಾರ್ಡನ್ ಸಿಟಿ’ (ಉದ್ಯಾನ ನಗರಿ) ಇಂದು ಜಾಗತಿಕ ಮಟ್ಟದಲ್ಲಿ ‘ಗಾರ್ಬೇಜ್ ಸಿಟಿ’ (ಕಸದ ನಗರಿ) ಎಂಬ ಅಪಖ್ಯಾತಿಗೆ ಒಳಗಾಗುತ್ತಿರುವುದು ಕಹಿ ಸತ್ಯ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯು ತ್ತಿದೆ, ಅದರೊಂದಿಗೆ ಇಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣವೂ ದಿನಕ್ಕೆ 5000 ಟನ್‌ ಗಳಿಗಿಂತ ಹೆಚ್ಚಾಗುತ್ತಿದೆ

Vishweshwar Bhat Column: ನಾಯಿಗಳಿಗೆ ಟೈಮ್‌ ತಿಳಿಯುತ್ತದಾ ?

Vishweshwar Bhat Column: ನಾಯಿಗಳಿಗೆ ಟೈಮ್‌ ತಿಳಿಯುತ್ತದಾ ?

ನಾಯಿಗಳಿಗೆ ನಮ್ಮಂತೆ ‘ನಿಮಿಷ’ ಅಥವಾ ‘ಗಂಟೆ’ ಎಂಬ ಗಣಿತದ ಲೆಕ್ಕಾಚಾರ ಗೊತ್ತಿಲ್ಲ. ಆದರೆ ಅವು ಪರಿಸರದಲ್ಲಿ ಆಗುವ ಬದಲಾವಣೆಗಳು, ತಮ್ಮ ದೇಹದ ಅಗತ್ಯಗಳು ಮತ್ತು ಮುಖ್ಯವಾಗಿ ವಾಸನೆಯ ಏರಿಳಿತಗಳನ್ನು ಬಳಸಿಕೊಂಡು ಸಮಯವನ್ನು ಅತ್ಯಂತ ನಿಖರವಾಗಿ ಗ್ರಹಿಸುತ್ತವೆ. ನಿಮ್ಮ ನಾಯಿ ನೀವು ಬರುವ ಸಮಯಕ್ಕೆ ಸರಿಯಾಗಿ ಬಾಗಿಲಲ್ಲಿ ನಿಂತಿದ್ದರೆ, ಅದಕ್ಕೆ ನಿಮ್ಮ ಮೇಲಿರುವ ಪ್ರೀತಿ ಮತ್ತು ಅದರ ಅದ್ಭುತ ಮೂಗಿನ ಶಕ್ತಿಯೇ ಕಾರಣ.

Vishweshwar Bhat Column: ಚಂಡಮಾರುತಗಳಿಗೆ ನಾಮಕರಣ

Vishweshwar Bhat Column: ಚಂಡಮಾರುತಗಳಿಗೆ ನಾಮಕರಣ

1953ರ ಮಹಾ ಚಂಡಮಾರುತ’ ಎಂದೋ ಅಥವಾ ಅಟ್ಲಾಂಟಿಕ್ ಸಾಗರದಲ್ಲಿ ನಿರ್ದಿಷ್ಟ ರೇಖಾಂಶದಲ್ಲಿ ಸೃಷ್ಟಿಯಾದ ವಾಯುಭಾರ ಕುಸಿತ ಎಂದೋ ಕರೆಯಲಾಗುತ್ತಿತ್ತು. ಆದರೆ, ಹವಾಮಾನ ಇಲಾಖೆಯ ವಿಜ್ಞಾನಿಗಳಿಗೆ, ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಇಂಥ ಸಂಕೀರ್ಣ ತಾಂತ್ರಿಕ ಸಂಖ್ಯೆಗಳು ಅಥವಾ ರೇಖಾಂಶ-ಅಕ್ಷಾಂಶಗಳ ಅಂಕಿ-ಅಂಶಗಳನ್ನು ನೆನಪಿ ನಲ್ಲಿಟ್ಟುಕೊಳ್ಳುವುದು ಅತ್ಯಂತ ಕಠಿಣ ವಾಗಿತ್ತು

Vishweshwar Bhat Column: ಲುಡ್ಡೈಟ್ಸ್ ಅಂದರೆ ಯಾರು ?

Vishweshwar Bhat Column: ಲುಡ್ಡೈಟ್ಸ್ ಅಂದರೆ ಯಾರು ?

1811 ರಿಂದ 1816 ರ ಅವಧಿಯಲ್ಲಿ ಇಂಗ್ಲೆಂಡಿನ ನಾಟಿಂಗ್ʼಹ್ಯಾಮ್‌ಶೈರ್, ಯಾರ್ಕ್‌ಶೈರ್ ಮತ್ತು ಲಂಕಾ ಷೈರ್ ಪ್ರಾಂತ್ಯಗಳಲ್ಲಿ ಈ ಚಳವಳಿ ತೀವ್ರವಾಗಿ ಹರಡಿತು. ಆ ಕಾಲಘಟ್ಟದಲ್ಲಿ ಕೈಗಾರಿಕಾ ಕ್ರಾಂತಿ ತೀವ್ರ ಗತಿಯಲ್ಲಿ ಸಾಗುತ್ತಿತ್ತು. ಕೈಮಗ್ಗಗಳ ಜಾಗದಲ್ಲಿ ಬೃಹತ್ ಯಾಂತ್ರಿಕ ಮಗ್ಗಗಳು (ಪವರ್ ಲೂಮ್ಸ) ಮತ್ತು ನೂಲುವ ಯಂತ್ರಗಳು ಕಾರ್ಖಾನೆಗಳನ್ನು ಪ್ರವೇಶಿಸಿದವು.

Vishweshwar Bhat Column: ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

ಫೇಸ್‌ʼಬುಕ್‌ʼನಲ್ಲಿ ಜವಾಬ್ದಾರಿಯಿಂದ ಕಾಮೆಂಟ್‌ ಮಾಡಬೇಕು, ಏಕೆಂದರೆ...!

ಒಂದು ಬರಹದ ಸಾರಾಂಶ, ಅದರ ಆಳ ಮತ್ತು ಲೇಖಕರು ಹೇಳ ಹೊರಟಿರುವ ನಿಜವಾದ ಆಶಯ ಏನು ಎಂಬುದು ತಿಳಿಯಬೇಕಾದರೆ ಮೊದಲು ಆ ಲೇಖನವನ್ನು ಪೂರ್ತಿಯಾಗಿ ಓದಬೇಕು. ‘ನಾಳೆ ಲೇಖನ ಬಂದ ಬಳಿಕ, ಅದನ್ನು ಓದಿ, ಅರ್ಥೈಸಿಕೊಂಡು ನಂತರ ಕಾಮೆಂಟ್ ಮಾಡಬೇಕು’ ಎಂಬ ಪ್ರಾಥಮಿಕ ತಿಳಿವಳಿಕೆ ಮತ್ತು ಕನಿಷ್ಠ ಸೌಜನ್ಯವೂ ಇಂದಿನ ಅನೇಕ ಜಾಲತಾಣ ಬಳಕೆದಾರರಲ್ಲಿ ಇಲ್ಲದಂತಿರುವುದು ನಿಜಕ್ಕೂ ಬೇಸರದ ಸಂಗತಿ.

Vishweshwar Bhat Column: ಭಾರತದ ಪೆನ್‌ ಉದ್ಯಮ

Vishweshwar Bhat Column: ಭಾರತದ ಪೆನ್‌ ಉದ್ಯಮ

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ, ಅಂದರೆ 1950ರ ದಶಕದ ಕೊನೆಯ ಅವಧಿಯಲ್ಲಿ ಭಾರತೀಯ ಪೆನ್ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ ಭದ್ರ ಅಡಿಪಾಯವನ್ನು ಹಾಕಿ ಕೊಂಡಿತು. ಆ ಸಮಯದಲ್ಲಿ ದೇಶದ ಒಳಗಿನ ಮಾರುಕಟ್ಟೆಯ ಬರೋಬ್ಬರಿ 60 ಕೋಟಿ ರುಪಾಯಿಗಳಿಗೂ ಹೆಚ್ಚಿನ ವಹಿವಾಟಿನಿಂದ ಈ ಉದ್ಯಮವು ತನ್ನ ಬಲವನ್ನು ಪ್ರದರ್ಶಿಸಿತ್ತು.

Vishweshwar Bhat Column: ವಿಜಿಗೀಷು ಪ್ರವೃತ್ತಿ ಎಂದರೇನು ?

Vishweshwar Bhat Column: ವಿಜಿಗೀಷು ಪ್ರವೃತ್ತಿ ಎಂದರೇನು ?

ರಾಜಕಾರಣಿಗಳನ್ನು ಬಿಡಿ, ಸಾಹಿತಿಗಳು, ವಿದ್ವಾಂಸರು ಸಹ ಸಾಮಾನ್ಯವಾಗಿ ಯಾರೂ ಆ ಪದವನ್ನು ಬಳಸುವುದಿಲ್ಲ. ಹೀಗಾಗಿ ಜೋಶಿಯವರ ಬಾಯಿಂದ ಆ ಪದ ಬಂದಾಗ ನನಗೆ ಅದು ವಿಶೇಷ ಎನಿಸಿತು. ‘ವಿಜಿಗೀಷು’ ಎಂಬುದು ಸಂಸ್ಕೃತ ಮೂಲದ ಅತ್ಯಂತ ಶಕ್ತಿಯುತ ವಾದ ಪದಗುಚ್ಛ.

Vishweshwar Bhat Column: ಗ್ರಾಹಕರ ಮನಸ್ಸು

Vishweshwar Bhat Column: ಗ್ರಾಹಕರ ಮನಸ್ಸು

ಪ್ರತಿಯೊಬ್ಬ ಗ್ರಾಹಕನೂ ಯಾವುದೋ ಒಂದು ಸಮಸ್ಯೆಯನ್ನು ಎದುರಿಸುತ್ತಿರುತ್ತಾನೆ ಅಥವಾ ಒಂದು ನಿರ್ದಿಷ್ಠ ಗುರಿಯನ್ನು ತಲುಪಲು ಬಯಸುತ್ತಿರುತ್ತಾನೆ. ನೀವು ಉತ್ಪನ್ನವನ್ನು ಮಾರುವಾಗ, ವಾಸ್ತವ ವಾಗಿ ನೀವು ಆ ಸಮಸ್ಯೆಗೆ ಪರಿಹಾರವನ್ನು ಮಾರುತ್ತಿರುತ್ತೀರಿ. ಗ್ರಾಹಕರಿಗೆ ತೂಕ ಇಳಿಸುವ ಯಂತ್ರ ಬೇಕಾಗಿರುವುದಿಲ್ಲ, ಅವರಿಗೆ ‘ಆರೋಗ್ಯಕರ ಮತ್ತು ಸುಂದರ ದೇಹ’ ಬೇಕಾಗಿರುತ್ತದೆ. ಅಂದರೆ, ಅವರು ಕೊನೆಯಲ್ಲಿ ಸಿಗುವ ಫಲಿತಾಂಶವನ್ನು (Result) ಖರೀದಿಸುತ್ತಿದ್ದಾರೆ.

Vishweshwar Bhat Column: ಹಾಸ್ಯ ಸಾಮ್ರಾಟನ ಭೇಟಿಯ ನೆನಪೇ ಬ್ರಹ್ಮಾನಂದ !

ಹಾಸ್ಯ ಸಾಮ್ರಾಟನ ಭೇಟಿಯ ನೆನಪೇ ಬ್ರಹ್ಮಾನಂದ !

ಕೆಲವು ತಿಂಗಳುಗಳ ಪರಿಶ್ರಮದ ನಂತರ, ಕನ್ನಡದಲ್ಲಿ ಆ ಕೃತಿ ಅಚ್ಚಾಗಿ, ಅದರ ಮೊದಲ ಮುದ್ರಿತ ಪ್ರತಿ ಕೈ ಸೇರಿದಾಗ ಉಂಟಾದ ರೋಮಾಂಚನ ಅಷ್ಟಿಷ್ಟಲ್ಲ. ತಕ್ಷಣವೇ ಹೈದರಾಬಾದ್‌ನಲ್ಲಿದ್ದ ಬ್ರಹ್ಮಾನಂದಂ ಅವರಿಗೆ ಕರೆ ಮಾಡಿ, ‘ಸರ್, ನಾನು ಅನುವಾದಿಸಿದ ನಿಮ್ಮ ಆತ್ಮಕಥೆ ಅಚ್ಚಾಗಿ ಬಂದಿದೆ. ಅದನ್ನು ನಿಮಗೆ ನೀಡಲು ಯಾವಾಗ ಬರಲಿ?’ ಎಂದು ಕೇಳಿದಾಗ, ಅಲ್ಲಿಂದ ಬಂದ ಪ್ರತಿಕ್ರಿಯೆ ನಿರೀಕ್ಷೆಗೂ ಮೀರಿದ್ದಾ ಗಿತ್ತು.

Vishweshwar Bhat‌ Column: ಜಪಾನಿನ ವೃದ್ಧರ ಡೈಪರ್

Vishweshwar Bhat‌ Column: ಜಪಾನಿನ ವೃದ್ಧರ ಡೈಪರ್

ಜಪಾನಿನ ಮಾರುಕಟ್ಟೆಯಲ್ಲಿ ವಯಸ್ಸಾದವರ ಡೈಪರ್‌ಗಳ (Adult Diapers) ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ಆಗಿರುವ ಕ್ರಾಂತಿ ನಿಜಕ್ಕೂ ರೋಚಕವಾದದ್ದು. ವೃದ್ಧರ ಘನತೆ, ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಪಾನಿ ಕಂಪನಿಗಳು ನಡೆಸಿರುವ ಸಂಶೋಧನೆಗಳು ಜಗತ್ತಿಗೆ ಮಾದರಿಯಾಗಿವೆ.

Vishweshwar Bhat Column: ಪಾಸಿಟಿವ್ ಕ್ಲೈಂಬ್ ಎಂದರೇನು ?

Vishweshwar Bhat Column: ಪಾಸಿಟಿವ್ ಕ್ಲೈಂಬ್ ಎಂದರೇನು ?

‘ಪಾಸಿಟಿವ್ ಕ್ಲೈಂಬ್’ ಎಂದರೇನು? ವಿಮಾನವು ರನ್ʼವೇಯನ್ನು ಸಂಪೂರ್ಣವಾಗಿ ಬಿಟ್ಟು, ಯಾವುದೇ ಅಡೆತಡೆಯಿಲ್ಲದೇ ಸುರಕ್ಷಿತವಾಗಿ ಮೇಲಕ್ಕೆ ಏರುತ್ತಿದೆ (Climbing) ಎಂಬುದನ್ನು ಇದು ಸೂಚಿಸುತ್ತದೆ. ವಿಮಾನವು ಟೇಕಾಫ್ ಆದ ತಕ್ಷಣ, ಕಣ್ಣಿನ ದೃಷ್ಟಿಯಿಂದ ಮಾತ್ರ ವಿಮಾನ ಮೇಲಕ್ಕೆ ಹೋಗುತ್ತಿದೆ ಎಂದು ನಂಬಲು ಸಾಧ್ಯವಿಲ್ಲ.

V‌ishweshwar Bhat Column: ರಾಜ್‌ ಕಪೂರ್-‌ ಲತಾ ಮಂಗೇಶ್ಕರ್

V‌ishweshwar Bhat Column: ರಾಜ್‌ ಕಪೂರ್-‌ ಲತಾ ಮಂಗೇಶ್ಕರ್

ಚಿತ್ರೀಕರಣದ ಗದ್ದಲ, ಸ್ಟುಡಿಯೋಗಳ ತಾಂತ್ರಿಕತೆ ಹಾಗೂ ತಾರಾಗಣದ ಪ್ರಭಾವಳಿಯಿಂದಆಚೆಗೆ, ತೆರೆಯ ಮರೆಯ ಈ ದೃಶ್ಯವು ಅವರಿಬ್ಬರ ನಡುವಿದ್ದ ಮುಗ್ಧ ಮತ್ತು ಗಾಢವಾದ ಒಡನಾಟವನ್ನು ಪರಿಚಯಿಸುತ್ತದೆ. ರಾಜ್ ಕಪೂರ್ ಅವರು ಲತಾ ಮಂಗೇಶ್ಕರ್ ಅವರನ್ನು ಕೇವಲ ಒಬ್ಬ ಹಿನ್ನೆಲೆ ಗಾಯಕಿಯಾಗಿ ನೋಡಲಿಲ್ಲ; ಬದಲಿಗೆ ಅವರನ್ನು ತಮ್ಮ ಸ್ವಂತ ಕಿರಿಯ ಸಹೋದರಿಯಂತೆ ಭಾವಿಸಿದ್ದರು ಮತ್ತು ಅವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.

Vishweshwar Bhat Column: ತೈಲ, ಚಿನ್ನಕ್ಕಿಂತಲೂ ಅತ್ಯುತ್ತಮ ದುಬಾರಿಯಾದುದು ಮನುಷ್ಯನ ಗಮನ!

ತೈಲ, ಚಿನ್ನಕ್ಕಿಂತಲೂ ಅತ್ಯುತ್ತಮ ದುಬಾರಿಯಾದುದು ಮನುಷ್ಯನ ಗಮನ!

ಟಿಕ್‌ಟಾಕ್‌ನ ಯಶಸ್ಸಿನ ಹಿಂದಿರುವ ಅಸಲಿ ಶಕ್ತಿ ಅದರ ‘ಫಾರ್ ಯೂ’ ಪೇಜ್ ಅಲ್ಗಾರಿದಮ್. ಬಳಕೆದಾರರು ಏನನ್ನು ಇಷ್ಟಪಡುತ್ತಾರೆ, ಎಷ್ಟು ಸೆಕೆಂಡುಗಳ ಕಾಲ ಒಂದು ವಿಡಿಯೋವನ್ನು ವೀಕ್ಷಿಸುತ್ತಾರೆಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ, ಅವರ ಮನಸ್ಥಿತಿಗೆ ತಕ್ಕಂತೆ ವಿಡಿಯೊಗನ್ನು ಪ್ರದರ್ಶಿಸುವಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಯಿತು.

Vishweshwar Bhat Column: ಫ್ರಾಂಕ್‌ ಕೀಟಿಂಗ್:‌ ನೆನಪು

Vishweshwar Bhat Column: ಫ್ರಾಂಕ್‌ ಕೀಟಿಂಗ್:‌ ನೆನಪು

ಸಾಮಾನ್ಯವಾಗಿ ರಾಜಕೀಯ ವಿದ್ಯಮಾನಗಳು ಅಥವಾ ಜಾಗತಿಕ ಸುದ್ದಿಗಳಿಗೆ ಮೀಸಲಾಗುವ ಪತ್ರಿಕೆಯ ಮುಖಪುಟದಲ್ಲಿ, ಫ್ರಾಂಕ್‌ ಕೀಟಿಂಗ್ ಅವರ ದೊಡ್ಡ ಚಿತ್ರದೊಂದಿಗೆ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಯಿತು. ಒಬ್ಬ ಕ್ರೀಡಾ ಪತ್ರಕರ್ತನಿಗೆ ಇಂಥ ಗೌರವ ಸಿಗುವುದು ಪತ್ರಿಕೋ ದ್ಯಮದ ಇತಿಹಾಸದ ಅತ್ಯಂತ ಅಪರೂಪ.

Vishweshwar Bhat Column: ಶ್ವಾನಗಳ ಆಘ್ರಾಣ ಪತ್ರಿಕೋದ್ಯಮ

Vishweshwar Bhat Column: ಶ್ವಾನಗಳ ಆಘ್ರಾಣ ಪತ್ರಿಕೋದ್ಯಮ

ನಾಯಿಯ ಮೂಗಿನಲ್ಲಿರುವ ಕೋಟ್ಯಂತರ ಸೆನ್ಸರ್‌ಗಳು ವಾಸನೆಯನ್ನು ಕೇವಲ ಒಂದು ಸುಳಿವಾಗಿ ಪಡೆಯುವುದಿಲ್ಲ, ಬದಲಿಗೆ ಅದನ್ನು ಒಂದು ಡೇಟಾ ಆಗಿ ಪರಿವರ್ತಿಸುತ್ತವೆ. ಒಂದು ಮರದ ಬುಡದಲ್ಲಿ ಇರುವ ಮೂತ್ರದ ಹನಿ ಅಥವಾ ವಾಸನೆಯ ಕಣಗಳು ಆ ಪ್ರದೇಶದ ಇತರೆ ನಾಯಿಗಳ ಬಗ್ಗೆ ಸಂಪೂರ್ಣ ಬಯೋ-ಡೇಟಾ ನೀಡುತ್ತವೆ.

Vishweshwar Bhat Column: ತಾಯಿ ಜತೆ ತಾಲೀಮು ಸಲ್ಲ

Vishweshwar Bhat Column: ತಾಯಿ ಜತೆ ತಾಲೀಮು ಸಲ್ಲ

ತಾಯಿಯ ಎದುರು ಸತತವಾಗಿ ಗೆಲ್ಲುವುದು ಮಗುವಿಗೆ ಸುಳ್ಳು ಆತ್ಮವಿಶ್ವಾಸವನ್ನು ನೀಡ ಬಹುದು. ಇದು ಅಸಲಿ ಸ್ಪರ್ಧೆಗೆ ಬಂದಾಗ ಅಪಾಯಕಾರಿಯಾಗಬಹುದು. ತಾಯಿ ಮಗುವಿಗೆ ಜೀವನದ ಮೌಲ್ಯಗಳನ್ನು ಕಲಿಸಬಲ್ಲಳೇ ಹೊರತು, ಜಗತ್ತಿನ ಕ್ರೂರ ಸ್ಪರ್ಧೆಯ ತಂತ್ರಗಳನ್ನು ಕಲಿಸಲು ಆಕೆ ಅರ್ಹಳಲ್ಲ.

Vishweshwar Bhat Column: ಪ್ರಮಾಣ ವಚನದ ಮಹತ್ವ, ತಮಾಷೆ, ಯಡವಟ್ಟು ಇತ್ಯಾದಿ...

ಪ್ರಮಾಣ ವಚನದ ಮಹತ್ವ, ತಮಾಷೆ, ಯಡವಟ್ಟು ಇತ್ಯಾದಿ...

ಪಂಚಾಯತ್ ಸದಸ್ಯನಿಂದ ಹಿಡಿದು ರಾಷ್ಟ್ರಪತಿಯವರೆಗೆ ಪ್ರತಿಯೊಬ್ಬರೂ ಪ್ರಮಾಣ ವಚನ ಸ್ವೀಕರಿಸುವುದು ಪ್ರಜಾಪ್ರಭುತ್ವದ ಅತಿ ದೊಡ್ಡ ಶಿಷ್ಟಾಚಾರ ಮತ್ತು ಪವಿತ್ರ ವಿಧಿ. ಚುನಾವಣೆ ಯಲ್ಲಿ ಗೆದ್ದ ವ್ಯಕ್ತಿ ಅಲ್ಲಿಯವರೆಗೆ ಕೇವಲ ಒಂದು ಪಕ್ಷದ ಅಥವಾ ಸಿದ್ಧಾಂತದ ಪ್ರತಿನಿಧಿಯಾಗಿರುತ್ತಾರೆ. ಆದರೆ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಿಂದ ಅವರು ಇಡೀ ದೇಶದ ಅಥವಾ ರಾಜ್ಯದ ಸೇವಕರಾಗುತ್ತಾರೆ.

Vishweshwar Bhat Column: ಸುಮನ್‌ ಕಲ್ಯಾಣಪುರ ಒಂದು ನೆನಪು

ಸುಮನ್‌ ಕಲ್ಯಾಣಪುರ ಒಂದು ನೆನಪು

ಸುಮನ್ ಅವರದ್ದು ಒಂದು ವಿಚಿತ್ರವಾದ ಸಂಯಮ. ಬಾಲಿವುಡ್‌ನಂತಹ ಗದ್ದಲದ ಲೋಕ ದಲ್ಲಿ ತನ್ನನ್ನು ತಾನು ಕಳೆದುಕೊಳ್ಳದೇ, ‘ನಾನು’ ಎನ್ನುವ ಅಹಂಕಾರದ ನೆರಳೂ ಸೋಕದಂತೆ ಬದುಕಿದವರು. ಅವರ ಮುಖದ ಮೇಲಿನ ಆ ದೊಡ್ಡ ಬೊಟ್ಟು ಮತ್ತು ಸದಾ ಮಂದಹಾಸ ಬೀರುವ ಕಣ್ಣುಗಳು, ನಮ್ಮ ಯಾವುದೋ ಹಳೆಯ ಕಾಲದ ಆತ್ಮೀಯ ನೆಂಟಸ್ತಿಕೆಯನ್ನು ನೆನಪಿಸುತ್ತವೆ.

Vishweshwar Bhat Column: ದೌರ್ಬಲ್ಯವನ್ನೇ ಶಕ್ತಿಯಾಗಿಸಿಕೊಳ್ಳುವುದು

Vishweshwar Bhat Column: ದೌರ್ಬಲ್ಯವನ್ನೇ ಶಕ್ತಿಯಾಗಿಸಿಕೊಳ್ಳುವುದು

ಕಿಮ್ ಹೇಳುವ ಮುಖ್ಯ ಸಂಗತಿಯೆಂದರೆ, ನಮ್ಮ ಜೀವನದ ದುಃಖಕ್ಕೆ ಬೇರೆಯವರನ್ನು ದೂಷಿಸುವುದನ್ನು ನಿಲ್ಲಿಸುವುದು. ನೀವು ‘ಮಿಸರಬಲ್’ ಆಗಿರಲು ಕಾರಣ ನಿಮ್ಮ ಬಾಸ್, ನಿಮ್ಮ ಮಾಜಿ ಸಂಗಾತಿ ಅಥವಾ ನಿಮ್ಮ ಹಣೆಬರಹವಲ್ಲ. ಬದಲಿಗೆ ನೀವು ಅದನ್ನು ನಿಭಾಯಿಸು ತ್ತಿರುವ ರೀತಿ. ನಿಮ್ಮ ಸಂತೋಷದ ಜವಾಬ್ದಾರಿ ಕೇವಲ ನಿಮ್ಮದು ಎಂಬ ಕಟು ಸತ್ಯವನ್ನು ಕಿಮ್ ಪ್ರತಿಪಾದಿಸುತ್ತಾನೆ.

Vishweshwar Bhat Column: ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಅಳುವ ಕಡಲೊಳು ತೇಲಿಬಂದ ನಗೆಯ ಹಾಯಿದೋಣಿ !

ಮನಸ್ಸು ಹಗುರವಾಗಿಸಿಕೊಂಡು ಮುಖದ ಮೇಲೊಂದು ಸಮಾಧಾನದ ನಗೆ ಬೀರಿದೆ. ಹೀಗೆ ಒಂದು ದಿನ ಬರೀ ಯೋಜನೆ ಹಾಕಿಕೊಳ್ಳುವುದರಲ್ಲೇ ಕಳೆದೆ. ಆದರೂ ಸ್ವಲ್ಪಮಟ್ಟಿಗೆ ಏನಾದರೂ ತೊಂದರೆ ಆಗಬಹುದು ಎಂಬ ಅನುಮಾನವಂತೂ ಇದ್ದೇ ಇತ್ತು. ಮಚಲಿ ಪಟ್ಟಣದ ಕಾರ್ಯಕ್ರಮದಲ್ಲಿ ಜನರನ್ನು ನಗೆಗಡಲಿನಲ್ಲಿ ತೇಲಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುವೆ ಎಂದು ಮಾತು ಕೊಟ್ಟಿದ್ದೇನೆ.

Vishweshwar Bhat Column: ಇವರ ಇಂಗ್ಲಿಷ್‌ ತುಟ್ಟಿಯೇ ?

Vishweshwar Bhat Column: ಇವರ ಇಂಗ್ಲಿಷ್‌ ತುಟ್ಟಿಯೇ ?

ಇಂಗ್ಲಿಷ್ ಕಲಿಕೆಯನ್ನು ನೈಜ ಸಂವಹನದ ಬಳಕೆಗಿಂತ ಹೆಚ್ಚಾಗಿ, ಪಾಸ್ ಆಗುವುದಕ್ಕಾಗಿ ಮಾತ್ರ ಉಪಯೋಗಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ನೈಜ ಭಾಷಾ ಪ್ರಾಯೋಗಿ ಕತೆಯ ಅಭಾವ ಎದ್ದು ಕಾಣುತ್ತದೆ. ಜಪಾನಿ ಭಾಷೆಗೂ, ಇಂಗ್ಲಿಷ್‌ಗೂ ಭಾರಿ ವ್ಯತ್ಯಾಸ. ಇಂಗ್ಲಿಷ್ ಪದಗಳನ್ನು ಉಚ್ಚರಿಸುವುದು ಜಪಾನಿಯರಿಗೆ ಕಷ್ಟ.

Vishweshwar Bhat Column: ಅಮೆರಿಕ ಮತ್ತು ಇರಾನ್‌ ಯುದ್ಧಕ್ಕೂ, ಬಿಯರ್‌ ಬಾಟಲಿಗೂ ಏನು ಸಂಬಂಧ ?

ಅಮೆರಿಕ ಮತ್ತು ಇರಾನ್‌ ಯುದ್ಧಕ್ಕೂ, ಬಿಯರ್‌ ಬಾಟಲಿಗೂ ಏನು ಸಂಬಂಧ ?

ಗಾಜಿನ ತಯಾರಿಕೆಗೆ ಹೆಚ್ಚಿನ ಪ್ರಮಾಣದ ಶಾಖದ ಅವಶ್ಯಕತೆಯಿದೆ. ಅನಿಲದ ಪೂರೈಕೆ ಯಲ್ಲಿ ವ್ಯತ್ಯಯವಾದರೆ ಗಾಜಿನ ಬೆಲೆ ಏರುತ್ತದೆ. ಅಚ್ಚರಿಯ ವಿಷಯವೆಂದರೆ, ಶೇ.80ರಷ್ಟು ಗ್ರಾಹಕರು ಕ್ಯಾನ್‌ಗಳಿಗಿಂತ ಗಾಜಿನ ಬಾಟಲಿಗಳನ್ನೇ ಇಷ್ಟಪಡುತ್ತಾರೆ. ಆದರೆ ಈ ‘ಗಾಜಿನ ಬಿಕ್ಕಟ್ಟು’ ನಮಗೆ ಪರ್ಯಾಯ ಮಾರ್ಗಗಳ ಬಗ್ಗೆ ಯೋಚಿಸುವಂತೆ ಮಾಡಿದೆ.

Loading...