ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಬೈಲೈನ್‌ ಸ್ಟೋರೀಸ್‌
ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಹೊಸಪೇಟೆ ಜಿಲ್ಲೆ ಮಟ್ಟಿಗೆ ಸಾಧನೆ

ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಹೊಸಪೇಟೆ ಜಿಲ್ಲೆ ಮಟ್ಟಿಗೆ ಸಾಧನೆ

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 1249.64 ಹೆಕ್ಟೇರ್ ಪ್ರದೇಶ ಕಬ್ಬು ಬೆಳೆಯಲಾಗುತ್ತಿದೆ. ಕೊಳವೆ ಬಾವಿ ಅವಲಂಬಿತ ಕೃಷಿಯಲ್ಲಿ ಕಬ್ಬು ಬೆಳೆಯುತ್ತಿದ್ದು, ನೀರಿನ ಲಭ್ಯತೆ ಮೇಲೆ ಬೆಳೆ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತದೆ. ಕಾರ್ಖಾನೆ ನಿರ್ಮಾಣ ಉದ್ದೇಶಿತ ಪ್ರದೇಶ ಹಂಪಸಾಗರ ಮತ್ತು ತಂಬ್ರಹಳ್ಳಿ ಹೋಬಳಿಗಳಿಂದ 20 ಕಿ.ಮೀ. ಅಂತರದಲ್ಲಿದೆ.

ರೈಲ್ವೆ ಡಿವಿಜನ್‌ ಗಾಗಿ ಫೈಟ್‌ ಕ್ರೆಡಿಟ್‌ ಪಾಲಿಟಿಕ್ಸ್‌ ವಾರ್

ರೈಲ್ವೆ ಡಿವಿಜನ್‌ ಗಾಗಿ ಫೈಟ್‌ ಕ್ರೆಡಿಟ್‌ ಪಾಲಿಟಿಕ್ಸ್‌ ವಾರ್

1984ರಲ್ಲಿ ನ್ಯಾ.ಸರಿನ್ ಸಮಿತಿ ಕೇಂದ್ರಕ್ಕೆ ಶಿಫಾರಸು ಮಾಡಿದಾಗಿನಿಂದ ಈ ಬೇಡಿಕೆಯಿದ್ದರೂ ಸರಕಾರ ಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಅಂದಿನ ಯುಪಿಎ-2 ಸರಕಾರದಲ್ಲಿ ರೈಲ್ವೆ ಸಚಿವ ರಾಗಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು 2013ರಲ್ಲಿ ಕಲಬುರಗಿ ರೈಲ್ವೆ ವಿಭಾಗೀಯ ಕೇಂದ್ರಕ್ಕೆ ಮಂಜೂರು, ಮಾಡಿ, 2014ರಲ್ಲಿ ಶಂಕುಸ್ಥಾಪನೆ ಸಹ ನೆರವೇರಿಸಿದರು.

ಜಿ-7 ಶೃಂಗಸಭೆ: ಭಾರತ-ಕೆನಡಾ ಸಂಬಂಧ ಸುಧಾರಣೆಗೊಂದು ವೇದಿಕೆ

ಜಿ-7 ಶೃಂಗಸಭೆ: ಭಾರತ-ಕೆನಡಾ ಸಂಬಂಧ ಸುಧಾರಣೆಗೊಂದು ವೇದಿಕೆ

ಜಸ್ಟಿನ್ ಟ್ರುಡೋ ಅವಽಯಲ್ಲಿ ಹದಗೆಟ್ಟಿದ್ದ ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧವನ್ನು ಮರು ಸ್ಥಾಪಿಸುವುದು ತಮ್ಮ ಆದ್ಯತೆ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಕಳೆದ ಮಾರ್ಚ್‌ನಲ್ಲಿ ಅಧಿಕಾರ ವಹಿಸಿಕೊಂಡಾಗ ಹೇಳಿದ್ದರು. ಆ ಕಾರಣಕ್ಕಾಗಿಯೇ ಜಿ-7 ಶೃಂಗಸಭೆಯಲ್ಲಿ ಭಾರತ ಭಾಗವಹಿಸಬೇಕೆಂದು ಕೆನಡಾ ಕೋರಿಕೊಂಡಿದೆ. ಈ ಒಕ್ಕೂಟದಲ್ಲಿ ವಿಶ್ವದ ಬಲಾಢ್ಯ ಸದಸ್ಯ ರಾಷ್ಟ್ರ ಗಳು ಇರುವುದರಿಂದ ವಿಶೇಷ ಆಹ್ವಾನಿತರಾಗಿ ಪ್ರಧಾನಿ ಮೋದಿ ಕೂಡಾ ಭಾಗವಹಿಸುತ್ತಿರುವುದು ಖಚಿತವಾಗಿದ್ದು, ಶೃಂಗಸಭೆಯು ಭಾರತ-ಕೆನಡಾ ಬಾಂಧವ್ಯ ವೃದ್ಧಿಗೊಂದು ಪ್ರಮುಖ ವೇದಿಕೆ ಯಾಗುವುದಂತೂ ನಿಶ್ಚಿತ.

ರಾಜ್ಯದಲ್ಲಿ ಇನ್ನು ಕ್ರೀಡಾ ಸಂಭ್ರಮಾಚರಣೆ ಸುಲಭವಲ್ಲ

ರಾಜ್ಯದಲ್ಲಿ ಇನ್ನು ಕ್ರೀಡಾ ಸಂಭ್ರಮಾಚರಣೆ ಸುಲಭವಲ್ಲ

ದೇಶದ ಕಂಡುಕೇಳರಿಯದ ಕ್ರಿಕೆಟ್ ಸಂಭ್ರಮ ಕಾಲದ ಕಾಲ್ತುಳಿತ ದುರಂತದಿಂದ ಮಂಕಾಗಿ ಮಲಗಿರುವ ರಾಜ್ಯ ಸರಕಾರ ನಿಧಾನವಾಗಿ ಹೊಸ ಕಠಿಣ ಅಸ್ತ್ರಗಳೊಂದಿಗೆ ಎzಳಲು ಸಜ್ಜಾಗುತ್ತಿದೆ. ಅಂದರೆ ಇದೇನೋ ಪ್ರತಿಪಕ್ಷದ ವಿರುದ್ಧದ ಅಸ್ತ್ರವಲ್ಲ. ಬದಲಾಗಿ ಇನ್ನುಮುಂದೆ ರಾಜ್ಯದಲ್ಲಿ ಯಾವುದೇ ಕ್ರೀಡಾ ಸಂಭ್ರಮಾಚರಣೆ ಮಾಡಬೇಕಾದರೆ ಅತ್ಯಂತ ಕಠಿಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕಾದ ಹೊಸ ನಿಯಮಗಳು.

ಕೈಕೊಟ್ಟ ರೋಹಣಿ ಮಳೆ, ರೈತರಲ್ಲಿ ಮೂಡಿದ ಆತಂಕ

ಕೈಕೊಟ್ಟ ರೋಹಣಿ ಮಳೆ, ರೈತರಲ್ಲಿ ಮೂಡಿದ ಆತಂಕ

ಒಂದು ಕಾಲದಲ್ಲಿ ಬಿಳಿ ಬಂಗಾರಕ್ಕೆ ಹೆಸರಾಗಿದ್ದ ತಾಲೂಕಿನಲ್ಲಿ ಖರ್ಚು ವೆಚ್ಚ, ನಿರ್ವಹಣೆ ಮಾಡಲಾ ಗದೆ ಹತ್ತಿ ಬೆಳೆಯನ್ನು ಬಿಟ್ಟು ಗೋವಿನಜೋಳ, ಹೆಸರು, ಸೂರ್ಯಪಾನ, ಶೆಂಗಾ, ಗೋದಿ ಬೆಳೆಯು ತ್ತಿದ್ದಾರೆ. ಗೋವಿನ ಜೋಳ ಬಿತ್ತನೆಗೆ ಕಾದು ಕುಳಿತಿದ್ದಾರೆ. ನೀರಿನ ಸೌಲಭ್ಯ ಇರುವ ರೈತರು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಕೆಲ ರೈತರು ಹೆಸರು ಜತೆಗೆ ಬಿಟಿ ಹತ್ತಿ ಬೆಳೆದಿರುವುದು ಕಂಡು ಬಂದಿತು.

ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರೈತರು ಈರುಳ್ಳಿ ರಾಶಿ ಸುರಿದು ಪ್ರತಿಭಟನೆ ಮಾಡಿದ್ದಾರೆ. ಕಳೆದೆರಡು ವಾರದ ಹಿಂದೆ ಈರುಳ್ಳಿ ಬೆಲೆ ಏಕಾ ಏಕಿ ಕುಸಿತ ಕಂಡಿತ್ತು. ಇದರಿಂಂದ ಬೇಸತ್ತ ಹಡಗಲಿ ತಾಲೂಕಿನ ಉತ್ತಂಗಿಯ ರೈತ ಮೂಲಿ ಮನಿ ಶರಣಪ್ಪ 3 ಎಕರೆಯಲ್ಲಿ ಬೆಳೆದ ಕಟಾವಿಗೆ ಬಂದಿದ್ದ ಈರುಳ್ಳಿಯನ್ನು ಕುರಿ ಮೇಯಿಸಿ ನಾಶಪಡಿಸಿದ್ದಾರೆ.

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಕಾಲ್ತುಳಿತ ಪ್ರಕರಣ: ಪ್ರತಿಪಕ್ಷಗಳ ಜಾಣಮೌನ

ಐಪಿಎಲ್ ಪಂದ್ಯಾವಳಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿದ್ದರ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂದೆ ರಾಜ್ಯ ಸರಕಾರ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ 11 ಮಂದಿ ಮೃತಪಟ್ಟು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿ ಪತ್ರಿಕಾ ಗೋಷ್ಠಿ ನಡೆಸಿ, ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆಯೇ ಹೊರತು, ಪ್ರಕರಣ ಸಂಬಂಧ ಕೈಗೊಳ್ಳಬಹುದಾಗಿದ್ದ ತನಿಖೆಯ ಸ್ವರೂಪವನ್ನೇ ಪ್ರಶ್ನಿಸಿದಿರುವುದು ಪ್ರತಿಪಕ್ಷಗಳ ನಾಯಕರ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು

ಕೆಐಎಡಿಬಿ ಅಧಿಕಾರಿಗಳ ಯಡವಟ್ಟು, ಮೂಲ ಸೌಲಭ್ಯಗಳಿಲ್ಲದ ಮನೆಗಳು

ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಹಾಗೆ ಆಗಿದೆ ಧಾರವಾಡ ಜಿಲ್ಲೆ ಪರಿಸ್ಥಿತಿ. ಒಂದೊಳ್ಳೆ ಮನೆ ಖರೀದಿ ಮಾಡಬೇಕು ಎನ್ನುವ ಕನಸು ಕಂಡಿದ್ದ ಜನರಿಗೆ ಇದೀಗ ಕೆಐಎಡಿಬಿ ಅಧಿಕಾರಿಗಳು, ಮೂಲಭೂತ ಸೌಲಭ್ಯವನ್ನು ಕೊಡದೇ ಸತಾಯಿಸುತ್ತಿದ್ದು, ಹರಾಜಿನಲ್ಲಿ ಮನೆ ಖರೀದಿ ಮಾಡಿರುವ ಜನರಿಗೆ ವಾಸಿಸುವ ಮುಂಚೆ ಯೋಚಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು

ಮಿನುಗು ತಾರೆ ಮನೆಯ ದೀಪಾ ಕನ್ನಡಕ್ಕೆ ಬುಕರ್ ಪ್ರಶಸ್ತಿಯ ಬೆಳಕು

ಪ್ರಶಸ್ತಿ ಘೋಷಣೆಯಾಗುವವರೆಗೂ ದೀಪಾಭಾಸ್ತಿಯ ಬಗ್ಗೆ ತಿಳಿದಿದ್ದವರು ಕಡಿಮೆ. ಬಹುತೇಕರಿಗೆ ಆಕೆ ಮಡಿಕೇರಿ ಮೂಲದವರು ಎಂದೇ ಗೊತ್ತಿರಲಿಲ್ಲ. ದೀಪಾ ಭಾಸ್ತಿ ಎಂಬ 42 ವರ್ಷದ ಲೇಖಕಿ ಪಾಲಿಗೆ ತವರಿನ ಮಡಿಕೇರಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಎಲ್ಲವೂ ಬದಲಾಗಿದೆ. ಬಾನುಮುಷ್ತಾಕ್ ಅವರ 6 ಕಥಾ ಸಂಕಲನಗಳಿಂದ 12 ಕತೆಗಳನ್ನು ಆರಿಸಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಪರಿಷತ್ ಹೆಸರುಗಳ ಶಿಫಾರಸ್ಸಿಗೆ ಹೈಕಮಾಂಡ್ ಆಕ್ಷೇಪ

ಪರಿಷತ್ ಹೆಸರುಗಳ ಶಿಫಾರಸ್ಸಿಗೆ ಹೈಕಮಾಂಡ್ ಆಕ್ಷೇಪ

ರಾಜ್ಯ ಸರಕಾರ ಮತ್ತು ರಾಜ್ಯ ಕಾಂಗ್ರೆಸ್ ಜತೆಗೂಡಿ ಸಲ್ಲಿಸಿರುವ ಶಿಫಾರಸು ಪಟ್ಟಿಯಲ್ಲಿ ಹೆಚ್ಚಿನ ರೀತಿಯಲ್ಲಿ ಸಂಘಟನೆಗಳಿಂದ ಬಂದವರಿಗೆ, ರಾಜಕಾರಣಿಗಳಿಗೆ ಹಾಗೂ ಸಮಾಜ ಸೇವೆಯಲ್ಲಿ ದವರಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸ್ಲಿಂ ಸಮುದಾಯ ಮಾತ್ರ ಪರಿಗಣಿಸಿ ಕ್ರಿಶ್ಚಿಯನ್ ಸಮುದಾಯ ನಿರ್ಲಕ್ಷ್ಯ ಮಾಡಿರುವ ಆಕ್ಷೇಪವೂ ಇದೆ ಎನ್ನಲಾಗಿದೆ.

ಶಾಲೆಗೆ ಕೊಠಡಿ ಕೇಳಿದ ಶಿಕ್ಷಕನ ಅಮಾನತು

ಶಾಲೆಗೆ ಕೊಠಡಿ ಕೇಳಿದ ಶಿಕ್ಷಕನ ಅಮಾನತು

ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 142 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಗತ್ಯ ಕೊಠಡಿಗಳಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳು ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿರುವ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳರ ಅವರು ಧ್ವನಿ ಎತ್ತಿರುವುದೇ ಇದೀಗ ಅವರಿಗೆ ಮುಳುವಾಗಿದೆ.

Karnataka BJP: ರಾಜ್ಯದಲ್ಲಿ ಕಾಣಿಸಿಕೊಂಡ ತ್ರಿಶಂಕು ರಾಜಕಾರಣ

ರಾಜ್ಯದಲ್ಲಿ ಕಾಣಿಸಿಕೊಂಡ ತ್ರಿಶಂಕು ರಾಜಕಾರಣ

ರಾಜ್ಯ ಬಿಜೆಪಿಯಿಂದ ಉಚ್ಚಾಟಿತರ ‘ತ್ರಿಶಂಕು ರಾಜಕಾರಣ’ ಇನ್ನೂ ಮೂರು ವರ್ಷಗಳ ಕಾಲ ಮುಂದು ವರಿಯುವ ಸಾಧ್ಯತೆ ನಿಚ್ಚಳವಾಗಿದೆ. ರಾಜ್ಯ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮೂವರು ಹಿರಿಯ ನಾಯಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಬಾಗಿಲುಗಳು ಬಂದ್ ಆಗಿದ್ದು, ಅವರು ಇನ್ನೂ ಮೂರು ವರ್ಷ ಗಳಿಗೂ ಹೆಚ್ಚು ಕಾಲ ರಾಜಕೀಯ ಅತಂತ್ರದ ಕಾಲಕಳೆಯುವುದು ಅನಿ ವಾರ್ಯವಾಗಿದೆ.

Doctors Age Limit: ವೈದ್ಯರ ನಿವೃತ್ತಿ ವಯಸ್ಸು ಏರಿಕೆಗೆ ಅರವತ್ತೈದು ವಿಘ್ನ!

ವೈದ್ಯರ ನಿವೃತ್ತಿ ವಯಸ್ಸು ಏರಿಕೆಗೆ ಅರವತ್ತೈದು ವಿಘ್ನ!

ತಾರತಮ್ಯ ಮಾಡದೆ ಎಲ್ಲಾ ವೈದ್ಯಕೀಯ ಕಾಲೇಜು ಬೋಧನಾ ವಿಭಾಗದ ನಿವೃತ್ತಿ ಹೆಚ್ಚಳದ ಕುರಿತು ಕೆಲ ವೈದ್ಯರು ಆಗ್ರಹಿಸಿದ್ದಾರೆ. ಕರ್ನಾಟಕ ವ್ಯಾಪ್ತಿಯ ಎಲ್ಲಾ ವೈದ್ಯ ಕೀಯ ಕಾಲೇಜು ಬೋಧನಾ ವಿಭಾ ಗದ ನಿವೃತ್ತಿ 60 ವರ್ಷದಿಂದ 65 ವರ್ಷಕ್ಕೆ ಹೆಚ್ಚಿಸಬೇಕೆಂದು ಸ್ವತಃ ಕೆಲ ಸಚಿವರೇ ಮುಖ್ಯ ಮಂತ್ರಿ ಬಳಿ ಮನವಿ ಮಾಡಿದ್ದರು

Karnataka JDS: ಕಮಲದ ನೆರಳಿನಲ್ಲಿ ಕಮರುವ ಜೆಡಿಎಸ್

ಕಮಲದ ನೆರಳಿನಲ್ಲಿ ಕಮರುವ ಜೆಡಿಎಸ್

ರಾಜ್ಯ ಜೆಡಿಎಸ್ ನಾಯಕತ್ವ ಕೊರತೆ ಬಿಸಿ ನಿಧಾನವಾಗಿ ತಟ್ಟಲಾರಂಭಿಸಿದ್ದು, ಪಕ್ಷದ ಶಾಸಕರು ಮತ್ತು ಮುಖಂಡರಲ್ಲಿ ಸದ್ದಿಲ್ಲದೆ ಆತಂಕ ಶುರವಾಗಿದೆ. ಕಳೆದೊಂದು ವರ್ಷದಿಂದ ಬಿಜೆಪಿ ನೆರಳಿನಲ್ಲಿರುವ ಜೆಡಿಎಸ್, ನಿಧಾನವಾಗಿಯೇ ತನ್ನ ಬೇರುಗಳನ್ನು ಕಳಚಿ ಕೊಳ್ಳುತ್ತಿದೆಯೇನೋ ಎಂದು ಭಾಸವಾಗುವಂತೆ ಕಾರ್ಯಕರ್ತರಲ್ಲಿ ದಿಗಿಲು ಹುಟ್ಟಿಸಿದೆ.

ಐಪಿಎಲ್‌ ಟಿಕೆಟ್‌ 1.50 ಲಕ್ಷಕ್ಕೆ ಮಾರಾಟ !

ಐಪಿಎಲ್‌ ಟಿಕೆಟ್‌ 1.50 ಲಕ್ಷಕ್ಕೆ ಮಾರಾಟ !

ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್ ಬೆಲೆ ಈಗ 1.50ಲಕ್ಷ ರೂ. ವರೆಗೂ ಏರಿಕೆಯಾಗಿದೆ. ಬಹುತೇಕ ಎಲ್ಲಾ ಗ್ಯಾಲರಿಗಳ ಟಿಕೆಟ್ ದರ 10 ಪಟ್ಟು ಹೆಚ್ಚು ದರಕ್ಕೆ ಮಾರಾಟವಾಗುತ್ತಿದೆ. ಅತ್ಯಂತ ಕಡಿಮೆ ಬೆಲೆಯ 1200 ದರದ ಟಿಕೆಟ್ ಕೂಡ 15000 ರು.ಗಳಿಂದ 18000 ರು.ವರೆಗೂ ಮಾರಾಟವಾಗುತ್ತಿದೆ. ಊಟ, ಐಷಾರಾಮಿ ಆಸನಗಳು ಮತ್ತು ಪಾನಿಯಗಳನ್ನು ಪೂರೈಸುವ ವಿಐಪಿ ವಿಭಾಗದ ಟಿಕೆಟ್ ಮುಖ ಬೆಲೆ 50 ಸಾವಿರ ರು. ಇದ್ದರೆ, ಕಾಳಸಂತೆಯಲ್ಲಿ ಈ ಟಿಕೆಟ್ ಸುಮಾರು 1.50 ಲಕ್ಷ ರು.ವರೆಗೂ ಮಾರಾಟವಾಗುತ್ತಿದೆ.

Chikkaballapur News: ರೈತರ ಮೇಲೆ ಹಾರಿದೆ ಗುಂಡಿನ ದಾಳಿ

ರೈತರ ಮೇಲೆ ಹಾರಿದೆ ಗುಂಡಿನ ದಾಳಿ

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಗಣಿಗಾರಿಕೆ ಚಟುವಟಿ ಕೆಗಳು ನಡೆಯುತ್ತಿದ್ದು ಇವುಗಳ ಕಾರಣವಾಗಿ ಇಲ್ಲಿ ನಿತ್ಯವೂ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗಣಿಗಾರಿಕೆಗೆ ಅವಶೇಷಗಳನ್ನು ಸಾಗಿಸಲು ಬಳಕೆಯಾಗುವ ಟಿಪ್ಪರ್‌ಗಳಿಂದಾಗಿ ರಾಷ್ಟೀಯ ಹೆದ್ದಾರಿ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಘಟಿಸಿ ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಹೊಸ ಸೇರ್ಪಡೆ ಏ.23ರಂದು ಕನಗಾನಕೊಪ್ಪ ಗ್ರಾಮದಲ್ಲಿ ಕ್ವಾರಿಗೆ ರಸ್ತೆ ನಿರ್ಮಾಣ ಮಾಡುವಾಗ ನಡೆದ ಶೂಟೌಟ್ ಘಟನೆಯಾಗಿದೆ

New DGP Dr Saleem ? : ನೂತನ ಡಿಜಿಪಿಯಾಗಿ ಡಾ.ಸಲೀಂ ನೇಮಕ ಸಾಧ್ಯತೆ

ನೂತನ ಡಿಜಿಪಿಯಾಗಿ ಡಾ.ಸಲೀಂ ನೇಮಕ ಸಾಧ್ಯತೆ

ಒಂದೊಮ್ಮೆ ಮುಂದಿನ ಮೂರು ದಿನಗಳಲ್ಲಿ ಅಲೋಕ್ ಮೋಹನ್ ಅವರ ಕೋರಿಕೆಯನ್ನು ಕೇಂದ್ರ ಸರಕಾರ ಪುರಸ್ಕರಿಸಿ ದರೆ, ಅದರ ಪ್ರಕಾರ ಸರಕಾರ ನಡೆದುಕೊಂಡಿದ್ದೇ ಆದರೆ ಅವರು ಇನ್ನೂ ಮೂರು ತಿಂಗಳ ಕಾಲ ಡಿಜಿಪಿಯಾಗಿಯೇ ಇರಬಹುದು. ಆದರೆ ಸದ್ಯದ ಸನ್ನಿವೇಶದಲ್ಲಿ ಆ ಸಾಧ್ಯತೆ ಕ್ಷೀಣ ಎನ್ನ ಲಾಗುತ್ತಿದೆ. ಪ್ರಸ್ತುತ ರಾಜ್ಯ ರಾಜಕೀಯ ಸನ್ನಿವೇಶ, ಸರಕಾರದ ನಡೆಗಳು ಹಾಗೂ ಮುಂದಿನ ಯೋಜನೆ ಗಳನ್ನು ಗಮನದಲ್ಲಿಟ್ಟುಕೊಂಡು ಸಲೀಂ ಅವರನ್ನೇ ಡಿಜಿಪಿಯಾಗಿ ನೇಮಕ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಇಎಂಐ ರೂಪದಲ್ಲಿ ನೀರು ಶುಲ್ಕ ಪಾವತಿಸಿ

ಬೆಂಗಳೂರು ಜಲಮಂಡಳಿ ಈಗಾಗಲೇ ಕಾವೇರಿ ಐದನೇ ಹಂತವನ್ನು ಅನುಷ್ಠಾನಗೊಳಿಸಿದ್ದರೂ, ನಿರೀ ಕ್ಷಿತ ಪ್ರಮಾಣದಲ್ಲಿ ಸಂಪರ್ಕ ಪಡೆಯಲು ಗೃಹಬಳಕೆದಾರರು ಮುಂದೆ ಬಂದಿಲ್ಲ. ಆದ್ದರಿಂದ ಇದೀಗ ಬೆಂಗಳೂರು ಜಲಮಂಡಳಿ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದು ನೂತನ ಕಾವೇರಿ ನೀರಿನ ಸಂಪರ್ಕ ಪಡೆಯಲು ನೀಡಬೇಕಿರುವ ಡೆಪಾಸಿಟ್ ಹಣವನ್ನು ಆರಂಭಿಕ ಹಂತದಲ್ಲಿ ಶೇ.20ರಷ್ಟು ಪಾವತಿಸಿ, ಇನ್ನುಳಿದ ವರ್ಷದ ಅವಧಿಯಲ್ಲಿ ಬಾಕಿ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲು ಮುಂದಾಗಿದೆ

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಸ್ವಪ್ರಯತ್ನದಲ್ಲಿಯೇ ಯುಪಿಎಸ್‌ಸಿ ಕ್ಲಿಯರ್

ಮೂರು ಬಾರಿಯ ವಿಫಲತೆಯ ಬಳಿಕ, ಅಂತಿಮ ಪ್ರಯತ್ನದಲ್ಲಿ ಗೆಲುವು ಸಿಕ್ಕಿದೆ. ಸತತ ಪ್ರಯತ್ನದ ಬಳಿಕ ಸಿಕ್ಕಿರುವ ಈ ಯಶಸ್ಸು ನೆಮ್ಮದಿ ಎನಿಸುತ್ತಿದೆ. ಯಾವುದೇ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆಯದೇ ಸ್ವಪ್ರಯತ್ನದಿಂದಲೇ ಯುಪಿಎಸ್‌ಸಿಯ ಟಾಪ್ 25ರೊಳಗೆ ಬಂದಿರುವುದಕ್ಕೆ ಖುಷಿ‌ ಯಿದೆ ಎಂದು ಯುಪಿಎಸ್‌ಸಿ ರ‍್ಯಾಂಕ್‌ನಲ್ಲಿ ಕರ್ನಾಟಕಕ್ಕೆ ಮೊದಲ ಹಾಗೂ ದೇಶದಲ್ಲಿ 24ನೇ ರ‍್ಯಾಂಕ್ ಪಡೆದಿ ರುವ ರಂಗಮಂಜು ಹೇಳಿದ್ದಾರೆ.

Chikkaballapur News: ಕನ್ನಡ ಭವನ ಲೋಕಾರ್ಪಣೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಒಲಿದು ಬರದ ಶುಭ ಮುಹೂರ್ತ

ಮೊದಲ ಬಾರಿ ಇಲಾಖೆ ಸಚಿವರ ನಿರೀಕ್ಷೆಯಲ್ಲಿ ಮುಂದೂಡಿಕೆ

ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದು ಕೊಂಡಂತೆ ಆಗಿದಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು.ಆದರೆ ರಾಜಕೀಯ ಇಚ್ಛಾಶಕ್ತಿ, ಅನುದಾನದ ಕೊರತೆ ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯ ವಾಗುತ್ತದೆ

ಕೊನೆಯ ಭಾಗದ ಭತ್ತ, ನೀರು ಹೋಗೇತೆ ಎತ್ತ ?

ಕೊನೆಯ ಭಾಗದ ಭತ್ತ, ನೀರು ಹೋಗೇತೆ ಎತ್ತ ?

ಈ ವರ್ಷ ಜಿಲ್ಲೆಯಲ್ಲಿ ಸುಮಾರು 52 ಸಾವಿರ ಹೆಕ್ಟೇರ್ ಗದ್ದೆಯಲ್ಲಿ ಭತ್ತ ನಾಟಿ ಮಾಡಲಾಗಿದ್ದು, ಇನ್ನೂ 4 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶಕ್ಕೆ ನೀರು ಹರಿದಿಲ್ಲ. ಅಂತಹ ಗದ್ದೆ ಪ್ರದೇಶ ಬಿಕೋ ಎನ್ನುತ್ತಿದೆ. ಭತ್ತದ ನಾಟಿಯನ್ನೇ ನಂಬಿದ್ದ ಭದ್ರಾ ಅಚ್ಚುಕಟ್ಟು ಕೊನೆ ಭಾಗದ ರೈತರ ಪರಿಸ್ಥಿತಿ ಆತಂಕದಲ್ಲಿದೆ. ಹಾಗಾಗಿ, ರೈತರ ಜತೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮತ್ತಿತರ ಸಂಘಟನೆ ಗಳು ಪ್ರತಿಭಟನೆ ನಡೆಸಿವೆ.

ಬೆಳ್ಳಂಬೆಳಿಗ್ಗೆ ನೆತ್ತಿ ಸುಡುವ ಬಿಸಿಲು ಹೊತ್ತು ಮೀರಿದರೆ ಜನ ದಿಗಿಲು

ಬೆಳ್ಳಂಬೆಳಿಗ್ಗೆ ನೆತ್ತಿ ಸುಡುವ ಬಿಸಿಲು ಹೊತ್ತು ಮೀರಿದರೆ ಜನ ದಿಗಿಲು

ಬಿಸಿಲಿನ ತಾಪಕ್ಕೆ ಹೆದರಿ ವಯಸ್ಕರೇ ಹೊರಬಾರದ ಸ್ಥಿತಿ ಜಿಲ್ಲೆಯಲ್ಲಿ ಸದ್ಯಕ್ಕಿದ್ದು, ಬೆಳಗ್ಗೆ 7ಕ್ಕೆ ನೆತ್ತಿ ಸುಡುವ ಬಿಸಿಲು, ಸಂಜೆ 6 ಗಂಟೆವರೆಗೂ ಸೂರ್ಯನ ತಾಪಮಾನ ಕಡಿಮೆಯಾಗಿರುವುದಿಲ್ಲ. ಇದರ ನಡುವೆ ವಿದ್ಯುತ್‌ನ ಕಣ್ಣಾಮುಚ್ಚಾಲೆಯಿಂದ ಫ್ಯಾನ್ ಗಾಳಿಯೂ ಇಲ್ಲದೇ ಜನ ತತ್ತರಿಸಿ ಜೆಸ್ಕಾಂಗೆ ಹಿಡಿಶಾಪ ಹಾಕುತ್ತಿದ್ದಾರೆ. ತಂಪು ಪಾನೀಯ ಮಾರಾಟ ವ್ಯಾಪಾರ ಜೋರಾಗಿದೆ

ಬಿಎಂಸಿಯಲ್ಲಿ ಪ್ರಭಾರಿ ಡೀನ್‌ ಅಕ್ರಮದ್ದೇ ಭಾರೀ ಆಟ !

ಬಿಎಂಸಿಯಲ್ಲಿ ಪ್ರಭಾರಿ ಡೀನ್‌ ಅಕ್ರಮದ್ದೇ ಭಾರೀ ಆಟ !

ಹೊಸ ನಿರ್ದೇಶಕರ ನೇಮಕ ಮಾಡುವ ಸಂಬಂಧ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶ ನೀಡಿ ದ್ದರೂ ಸರಕಾರ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಆರಂಭಿಸಲು ಉತ್ಸಾಹ ತೋರಿಸುತ್ತಿಲ್ಲ. ಹೀಗಾಗಿ ನಿರ್ದೇಶಕರ ಹುದ್ದೆ ಆಕಾಂಕ್ಷಿಗಳು ಮತ್ತು ಬಿಎಂಸಿಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ವಿರೋಧ ಹೋರಾಟ ನಡೆಸುತ್ತಿರುವ ವೈದ್ಯರು, ಪ್ರೊಫೆಸರ್‌ಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.

Yagati Raghu Naadig Column: ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಪ್ರಾದೇಶಿಕ ಪಕ್ಷವೋ, ಅವಕಾಶವಾದವೋ ?

ಕರ್ನಾಟಕದಲ್ಲೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವಿದ್ದಿದ್ದರೆ ಅಥವಾ ಕೇಂದ್ರದ ಮೇಲೆ ಪ್ರಭಾವ ಬೀರುವ ಮಟ್ಟಿಗಿನ ಹಿಡಿತ ರಾಜ್ಯದ ಆಳುಗರಿಗೆ ಇದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸುವುದು ನಿಜ. ಆದರೆ ಅದೇನು ವಿಚಿತ್ರವೋ, ಕೆಲವೇ ನಿದರ್ಶನಗಳನ್ನು ಹೊರತುಪಡಿಸಿದರೆ ರಾಜ್ಯಕ್ಕೂ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೂ ಆಗಿ ಬರುತ್ತಿಲ್ಲ ಎಂಬುದು ಖರೆ!