ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

ರೇಷ್ಮೆ ನಿಗಮದಲ್ಲಿ ರೇಷ್ಮೆ ಸೀರೆಗೆ ಬರ

ರೇಷ್ಮೆ ನಿಗಮದಲ್ಲಿ ರೇಷ್ಮೆ ಸೀರೆಗೆ ಬರ

ಮೈಸೂರು ರಾಜಮನೆತನದ ಅವಶ್ಯಕತೆಗಳನ್ನು ಮತ್ತು ಅಲಂಕಾರಿಕ ಬಟ್ಟೆಗಳನ್ನು ಸಿದ್ಧಪಡಿಸಲು ಅಂದಿನ ಪ್ರಗತಿಪರ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಎಸ್ ಐಸಿ ಸಂಸ್ಥೆ ಸ್ಥಾಪಿಸಿದ್ದರು. ಈಗ 100 ವರ್ಷಗಳನ್ನು ಪೂರೈಸಿರುವ ಈ ಸಂಸ್ಥೆ ದೇಶದ ಅತ್ಯುತ್ತಮ ರೇಷ್ಮೆ ಉದ್ಯಮ ಸಂಸ್ಥೆ. ಸಂಸ್ಥೆ ರೇಷ್ಮೆ ಸೀರೆಗಳು, ಶರ್ಟ್‌ ಗಳು, ಕುರ್ತಾಗಳು, ಸಿಲ್ಕ್ ಧೋತಿಗಳನ್ನು ಉತ್ಪಾದಿಸುತ್ತಿದ್ದು, ಇದಕ್ಕಾಗಿ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಮಗ್ಗಗಳನ್ನು ಹಾಗೂ 14‌ ಮಾರಾಟ ಮಳಿಗೆಗಳನ್ನು ಕಾರ್ಯ ನಿರ್ವಹಿಸುತ್ತಿವೆ.

Narendra Parekat Column: ಭಾರತದ ವನಿತೆಯರಲ್ಲೂ ಗೆಲ್ಲುವ ಛಲ

ಭಾರತದ ವನಿತೆಯರಲ್ಲೂ ಗೆಲ್ಲುವ ಛಲ

ಭಾರತವು ಆತಿಥ್ಯ ವಹಿಸಿದ್ದ ಎರಡನೇ ಟೂರ್ನಿ 1978ರಲ್ಲಿ ನಡೆಯಿತು. ಆ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಅನ್ನು ಮಣಿಸಿ ತನ್ನ ಹಿಂದಿನ ವಿಶ್ವಕಪ್‌ನ ಸೇಡನ್ನು ತೀರಿಸಿ ಕೊಂಡಿತು. 1982ರಲ್ಲಿ ಅತಿಥೇಯ ನ್ಯೂಜಿಲೆಂಡ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವು 2ನೇ ಬಾರಿಗೆ ಇಂಗ್ಲೆಂಡ್ ತಂಡವನ್ನು ಮಣಿಸಿ ಟ್ರೋಫಿಯನ್ನು ತನ್ನದನ್ನಾ ಗಿಸಿತು.

ನಾಡಗೀತೆಗೆ ಬೌದ್ಧಪದ ಜೋಡಿಸಿ

ನಾಡಗೀತೆಗೆ ಬೌದ್ಧಪದ ಜೋಡಿಸಿ

ಇಂತಹ ವಾಗ್ವಾದ, ಭಿನ್ನಾಭಿಪ್ರಾಯಗಳು ಎಲ್ಲಿವರೆಗೂ ಇರುತ್ತವೆಯೋ, ಅಲ್ಲಿಯವರೆಗೂ ನಾವು ಜೀವಂತವಾಗಿರುತ್ತೇವೆ. ಕುವೆಂಪು ಅವರು ಹಲವು ಬಾರಿ ಈ ನಾಡಗೀತೆಯನ್ನು ತಿದ್ದುಪಡಿಗೆ ಒಳಪಡಿಸಿ ದ್ದಾರೆ. ಕೆಲವರು ಈ ಹಾಡಿನಲ್ಲಿ ಮಹಿಳೆಯರ ಹೆಸರು ಬರಬೇಕು ಎಂದರೆ ಮತ್ತೆ ಕೆಲವರು ಬುದ್ಧರ ಹೆಸರು ಬಂದಿಲ್ಲ ಎಂದು ಹೇಳಿದ್ದಾರೆ. ಕೇಳಿ ಬಂದ ಪದಗಳನ್ನೆ ಸೇರಿಸುತ್ತ ಹೋದರೆ ಅದು ಸ್ತುತಿ ಗೀತೆಯಾಗುತ್ತದೆ

Surendra Pai Column: ಇಗ್‌ ನೊಬೆಲ್‌ ಪ್ರಶಸ್ತಿ ತಮಾಷೆಯಾದರೂ ವಿಜ್ಞಾನ !

ಇಗ್‌ ನೊಬೆಲ್‌ ಪ್ರಶಸ್ತಿ ತಮಾಷೆಯಾದರೂ ವಿಜ್ಞಾನ !

ನೆಲದ ಮೇಲೆ ಬಿದ್ದ ಆಹಾರವನ್ನು ಐದು ಸೆಕೆಂಡುಗಳೊಳಗೆ ತೆಗೆದುಕೊಂಡರೆ ಅದು ಕಲುಷಿತ ವಾಗುವು ದಿಲ್ಲ ಎಂಬ ವೈಜ್ಞಾನಿಕ ಲೋಕದಲ್ಲಿನ ಅಪರೂಪದ ವಿಷಯದ ಕುರಿತಾಗಿ ತಮಾಷೆಯ ಆವಿಷ್ಕಾರ ಮಾಡಿದ್ದೀರಾ? ಹಾಗಾದರೆ ನೀವು ಇಗ್ ನೊಬೆಲ್ ಪ್ರಶಸ್ತಿಗೆ ಪ್ರಯತ್ನಿಸಬಹುದು.

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ಕಂದಾಯ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಳೆದ ವರ್ಷವೇ ಸ್ಥಗಿತಗೊಳಿಸಿದ್ದ ಸರಕಾರ, ಈಗ ಪರಿವರ್ತನೆ ಆಗಿದ್ದರೂ ಮತ್ತು ಬಹುತೇಕ ಸಕ್ರಮವಾದ್ದರೂ ಅಂಥ ಆಸ್ತಿಗಳನ್ನೂ ನೋಂದಣಿ ಮಾಡುತ್ತಿಲ್ಲ. ಕಾರಣ ಎಲ್ಲದಕ್ಕೂ ಆನ್‌ಲೈನ್ ಖಾತಾ (ಇ-ಸ್ವತ್ತು, ಇ-ಆಸ್ತಿಗಳಂಥ) ದಾಖಲೆಗಳನ್ನು ಕಡ್ಡಾಯ ಎನ್ನುವ (ಕಾವೇರಿ-2) ನಿಯಮ. ಇದರಿಂದ ಆಸ್ತಿಗಳ ನೋಂದಣಿಗೆ ಬೇಕಾಗಿರುವ ಖಾತಾಗಳು ಸುಲಭವಾಗಿ ಲಭ್ಯವಾಗದೆ ನೋಂದಣಿ ಪ್ರಕ್ರಿಯೆ ನೊಂದು ಸಾಗಿದೆ.

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ರಾಜ್ಯದಲ್ಲಿ ನೆಲ ಕಚ್ಚಿದ ಆಸ್ತಿ ನೋಂದಣಿ

ಕಂದಾಯ ನಿವೇಶನಗಳಿಗೆ ಖಾತೆ ನೀಡುವುದು ಮತ್ತು ನೋಂದಣಿ ಮಾಡುವುದನ್ನು ಕಳೆದ ವರ್ಷವೇ ಸ್ಥಗಿತಗೊಳಿಸಿದ್ದ ಸರಕಾರ, ಈಗ ಪರಿವರ್ತನೆ ಆಗಿದ್ದರೂ ಮತ್ತು ಬಹುತೇಕ ಸಕ್ರಮವಾದ್ದರೂ ಅಂಥ ಆಸ್ತಿಗಳನ್ನೂ ನೋಂದಣಿ ಮಾಡುತ್ತಿಲ್ಲ. ಕಾರಣ ಎಲ್ಲದಕ್ಕೂ ಆನ್‌ಲೈನ್ ಖಾತಾ (ಇ-ಸ್ವತ್ತು, ಇ-ಆಸ್ತಿಗಳಂಥ) ದಾಖಲೆಗಳನ್ನು ಕಡ್ಡಾಯ ಎನ್ನುವ (ಕಾವೇರಿ-2) ನಿಯಮ. ಇದರಿಂದ ಆಸ್ತಿಗಳ ನೋಂದಣಿಗೆ ಬೇಕಾಗಿರುವ ಖಾತಾಗಳು ಸುಲಭವಾಗಿ ಲಭ್ಯವಾಗದೆ ನೋಂದಣಿ ಪ್ರಕ್ರಿಯೆ ನೊಂದು ಸಾಗಿದೆ.

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳೇ ತಲೆನೋವು

ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ಗಳೇ ತಲೆನೋವು

ಬಿಎಂಟಿಸಿ ನಿಗಮ 1700ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಎರಡು ವರ್ಷ ದಲ್ಲಿ ಬಿಎಂಟಿಸಿ ಬಸ್‌ಗಳಿಂದ ಆಗಿರುವ ಬಹುತೇಕ ಅಪಘಾತ ಅಥವಾ ಅನಾಹುತದ ಹಿಂದೆ ಈ ಎಲೆಕ್ಟ್ರಿಕ್ ಬಸ್‌ಗಳಿವೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ. 2024-25ರಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಂದ 29 ಅಪಘಾತಗಳಾಗಿದ್ದು, 11 ಮಂದಿಯ ಜೀವ ಹೋಗಿದೆ.

ಕಾಸಿಗೆ ಬರ: ಕುಸಿದ ಸ್ಥಳೀಯ ಸರಕಾರ

ಕಾಸಿಗೆ ಬರ: ಕುಸಿದ ಸ್ಥಳೀಯ ಸರಕಾರ

ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರ ಸರಕಾರದಿಂದ ಬರುತ್ತಿದ್ದ 15ನೇ ಹಣಕಾಸು ಆಯೋಗದ ಅನುದಾನ ಕಳೆದ 4 ವರ್ಷಗಳಿಂದ ಸ್ಥಗಿತವಾಗಿದ್ದು ಮುಂದೆ 16ನೇ ಹಣಕಾಸು ಆಯೋಗದ ಅನುದಾನ ಸಿಗುವುದೂ ಮರೀಚಿಕೆಯಾಗಿದೆ.

ಬಂಡೆಕಲ್ಲಿಗೆ ಡೈನಾಮೈಟ್: ಜಿಲ್ಲಾಡಳಿತಕ್ಕೆ ನೋ ಸೆಂಟಿಮೆಂಟ್

ಬಂಡೆಕಲ್ಲಿಗೆ ಡೈನಾಮೈಟ್: ಜಿಲ್ಲಾಡಳಿತಕ್ಕೆ ನೋ ಸೆಂಟಿಮೆಂಟ್

ಬಂಡೆ ಸಿಡಿಸಿ ಜಮೀನನ್ನು ಮಾಡಿ ಹುರುಳಿ ಚೆಲ್ಲುವುದು, ಸೈಟ್ ವಿಂಗಡಿಸುವುದು, ಪಕ್ಕದಲ್ಲಿರುವ ಭೂಮಿ ಒತ್ತುವರಿ ಮಾಡಿಕೊಂಡು ಮತ್ತೊಂದು ಕಟ್ಟಡ ನಿರ್ಮಾಣ ಮಾಡುವ ದಂಧೆಯೂ ಅಂತರ ಗಂಗೆ ಬೆಟ್ಟದ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಕಂದಾಯ ಇಲಾಖೆ ಜಾಣಮೌನ ವಹಿಸಿದೆ.

ಬಂತಿದೋ ಪೂರ್ವಿಕರ ನೆನೆಯುವ ಪಿತೃ ಪಕ್ಷ

ಬಂತಿದೋ ಪೂರ್ವಿಕರ ನೆನೆಯುವ ಪಿತೃ ಪಕ್ಷ

ಹೊರ ರಾಜ್ಯದ ವ್ಯಾಪಾರಿಗಳ ಸುಳಿವಿಲ್ಲದ್ದರಿಂದ ತಂದ ಹೂವು ಬಿಕರಿಯಾಗುತ್ತಿಲ್ಲ. ಬಿಕರಿ ಯಾದರೂ ಕೂಡ ರೈತರು ಹೂವನ್ನು ಬಿಡಿಸಿ ಮಾರುಕಟ್ಟೆಗೆ ತರುವ ಕೂಲಿಯೂ ಗಿಟ್ಟದಂತಾಗಿ ತಂದ ಹೂವನ್ನು ಮಾರುಕಟ್ಟೆಯಲ್ಲಿಯೇ ಬಿಟ್ಟುಹೋಗುವ ಪರಿಸ್ಥಿತಿ ನಿರ್ಮಾಣವಾಗಿ ರೈತರು ಕಣ್ಣೀರಲ್ಲಿ ಕೈತೊಳೆಯು ವಂತಾದೆ.

ಮೆದುಳು ತಿನ್ನುವ ಅಮೀಬಾ ಕಾಯಿಲೆ

ಮೆದುಳು ತಿನ್ನುವ ಅಮೀಬಾ ಕಾಯಿಲೆ

ದಕ್ಷಿಣ ರಾಜ್ಯಗಳಲ್ಲಿ ಈ ಸಲದ ಭಾರೀ ಮಳೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕೆರೆ ಕಟ್ಟೆ, ಕೊಳಗಳು ತುಂಬಿವೆ. ಹಾಗಾಗಿ ಅಂತಹ ಕಡೆ ಈಜಾಡುವುದನ್ನು ತಪ್ಪಿಸುವುದು ಈ ವಿಚಿತ್ರ ರೋಗವನ್ನು ತಡೆಗಟ್ಟಬಹುದು ಎಂಬುದು ತಜ್ಞ ವೈದ್ಯರ ಬಹುಮುಖ್ಯ ಸೂಚನೆ. ನಿಂತ ನೀರಿನಲ್ಲಿ ಮೆದುಳು ತಿನ್ನುವ ಅಮೀಬಾ ಗಳಿರುತ್ತವೆ.

ನೆಪೋ ವಿರುದ್ಧ ಜೆನ್‌ ಝೀ ನೇಪಾಳ ಧಗ-ಧಗ

ನೆಪೋ ವಿರುದ್ಧ ಜೆನ್‌ ಝೀ ನೇಪಾಳ ಧಗ-ಧಗ

1996 ರಿಂದ 2010 ಕಾಲಾವಧಿಯಲ್ಲಿ ಜನಿಸಿದ ಜೆನ್‌ಝೀ. ಸದಾ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿದ ಯುವ ಸಮೂಹ. ಸೋಷಿಯಲ್ ಮೀಡಿಯಾ ನಿಷೇಧ ಜೀರ್ಣಿಸಿ ಕೊಳ್ಳಲು ಇವರಿಗೆ ಆಗಲಿಲ್ಲ. ಸರಕಾರದ ಭ್ರಷ್ಟಾಚಾರ, ಸೋಷಿಯಲ್ ಮೀಡಿಯಾ ನಿಷೇಧ ಸೇರಿ ಹಲವು ಕಾರಣ ವನ್ನಿಟ್ಟುಕೊಂಡು ಕೆ.ಪಿ.ಓಲಿ ನೇತೃತ್ವದ ಸರಕಾರವನ್ನು ಹಣಿಯಲು ಯುವ ಸಮೂಹ ಕಠ್ಮಂಡುವಿನಲ್ಲಿ ಕ್ಷಿಪ್ರ ಕ್ರಾಂತಿಯನ್ನೇ ಮಾಡಿ ಬಿಟ್ಟಿತು.

ಭೂಗಳ್ಳರ ವಿರುದ್ಧ ಕಂದಾಯ ಇಲಾಖೆ ಸಮರ

ಭೂಗಳ್ಳರ ವಿರುದ್ಧ ಕಂದಾಯ ಇಲಾಖೆ ಸಮರ

ಅಚ್ಚರಿ ಎಂದರೆ ಕಳೆದ ಅನೇಕ ವರ್ಷಗಳಿಂದ ಕೋರ್ಟ್ ಆದೇಶವಿದ್ದರೂ ವಿಲೇವಾರಿಗೆ ತೆಗೆದು ಕೊಳ್ಳದೆ ಬಾಕಿ ಉಳಿಸಿಕೊಂಡಿದ್ದ ಕೇಸುಗಳು ಸಾವಿರಾರು. ಅದರಲ್ಲೂ ಶೇ.80ರಷ್ಟು ಪ್ರಕರಣಗಳು ಭೂಮಿ ಹಾಗೂ ಭೂ ದಾಖಲೆ ಮತ್ತು ವಿವಾದಗಳಿಗೆ ಸಂಬಂಧಿಸಿದ್ದರೆ ಆಗಿದ್ದವು, ಅಂದರೆ ಅದೆಲ್ಲವೂ ನಕಲಿ ದಾಖಲೆಗಳ ಸೃಷ್ಟಿ, ಒತ್ತುವರಿ ಭೂಗಳ್ಳರು ಹಾಗೂ ಏಜೆಂಟರುಗಳಿಂದ ಆಕ್ಷೇಪ ಮತ್ತು ಒತ್ತುವರಿ ಸೇರಿದಂತೆ ಅನೇಕ ಪ್ರಕರಣಗಳಿದ್ದವು.

ಕಸಸಂಗ್ರಹ ವಾಹನಗಳಿಗೆ ಮುಕ್ತಿ ನೀಡದ ನಗರಾಡಳಿತದ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ

ಕಸ ಸಂಗ್ರಹಕ್ಕೆಂದು 96 ಲಕ್ಷದಲ್ಲಿ 11 ನೂತನ ವಾಹನ ಖರೀದಿ

ನಗರದಲ್ಲಿ ಸಂಗ್ರಹವಾಗುವ ಹಸಿಕಸ ಒಣ ಕಸವನ್ನು ನಿತ್ಯವೂ ಹೊತ್ತೊಯ್ದು ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡಿ ನಗರವಾಸಿಗಳ ಆರೋಗ್ಯ ಕಾಪಾಡಲೆಂಬ ಸದುದ್ದೇಶದಿಂದ ಸಾಮಾನ್ಯ ಸಭೆಯ ನಿರ್ಣಯ ದಂತೆ ೯೦ ಲಕ್ಷಕ್ಕೂ ಅಧಿಕ ಹಣದಲ್ಲಿ ಖರೀದಿಸಿರುವ ೧೧ ವಾಹನಗಳು ಕಳೆದೊಂದು ತಿಂಗಳಿಂದ ನಗರಸಭೆ ಆವರಣದಲ್ಲಿ ನಿಂತಲ್ಲೇ ನಿಂತು ತುಕ್ಕುಹಿಡಿಯುತ್ತಿವೆ.

ಕೇರಳದಲ್ಲಿ ಅಯ್ಯಪ್ಪ ಭಕ್ತರ ಸಂಗಮ

ಕೇರಳದಲ್ಲಿ ಅಯ್ಯಪ್ಪ ಭಕ್ತರ ಸಂಗಮ

ದೇವರ ನಾಡು ಎಂದೇ ಪ್ರಖ್ಯಾತಿಗೊಂಡಿರುವ ಕೇರಳದಲ್ಲಿ ಈಗ ವಿವಾದವೊಂದು ತೀವ್ರ ಸ್ವರೂಪದಲ್ಲಿ ತಲೆ ಎತ್ತಿಕೊಂಡಿದೆ. ಅಲ್ಲಿನ ಎಡರಂಗ ಸರಕಾರದ ಅಧೀನದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯು ಇತಿಹಾಸ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಪಂಪಾ ನದಿ ತೀರದಲ್ಲಿ ಸೆ.20ರಂದು ‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮ ಏರ್ಪಡಿಸಲು ಸಜ್ಜಾಗಿದೆ.

ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ

ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ

ಇಡಿ (ಜಾರಿ ನಿರ್ದೇಶನಾಲಯ) ನೀಡಿರುವ ಮಧ್ಯಂತರ ತನಿಖಾ ವರದಿಯಲ್ಲಿ ಕೂಡ ಹಿಂದಿನ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿರುವ ಅಕ್ರಮಗಳನ್ನು ಒತ್ತಿ ಹೇಳಲಾಗಿದೆ. ಇದನ್ನು ಸರಕಾರ ಈಗ ಗಂಭೀರವಾಗಿ ಪರಿಗಣಿಸಿದ್ದು ಇಡೀ ವರದಿಯನ್ನೇ ಆಧರಿಸಿ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿದ್ದ ಅಧಿಕಾರಿಗಳು ಮತ್ತು ಅಂದಿನ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.

Dasara 2025: ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ

ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ

ರಾಜ್ಯದ ೨೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ತಂಡಗಳು, ಪಿಯು, ಐಟಿಐ, ವೈದ್ಯಕೀಯ, ಇಂಜಿ ನಿಯರಿಂಗ್, ನಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳಿಸಿಕೊಡಲಿವೆ.

Asia Cup 2025: ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಮೊದಲ ಆವೃತ್ತಿಯ ಏಷ್ಯಾಕಪ್ ಅನ್ನು ಯುಎಇ ಆಯೋಜಿಸಿತ್ತು. 1983ರ ಐಸಿಸಿ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡವಾದ ಭಾರತವು ಮೊದಲ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದರಿಂದ ಆ ಪಂದ್ಯಾವಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ವಿಜೇತ ಸಂಪೂರ್ಣ ತಂಡವನ್ನು 1984ರಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾ ಕಪ್ ಪಂದ್ಯಾವಳಿಗೆ ಕಳುಹಿಸಿರಲಿಲ್ಲ.

Suryaghar: ಮನೆ ಬೆಳಗುವ ಸೂರ್ಯಘರ್‌ಗೆ ಹೆಚ್ಚಿದ ಆಸಕ್ತಿ

Suryaghar: ಮನೆ ಬೆಳಗುವ ಸೂರ್ಯಘರ್‌ಗೆ ಹೆಚ್ಚಿದ ಆಸಕ್ತಿ

ನವೀಕರಿಸಬಹುದಾದ ಇಂಧನವನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಂಡಿದ್ದ ಸೂರ್ಯಘರ್ ಯೋಜನೆಯಲ್ಲಿ ಸಬ್ಸಿಡಿ ದರದಲ್ಲಿ ಮನೆಗಳಿಗೆ ಸೋಲಾರ್ ಪ್ಯಾನೆಲ್ ಅಳವಡಿಸಲಾಗುತ್ತದೆ. ಆದರೆ ಆರಂಭದಲ್ಲಿ ಕರ್ನಾಟಕದಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ‘ಗೃಹಜ್ಯೋತಿ’ ಯೋಜನೆಯಿಂದ ಅನೇಕರು ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆಗೆ ಹೆಚ್ಚು ಆಸಕ್ತಿ ತೋರಿಸಿರಲಿಲ್ಲ.

ದಸರಾ ಚಾಲನೆಗೆ ಎಡ-ಬಲ ಗೊಂದಲ

ದಸರಾ ಚಾಲನೆಗೆ ಎಡ-ಬಲ ಗೊಂದಲ

ಒಂದೆಡೆ ಆಳುವ ಸರಕಾರದ ಪರ ಎಡವರ್ಗದವರಿದ್ದರೆ, ವಿಪಕ್ಷ ಹಾಗೂ ಹಿಂದೂ ಸಂಘಟನೆಗಳ ಪರ ಬಲವರ್ಗದ ಮಂದಿ ನಿಂತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಸರಾ ಉದ್ಘಾಟಕರಾಗಿ ಆಯ್ಕೆ ಯಾಗಿರುವ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ಬಗ್ಗೆ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ವ್ಯಾಖ್ಯಾನ, ಅಭಿಪ್ರಾಯ ಕೇಳಿಬರುತ್ತಿವೆ.

ವೈದ್ಯರ ವರ್ಗಾವಣೆ: ಇಲಾಖೆಗೆ ಅನಾರೋಗ್ಯ

120ಕ್ಕೂ ಹೆಚ್ಚು ವೈದ್ಯರಿಂದ ನಿವೃತ್ತಿ ಚಿಂತನೆ

ಸರಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಇಷ್ಟೊಂದು ಸಂಖ್ಯೆಯಲ್ಲಿ ಸ್ವಯಂ ನಿವೃತ್ತಿ ಪಡೆದರೆ ಪರಿಣತ ವೈದ್ಯರ ಕೊರತೆ ಎದುರಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಆರೋಗ್ಯ ಸಚಿವರ ಮಧ್ಯಸ್ಥಿಕೆ ಬಳಿಕವೂ ಬಿಕ್ಕಟ್ಟು ಪರಿಹಾರವಾಗಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಹೊಸ ಆದೇಶ ವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಸಚಿವರ ಅಸಹಾಯಕರಾಗಿದ್ದಾರೆ

ಹಿಂದೂ ಮಹಾಸಭಾ ಗಣೇಶ ಶಕ್ತಿ ಅಪಾರ !

ಹಿಂದೂ ಮಹಾಸಭಾ ಗಣೇಶ ಶಕ್ತಿ ಅಪಾರ !

ಇವತ್ತಿಗೂ ಈ ಗಣೇಶ ಉತ್ಸವದ ವೈಭವ ಮತ್ತು ಸಂಭ್ರಮ ಒಂದಿಷ್ಟೂ ಖದರ್ ಕಳೆದುಕೊಂಡಿಲ್ಲ. ಇಡೀ ನಗರದಲ್ಲಿ ನೂರಾರು ಕಡೆ ಮಿನಿ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಹಿಂದೂ ಮಹಾಸಭಾ ಗಣಪತಿಯ ಶಕ್ತಿಯದ್ದೇ ಒಂದು ತೂಕವಾದರೆ, ಇತರೆ ಗಣಪತಿ ಗಳೆಲ್ಲವೂ ಸೇರಿ ಒಂದು ತೂಕ. ಅಷ್ಟರಮಟ್ಟಿಗೆ ಇದು ಅದ್ದೂರಿ ಮತ್ತು ಜನಾಕರ್ಷಕ ಉತ್ಸವ.

ಬರಲಿದೆ ಸೌರ ಶಕ್ತಿ ಚಾಲಿತ ಡ್ರೋನ್‌

ಬರಲಿದೆ ಸೌರ ಶಕ್ತಿ ಚಾಲಿತ ಡ್ರೋನ್‌

ಬೆಂಗಳೂರಿನ ಎಐ ಸಮರಾಸಗಳ ಕಂಪನಿ ಎನಿಸಿದ ಫ್ಲೈಯಿಂಗ್ ವೆಡ್ಜ್ ಡಿಫೆನ್ಸ್ ಅಂಡ್ ಏರೋ ಸ್ಪೇಸ್ ಇದೀಗ ಭಾರತದ ಮೊದಲ ಸ್ವಂತ ನಿರ್ಮಾಣದ ಮಧ್ಯಮ ಎತ್ತರದ ದೀರ್ಘ ಬಾಳಿಕೆಯ ಯುದ್ಧ ವಿಮಾನವನ್ನು ತಯಾರಿಸಿದೆ. MALE ಕಾಂಬ್ಯಾಟ್ ಏರ್‌ಕ್ರಾಫ್ಟ್ ವರ್ಗಕ್ಕೆ ಸೇರಿದ ಕಾಲ‌ ಭೈರವ ಯುದ್ಧ ವಿಮಾನವು ಪೂರ್ಣವಾಗಿ ತಯಾರಾಗಿದ್ದು ರಫ್ತಿಗೂ ಸಿದ್ಧವಾಗಿದೆ ಎಂದು ಎಫ್‌ ಬ್ಲ್ಯುಡಿಎ ಸಂಸ್ಥೆ ಹೇಳಿದೆ.

Loading...