Pravasi Prapancha: ಪ್ರವಾಸಿ ಪ್ರಪಂಚ ಬಿಡುಗಡೆಗೊಳಿಸಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
ಶ್ವವಾಣಿ ದಿನಪತ್ರಿಕೆಯ ನೂತನ ವಿಕ್ರಮ ಪ್ರವಾಸಿ ಪ್ರಪಂಚ ಮಾಸಿಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಗೌರಿಬಿದನೂರು ನೆಹರೂ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿ ದರು. ಈ ವೇಳೆ ಶಾಸಕ ಪುಟ್ಟಸ್ವಾಮಿಗೌಡ,ಮಾಜಿ ಕೃಷಿ ಸಚಿವ, ಹೆಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್.ಶಿವಶಂಕರ್ರೆಡ್ಡಿ, ಬೆಸ್ಕಾಂ ಎಂ.ಡಿ. ಡಾ.ವೆಂಕಟೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್.ಜಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಉಪವಿಭಾಗಾಧಿಕಾರಿ ಅಶ್ವಿನ್, ತಹಶಿಲ್ದಾರ್ ಮಹೇಶ್ಪತ್ರಿ ಮತ್ತಿತರರು ಇದ್ದರು.

ಪ್ರವಾಸಿ ಪ್ರಪಂಚ ಬಿಡುಗಡೆ ಮಾಡಿದ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತಿತರರು.

ಚಿಕ್ಕಬಳ್ಳಾಪುರ: ವಿಶ್ವವಾಣಿ ದಿನಪತ್ರಿಕೆಯ ನೂತನ ವಿಕ್ರಮ ಪ್ರವಾಸಿ ಪ್ರಪಂಚ ಮಾಸಿಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಗೌರಿಬಿದನೂರು ನೆಹರೂ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಶಾಸಕ ಪುಟ್ಟಸ್ವಾಮಿಗೌಡ,ಮಾಜಿ ಕೃಷಿ ಸಚಿವ, ಹೆಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಹೆಚ್.ಶಿವಶಂಕರ್ರೆಡ್ಡಿ, ಬೆಸ್ಕಾಂ ಎಂ.ಡಿ. ಡಾ.ವೆಂಕಟೇಶ್, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್.ಜಿ.ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಉಪವಿಭಾಗಾಧಿಕಾರಿ ಅಶ್ವಿನ್, ತಹಶಿಲ್ದಾರ್ ಮಹೇಶ್ಪತ್ರಿ ಮತ್ತಿತರರು ಇದ್ದರು.