ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಾಸ್ತು ಲೋಕ
Vaastu Tips: ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಗೊತ್ತಾ? ಇದರ ಬಗ್ಗೆ ಇರಲಿ ಗಮನ

ವಾಸ್ತುಶಾಸ್ತ್ರದ ಪ್ರಕಾರ ಹನುಮನ ಫೋಟೋವನ್ನು ಯಾವ ದಿಕ್ಕಿಗೆ ಹಾಕಬೇಕು?

Vastu Shastra; ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಅಡುಗೆ ಮನೆಯನ್ನು ಬಹಳ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದ್ದು, ಪ್ರತಿಯೊಂದೂ ದಿಕ್ಕು ತನ್ನದೇ ಆದ ಮಹತ್ವವನ್ನು ಹೊಂದಿದೆ, ಆದ್ದರಿಂದ ನಾವಿಂದು ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಅನೋದನ್ನು ಹೇಳುತ್ತಿದ್ದೇವೆ.

Astro Tips:  ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ  ಮಂಗಳವಾರ ತಪ್ಪದೇ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ

ಹನುಮಂತನಿಗೆ ಇದನ್ನು ಅರ್ಪಿಸಿದರೆ ಇಷ್ಟಾರ್ಥಗಳೆಲ್ಲಾ ನೆರವೇರುತ್ತದೆ

Astro Tips: ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡರೆ ನಿಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗುತ್ತವೆ. ಮಂಗಳವಾರ ಕೆಲ ವಸ್ತುಗಳನ್ನು ಹನುಮಂತನಿಗೆ ಅರ್ಪಿಸಿದ್ರೆ ನಿಮ್ಮ ಜೀವನದಲ್ಲಿನ ತೊಂದರೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ

Vastu Tips: ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದ್ದರೆ ಶುಭ.. ಯಾವ ದಿಕ್ಕಿಗೆ ಮಲಗಿದ್ದರೆ ಅಶುಭ? ಇಲ್ಲಿದೆ ಉತ್ತರ

ಈ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಆರೋಗ್ಯಕ್ಕೆ ಉತ್ತಮ..!

Vastu Tips: ವಾಸ್ತುಶಾಸ್ತ್ರದಲ್ಲಿ ಮಲಗುವ ದಿಕ್ಕಿನ ಬಗ್ಗೆ ವಿವರವಾಗಿ ಹೇಳಲಾಗಿದೆ. ಯಾವ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಒಳ್ಳೆಯದು, ಯಾವ ದಿಕ್ಕಿಗೆ ಮಲಗಬಾರದು ಎನ್ನುವ ವಿಚಾರವನ್ನು ವಿವರಿಸಲಾಗಿದ್ದು, ನಿಮಗೂ ನಿದ್ರೆಯ ಸಮಸ್ಯೆ ಆಗಬಾರದು ಎಂದರೆ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಮಲಗಬೇಕು ಎಂಬುದು ಇಲ್ಲಿದೆ.

Vastu Tips: ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು..?

ನಿಷೇಧಿತ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ಏನಾಗುತ್ತದೆ?

ನಮ್ಮ ವಾಸ್ತು ಶಾಸ್ತ್ರದಲ್ಲಿ ಯಾವ ದಿಕ್ಕುಗಳಲ್ಲಿ ಊಟ ಮಾಡಬೇಕು, ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು ಎಂಬುದನ್ನು ಹೇಳುತ್ತದೆ. ವಾಸ್ತು ಪ್ರಕಾರ, ನಾವು ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬಾರದು..? ಒಂದು ವೇಳೆ ನಿಷೇಧಿತ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ಏನೆಲ್ಲಾ ಅನಾಹುತಗಳಾವುವು ಗೊತ್ತೇ..?

Vastu Tips: ನಿಮ್ಮ ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್‌ ಸರಿಯಾದ ದಿಕ್ಕಿನಲ್ಲಿ ಇದೆಯೇ..?

Vastu Tips: ಚಪ್ಪಲಿ, ಶೂಗಳನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು...?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಇಡಬೇಕಾದ ಸ್ಥಳಗಳಿವೆ. ಮನೆಯಲ್ಲಿ ತಪ್ಪಾದ ಸ್ಥಳದಲ್ಲಿ ಶೂ ಮತ್ತು ಚಪ್ಪಲಿಗಳನ್ನು ಇಡುವುದು ಬಡತನವನ್ನು ಆಹ್ವಾನಿಸುತ್ತದೆ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ, ಮನೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಎಲ್ಲಿ ಹಾಕಬೇಕು ಗೊತ್ತಾ?

Astro Tips: ಶಿವನನ್ನು ಒಲಿಸಿಕೊಳ್ಳುವುದು ಹೇಗೆ? ಇಲ್ಲಿದೆ ಪೂಜಾ ವಿಧಾನ

ಶಿವನ ಕೃಪೆಗಾಗಿ ಸೋಮವಾರ ಹೀಗೆ ಮಾಡಿ

Astro Tips: ಸೋಮವಾರ ಶಿವನನ್ನು ಪೂಜಿಸುವುದರಿಂದ ನಮ್ಮ ಆಸೆ-ಕನಸು ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಈ ಮೂಲಕ ಜೀವನದಲ್ಲಿ ಬೆಳವಣಿಗೆಯನ್ನು ಸಾಧಿಸಬಹುದು. ಶಿವ ಪೂಜೆಯನ್ನು ನೀವು ಮನೆಯಲ್ಲಿ ಬೇಕಾದರೂ ಮಾಡಬಹುದು ಅಥವಾ ದೇವಾಲಯದಲ್ಲೂ ಮಾಡಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

Vastu Tips: ಮನೆಯ ಈ ದಿಕ್ಕಿನಲ್ಲಿ ಆಮೆ ಪ್ರತಿಮೆ ಇಟ್ಟರೆ ನಿಮ್ಮ ಅದೃಷ್ಟ ಖುಲಾಯಿಸುತ್ತೆ..!

ಮನೆಯಲ್ಲಿ ಆಮೆ ಪ್ರತಿಮೆ ಇಡುವುದು ಶುಭವೋ..? ಅಶುಭವೋ...?

ಸಾವಿರಾರು ವರ್ಷಗಳ ಕಾಲ ಬದುಕಬಲ್ಲ ಆಮೆಗೆ ಪುರಾಣ ಮತ್ತು ವಾಸ್ತುವಿನಲ್ಲೂ ಮಹತ್ವ ಇದೆ. ಮನೆಯಲ್ಲಿ ಆಮೆಯನ್ನು ಇಡುವುದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿಯ ಭಾವನೆ ಹೆಚ್ಚಾಗಿ, ಪ್ರಗತಿ ಸಾಧಿಸುತ್ತಾರೆ ಎಂಬ ನಂಬಿಕೆ ಇದೆ. ಈ ಆಮೆ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಹಣದ ಕೊರತೆ ಇರುವುದಿಲ್ಲ. ವಾಸ್ತುವಿನಲ್ಲಿ (vastu) ವಿಶೇಷ ಸ್ಥಾನಮಾನ ಹೊಂದಿರುವ ಈ ಆಮೆಯನ್ನು ಮನೆಯಲ್ಲಿ ತಂದಾಗ ಅದನ್ನು ಸರಿಯಾದ ದಿಕ್ಕಿನಲ್ಲಿ, ಸರಿಯಾದ ಕ್ರಮದಲ್ಲಿ ಇಟ್ಟರೆ ಮಾತ್ರ ಲಾಭ.

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಈ  ಗಿಡವಿದ್ದರೆ ಸಂಪತ್ತನ್ನು ಆಕರ್ಷಿಸುವುದು

ಅದೃಷ್ಟದ ಬಿದಿರಿನ ಗಿಡ ಮನೆಯಲ್ಲಿ ಎಲ್ಲಿ ಇಡಬೇಕು..?

ಬಿದಿರಿನ ಮನೆಯೊಳಗೆ ಇದ್ದರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ. ನಂಬಿಕೆಗಳ ಪ್ರಕಾರ, ಲಕ್ಷ್ಮಿ ದೇವಿಗೂ ಈ ಸಸ್ಯಕ್ಕೂ ಸಂಬಂಧವಿದೆ. ಆದ್ದರಿಂದ ಇದನ್ನು ಮನೆಯಲ್ಲಿ ಬೆಳೆಸುವುದರಿಂದ ಸಂಪತ್ತು ಬರುತ್ತದೆ. ಹಾಗಾದ್ರೆ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಬಿದಿರಿನ ಗಿಡಗಳನ್ನು ನೆಟ್ಟರೆ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ಹಣದ ಕೊರತೆ ಇರುವುದಿಲ್ಲ ಎಂದು ತಿಳಿಯೋಣ

Vastu Tips: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ  ಆರ್ಥಿಕ ಸಮಸ್ಯೆ ಗ್ಯಾರಂಟಿ!

ಅಪ್ಪಿತಪ್ಪಿಯೂ ಈ ವಸ್ತುಗಳು ಅಡುಗೆ ಮನೆಯಲ್ಲಿ ಮುಗಿಯಬಾರದು

ವಾಸ್ತುಶಾಸ್ತ್ರದ ಪ್ರಕಾರ ಮನೆಯನ್ನು ನಿರ್ಮಿಸುವುದು ಮತ್ತು ಅಲಂಕರಿಸುವುದು ಸಂತೋಷ, ಶಾಂತಿ, ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಅಡಿಗೆ ಬಹಳ ಮುಖ್ಯ. ಅಡುಗೆ ಮನೆ ಸರಿಯಾಗಿಲ್ಲದಿದ್ದರೆ ಕುಟುಂಬಸ್ಥರ ಆರೋಗ್ಯ ಹದಗೆಡುವುದರ ಜೊತೆಗೆ ಸಂಪತ್ತು ನಷ್ಟವಾಗುತ್ತದೆ. ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ವ್ಯಕ್ತಿಯು ಅದರ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ವಿವರಣೆ ಇದೆ.

Astro Tips: ಗುರುವಾರ ಈ 'ಮಂತ್ರ' ಗಳನ್ನು ಹೇಳಿಕೊಂಡರೆ ಸಂಪತ್ತು, ಸಮೃದ್ಧಿ ಹೆಚ್ಚುವುದು ಶತಸಿದ್ಧ!

ಗುರುವಾರ ರಾಘವೇಂದ್ರ ಸ್ವಾಮಿ ಯಾವ ಮಂತ್ರ ಪಠಿಸಬೇಕು.?

ಗುರುರಾಯರ ಪೂಜೆಗೆ ಗುರುವಾರವೇ ಶ್ರೇಷ್ಠ ದಿನವೆಂದು ಹೇಳಲಾಗುತ್ತೆ. ಗುರುವಾರದಂದು ಭಗವಾನ್ ವಿಷ್ಣು ಮತ್ತು ಶ್ರೀ ಗುರು ರಾಘವೇಂದ್ರರನ್ನು ಪೂಜಿಸಲಾಗುತ್ತೆ. ಗುರುವಾರ ರಾಯರ ಸೇವೆಯನ್ನು ಮಾಡಿದರೆ ಖಂಡಿತ ರಾಯರು ಒಲಿಯುತ್ತಾರೆ. ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಗಳನ್ನು ದೂರ ಮಾಡುತ್ತಾರೆ. ಈ ದಿನದಂದು ರಾಯರ ಯಾವೆಲ್ಲಾ ಮಂತ್ರವನ್ನು ಪಠಿಸಿಬೇಕು.?

Astro Tips: ಗಣೇಶನಿಗೆ ಪ್ರಿಯವಾದ ಬುಧವಾರದಂದು  ಈ ವಸ್ತುಗಳನ್ನು ಅರ್ಪಿಸಿ ಸಾಕು; ಸಂಪತ್ತು ಹೆಚ್ಚಾಗುತ್ತದೆ

ಬುಧವಾರ ಗಣೇಶನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು..?

ಪ್ರತಿ ಪೂಜೆಗೂ ಮುಂಚಿತವಾಗಿ ಗಣೇಶನನ್ನು ಪೂಜಿಸಲಾಗುತ್ತದೆ, ಆಗ ಮಾತ್ರ ಇತರ ದೇವರುಗಳ ಪೂಜೆ ಮಾನ್ಯವಾಗಿರುತ್ತದೆ, ಆದರೆ ಮತ್ತೊಂದೆಡೆ ಬಪ್ಪನ ಆರಾಧನೆಯಲ್ಲಿ ಕೆಲವು ವಿಶೇಷ ವಿಷಯಗಳನ್ನು ನೋಡಿಕೊಳ್ಳಬೇಕು ಮತ್ತು ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಲು ಗಣೇಶನಿಗೆ ಈ ವಸ್ತುಗಳನ್ನು ಅರ್ಪಿಸಬೇಕು. ಗಣೇಶನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು..? ಎಂಬ ಮಾಹಿತಿ ಇಲ್ಲಿದೆ..

Vaastu Tips: ಮನೆಯ ಈ ದಿಕ್ಕಿಗೆ ಬಾಳೆ ಗಿಡ ನೆಡಿ... ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿ ತುಳುಕುತ್ತದೆ..!

Vastu Tips : ನಿಮ್ಮ ಮನೆಯ ಯಾವ ದಿಕ್ಕಿನಲ್ಲಿ ಬಾಳೆ ಗಿಡ ನೆಟ್ಟಿದ್ದೀರಾ?

ಪ್ರತಿ ಮನೆಯಲ್ಲೂ ಬಾಳೆ ಗಿಡವನ್ನು ನೆಡುವುದು ತುಂಬಾ ಶುಭ. ಬಾಳೆ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದೇ ರೀತಿ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಬಾಳೆ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ಬಾಳೆ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ. ಹಾಗಾಗಿ ಮನೆಯ ಯಾವ ದಿಕ್ಕಿನಲ್ಲಿ ಬಾಳೆ ನೆಟ್ಟರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

Vastu Tips: ಮನೆಯಲ್ಲಿ ಶಾಂತಿ - ಸಕಾರಾತ್ಮಕತೆ ಹೆಚ್ಚಿಸಲು ಬುದ್ಧನನ್ನು ಮನೆಯ ಯಾವ ಮೂಲೆಯಲ್ಲಿ ಇಡಬೇಕು?

ಮನೆಯ ಈ ಮೂಲೆಯಲ್ಲಿ ಬುದ್ದನ ವಿಗ್ರಹ ಇಡಿ

ವಾಸ್ತು ಪ್ರಕಾರ, ಅನೇಕರು ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ. ಮನೆಯಲ್ಲಿ ಬುದ್ಧನ ಪ್ರತಿಮೆ ಇದ್ದರೆ ಮನೆ ಹಾಗೂ ಮನಸ್ಸು ಶಾಂತವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಆದರೆ ಇವೆಲ್ಲವೂ ಸಂಭವಿಸಲು ನೀವು ಬುದ್ಧನ ಪ್ರತಿಮೆಯನ್ನು ಎಲ್ಲಿ ಇಟ್ಟಿದೀರಿ ಎಂಬುದು ಬಹಳ ಮುಖ್ಯ ಆಗುತ್ತದೆ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕನ್ನಡಿ ಯಾವ ದಿಕ್ಕಿನಲ್ಲಿದ್ದರೆ ಶುಭ?

ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿ ಎಲ್ಲಿ ಇಡಬೇಕು?

ಕನ್ನಡಿಯನ್ನು ಮನೆಯ ಅಲಂಕಾರಕ್ಕಾಗಿ, ಮನೆಯ ಒಳಾಂಗಣ ಸೌಂದರ್ಯ ಹೆಚ್ಚಿಸಲು ಬಳಸುತ್ತಾರೆ. ಆದರೆ ಕನ್ನಡಿ ಇಡುವ ದಿಕ್ಕು ವಾಸ್ತು ಪ್ರಕಾರ ಸರಿಯಾಗಿರಬೇಕು. ಹಾಗಾದರೆ ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬಾರದು ಎನ್ನುವುದರ ಕುರಿತಾಗಿ ಇಲ್ಲಿದೆ ಮಾಹಿತಿ.

Astro Tips: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ಕೆಲಸ ಮಾಡಲೇಬೇಡಿ; ಆರ್ಥಿಕ ಸಂಕಷ್ಟ ಎದುರಾದೀತು...!

ಸಂಜೆ ಈ ಕೆಲಸ ಮಾಡಿದರೆ ಆರ್ಥಿಕ ಸಮಸ್ಯೆ ಗ್ಯಾರಂಟಿ.!

ಮುಸ್ಸಂಜೆ ಅಥವಾ ಸಂಜೆ ಸಮಯವು ದೇವರ ಪೂಜೆಗೆ ಉತ್ತಮವಾದ ಸಮಯ. ಈ ಕಾರಣದಿಂದ ಮುಸ್ಸಂಜೆ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಮುಸ್ಸಂಜೆ ನಾವು ಏನು ಮಾಡಬಾರದು..? ಸಂಜೆ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ಫಿಕ್ಸ್..

Vastu Tips: ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಪೊರಕೆ ಇಟ್ಟರೆ ದಾರಿದ್ರ್ಯ ಬರುತ್ತದೆ

ವಾಸ್ತು ಪ್ರಕಾರ ಮನೆಯಲ್ಲಿ ಪೊರಕೆ ಇಡಲು ಯಾವ ದಿಕ್ಕು ಉತ್ತಮ?

ವಾಸ್ತು ಶಾಸ್ತ್ರದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೆ ವಿಶೇಷ ಸ್ಥಾನವಿದ್ದು, ಇದನ್ನು ಅದೃಷ್ಟ ಹಾಗೂ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಹೀಗೆ ದೇವರು ನೆಲೆಸಿದ್ದಾರೆ ಎನ್ನಲಾಗುವ ಪೊರಕೆಯ ಬಳಕೆಗೂ ಕೆಲ ನಿಯಮಗಳಿದ್ದು, ಅದನ್ನು ಇಡುವ ಸ್ಥಳವೂ ಪ್ರಮುಖ ಪಾತ್ರವಹಿಸುತ್ತದೆ.

Vastu Tips: ಈ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಹೆಚ್ಚುತ್ತೆ ಸಂಪತ್ತು

ಮನೆಯ ಯಾವ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಒಳಿತು?

ಮನೆ ಮುಂದೆ ದಾಸವಾಳ ಗಿಡವನ್ನು ನೆಡುವುದು ಶುಭ ಸೂಚಕ ಎನಿಸಿಕೊಂಡಿದೆ. ದಾಸವಾಳ ಗಿಡವನ್ನು ಅಂಗಳದಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ದಾಸವಾಳ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ದಾಸವಾಳ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ ಎನ್ನುತ್ತದೆ ವಸ್ತು ಶಾಸ್ತ್ರ. ಈ ಕುರಿತಾದ ವಿವರ ಇಲ್ಲಿದೆ.

Vastu Tips: ಮನೆಯ ಯಾವ ದಿಕ್ಕಿನಲ್ಲಿ ಅಕ್ವೇರಿಯಂ ಇಡುವುದು ಶುಭ?

ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಎಲ್ಲಿ ಇಡಬೇಕು?

ವಾಸ್ತು ಶಾಸ್ತ್ರದಲ್ಲಿ ಅಕ್ವೇರಿಯಂಗೆ ವಿಶೇಷ ಮಹತ್ವವಿದೆ. ಇದನ್ನು ಮನೆಯಲ್ಲಿಟ್ಟರೆ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮೀನುಗಳನ್ನುಇಡಲು ಅನೇಕ ನಿಯಮ​ಗಳಿದೆ. ಎಷ್ಟು ಮೀನುಗಳು ಇರಬೇಕು, ಯಾವ ದಿಕ್ಕಿನಲ್ಲಿ ಇಡಬೇಕು ? ಮುಂತಾದ ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.

Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಒಲಿಯುತ್ತದೆ ಅದೃಷ್ಟ; ಆದ್ರೆ ವಾಸ್ತು ನಿಯಮ ತಪ್ಪದೇ ಪಾಲಿಸಿ

ಮನೆಯಲ್ಲಿ ನವಿಲುಗರಿ ಎಲ್ಲಿದ್ದರೆ ಶುಭ...? ಇಲ್ಲಿದೆ ಮಾಹಿತಿ

ಹಿಂದೂ ಧರ್ಮದಲ್ಲಿ ನವಿಲುಗರಿಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಭಗವಾನ್‌ ಶ್ರೀಕೃಷ್ಣನು ಇದನ್ನು ತನ್ನ ಕಿರೀಟದಲ್ಲಿ ಧರಿಸಿರುತ್ತಾನೆ. ಆದ್ದರಿಂದ ನವಿಲುಗರಿಗೆ ದೇವರಷ್ಟೇ ಪೂಜ್ಯನೀಯ ಭಾವದಲ್ಲಿ ನೋಡಲಾಗುತ್ತದೆ. ಮನೆಯಲ್ಲಿ ನವಿಲು ಗರಿಗಳನ್ನು ಇಟ್ಟುಕೊಳ್ಳಬಹುದಾ...?; ಇಡುವುದಾದ್ದರೆ ವಾಸ್ತು ಪ್ರಕಾರ ಮನೆಯ ಯಾವ ಭಾಗದಲ್ಲಿ ನವಿಲುಗರಿಯನ್ನು ಇಡಬಹುದು..? ಯಾವ ದಿಕ್ಕಿನಲ್ಲಿಡಬಹುದು..? ಇಲ್ಲಿದೆ ಮಾಹಿತಿ.

Vastu tips: ವಾಸ್ತು ಪ್ರಕಾರ ಲಾಫಿಂಗ್‌ ಬುದ್ಧನ ಪ್ರತಿಮೆ ಮನೆಯ ಈ ಭಾಗದಲ್ಲಿಟ್ಟರೆ ಸುಖ ಸಂತೋಷ ನೆಲೆಸುತ್ತೆ

ಲಾಫಿಂಗ್ ಬುದ್ಧನ ಪ್ರತಿಮೆ ಮನೆಯಲ್ಲಿಡ್ತೀರಾ? ಈ ವಾಸ್ತು ನಿಯಮ ಪಾಲಿಸಿ

ವಾಸ್ತು ಶಾಸ್ತ್ರದ ಪ್ರಕಾರ, ಲಾಫಿಂಗ್ ಬುದ್ಧನ ಮೂರ್ತಿ ಸಮೃದ್ಧಿಯ ಸಂಕೇತವಾಗಿದೆ. ಇದು ಸಂತೋಷ ಮತ್ತು ಧನಾತ್ಮಕ ಕಂಪನಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಧನಾತ್ಮಕ ಲಾಭಗಳನ್ನು ಪಡೆಯಬಹುದು.

Vaastu Tips : ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ಯಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಬೇಡಿ..!

ಮನಿ ಪ್ಲ್ಯಾಂಟ್​ ಗಿಡ ಮನೆಯಲ್ಲಿದ್ರೆ ಹಣ ತುಂಬಿ ತುಳುಕುತ್ತೆ..!

ಮನೆಯಲ್ಲಿ ಮನಿಪ್ಲಾಂಟ್‌ ಸಮೃದ್ಧವಾಗಿ ಬೆಳೆದರೆ ಹಣಕಾಸು ಅದೇ ರೀತಿಯಾಗಿ ವೃದ್ಧಿಯಾಗುವುದೆಂಬ ನಂಬಿಕೆ ಇದೆ. ಆದರೆ ಮನೆಯಲ್ಲಿ ಮನಿಪ್ಲಾಂಟ್‌ ನೆಡಲು ಕೆಲವು ನಿಯಮಗಳು ಇದ್ದು, ಈ ಗಿಡವನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದ ಆರ್ಥಿಕ ಸಮಸ್ಯೆ ಎದುರಾಗಲಿದೆ. ಹಾಗಾದ್ರೆ ಮನೆಯಲ್ಲಿ ಎಲ್ಲಿ ಮನಿ ಪ್ಲಾಂಟ್ ಇಡಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ.

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಟಿವಿಯನ್ನುಯಾವ ದಿಕ್ಕಿನಲ್ಲಿ ಇಟ್ಟರೆ ಶುಭ?

ಮನೆಯಲ್ಲಿ ಟಿವಿ ಎಲ್ಲಿದ್ದರೆ ಉತ್ತಮ...? ತಿಳಿಯಲು ಈ ಸುದ್ದಿ ಓದಿ

ವಾಸ್ತು ಪ್ರಕಾರ, ಬಾಗಿಲು ಮತ್ತು ಕಿಟಕಿಯಿಂದ ಅಡುಗೆಮನೆ, ಮಲಗುವ ಕೋಣೆ ಮತ್ತು ಸ್ನಾನಗೃಹದವರೆಗೆ ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಇರಿಸಲು ಸೂಚಿಸಲಾಗುತ್ತದೆ. ಹಾಗೆಯೇ, ಮನೆಯಲ್ಲಿ ಟಿವಿಯನ್ನು ಇಡಲು ಯಾವುದು ಸರಿಯಾದ ದಿಕ್ಕು, ಯಾವ ದಿಕ್ಕಿನಲ್ಲಿ ಟಿವಿ ಇಡುವುದರಿಂದ ನಷ್ಟ ಉಂಟಾಗುತ್ತದೆ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ.

Vastu Tips: ವಾಸ್ತು ಪ್ರಕಾರ ತುಳಸಿ ನೆಡುವಾಗ ನಾವು ಮಾಡುವ ಈ ತಪ್ಪು ಧನಹಾನಿಗೆ ಕಾರಣವಾಗಬಹುದು..!

ವಾಸ್ತುಪ್ರಕಾರ ತುಳಸಿ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು.?

ಸಾಮಾನ್ಯವಾಗಿ ಎಲ್ಲಾ ಹಿಂದೂಗಳ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ತುಳಸಿ, ಮನೆಯಲ್ಲಿ ಇದ್ದರೆ ಲಕ್ಷ್ಮೀಯೇ ನೆಲೆಸಿದಂತೆ. ಮನೆಯಲ್ಲಿ ತುಳಸಿ ಗಿಡ ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ, ಈ ಗಿಡವನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.

Vastu Tips: ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತದೆ ಪೊರಕೆ!

Vastu Tips: ಹಣಕಾಸಿನ ಸಮಸ್ಯೆಯನ್ನು ದೂರ ಮಾಡುತ್ತದೆ ಪೊರಕೆ!

ಮನೆಯಲ್ಲಿ ಪೊರಕೆಗಳ ಅಸಮರ್ಪಕವಾಗಿ ಇರಿಸುವುದು ಮನೆಯೊಳಗೆ ನಕಾರಾತ್ಮಕ ಶಕ್ತಿಯ ಆಹ್ವಾನಕ್ಕೆ ಕಾರಣವಾಗುತ್ತದೆ. ವಾಸ್ತು ನಿಯಮಗಳ (Vastu Tips) ಪ್ರಕಾರ ಆರೋಗ್ಯ, ಸಂಪತ್ತು ಮತ್ತು ಸಂಬಂಧಗಳ ಮೇಲೆ ಪೊರಕೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.