ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ashok Nayak

ashoknayak@vishwavani.news

Articles
Veena Bhat Column: ದ್ವಾರಕಾಧೀಶನ ರಾಜ್ಯದಲ್ಲಿ

ದ್ವಾರಕಾಧೀಶನ ರಾಜ್ಯದಲ್ಲಿ

ಇಲ್ಲಿನ ದೇವಸ್ಥಾನವನ್ನು ಜಗತ್ ಮಂದಿರ ಎಂದೂ ಕರೆಯುತ್ತಾರೆ. ಈ ದೇವಾಲಯವು ಭಾರತದ ಗುಜರಾತ್‌ನ ದ್ವಾರಕಾ ನಗರದಲ್ಲಿ, ಗೋಮತಿ ನದಿಯ ತಟದಲ್ಲಿದೆ. ಈ ದೇವಾಲಯವನ್ನು ಸುಮಾರು 2000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಮೂಲ ದೇವಾಲಯವನ್ನು ಕೃಷ್ಣನ ಮೊಮ್ಮಗ ವಜ್ರನಾಭನು ಕೃಷ್ಣನ ವಸತಿ ಸ್ಥಳದ ಮೇಲೆ ನಿರ್ಮಿಸಿದನೆಂದು ನಂಬಲಾಗಿದೆ.

Ravi Kaangala Column: ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನ: ವೈರಾಗ್ಯಮೂರ್ತಿ ಅಕ್ಕಮಹಾದೇವಿ

ಮುಕುಟಮಣಿಯಂತೆ ಕಂಗೊಳಿಸುವ ಮಹಾರತ್ನ: ವೈರಾಗ್ಯಮೂರ್ತಿ ಅಕ್ಕಮಹಾದೇವಿ

12ನೇ ಶತಮಾನದ ಪ್ರಸಿದ್ಧ ವಚನಕಾರ್ತಿಯಾಗಿದ್ದ ಅಕ್ಕಮಹಾದೇವಿ ಕ್ರಿ.ಶ. 1160ರಲ್ಲಿ ಶಿವಮೊಗ್ಗ ಜಿಲ್ಲೆಯ ಉಡುತಡಿಯೆಂಬ ಗ್ರಾಮದ ಶರಣ ದಂಪತಿಗಳಾದ ನಿರ್ಮಲಶೆಟ್ಟಿ ಹಾಗೂ ಸುಮತಿ ಅವರ ಮಗಳಾಗಿ ಜನಿಸಿದರು. ಭಗವಂತ ಮತ್ತು ಭಕ್ತಿಯಲ್ಲಿ ಲೀನರಾದ ಅಕ್ಕಮಹಾದೇವಿ, ಶರಣಸತಿ-ಲಿಂಗಪತಿ ತತ್ವಕ್ಕೆ ಒಳಗಾಗಿ ಸಾಂಪ್ರದಾಯಿಕ ಬದುಕನ್ನು ತಿರಸ್ಕರಿಸಿ, ಆಧ್ಯಾತ್ಮಿಕ ಬದುಕನ್ನು ಆಯ್ಕೆ ಮಾಡಿ ಕೊಂಡು ಕೇಶಾಂಬರೆಯಾದರು.

Vishwavani Editorial: ಈ ವಿಷಯದಲ್ಲೂ ರಾಜಕೀಯವೇ?!

ಈ ವಿಷಯದಲ್ಲೂ ರಾಜಕೀಯವೇ?!

ಆಳುಗರು ಮಾಡಿದ್ದನ್ನೆಲ್ಲಾ ಅವರ ರಾಜಕೀಯ ಎದುರಾಳಿಗಳು ಕಣ್ಣುಮುಚ್ಚಿ ಒಪ್ಪಿಕೊಳ್ಳಬೇಕು ಎಂದೇನಿಲ್ಲ; ಆಳುಗರು ಹಾದಿತಪ್ಪದಂತೆ ಕಾಲಾನುಕಾಲಕ್ಕೆ ಅವರ ಕಿವಿ ಹಿಂಡಬೇಕಾದ್ದು ಇಂಥ ಎದುರಾಳಿಗಳ/ವಿಪಕ್ಷಗಳ ಕರ್ತವ್ಯವೂ ಹೌದು, ಅದು ಪ್ರಜಾಪ್ರಭುತ್ವದ ಸೊಬಗೂ ಹೌದು. ಆದರೆ ವಿರೋಧಿಸುವ ಅಥವಾ ಅಪಸ್ವರವೆತ್ತುವ ಭರದಲ್ಲಿ ವಿವೇಚನೆಯನ್ನು ಮರೆತರೆ ಹೇಗೆ?

Tumkur (Chikkanayakanahalli) News: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ತಲುಪಿಸುವ ಮೂಲಕ ಜನಪರವಾಗಿದೆ

ಕೆರೆ ಹಸ್ತಾಂತರ ಕಾರ್ಯಕ್ರಮ

ರಾಜ್ಯದಲ್ಲಿ 791 ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದು ತುಮಕೂರು ಜಿಲ್ಲೆಯಲ್ಲಿ 70 ಕೆರೆಗಳಿಗೆ ಕಾಯಕಲ್ಪ ನೀಡಿದೆ. ಯೋಜನೆ ಪ್ರಾಯೋಜಿತ ಸ್ವಸಹಾಯ ಸಂಘಗಳಿಗೆ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಆರ್ಥಿಕ ನೆರವು ಗಳನ್ನು ನೀಡುವ ಮೂಲಕ ಸಾಮಾಜಿಕವಾಗಿ ಆರ್ಥಿಕವಾಗಿ ಬದಲಾ ವಣೆಗೆ ಕಾರಣವಾಗಿದೆ. ಸದಸ್ಯರಲ್ಲಿ ಆರ್ಥಿಕ ಶಿಸ್ತು ಆರ್ಥಿಕ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ

Tumkur (Chikkanayakanahalli) News: ಮೊದಲೇ ಗುರುತಿಸಿದ್ದ ಸ್ಥಳದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು

ಬಾಬು ಜಗಜೀವನ ರಾಂ ಭವನ ನಿರ್ಮಾಣಕ್ಕೆ ಕಾಯ್ದಿರಿಸಿದ ಜಾಗ ಬದಲಾವಣೆ : ಆಕ್ರೋಶ

ಹಲವು ವರ್ಷಗಳ ಹೋರಾಟದ ಫಲವಾಗಿ ಡಾ. ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ 3 ಕೋಟಿ ಹಣ ಬಿಡುಗಡೆಯಾಗಿತ್ತು. ನಿವೇಶನದ ಸಮಸ್ಯೆಯಿಂದ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ತಾಲ್ಲೂಕು ಕಚೇರಿಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ ಯಲ್ಲಿ ನಾವುಗಳು ಈ ವಿಷಯ ಚರ್ಚಿಸಿದ ಪರಿಣಾಮ ಹಳೆಯ ತಾಲ್ಲೂಕು ಕಚೇರಿ ಪಕ್ಕದಲ್ಲಿ ಜಾಗ ವನ್ನು ಮಂಜೂರು ಮಾಡಿಸಿಕೊಡುತ್ತೇವೆಂದು ಶಾಸಕ ಸಿ.ಬಿ.ಸುರೇಶಬಾಬು ಸಭೆಯಲ್ಲಿ ತಿಳಿಸಿದ್ದರು

Sirsi News: ಕಾಂಗ್ರೆಸ್ ವಿರೋಧಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಚಾಲನೆ

ಕಾಂಗ್ರೆಸ್ ವಿರೋಧಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಚಾಲನೆ

ಸಿಎಂಗೆ ಈ ಸಮುದಾಯಕ್ಕೆ ನ್ಯಾಯ ಕೊಡಬೇಕು ಎನ್ನುವ ಪ್ರಾಮಾಣಿಕ ಕಳಕಳಜಿ ಇಲ್ಲ. ವಿಷಯ ಡೈವರ್ಟ್ ಮಾಡಲು ಜಾತಿ ಗಣತಿ ಬಳಕೆ ಮಾಡಿಕೊಂಡಿದ್ದಾರೆ ಎಂದ ಅವರು, ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದ ವಿಜಯೇಂದ್ರ ಇದು ಬೆಲೆ ಏರಿಕೆ ಸರ್ಕಾರ, ಹಿಂದೂಗಳನ್ನ ಅವಮಾನ ಮಾಡಿರುವ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಈ ಸರ್ಕಾರ ಅನ್ಯಾಯ ಮಾಡಿದೆ

ಮಹಾವೀರರ 2624 ನೇ ಜಯಂತಿ ರ್ಯಾಲಿಗೆ ಮಹೇಂದ್ರ ಮುನೋತ್ ಚಾಲನೆ

ಮಹಾವೀರರ 2624 ನೇ ಜಯಂತಿ ರ್ಯಾಲಿಗೆ ಮಹೇಂದ್ರ ಮುನೋತ್ ಚಾಲನೆ

ಜೈನ ಯುವ ಸಂಘಟನೆ ಮತ್ತು ಜೈನ ಯುವ ಸಂಘಟನೆ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಜೈನ ಸಮು ದಾಯದ ಕಾರ್ಯಕ್ರಮವಾದ 2624ನೇ ತೀರ್ಥಂಕರ ಮಹಾವೀರ ಜನ್ಮ ಕಲ್ಯಾಣಕ್ ಮಹೋತ್ಸವ ವನ್ನು ಭಕ್ತಿ, ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಯಿತು.

ಕನಕಪುರ ದೇಗುಲಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ರಾಣಿ ಚನ್ನಮ್ಮ ವಿವಿ ಪಿಎಚ್‌ಡಿ ಪ್ರದಾನ

ಶ್ರೀ ಚನ್ನಬಸವ ಸ್ವಾಮಿಗಳಿಗೆ ರಾಣಿ ಚನ್ನಮ್ಮ ವಿವಿ ಪಿಎಚ್‌ಡಿ ಪ್ರದಾನ

ವೈಜ್ಞಾನಿಕ ಹಾಗೂ ವಿದ್ವತ್ ಪೂರ್ಣವಾದ ಒಳನೋಟಗಳಿರುವ ತಮ್ಮ ಅಧ್ಯಯನದಲ್ಲಿ ಶ್ರೀಗಳ ಹೊಸ ಬಗೆಯ ಸಂಶೋಧನಾ ಮಾದರಿ ಹೊರಹೊಮ್ಮಿದೆ. ಭಾರತೀಯ ಮತ್ತು ಪಾಶ್ಚಾತ್ಯ ತತ್ತ್ವ ಶಾಸ್ತ್ರದ ಹಿನ್ನೆಲೆಯಲ್ಲಿ ವಚನಕಾರರ ತತ್ವಜ್ಞಾನವನ್ನು ಪರಾಮರ್ಶಿಸುವಲ್ಲಿ ಪ್ರಬಂಧವು ಮಹತ್ವ ಪಡೆದು ಕೊಂಡಿದೆ

ಓಲಾ ಇಲೆಕ್ಟ್ರಿಕ್ನಿಂದ ಮೊದಲ ರೋಡ್ಸ್ಟರ್ X ಮೋಟಾರ್‌ ಸೈಕಲ್ ಬಿಡುಗಡೆ

ಓಲಾ ಇಲೆಕ್ಟ್ರಿಕ್ನಿಂದ ಮೊದಲ ರೋಡ್ಸ್ಟರ್ X ಮೋಟಾರ್‌ ಸೈಕಲ್ ಬಿಡುಗಡೆ

ರೋಡ್ಸ್ಟರ್ X ಶ್ರೇಣಿಯ ಎಲ್ಲ ಮಾದರಿಗಳಲ್ಲಿಯೂ ಮೊಟ್ಟಮೊದಲಿಗೆ ಪೇಟೆಂಟ್ ಪಡೆದ ಬ್ರೇಕ್-ಬೈ-ವೈರ್ ತಂತ್ರಜ್ಞಾನವಿದೆ; ಮೋಟಾರ್ಸೈಕಲ್ಗಳಲ್ಲಿ ಫ್ಲ್ಯಾಟ್ ಕೇಬಲ್ಗಳನ್ನು ಪರಿಚಯಿಸಲಾಗಿದ್ದು , ಇಂಡಸ್ಟ್ರಿಯ ಮೊದಲ ಆವಿಷ್ಕಾರವಾಗಿದೆ. 4.3" LCD ಪರದೆ, USB ಸೇರಿದಂತೆ, MoveOS 5 ತಂತ್ರಜ್ಞಾನ ಪ್ರಾಯೋಜಿತ ಮಿಡ್-ಮೋಟರ್ ಅಳವಡಿಕೆ ಹೊಂದಿದೆ. ರೋಡ್ಸ್ಟರ್ X ಶ್ರೇಣಿಯ ವಿತರಣೆಯು ಏಪ್ರಿಲ್ 2025ರಲ್ಲಿ ಪ್ರಾರಂಭವಾಗಲಿದೆ.

ಭಾರತದಲ್ಲಿ ಏಸಿ ವಿಭಾಗದಲ್ಲಿ ಭಾರಿ ಬೆಳವಣಿಗೆ ದಾಖಲಿಸಿದ ಸ್ಯಾಮ್‌ಸಂಗ್

ಭಾರತದಲ್ಲಿ ಏಸಿ ವಿಭಾಗದಲ್ಲಿ ಭಾರಿ ಬೆಳವಣಿಗೆ ದಾಖಲಿಸಿದ ಸ್ಯಾಮ್‌ಸಂಗ್

19 ಹೊಸ ಏಸಿ ಮಾಡೆಲ್ ಗಳನ್ನು ಹೊಂದಿರುವ ಸ್ಯಾಮ್‌ ಸಂಗ್‌ ನ ಏಸಿ ಮಾರಾಟವು 2025ರ ಜನವರಿ ಮತ್ತು ಮಾರ್ಚ್ ನಡುವೆ ಎರಡು ಪಟ್ಟು ಹೆಚ್ಚಾಗಿದೆ. ಹೊಸ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿಗಳು ಸ್ಮಾರ್ಟ್ ಕೂಲಿಂಗ್, ವಿದ್ಯುತ್ ಉಳಿತಾಯ ಮತ್ತು ಕನೆಕ್ಟೆಡ್ ಲಿವಿಂಗ್ ಅನುಭವಕ್ಕೆ ಹೆಚ್ಚು ಒತ್ತು ನೀಡುತ್ತವೆ ಮತ್ತು ಇವು ಭಾರತೀಯ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ಸರಿ ಹೊಂದುವಂತೆ ವಿನ್ಯಾಸಗೊಂಡಿವೆ.

ಎಲ್‌ಜಿಯ ಕಂಪ್ರೆಸ್ಡ್ ಏರ್ ಸಿಸ್ಟಮ್ ಬಳಸುವ ಮೂಲಕ ವರ್ಷಕ್ಕೆ $160,000 ಮತ್ತು 20 ಲಕ್ಷ ಕೆಡಬ್ಲ್ಯೂಎಚ್ ಉಳಿತಾಯ, ದಕ್ಷತೆ ಹೆಚ್ಚಿಸಿಕೊಂಡ ಮಾನ್+ಹಮ್ಮೆಲ್

ಫಿಲ್ಟರೇಶನ್ ಸಿಸ್ಟಮ್ ಗಳ ತಯಾರಿಕೆ: ಮಾನ್+ ಹಮ್ಮೆಲ್ ಮುಂಚೂಣಿ

ಫಿಲ್ಟರೇಶನ್ ಸಿಸ್ಟಮ್ ಗಳ ಪ್ರಮುಖ ತಯಾರಕರಾಗಿರುವ ಎಲ್ ಜಿ ಸಂಸ್ಥೆಯು ಹಲವು ಉದ್ಯಮಗಳ ಹಳೆಯ ಸಿಸ್ಟಮ್ ಗಳನ್ನು ಬದಲಾಯಿಸಿದೆ. ಆ ಸಿಸ್ಟಮ್ ಗಳು ದಿನಕ್ಕೆ 20ಕ್ಕೂ ಹೆಚ್ಚು ಸಲ ಗಾಳಿ ಸಂಬಂ ಧಿತ ಸಮಸ್ಯೆಗಳನ್ನು ಉಂಟುಮಾಡುತ್ತಿತ್ತು ಮತ್ತು ಉತ್ಪನ್ನ ಹಾನಿ, ಹಾಗೂ ವಿಳಂಬ ಮತ್ತು ವ್ಯರ್ಥ ಸಂಪನ್ಮೂಲಗಳಿಂದ ಲಕ್ಷಾಂತರ ಡಾಲರ್‌ ಗಳ ನಷ್ಟಕ್ಕೆ ಕಾರಣವಾಗಿತ್ತು.

Vishwavani Special: ಫಲಿತಾಂಶ ಕುಸಿಯಲು ಗೊಂದಲವೇ ಕಾರಣ !

ಫಲಿತಾಂಶ ಕುಸಿಯಲು ಗೊಂದಲವೇ ಕಾರಣ !

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಬೆನ್ನಲ್ಲೇ, ಕುಸಿತಕ್ಕೆ ‘ಪಾರದರ್ಶಕ’ ಪರೀಕ್ಷೆಗೆ ಕಾರಣವೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಆದರೆ ಈ ಪ್ರಮಾಣದ ಕುಸಿತಕ್ಕೆ ಕಾರಣ ಕೊನೆ ಕ್ಷಣದ ಬದಲಾವಣೆಗಳೇ ಕಾರಣ ಎನ್ನುವುದು ಹಲವು ಉಪನ್ಯಾಸಕರ ಆರೋಪವಾಗಿದೆ.

Vishwavani Impact: ಸ್ಮೃತಿ ಭವನ ನಿರ್ಮಾಣಕ್ಕೆ ಅನುಮತಿ ನಿರಾಕರಣೆ

ವರದಿ ಬೆನ್ನ ಕನ್ನಡಪರ ಸಂಘಟನೆ ಮುಖಂಡರಿಂದ ಜಿಲ್ಲಾಧಿಕಾರಿಗೆ ಮನವಿ

ಈ ಕುರಿತು ವಿಶ್ವವಾಣಿಯಲ್ಲಿ ಸ್ಮೃತಿ ಭವನ ಹೆಸರಲ್ಲಿ ಗಡಿ ಕದನ ಎಂಬ ಹೆಸರಿನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಬೆನ್ನ ಬೆಳಗಾವಿಯ ಕನ್ನಡಪರ ಸಂಘಟನೆ ಮುಖಂ ಡರು ಜಿಲ್ಲಾಧಿಕಾರಿ ಗಳನ್ನು ಭೇಟಿಯಾಗಿ ಯಾವುದೇ ಕಾರಣಕ್ಕೂ ಬೆಳಗಾವಿಯ ಸ್ಮೃತಿ ಭವನ ನಿರ್ಮಾಣಕ್ಕೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದರು.

Vishwavani Special: ಸಿಎಂ ವಿರುದ್ದ ರಣವ್ಯೂಹಕ್ಕೆ ರಾಜಭವನ ದುರ್ಬಳಕೆ ?

ಸಿಎಂ ವಿರುದ್ದ ರಣವ್ಯೂಹಕ್ಕೆ ರಾಜಭವನ ದುರ್ಬಳಕೆ ?

ರಾಜ್ಯದ ಹಿತದೃಷ್ಟಿಯಿಂದ ಉಭಯ ಸದನದಲ್ಲಿ ಜಾರಿಗೊಳಿಸಿರುವ ಹತ್ತಾರು ವಿಧೇಯಕಗಳನ್ನು ಸಹಿ ಮಾಡದೇ ತನ್ನ ಬಳಿ ಇಟ್ಟುಕೊಂಡಿರುವ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪಾಸಿಕ್ಯೂಷನ್‌ ಗೆ ಅನುಮತಿ ನೀಡಲು ವರ್ಷಗಳಿಂದ ಮೀನಮೇಷ ಎಣಿಸುತ್ತಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿಷಯದಲ್ಲಿ ಮಾತ್ರ ಮಿಂಚಿನ ವೇಗದಲ್ಲಿ ಕಾರ್ಯತತ್ಪರರಾಗುತ್ತಿರುವುದು ಅನೇಕ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ 2ಗೆ ಸ್ಕೈಟ್ರಾಕ್ಸ್‌ 5 ಸ್ಟಾರ್‌ ಮಾನ್ಯತೆ; ಈ ಸಾಧನೆಗೆ ಪಾತ್ರವಾದ ಭಾರತದ ಮೊದಲ ಟರ್ಮಿನಲ್

KIG ಬೆಂಗಳೂರಿನ ಟರ್ಮಿನಲ್‌ 2ಗೆ ಸ್ಕೈಟ್ರಾಕ್ಸ್‌ 5 ಸ್ಟಾರ್‌ ಮಾನ್ಯತೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ತಡೆರಹಿತ, ನವೀನ ಮತ್ತು ಸುಸ್ಥಿರ ವಾದ ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರತ ವಾಗಿದೆ. ಸ್ಕೈಟ್ರಾಕ್ಸ್‌ನಿಂದ ಭಾರತದಲ್ಲೇ ಮೊದಲ 5 ಸ್ಟಾರ್ ಮಾನ್ಯತೆ ಪಡೆದಿರುವುದು ಹಾಗೂ ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಎಂಬ ಹೆಗ್ಗುರುತನ್ನು ಸತತ ಎರಡನೇ ಬಾರಿಗೆ ಗಳಿಸಿರುವುದು ನಮ್ಮ ಪ್ರಯತ್ನಗಳಿಗೆ ದೊರೆತ ಮಾನ್ಯತೆಯಷ್ಟೇ ಅಲ್ಲದೇ, ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ

ಅರ್ಧನಾರೀಶ್ವರ; ಕರ್ನಾಟಕ ಕಲಾಶ್ರೀ ಶರ್ಮಿಲಾ ಮುಖರ್ಜಿ ಶಿಷ್ಯರಾದ ಸುರಜಿತ್ ಮತ್ತು ಶ್ರೀಜಿತ ಅವರ ಯುಗಳ ನೃತ್ಯ

ಗುರು ಕೇಳುಚರಣ್ ಮೊಹಪಾತ್ರ ಸ್ಮರಣಾರ್ಥ 'ಪ್ರವಾಹ್ ನೃತ್ಯೋತ್ಸವ

ಅರ್ಧನಾರೀಶ್ವರ: ಕಾರ್ಯಕ್ರಮದ ಮುಖ್ಯ ಆಕರ್ಷಣೆಯೆಂದರೆ 'ಅರ್ಧನಾರೀಶ್ವರ' - ಕರ್ನಾಟಕ ಕಲಾಶ್ರೀ ಶರ್ಮಿಳಾ ಮುಖರ್ಜಿ ಅವರ ಶಿಷ್ಯರಾದ ಸುರಜಿತ್ ಮತ್ತು ಶ್ರೀಜಿತಾ ಅವರ ಜೋಡಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಈ ನೃತ್ಯವು ಪುರುಷ ಮತ್ತು ಸ್ತ್ರೀ ದೈವಿಕ ಶಕ್ತಿಗಳ ಸಮನ್ವಯವನ್ನು ಸುಂದರವಾಗಿ ಚಿತ್ರಿಸುತ್ತದೆ ಹಾಗೂ ಬ್ರಹ್ಮಾಂಡದ ಸಮತೋಲನ ಮತ್ತು ಐಕ್ಯತೆಯನ್ನು ಸಂಕೇತಿಸುತ್ತದೆ.

Prakash Shesharaghavachar Column: 'ವಕ್ಫ್ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?

'ವಕ್ಫ್‌ ತಿದ್ದುಪಡಿ ಕಾಯಿದೆ'- 2025 ಏಕೆ ಬೇಕಿತ್ತು ?

ಕಳೆದ 6 ತಿಂಗಳಿನಿಂದ ಇದರ ವಿರುದ್ಧ ಹೋರಾಟ ಮಾಡುತ್ತಿದ್ದವರಿಗೆ ಈಗ ನೆಮ್ಮದಿ ದೊರೆತಿದೆ. ತಮಿಳುನಾಡಿನ ಇಡೀ ತಿರುಚೆಂದೂರೈ ಗ್ರಾಮವನ್ನು ವಕ್ಫ್‌ ಆಸ್ತಿಯೆಂದು ಘೋಷಿಸಲಾಗಿತ್ತು; ಗ್ರಾಮದ 480 ಎಕರೆ ಜಮೀನು ಮತ್ತು 1500 ವರ್ಷದ ಇತಿಹಾಸವಿರುವ ಚಂದ್ರಶೇಖರ ಸ್ವಾಮಿ ದೇವಾಲಯವೂ ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಯೆಂದು ನಿರ್ಣಯವಾಗಿತ್ತು.

Shashidhara Halady Column: ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ತಿರುಳಿನ ಬಣ್ಣ ಆಕರ್ಷಕ: ಯಾವ ಹಣ್ಣಿದು ?

ಬಯಲುಸೀಮೆ ಮತ್ತು ಬೆಂಗಳೂರು ಸುತ್ತಮುತ್ತ ಚಕ್ಕೋತ ಎನ್ನುವುದು ಸಾಮಾನ್ಯ. ಮಲೆನಾಡಿ ನಲ್ಲಿ ಸಿಹಿ ಕಂಚಿ, ಹುಳಿ ಕಂಚಿ ಎನ್ನುವರು; ಅದರಲ್ಲೂ ಎರಡು ತಳಿಗಳಿವೆ! ಅದರ ಜತೆಯಲ್ಲೇ, ಕರಾವಳಿ, ಮಲೆನಾಡು, ಬಯಲುಸೀಮೆ ಎಲ್ಲವನ್ನೂ ಸೇರಿಸಿಕೊಂಡರೆ, ಚಕ್ಕೋತ ಮತ್ತು ಅದರ ಬಂಧುಗಳು ಎನ್ನಬಹುದಾದ ದುಡ್ಲಿ ಕಾಯಿ, ಹೆರಳೆ ಕಾಯಿ, ಗಜ ನಿಂಬೆ, ನಿಂಬೆ, ಕಾಡು ಕಿತ್ತಳೆ, ಕೊಡಗಿನ ಕಿತ್ತಳೆ, ಕಿನೋ.. ಹೀಗೆ ಹಲವು ಹಣ್ಣುಗಳು ಎಲ್ಲೆಡೆ ಹರಡಿವೆ!

Vishwavani Editorial: ಭಾರತದ ರಾಜತಾಂತ್ರಿಕ ಗೆಲುವು

ಭಾರತದ ರಾಜತಾಂತ್ರಿಕ ಗೆಲುವು

ಮುಂಬೈ ದಾಳಿಯ ಮುಖ್ಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿಯ ಭಾರತ ಪ್ರವಾಸ ಮತ್ತು ಇತರ ಯೋಜನೆಗಳಿಗೆ ರಾಣಾ ಬೆಂಗಾವಲಾಗಿದ್ದ. ಈತ ಸದ್ಯ ಅಮೆರಿಕದ ಜೈಲಿನಲ್ಲಿದ್ದು ಭಾರತಕ್ಕೆ ಕರೆ ತರಬೇಕಿದೆ. ಅಲ್ಲದೆ, ಇದೇ ದಾಳಿಯ ಇನ್ನಿತರ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ.

ಆಧುನಿಕ ಸಾರಿಗೆ ವ್ಯವಸ್ಥೆಯಲ್ಲಿ ಸ್ಮಾರ್ಟ್ ತಂತ್ರಜ್ಞಾನದ ಪಾತ್ರ

ಸುರಕ್ಷತೆಯ ಮೇಲೆ ಬಸ್ ಉತ್ಪಾದನೆಯ ಗುಣಮಟ್ಟದ ನೇರ ಪರಿಣಾಮ

ರ್ಕಾರವು ರಸ್ತೆ ನಿರ್ಮಾಣಕ್ಕೆ ಮಾಡಿರುವ ದೊಡ್ಡ ಹೂಡಿಕೆಯಿಂದ ದೇಶಾದ್ಯಂತ ಬಸ್ ಸಂಚಾರ ವ್ಯವಸ್ಥೆಯು ಕ್ರಾಂತಿಕಾರಕ ಬದಲಾವಣೆ ಕಂಡಿದೆ. ಹೆದ್ದಾರಿಗಳು ವಿಶಾಲವಾಗಿದ್ದು, ರಸ್ತೆಗಳು ಅಭಿವೃದ್ಧಿ ಹೊಂದಿದ್ದು, ಬಸ್‌ಗಳು ತ್ವರಿತವಾಗಿ ಓಡಾಡುವುದು ಸಾಧ್ಯವಾಗಿದೆ. ಅಲ್ಲದೇ ಹೆದ್ದಾರಿ ಜಾಲದ ವಿಸ್ತರಣೆ ಯಿಂದ ಬಸ್‌ಗಳು ಸಾಗಲು ಅಸಾಧ್ಯವೆಂದು ಭಾವಿಸಲಾಗಿದ್ದದ ಪ್ರದೇಶ ಗಳಲ್ಲೂ ಸಹ ಈಗ ಬಸ್ ಗಳು ಕಾರ್ಯನಿರ್ವಹಿಸುತ್ತವೆ

2024 ರಲ್ಲಿ 21 ಒಪ್ಪಂದಗಳಿಗೆ ಸಹಿ ಮಾಡುವ ಮೂಲಕ ಭಾರತ ಮತ್ತು ನೈಋತ್ಯ ಏಷ್ಯಾದಲ್ಲಿ ಕಾರ್ಯತಂತ್ರದ ಬೆಳವಣಿಗೆಯ ಯೋಜನೆಗಳ ಪ್ರಕಟಿಸಿದ ಹಯಾತ್

ಏಳು ಹೊಸ ಹಯಾಟ್ ಆಸ್ತಿಗಳು ಪ್ರಾರಂಭ

ಗಾಜಿಯಾಬಾದ್,ಕಸೌಲಿ, ಕೊಚ್ಚಿ, ಭೋಪಾಲ್, ವಿಠಲಾಪುರ, ಜೈಪುರ, ಬುಟ್ವಾಲ್ (ನೇಪಾಳ) ನಂತಹ ಪ್ರಮುಖ ತಾಣಗಳಲ್ಲಿ 2025 ರಲ್ಲಿ ಏಳು ವಿಶಿಷ್ಟ ಆಸ್ತಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಯಾತ್ ಭಾರತದಾದ್ಯಂತ 21 ಹೊಸ ಹೋಟೆಲ್ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ 2024 ರ ಯಶಸ್ಸಿನ ಆಧಾರದ ಮೇಲೆ, ಹಯಾತ್ ಪ್ರಮುಖ ವ್ಯಾಪಾರ ಕೇಂದ್ರಗಳು, ಬೇಡಿಕೆಯ ರಜಾ ತಾಣಗಳು ಮತ್ತು ಗೌರವಾನ್ವಿತ ಯಾತ್ರಾ ಸ್ಥಳಗಳಲ್ಲಿ ತನ್ನ ಬ್ರ್ಯಾಂಡ್ ಹೆಜ್ಜೆಗುರುತನ್ನು ಕಾರ್ಯತಂತ್ರವಾಗಿ ವಿಸ್ತರಿಸಲು ನಿರೀಕ್ಷಿಸುತ್ತದೆ.

ಗಾಯಗಳನ್ನು ಗುಣಪಡಿಸುವುದು: ಮಧುಮೇಹ ಪಾದಕ್ಕೆ ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಗಳು

ಮಧುಮೇಹ ಪಾದಕ್ಕೆ ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಗಳು

ಮಧುಮೇಹ ಪಾದದ ಶಸ್ತ್ರಚಿಕಿತ್ಸೆಯ ನಿರ್ವಹಣೆ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಕಾಲು ತೊಡಕುಗಳನ್ನು ಅಭಿವೃದ್ಧಿಪಡಿಸುವ ಚಿಕಿತ್ಸೆಯ ನಿರ್ಣಾಯಕ ಅಂಶವಾಗಿದೆ. ಮಧುಮೇಹ ಕಾಲು ಒಂದು ಗಂಭೀರ ಸ್ಥಿತಿಯಾಗಿದ್ದು, ಸಂಸ್ಕರಿಸದ ಅಥವಾ ಕಳಪೆಯಾಗಿ ನಿರ್ವಹಿಸಿದರೆ ತೀವ್ರವಾದ ಕಾಯಿಲೆ ಮತ್ತು ಮರಣಕ್ಕೆ ಕಾರಣವಾಗಬಹುದು.

ಆಳವಾದ ರಕ್ತನಾಳದ ಥ್ರಂಬೋಸಿಸ್ ಅನ್ನು ಅರ್ಥಮಾಡಿಕೊಳ್ಳುವುದು: ಅಪಾಯಗಳು, ಲಕ್ಷಣಗಳು ಮತ್ತು ತಡೆಗಟ್ಟುವಿಕೆ

ಆಳವಾದ ರಕ್ತನಾಳದ ಥ್ರಂಬೋಸಿಸ್ ಅನ್ನು ಅರ್ಥಮಾಡಿಕೊಳ್ಳುವುದು

ನಿಶ್ಚಲತೆ, ಗಾಯ ಅಥವಾ ಶಸ್ತ್ರಚಿಕಿತ್ಸೆ, ಕ್ಯಾನ್ಸರ್, ಆನುವಂಶಿಕ ಪ್ರವೃತ್ತಿ ಮತ್ತು ವಯಸ್ಸು ಸೇರಿದಂತೆ ಹಲವಾರು ಅಂಶಗಳು ಡಿವಿಟಿಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸಬಹುದು. ದೀರ್ಘಾ ವಧಿಯ ಪ್ರಯಾಣ ಅಥವಾ ಆಸ್ಪತ್ರೆಗೆ ದಾಖಲಾದಂತಹ ದೀರ್ಘಕಾಲದ ಅವಧಿಗಳು ಡಿವಿಟಿಯ ಅಪಾಯವನ್ನು ಹೆಚ್ಚಿಸಬಹುದು

ಲಿಂಕ್ಡ್‌ ಇನ್‌ನ 2025ರ ಭಾರತದ ಅಗ್ರ ಕಂಪನಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳ ಪಡೆದ ಟಿಸಿಎಸ್, ಆಕ್ಸೆಂಚರ್ ಮತ್ತು ಇನ್ಫೋಸಿಸ್

ಲಿಂಕ್ಡ್‌ ಇನ್‌ನ 2025ರ ಭಾರತದ ಅಗ್ರ ಕಂಪನಿಗಳ ಪಟ್ಟಿ ಬಿಡುಗಡೆ

ಅಭಿವೃದ್ಧಿ ಹೊಂದಬಹುದಾದ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಹೊರಗಿನ ಅವಕಾಶಗಳು ಮತ್ತು ಕಂಪನಿಯ ಮೇಲಿನ ಒಲವು ಸೇರಿದಂತೆ ಒಟ್ಟು ಎಂಟು ಅಂಶಗಳ ಆಧಾರದಲ್ಲಿ ಲಿಂಕ್ಡ್‌ ಇನ್ ಡೇಟಾ ವನ್ನು ಬಳಸಿಕೊಂಡ ರೂಪಿಸಲಾದ ಈ ಪಟ್ಟಿಯು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಿಗಳ ಮೇಲೆ ಹೂಡಿಕೆ ಮಾಡುತ್ತಿ ರುವ ಮತ್ತು ಈಗ ತೀವ್ರ ಗತಿಯಲ್ಲಿ ನೇಮಕಾತಿ ಮಾಡುತ್ತಿ ರುವ ಸಂಸ್ಥೆಗಳನ್ನು ಹೈಲೈಟ್ ಮಾಡಿ ತೋರಿಸಿದೆ.