ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ashok Nayak

Senior Sub Editor

ashoknayak@vishwavani.news

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
ವರುಣನ ಕಾಟಕ್ಕೆ ಪಟಾಕಿ ಮಾರಾಟ ಠುಸ್‌ !

ವರುಣನ ಕಾಟಕ್ಕೆ ಪಟಾಕಿ ಮಾರಾಟ ಠುಸ್‌ !

ಪ್ರತಿ ಬಾರಿಯೂ ನೂರಾರು ಅಂಗಡಿಗಳು ನಾಯಿ ಕೊಡೆಗಳಂತೆ ತೆರೆದು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ಪಟಾಕಿ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿತ್ತು. ಈ ಬಾರಿ ಜಿಲ್ಲಾಡಳಿತ ಎಲ್ಲಾ ಸ್ಥಳೀಯ ಸಂಸ್ಥೆಗಳ ಕಣ್ಗಾವಲಿನಡಿ ನಿಯಮಗಳನ್ನು ಪಾಲಿಸಿರುವುದನ್ನು ಖಚಿತ ಪಡಿಸಿಕೊಂಡಿದೆ. ಬೆರಳೆಣಿಕೆ ಯಷ್ಟು ಪಟಾಕಿ ಅಂಗಡಿಗಳಿಗೆ(27) ಮಾತ್ರ ಅಧಿಕೃತ ಮಾರಾಟ ಪರವಾನಗಿ ನೀಡಿ ವ್ಯಾಪಾರ ಮಾಡಲು ಅವಕಾಶ ನೀಡಿದೆ.

ಐಟಿ ಮತ್ತು ಎಐ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ಕ್ರಾಂತಿ

ಐಟಿ ಮತ್ತು ಎಐ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ಕ್ರಾಂತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ದಿಗ್ಗಜ ಕಂಪನಿಗಳಿಗೆ, ತವರಿನಲ್ಲಿಯೇ ಹೂಡಿಕೆ ಮಾಡುವುದಕ್ಕೆ ಆದ್ಯತೆ ನೀಡಿ ಎಂದು ಒತ್ತಾ ಯಿಸಿದ್ದರೂ, ಅಮೆರಿಕದ ಕಂಪನಿಗಳು ಭಾರತ ದಲ್ಲಿ ಹಿಂದೆಂದೂ ಕಂಡರಿಯದಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರುವುದು ಗಮನಾರ್ಹ. ಈ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ, ಉಜ್ವಲ ಪ್ರಗತಿಯ ಮುನ್ನೋಟವನ್ನು ಅಕ್ಷರಶಃ ಮನಗಂಡಿವೆ.

ಒಡೆದಾಳುವ ಸ್ವಾರ್ಥಿಗಳನ್ನು ದಿಗ್ಭ್ರಾಂತರಾಗಿಸಿದ ಸಂಘಶಕ್ತಿ

ಒಡೆದಾಳುವ ಸ್ವಾರ್ಥಿಗಳನ್ನು ದಿಗ್ಭ್ರಾಂತರಾಗಿಸಿದ ಸಂಘಶಕ್ತಿ

ಪ್ರಾಥಮಿಕ ಶಾಲೆಯಿಂದ ಪದವಿಯವರೆಗಿನ ಶಿಕ್ಷಣದಲ್ಲೆಲ್ಲೂ ದಕ್ಕದ, ರಾಷ್ಟ್ರಕ್ಕಾಗಿ ಸಮರ್ಪಣಾ ಭಾವ ಬೆಳೆಸಿಕೊಳ್ಳಬೇಕೆಂಬ ಆದರ್ಶ ರೂಪುಗೊಂಡಿದ್ದೂ ಅಲ್ಲಿಯೇ. ಶಾಖೆಗೆ ಬರುತ್ತಿದ್ದ ಪ್ರಚಾರಕರ ಚಿಂತನ-ಮಂಥನವು ಎಳೆಯ ಮನಸ್ಸಿನಲ್ಲಿ ‘ರಾಷ್ಟ್ರ ಮೊದಲು, ರಾಷ್ಟ್ರಕ್ಕಾಗಿ ನಾನೇನು ಮಾಡಬಹುದು..’ ಎಂಬ ಚಿಂತನೆಗೆ ಪ್ರೇರೇಪಣೆ ನೀಡುತ್ತಿತ್ತು.

ಸಿಗಡಿಯಿಂದ ಸಾಫ್ಟ್‌ʼವೇರ್‌ʼಗಿನ ಭಾರತದ ಹೊಸ ವ್ಯಾಪಾರ ಒಪ್ಪಂದ

ಸಿಗಡಿಯಿಂದ ಸಾಫ್ಟ್‌ʼವೇರ್‌ʼಗಿನ ಭಾರತದ ಹೊಸ ವ್ಯಾಪಾರ ಒಪ್ಪಂದ

ಪ್ರಧಾನಿ ಮೋದಿಯವರ ದೃಢ ನಿರ್ಧಾರವು ಆಸ್ಟ್ರೇಲಿಯಾ ಮತ್ತು ಯುಎಇ ಜೊತೆ ಉಭಯ ಲಾಭದಾಯಕ ಒಪ್ಪಂದಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಭಾರತೀಯ ಉದ್ಯಮವು ಇಂದು ಜಾಗತಿಕ ರಂಗವನ್ನು ಗೆಲ್ಲುವ ಆತ್ಮವಿಶ್ವಾಸದಿಂದ ಬೀಗುತ್ತಾ, ದೃಢವಾಗಿ ನಿಂತಿದೆ, ತೀವ್ರ ಸ್ಪರ್ಧೆಯ ನಡುವೆಯೂ ಸಮೃದ್ಧವಾಗಿ ಬೆಳೆಯುತ್ತಿದೆ.

Vishwavani Editorial: ಕುವರಿಯಾದೊಡೆ ಕುಂದೇನು?

Vishwavani Editorial: ಕುವರಿಯಾದೊಡೆ ಕುಂದೇನು?

ಹೆಣ್ಣು ಜೀವಗಳನ್ನು ಹೀಗೆ ಗರ್ಭದಲ್ಲಿರುವಾಗಲೇ ಕತ್ತು ಹಿಸುಕಿ ಇಲ್ಲವಾಗಿಸುವುದರಿಂದ, ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಗಂಡು ಮತ್ತು ಹೆಣ್ಣು ಜೀವಗಳ ಅನುಪಾತದಲ್ಲಿ ಅದೆಷ್ಟು ಅಂತರ ಮೈದಳೆ ಯುತ್ತದೆ, ಸಾಮಾಜಿಕ ವ್ಯವಸ್ಥೆಯಲ್ಲಿನ ಸಮತೋಲನ ಅದೆಷ್ಟರ ಮಟ್ಟಿಗೆ ಹದ ತಪ್ಪುತ್ತದೆ ಎಂಬ ಅರಿವೂ ಇಂಥವರಿಗೆ ಇದ್ದಂತಿಲ್ಲ. ಇವರಿಗೆ ಬುದ್ಧಿ ಹೇಳೋರ‍್ಯಾರು?

Janamejaya Umarji Column: ಸಿದ್ಧಾಂತದ ಹೇರಿಕೆಗೆ ಸರಕಾರಿ ಯಂತ್ರದ ದುರ್ಬಳಕೆ

ಸಿದ್ಧಾಂತದ ಹೇರಿಕೆಗೆ ಸರಕಾರಿ ಯಂತ್ರದ ದುರ್ಬಳಕೆ

ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸು ವಂತೆ ಮಂತ್ರಿಗಳೊಬ್ಬರು ಪತ್ರ ಬರೆದರು. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿಗಳು ಅದನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಯೂಬಿಟ್ಟರು. ಅದು ಆದೇಶವಾಗಿ ಪ್ರಕಟ ವಾಗಿಯೂ ಬಿಟ್ಟಿತು.

Ravi Sajangadde Column: ಜಿಎಸ್‌ʼಟಿ 2.0: ಲಾಭ ಜನರಿಗೆ ತಲುಪಿದೆಯೇ ?

Ravi Sajangadde Column: ಜಿಎಸ್‌ʼಟಿ 2.0: ಲಾಭ ಜನರಿಗೆ ತಲುಪಿದೆಯೇ ?

ಜಿಎಸ್‌ಟಿ ದರ ಕಡಿತಗಳು ಜನರ ಮನಸ್ಸು-ಜೇಬಿಗೆ ಸಂತಸ-ಸಂಭ್ರಮ-ಸಮಾಧಾನಗಳನ್ನು ತಂದಿವೆ. ಬಹುತೇಕ ಆಹಾರ ಪದಾರ್ಥಗಳು, ದಿನಬಳಕೆಯ ಅಗತ್ಯ ವಸ್ತುಗಳು, ಇಲೆಕ್ಟ್ರಾನಿಕ್ಸ್, ಆಟೋ ಮೊಬೈಲ್ ಮತ್ತಿತರೆ ಗ್ರಾಹಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸಿ ಶೇ.೫ ಅಥವಾ ಶೂನ್ಯ ತೆರಿಗೆ ವ್ಯಾಪ್ತಿಗೆ ತಂದಿರುವುದು ಕ್ರಾಂತಿಕಾರಿ ಬದಲಾವಣೆ.

Ramanand Sharma Column: ಒಂದು ದೇಶ ಒಂದು ಬ್ಯಾಂಕ್‌ ಆಶಯದ ನೆರವೇರಿಕೆಯೇ ?

ಒಂದು ದೇಶ ಒಂದು ಬ್ಯಾಂಕ್‌ ಆಶಯದ ನೆರವೇರಿಕೆಯೇ ?

ಸ್ಟೇಟ್ ಬ್ಯಾಂಕ್ ಸಂಗಡ ಇನ್ನೊಂದು ಬ್ಯಾಂಕ್ ಮಾತ್ರ ಉಳಿಯುತ್ತಿದ್ದು, ಇದು ‘ಒಂದು ದೇಶ, ಒಂದು ತೆರಿಗೆ’, ‘ಒಂದು ರೇಷನ್ ಕಾರ್ಡ್’, ‘ಒಂದು ನಾಗರಿಕ ಸಂಹಿತೆ’, ‘ಒಂದು ಗುರುತಿನ ಚೀಟಿ’ ಯಂತೆ ‘ಒಂದು ದೇಶ, ಒಂದು ಬ್ಯಾಂಕ್’ ಎಂದಾಗಬಹುದೇ? ಎಂಬ ಚಿಂತನೆಯು ಮುಖ್ಯವಾಗಿ ಬ್ಯಾಂಕಿಂಗ್ ವಲಯ ದಲ್ಲಿ ಕೇಳಿ ಬರುತ್ತಿದೆ.

Break for RSS procession: ಇಂದು ನಡೆಯಬೇಕಾಗಿದ್ದ ಪಥ ಸಂಚಲನ ಕಾರ್ಯಕ್ರಮಕ್ಕೆ ಬ್ರೇಕ್: ಅನುಮತಿ ನಿರಾಕರಿಸಿರುವ ಜಿಲ್ಲಾಡಳಿತ

ಇಂದು ನಡೆಯಬೇಕಾಗಿದ್ದ ಪಥ ಸಂಚಲನ ಕಾರ್ಯಕ್ರಮಕ್ಕೆ ಬ್ರೇಕ್

ಜಿಲ್ಲೆಯ ಗುರಮಠಕಲ್ ಪಟ್ಟಣದಲ್ಲಿ ಇಂದು‌ ನಡೆಯಬೇಕಿದ್ದ ಪಥ ಸಂಚಲನಕ್ಕೆ ಅನುಮತಿ ನಿರಾಕರಿಸಲಾಗಿದೆ. ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮಕ್ಕೆ ಅನುಮತಿಯನ್ನು ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ತಿರಸ್ಕರಿಸಿದ್ದಾರೆ. *ಪಥ ಸಂಚಲನ ಕಾರ್ಯಕ್ರಮಕ್ಕೆ 3 ದಿನ ಮೊದಲು ಅರ್ಜಿ ಸಲ್ಲಿಸಬೇಕೆಂದ ಡಿಸಿ ಹರ್ಷಲ್ ವಿವರಣೆ ನೀಡಿ ಅನುಮತಿಯನ್ನು ಕೊಡಲಾಗುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.

Gauribidanur News: ಗೌರಿಬಿದನೂರು ಮನೆ ಮನೆಗೂ ಪೊಲೀಸ್ ಭೇಟಿ

ಗೌರಿಬಿದನೂರು ಮನೆ ಮನೆಗೂ ಪೊಲೀಸ್ ಭೇಟಿ

ನಗರದ ೧೧ನೇ ವಾರ್ಡಿನ ವಿದ್ಯಾನಗರದಲ್ಲಿ ಮನೆಮನೆಗೂ ಪೊಲೀಸ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಠಾಣೆಯ ವಾರ್ಡಿನ ಬೀಟ್ ಪೊಲೀಸ್ ಸಂತೋಷ್ ಅವರು ವಾರ್ಡಿನ ಮನೆ ಮನೆಗೂ ಭೇಟಿ ನೀಡಿ ಕಳ್ಳಕಾಕರು,ವಂಚಕರು,ದರೋಡೆಕೋರರ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

Bagepally News: ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ; ಎಸ್‌ಎಫ್‌ಐ ಶೈಕ್ಷಣಿಕ ಜಾಥಾ

ಎಸ್‌ಎಫ್‌ಐ ಶೈಕ್ಷಣಿಕ ಜಾಥಾ

ಶಿಕ್ಷಣದ ವ್ಯಾಪಾರೀಕರಣ, ಕೇಂದ್ರಿ?ಕರಣ, ಭ್ರಷ್ಟಾಚಾರ ಹಾಗೂ ಪ್ರಜಾ ಸತ್ತಾತ್ಮಕ ಹಕ್ಕುಗಳ ದಮನದ ವಿರುದ್ಧ ನಿರಂತರವಾಗಿ ಎಸ್ ಎಫ್ ಐ ಹೋರಾಟ ರೂಪಿಸುತ್ತಾ ಬಲಿಷ್ಠ ವಿದ್ಯಾರ್ಥಿ ಚಳವಳಿಯನ್ನು ಎಸ್ ಎಫ್ ಐ ಮುನ್ನಡೆಸುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ಕಡಿಮೆಯಾಗು ತ್ತಿದ್ದು ಖಾಸಗಿ ಶಾಲೆಗಳು ನಾಯಿಕೊಡೆಯಂತೆ ತಲೆ ಎತ್ತಿ ನಿಂತು ಶಿಕ್ಷಣವನ್ನು ದುಬಾರಿ ಮಾಡಿದೆ

6th IEEE GCAT : ಗುಣಮಟ್ಟದ ಪ್ರಬಂಧಗಳಿಗೆ ಸಾಕ್ಷಿಯಾದ ೬ನೇ ಐಇಇಇ ಜಿಕ್ಯಾಟ್ ಅಂತರಾಷ್ಟ್ರೀಯ ಸಮ್ಮೇಳನ

ವರ್ತಮಾನದ ಸಮಸ್ಯೆಗಳಿಗೆ ಮದ್ದೆರೆಯುವಂತಹ ಸಂಶೋಧನೆಗಳು ಹೆಚ್ಚಾಗಲಿ

ಭಾರತದಲ್ಲಿ ಇಂದು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಪ್ರಾಪ್ತಿಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ನೆರವಿನಲ್ಲಿ ಯುವ ಸಂಶೋಧಕರು ಹೊಸ ಹೊಸ ಆವಿಷ್ಕಾರಗಳು ತಲೆ ಎತ್ತುತ್ತಿವೆ. ತಾಂತ್ರಿಕ ಶಿಕ್ಷಣವಿರಲಿ, ವೈದ್ಯಕೀಯ ಅಥವಾ ಮಾನವಿಕ ಶಿಕ್ಷಣದಲ್ಲಿ ನಡೆಯುವ ಸಂಶೋಧನೆಗಳು ಸುಸ್ಥಿರ ಜೀವಸಂಕುಲವನ್ನು ಕಟ್ಟುವತ್ತ ತಮ್ಮ ಚಿತ್ತವನ್ನು ಹರಿಸುವಂತಿರಬೇಕು.

Bagepally News: ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಡಮಡಗು ಜಲಪಾತ

ಬಾಗೇಪಲ್ಲಿಯಲ್ಲಿ ಧುಮ್ಮಿಕ್ಕುತ್ತಿರುವ ಜಡಮಡಗು ಜಲಪಾತ

ಸತತ ಬರಕ್ಕೆ ತುತ್ತಾಗಿರುವ ಈ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಪರಿಣಾಮ ಕೆರೆ ಕುಂಟೆಗಳು ಖಾಲಿಯಾಗಿ, ಜನರು ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿದು ನೀರಿನ ಅಭಾವ ಎದುರಾ ಗಿತ್ತು.

Chikkaballapur News: ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ

ಅ.26ಕ್ಕೆ ಸ್ಮೈಲ್ಸ್ ಆಸ್ಪತ್ರೆ ವತಿಯಿಂದ ಉಚಿತ ಫೈಲ್ಸ್ ತಪಾಸಣಾ ಶಿಬಿರ

ಚಿಕ್ಕಬಳ್ಳಾಪುರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್ ಚಿಕ್ಕಬಳ್ಳಾ ಪುರದ ಸಹಯೋಗ ದಲ್ಲಿ ಅಕ್ಟೋಬರ್ ೨೬ರಂದು ಭಾನುವಾರ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಸ್ಮೈಲ್ಸ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಸಿ.ಎಂ.ಪರಮೇಶ್ವರ್ ಭಾಗಿ ಯಾಗಲಿದ್ದು ನಾಗರೀಕರಿಗೆ ಮೂಲವ್ಯಾದಿ ಸಂಬಂಧಿ ಯಾವುದೇ ಸಮಸ್ಯೆಯಿದ್ದರೂ ವೈದ್ಯರಿಂದ ಆಪ್ತ ಸಮಾಲೋಚನೆ ಪಡೆಯಬಹುದು

ಬಾಮಿಯನ್‌ ಬುದ್ಧ ಪ್ರತಿಮೆಗಳಿಗೆ ಆಗಬೇಕಾಗಿದೆ ಕಾಯಕಲ್ಪ..

ಬಾಮಿಯನ್‌ ಬುದ್ಧ ಪ್ರತಿಮೆಗಳಿಗೆ ಆಗಬೇಕಾಗಿದೆ ಕಾಯಕಲ್ಪ..

ಪೂರ್ವ ಪಶ್ಚಿಮಗಳ ಸಂಸ್ಕೃತಿ, ಧರ್ಮ, ವಾಣಿಜ್ಯ ವ್ಯವಹಾರಗಳ ಸಂಪರ್ಕಕೊಂಡಿಯಂತಿದ್ದ ರೇಷ್ಮೆ ಮಾರ್ಗದಲ್ಲಿನ ಬಾಮಿಯನ್ ಕಣಿವೆ ಕ್ರಿಸ್ತಪೂರ್ವ ಕಾಲದಿಂದಲೂ ಜಗತ್ತಿನ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಇಸ್ಲಾಂ ತಲೆಯೆತ್ತುವ ಮುಂಚೆಯೇ ಇಲ್ಲಿ ಬೌದ್ಧಧರ್ಮ ತನ್ನ ಉಚ್ಛ್ರಾಯವನ್ನು ತಲುಪಿತ್ತು.

Chikkaballapur News: ಇಂದಿನಿಂದ ನಾಗಾರ್ಜುನ ತಾಂತ್ರಿಕ ಕಾಲೇಜಿನಲ್ಲಿ ೩ ದಿನಗಳ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

ಇಂದಿನಿಂದ ೩ ದಿನಗಳ ೬ನೇ ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇ ಷನ್ಸ್, ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ  ಅಂಡ್ ಮಷಿನ್ ಲರ್ನಿಂಗ್, ಇನ್ಫಾರ್ಮೆಷನ್ ಸೈನ್ಸ್  ಇಂಜನ ಇಂಜನಿಯರಿಂಗ್ ವಿಭಾಗಗಳ ಸಹಯೋಗ ದಲ್ಲಿ ೬ನೇ ಅಂತರಾಷ್ಟ್ರೀ ಯ ತಾಂತ್ರಿಕ ಸಮ್ಮೇಳನ ನಡೆಯುತ್ತಿದೆ.

Gauribidanur News: ಪ್ರಗತಿಪರ ಚಿಂತಕ ಬಿ.ಗಂಗಾಧರಮೂರ್ತಿ ಅವರ ಆದರ್ಶಗಳು ಸಮಾಜಕ್ಕೆ ಮಾದರಿ: ಎಂ.ಕೆ. ರಾಮಚಂದ್ರ ಅಭಿಮತ

ಪ್ರಗತಿಪರ ಚಿಂತಕ ಬಿ.ಗಂಗಾಧರಮೂರ್ತಿ ಅವರ ಆದರ್ಶಗಳು ಸಮಾಜಕ್ಕೆ ಮಾದರಿ

ವಿದುರಾಶ್ವತ್ಥದಲ್ಲಿ ವೀರ ಸ್ಥೂಪ, ನಗರದ ಎಂ.ಜಿ ವೃತ್ತ ದಲ್ಲಿ ಗಾಂಧಿ ಸ್ತೂಪ, ಡಾ.ಅಂಬೇಡ್ಕರ್ ಸಮಾನತಾ ಸೌಧ ನಿರ್ಮಾಣಕ್ಕೆ ಇವರೇ ಪ್ರಮುಖ ಕಾರಣ ಕರ್ತರು.ಸಮಾನತಾ ಸೌಧದಲ್ಲಿ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಉನ್ನತ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷಗಳಿಗೆ ತರಬೇತಿ ನೀಡಿ, ಆ ಮೂಲಕ ತಾಲೂಕಿನ ಯುವ ಜನತೆ ಉನ್ನತ ಹುದ್ದೆಗಳಿಗೆ ಹೋಗಬೇಕೆಂಬ ಬಯಕೆ ಹಾಗೂ ಆಶಯ ಅವರ ದಾಗಿತ್ತು ಎಂದರು.

Lokayukta News: 65 ಸಾವಿರ ಮೌಲ್ಯದ ನಿವೇಶನ ಅಳತೆಗೆ 23 ಸಾವಿರ ಲಂಚ ನಿವೇಶನದ ಅಳತೆ; ಸರ್ವೆಯರ್, ಸಹಾಯಕ ಲೋಕಾಯುಕ್ತ ಬಲೆಗೆ

23 ಸಾವಿರ ಲಂಚ: ಸರ್ವೆಯರ್, ಸಹಾಯಕ ಲೋಕಾಯುಕ್ತ ಬಲೆಗೆ

ತಾಲ್ಲೂಕಿನ ಹೊಸೂರು ಹೋಬಳಿ ಹಳೆ ಉಪ್ಪಾರಹಳ್ಳಿ ಗ್ರಾಮದ ಮುದ್ದು ಗಂಗಮ್ಮ, ಕರೇಕಲ್ಲಹಳ್ಳಿ ಗ್ರಾಮದಲ್ಲಿ ನಿವೇಶನ ಹೊಂದಿದ್ದಾರೆ. ಈ ನಿವೇಶನ ಅಳತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಸರ್ವೆ ಮಾಡಿಕೊಡಲು ಹರೀಶ್ ರೆಡ್ಡಿ ೨೩ ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ  ೩ ಸಾವಿರ ಪಡೆದಿದ್ದರು.

Shidlaghatta News: ವೀರರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ದಂಗೆಯೆದ್ದ ಮೊದಲ ಮಹಿಳಾ ಆಡಳಿತಗಾರ್ತಿ :  ಗ್ರೇಡ್ ೨ ತಹಶೀಲ್ದಾರ್ ರಾಜೀವ್

ಶೌರ್ಯ ಪರಾಕ್ರಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವುದು ಅತ್ಯವಶ್ಯಕ

ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ, ವಿಶೇಷವಾಗಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಆಕೆಯ ಧೈರ್ಯ, ನಾಯಕತ್ವ ಮತ್ತು ದೇಶಭಕ್ತಿಯನ್ನು ಸಾರಿದವರು, ಆಕೆಯ ಪ್ರಮುಖ ಕೊಡುಗೆಗಳಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ವಿರುದ್ಧ ಕಿತ್ತೂರು ದಂಗೆಯನ್ನು ಮುನ್ನಡೆಸುವುದು, ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳಲು ಆಕ್ರಮಣಕಾರಿ ಬ್ರಿಟಿಷ್ ನೀತಿಗಳ ವಿರುದ್ಧ ದೃಢವಾಗಿ ನಿಲ್ಲುವುದು ಎಂದರು.

Gudibande News: ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸಗಳು ಮಹಿಳೆಯರಿಗೆ ಮಾದರಿ: ಡಿ.ಎಲ್. ಪರಿಮಳ

ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸಗಳು ಮಹಿಳೆಯರಿಗೆ ಮಾದರಿ

ಸುಮಾರು 200 ವರ್ಷಗಳ ಕಾಲ ನಮ್ಮ ದೇಶವನ್ನು ಆಳಿ, ನಮ್ಮ ಸಂಪತ್ತನ್ನು ದೋಚಿ, ನಮ್ಮನ್ನು ಗುಲಾಮರಂತೆ ಕಾಣುತ್ತಿದ್ದ ಬ್ರೀಟಿಷರನ್ನು ದೇಶ ಬಿಟ್ಟು ತೊಲಗಿಸಲು ಸ್ವಾತಂತ್ರ‍್ಯ ಕಹಳೆ ಮೊಳಗಿಸಿದ ಮಹಾನ್ ವ್ಯಕ್ತಿಗಳಲ್ಲಿ ಚೆನ್ನಮ್ಮ ಅಗ್ರಗಣ್ಯರಾಗಿದ್ದಾರೆ. ಬ್ರೀಟಿಷರ ವಿರುದ್ದದ ಹೋರಾಟದಲ್ಲಿ ಚೆನ್ನಮ್ಮ ನವರ ಜೊತೆಯಲ್ಲೇ ಇದ್ದಂತಹ ಕೆಲವರು ದುಷ್ಕರ್ಮಿಗಳಿಂದ ಚೆನ್ನಮ್ಮ ಬ್ರೀಟಿಷರ ಸೆರೆಗೆ ಸಿಗಬೇಕಾ ಯಿತು.

Bangalore News: ಚೀನಾ ಫ್ರೆಂಡ್ ಶಿಪ್ ಅಸೋಸಿಯೇಷನ್ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಭಾಗಿ

ನೃತ್ಯಕಲಾವಿದ ಜೆ. ಮನು ಮತ್ತು ಲಿಖಿತಾ ಜೋಡಿಯಿಂದ ನೃತ್ಯ ಪ್ರದರ್ಶನ

ಜೆ.ಮನು ಅವರು ಕುಚಿಪುಡಿ, ಕಥಕ್ ಮತ್ತು ಭರತನಾಟ್ಯ ಪ್ರವೀಣ. ವಿದುಷಿ ರೇಖಾ ಜಗದೀಶ, ಗುರು ಡಾ.ವೀಣಾ ಮೂರ್ತಿ ವಿಜಯ್, ಗುರು ರಾಧಾ ಶ್ರೀಧರ್ ಹಾಗೂ ಗುರು ಹರಿ ಚೇತನ ಅವರ ಮಾರ್ಗ ದರ್ಶನದಲ್ಲಿ ತರಬೇತಿ ಪಡೆದಿರುವ ಅವರು ಮನೋಹರ ಭಾವಭಂಗಿ, ಲಯಬದ್ಧತೆಯ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

KPCC: ಖುರ್ಚಿ ಉಳಿಸಿಕೊಳ್ಳಲು ಬಿಜೆಪಿ – ಜೆಡಿಎಸ್ ಸಮನ್ವಯ ಸಮಿತಿ ರಚನೆ: ಕೆಪಿಸಿಸಿ ವಕ್ತಾರ ಎಚ್. ಎ .ವೆಂಕಟೇಶ್

ಖುರ್ಚಿ ಉಳಿಸಿಕೊಳ್ಳಲು ಬಿಜೆಪಿ – ಜೆಡಿಎಸ್ ಸಮನ್ವಯ ಸಮಿತಿ ರಚನೆ

ಬಿ.ವೈ.ವಿಜಯೇಂದ್ರ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಮ್ಮ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೇಗಾದರೂ ಮಾಡಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಸಮನ್ವಯ ಸಮಿತಿಯನ್ನು ರಚಿಸಿ ರಾಜಕೀಯವಾಗಿ ತಮ್ಮ ಅವಶ್ಯಕತೆಯನ್ನು ನಿರೂಪಿಸುವ ದುರುದ್ದೇಶವಿದೆಯೇ ಹೊರತು ಮತ್ತೇನು ಇಲ್ಲ. ಸಂಪೂರ್ಣ ಜನಗಳ ವಿಶ್ವಾಸಗಳಿಸಿ ಎಂದು ಅಧಿಕಾರ ಪಡೆಯದ ಈ ಎರಡು ಪಕ್ಷಗಳ ನಾಯಕರ ವರ್ತನೆಯನ್ನು ಜನ ಗಮನಿಸುತ್ತಿದ್ದಾರೆ.

AICC: ಎಐಸಿಸಿ ಪರಿಶಿಷ್ಟ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿ ಕೆಪಿಸಿಸಿ ಕಾರ್ಯದರ್ಶಿ ಡಾ. ಆನಂದ್ ಕುಮಾರ್, ಎಂ.ಎಲ್.ಸಿ  ಜಕ್ಕಪ್ಪನವರ್ ನೇಮಕ

ಡಾ. ಆನಂದ್ ಕುಮಾರ್, ಎಂ.ಎಲ್.ಸಿ ಜಕ್ಕಪ್ಪನವರ್ ನೇಮಕ

ದಲಿತ ಚಳವಳಿಯ ಮಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಜಕ್ಕಪ್ಪನವರ್ ಹಾಗೂ ಸಾಮಾಜಿಕ ಕಾರ್ಯಕರ್ತ, ಪರಿಶಿಷ್ಟರ ಪರ ಹೋರಾಟ ಮಾಡುತ್ತಿರುವ ಡಾ. ಆನಂದ್ ಕುಮಾರ್ ಅವರಿಗೆ ಮಹಾರಾಷ್ಟ್ರದಲ್ಲಿ ದಲಿತ ಸಮುದಾಯದ ಸಂಘಟನೆಯಲ್ಲಿ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.

ಬೆಂಗಳೂರಿನ ಎನ್.ಜಿ.ಒ.ಗಳಾದ ಎಪಿಡಿ ಮತ್ತು ಎಸ್.ಆರ್.ಎಫ್.ಗೆ ಬ್ರಿಡ್ಜ್ ಸ್ಟೋನ್ ಇಂಡಿಯಾದ ಮೊಬಿಲಿಟಿ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್ಸ್ 2025 ಪುರಸ್ಕಾರ

ಬೆಂಗಳೂರಿನ ಎನ್.ಜಿ.ಒ.ಗಳಾದ ಎಪಿಡಿ ಮತ್ತು ಎಸ್.ಆರ್.ಎಫ್.ಗೆ ಪುರಸ್ಕಾರ

ಬೆಂಗಳೂರಿನ ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ) ಯನ್ನು ಅವರ “ರಿಹ್ಯಾಬ್ ಆನ್ ವ್ಹೀಲ್ಸ್” ಉಪಕ್ರಮಕ್ಕೆ “ಎಂಪವರ್ಮೆಂಟ್ ಆಫ್ ವಲ್ನೆರಬಲ್ ಕಮ್ಯುನಿಟೀಸ್” ವಿಭಾಗದಲ್ಲಿ ನೀಡಲಾಗಿದೆ. ಬೆಂಗಳೂರಿನ ಸೇಫ್ಟಿ ರೀಸರ್ಚ್ ಫೌಂಡೇಷನ್ ರೋಡ್ ಸೇಫ್ಟಿ ಇನ್ನೊ ವೇಷನ್ ಅಂಡ್ ಎಕ್ಸೆಲೆನ್ಸ್ ವಿಭಾಗದಲ್ಲಿ `ಬ್ರೇಸ್’ ಯೋಜನೆಗೆ ತೀರ್ಪುಗಾರರ ವಿಶೇಷ ಶಿಫಾರಸು ಪಡೆದಿದೆ

Loading...