ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Ashok Nayak

Senior Sub Editor

ashoknayak@vishwavani.news

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
Corporation, Board Term: ನಿಗಮ, ಮಂಡಳಿ ಅವಧಿ ನಾಳೆ ಅಂತ್ಯ, ಹಾಲಿ ಅಧ್ಯಕ್ಷರ ಅಧಿಕಾರಕ್ಕೆ ಅಪಾಯವಿಲ್ಲ

ನಿಗಮ, ಮಂಡಳಿ ಅವಧಿ ನಾಳೆ ಅಂತ್ಯ

ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಬಿಎಯ ವಿವಿಧ ಪಾಲಿಕೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರನ್ನು ಅಧಿಕಾರದಿಂದ ಬಿಡುಗಡೆ ಗೊಳಿಸಿದರೆ ಅದರಿಂದ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವ ಕಾರಣಕ್ಕೆ ಸರಕಾರ ಈ ಅಚ್ಚರಿಯ ನಿರ್ಧಾರಕ್ಕೆ ಮುಂದಾಗಿದೆ.

National Girl Child Day: ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು

ಹೆಣ್ಣು ಮಗು, ನಾಳೆಯ ಭರವಸೆಯ ಬೆಳಗು

‘ಒಂದು ಗಂಡು ಮಗುವಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿಗೆ ಶಿಕ್ಷಣ ನೀಡಿದಂತೆ, ಆದರೆ ಒಂದು ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೇ ಶಿಕ್ಷಣ ನೀಡಿದಂತೆ.‘ ಈ ಮಾತು ಹೆಣ್ಣು ಮಗುವಿನ ಮಹತ್ವವನ್ನು ಸಾರುತ್ತದೆ. ಪ್ರತಿ ವರ್ಷ ಜ.24ರಂದು ಭಾರತದಾದ್ಯಂತ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ" ವನ್ನು ಆಚರಿಸಲಾಗುತ್ತದೆ.

ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮಾನ್ಯತೆ ರದ್ಧತಿ ಆದೇಶ ಎತ್ತಿ ಹಿಡಿದ ಶಾಲಾ ಶಿಕ್ಷಣ ಇಲಾಖೆಯ ಮೇಲ್ಮನವಿ ಪ್ರಾಧಿಕಾರ

ಸುದೀರ್ಘ 36 ಪುಟಗಳ ಆದೇಶ ಜಾರಿಗೊಳಿಸಿದ ಶಿಕ್ಷಣ ಇಲಾಖೆ ಆಯುಕ್ತರು

ಶಾಲಾ ಮಾನ್ಯತೆ ರದ್ದುಪಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಹಿಂದಿನ ಆದೇಶ ಪ್ರಶ್ನಿಸಿ ಅಲ್ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಸುದೀರ್ಘ ವಾದ ವಾದ ಪ್ರತಿವಾದ ಆಲಿಸಿದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು 36 ಪುಟಗಳ ಸಮಗ್ರ ಹಾಗೂ ವಿಶೇಷವಾದ ಆದೇಶ ಹೊರಡಿಸಿದ್ದಾರೆ.

ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಎಸ್.ಪವನ್ ಜಿ. ಚಂದಕ್, ಉಪಾಧ್ಯಕ್ಷರಾಗಿ ಸಿ.ಎಸ್. ದ್ವಾರಕಾನಾಥ್ ಚೆನ್ನೂರ್

ಐಸಿಎಸ್ಐ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ. ಚಂದಕ್ ಆಯ್ಕೆ

ಕೇಂದ್ರ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯದಡಿ ಬರುವ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರಟರೀಸ್ ಆಫ್ ಇಂಡಿಯಾ (ಐಸಿಎಸ್ಐ) ಸಂಸ್ಥೆ ಯ 2026ನೇ ಸಾಲಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿಎಸ್. ಪವನ್ ಜಿ. ಚಂದಕ್, ಉಪಾಧ್ಯಕ್ಷರಾಗಿ ಸಿಎಸ್. ದ್ವಾರಕಾ ನಾಥ್ ಚೆನ್ನೂರ್ ಆಯ್ಕೆಯಾಗಿದ್ದಾರೆ.

Maya Balachandra Column: ಮಾನವನನ್ನು ಪ್ರಕೃತಿಯೊಂದಿಗೆ ಬೆಸೆವ ಸೂರ್ಯನಮಸ್ಕಾರ

ಮಾನವನನ್ನು ಪ್ರಕೃತಿಯೊಂದಿಗೆ ಬೆಸೆವ ಸೂರ್ಯನಮಸ್ಕಾರ

ಧರ್ಮ ಸಾಧನೆ ಎನ್ನುವುದು ಸೀಮಿತಾರ್ಥದ ಮತಾಚರಣೆಯಲ್ಲ, ಪ್ರಾಚೀನರಿಂದ ಉಲ್ಲೇಖಿತ ವಾದ ಆಚರಣೆಗಳ ಅಂಧಾನುಕರಣೆಯೂ ಅಲ್ಲ. ಪೂಜೆ, ಪ್ರಾರ್ಥನೆ, ಆರಾಧನೆಗೆ ಸೀಮಿತ ವಾದದ್ದೂ ಅಲ್ಲ. ಇದು ಜೀವನದ ಎಲ್ಲಾ ಆಯಾಮಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ, ಸರಿಯಾದ ಮಾರ್ಗಪಥಿಕರಾಗಿ, ನೈತಿಕವಾಗಿ ಬದುಕಿ, ಆಧ್ಯಾತ್ಮಿಕವಾಗಿ ಬೆಳೆದು, ದುರ್ಲಭವಾದ ನರಜನ್ಮ ವನ್ನು ಸಾರ್ಥಕಗೊಳಿಸಿಕೊಳ್ಳುವ ಒಂದು ಅನನ್ಯ ಪ್ರಕ್ರಿಯೆ.

ಈ ಲಾಂಗ್‌ ವೀಕೆಂಡ್‌ನಲ್ಲಿ ಹೆಚ್ಗಿ ಬುಕ್ಕಿಂಗ್‌ ಆಗಿರುವ ಸ್ಥಳ ಯಾವುದು ಗೊತ್ತೇ? ಮೇಕ್‌ ಮೈ ಟ್ರೀಪ್‌ ನೀಡಿರುವ ವರದಿಯಲ್ಲಿ ಆಸಕ್ತಿದಾಯಕ ಮಾಹಿತಿ ಬಹಿರಂಗ

ಲಾಂಗ್‌ ವೀಕೆಂಡ್‌ನಲ್ಲಿ ಹೆಚ್ಗಿ ಬುಕ್ಕಿಂಗ್‌ ಆಗಿರುವ ಸ್ಥಳ ಯಾವುದು ಗೊತ್ತೇ?

ಸಾಮಾನ್ಯವಾಗಿ ಲಾಂಗ್‌ ವೀಕೆಂಡ್‌ ದೊರೆತರೆ ವಿಶ್ರಾಂತಿಗಾಗಿ ಜನ ಪ್ರಯಾಣ ಬೆಳೆಸುವುದು ಸಾಮಾನ್ಯ. ಆದರೆ, ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ ಎಂದು ಹುಡುಕುವುದೇ ಕಷ್ಟ. ಜನರ ಎಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ ಎಂಬುದನ್ನು ಸಹ ಇತರರು ಆಸಕ್ತಿ ವಹಿಸುತ್ತಾರೆ.

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

‘ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ’ ಎಂಬ ಮಾತಿನಂತೆ, ಶಾಂತಿಮಂತ್ರ ಪಠಿಸುತ್ತಲೇ ತನಗಾಗದ ದೇಶಗಳ ಮೇಲೆ ಯುದ್ಧಕ್ಕೆ ತೆರಳುವ ಅಥವಾ ಯಾವುದಾದರೂ ಎರಡು ರಾಷ್ಟ್ರಗಳ ನಡುವೆ ಹಿತಾಸಕ್ತಿಯ ಸಂಘರ್ಷ ತಲೆದೋರಿದ್ದರೆ ಅವುಗಳ ನಡುವೆ ಯುದ್ಧಕ್ಕೆ ತಿದಿಯೂದುವ ಟ್ರಂಪ್, ತಮ್ಮನ್ನು ತಾವು ‘ಶಾಂತಿದೂತ’ ಎಂದು ಭ್ರಮಿಸಿದ್ದು, ನೊಬೆಲ್ ಶಾಂತಿ ಪುರಸ್ಕಾರ ಕ್ಕಾಗಿ ಹಟಮಾಡಿದ್ದು ಕಳೆದ ವರ್ಷದ ದೊಡ್ಡ ಜೋಕ್.

Dr Nagaraj Shenoy Column: ಆಸ್ಪತ್ರೆಗಳಿಗೂ ಲಗ್ಗೆ ಹಾಕಿದ ಎಂಬಿಎಗಳು

ಆಸ್ಪತ್ರೆಗಳಿಗೂ ಲಗ್ಗೆ ಹಾಕಿದ ಎಂಬಿಎಗಳು

ಬಂದಿರುವ ರೋಗಿಗಳಿಗೆ ಎಲ್ಲಾ ತರಹದ ಸ್ಪೆಷಲಿಸ್ಟ್ ಡಾಕ್ಟರ್‌ಗಳು, ಸೌಕರ್ಯಗಳು ಒಂದೇ ಕಡೆ ಸಿಗುವಂತಾದರೆ ಅವರಿಗೂ, ಅವರ ಕುಟುಂಬದವರಿಗೂ ಒಳ್ಳೆಯದು ಮತ್ತು ಅನುಕೂಲಕರ ಎಂಬ ವಿಚಾರದೊಂದಿಗೆ ಅಂಥ ಆಸ್ಪತ್ರೆಗಳು ನಡೆಯುತ್ತಿದ್ದವು. ಒಳ್ಳೆಯ ಗಳಿಕೆಯೂ ಇತ್ತು. ನಾವೆಲ್ಲ ತೃಪ್ತಿ, ಸಮಾಧಾನದಿಂದಲೇ ಇದ್ದೆವು. ಅಂಥ ಸಮಯದಲ್ಲಿ ‘ನಿಮ್ಮ’ ಎಂಬಿಎಗಳು ನಮ್ಮ ಆಸ್ಪತ್ರೆಯ ಒಳಗಡೆ ಬಂದ್ರು" ಅಂತ ಹೇಳಿ ನನ್ನೆಡೆಗೆ ಬೆರಳು ತೋರಿಸಿ ಮುಗುಳ್ನಕ್ಕರು.

Janamejaya Umarji Column: ನಿಜಮಹಾತ್ಮ ಬಾಬಾಸಾಹೇಬ: ಒಂದು ಶುರುವಾತು

ನಿಜಮಹಾತ್ಮ ಬಾಬಾಸಾಹೇಬ: ಒಂದು ಶುರುವಾತು

ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಕೀಯ ಅನುಕೂಲತೆ ಮೇಲುಗೈ ಸಾಧಿಸಿದ ಈ ನಡೆ, ಅಂಬೇಡ್ಕರ್ ಅವರೊಂದಿಗೆ ಕಾಂಗ್ರೆಸ್ ಹೊಂದಿದ್ದ ಮೂಲಭೂತ ಭಿನ್ನತೆಯನ್ನು ಬಹಿರಂಗ ಪಡಿಸಿತು. ಇದಾದ ಬಳಿಕ 1952ರ ಮೊದಲ ಲೋಕಸಭಾ ಚುನಾವಣೆಯಲ್ಲಿ, ಜಾಗತಿಕ ಮಟ್ಟ ದಲ್ಲಿ ಗೌರವ ಪಡೆದ ಬಾಬಾಸಾಹೇಬರನ್ನು ಕಾಂಗ್ರೆಸ್ ತನ್ನ ಎಲ್ಲಾ ಶಕ್ತಿ ಬಳಸಿ ಸೋಲಿಸಿತು.

Leena Joshi Column: ಒಂದು ದೃಷ್ಟಿ, ಒಂದು ಭವಿಷ್ಯ: ಇದು ಸಾಧ್ಯವೇ ?

ಒಂದು ದೃಷ್ಟಿ, ಒಂದು ಭವಿಷ್ಯ: ಇದು ಸಾಧ್ಯವೇ ?

ಅಮೆರಿಕದ ಆರ್ಥಿಕ ನೀತಿಗಳು ಮತ್ತು ಅಲ್ಲಿನ ಹಣದುಬ್ಬರದಿಂದ ನಮ್ಮ ರುಪಾಯಿಯ ಮೌಲ್ಯ ಏರಿಳಿತಗೊಳ್ಳುತ್ತಲೇ ಇರುತ್ತದೆ. ಆದರೆ, ನಮ್ಮ ಒಕ್ಕೂಟದ ಒಳಗೆ ವ್ಯಾಪಾರ ನಡೆಸಿದರೆ, ನಾವು ನಮ್ಮ ಕರೆನ್ಸಿ ಅಥವಾ ಒಂದು common ಕರೆನ್ಸಿಯನ್ನು ಬಳಸಬಹುದು. ಇದರಿಂದ ವಿನಿಮಯ ದರದ ಅಪಾಯ ಕಡಿಮೆಯಾಗುತ್ತದೆ ಮತ್ತು ವ್ಯವಹಾರ ವೆಚ್ಚ ಸಹ ಕಡಿಮೆ ಯಾಗುತ್ತದೆ.

Dr. Vijaya Sankeshwar: ನಾವು ಎಷ್ಟೇ ದೊಡ್ಡವರಾದರೂ ತಂದೆ ತಾಯಿ ಋಣ ತೀರಿಸಲು ಅಸಾಧ್ಯ: ಡಾ.ವಿಜಯ ಸಂಕೇಶ್ವರ

ಸನಾತನ ಧರ್ಮ ಉಳಿಯಬೇಕು

ಮನುಷ್ಯ ಪ್ರತಿಯೊಂದನ್ನೂ ಕಷ್ಟಪಟ್ಟು ಪಡೆದುಕೊಂಡಾಗ ಮಾತ್ರ ಅದರ ಬೆಲೆ ಅವನಿಗೆ ತಿಳಿಯುತ್ತದೆ. ಬಿಟ್ಟಿ ಅಥವಾ ಉಚಿತವಾಗಿ ಪಡೆದುಕೊಂಡರೆ ಅದರ ಮೌಲ್ಯ ಅವನಿಗೆ ಗೊತ್ತಾ ಗಲ್ಲ. ಉಚಿತವಾಗಿ ಸಿಗುವ ಎಲ್ಲದ್ದರಿಂದ ಮನುಷ್ಯ ಉದ್ಧಾರವಾಗಲ್ಲ ಬದಲಾಗಿ ದುಷ್ಠನಾಗು ತ್ತಾನೆ, ದೇಶದ್ರೋಹಿಯಾಗುತ್ತಾನೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

Dr.M.C.Sudhakar: ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ : ದೇಶಿ, ವಿದೇಶಿ ಹೂಹಣ್ಣು ತರಕಾರಿ ಪ್ರದರ್ಶನ

ಜ.26, 27 ದಿನಗಳ ಫಲಪುಷ್ಪ ಪ್ರದರ್ಶನ

ಪ್ರಮುಖ ಆಕರ್ಷಣೆಗಳಾಗಿ ಹೂವುಗಳಿಂದ ಅಲಂಕರಿಸಿದ ಐಸಿಸಿ ಮಹಿಳಾ ವಿಶ್ವ ಕಪ್ ಕಲಾಕೃತಿಯ ಚಿತ್ರ , ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಪ್ರತಿಮೆ, ಡಾ ಎಂ.ಹೆಚ್.ಮರೀಗೌಡರ ಪ್ರತಿಮೆ, ಹಸು-ಕರು ಪ್ರತಿಮೆ, ಜಿಲ್ಲೆಯ ರೈತ ಮಹಿಳೆಯ ರಿಂದ ತಯಾರಿಸಲ್ಪಡುವ ಹೂವಿನ ಜೋಡಣೆ ಕಲಾಕೃತಿ, ಹೂವುಗಳಿಂದ ಅಲಂಕರಿಸಿದ ಆಧುನಿಕ ಮಹಿಳೆ ಕಲಾಕೃತಿ, ಮಾದರಿ ಕೈತೋಟ ಕಿಟೆನ್ ಗಾರ್ಡನ್ ಇರಲಿದೆ

Sandalwood actor Ganeshrao Kesarkar: ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ: ಸಿನಿಮಾ ನಟ ಗಣೇಶ್‌ರಾವ್ ಕೇಸರ್‌ಕರ್ ಅಭಿಮತ

ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಅನಗತ್ಯ ಒತ್ತಡ ಬೇಡ

ನಾನೂ ಕೂಡ ಶಾಲಾ ಹಂತದಲ್ಲಿ ದೊರೆತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆಯಿಂದಲೇ ಇಂದು ಖ್ಯಾತ ನಟನಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಯರ‍್ಯಾರ ಹಣೆಯಲ್ಲಿ ಏನೇನು ಬರೆದಿದೆಯೋ ಅದೇ ಆಗಲಿದೆ. ಯಾವುದನ್ನೂ ನಾವು ಅಮುಖ್ಯ ಎಂದು ಭಾವಿಸಿ ಕಡೆಗಣಿಸಬಾರದು.

Actor Kishore Kumar: ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ : ಚಿತ್ರನಟ ಕಿಶೋರ್‌ಕುಮಾರ್

ಪ್ರಾಕೃತಿಕ ಸಂಪನ್ಮೂಲಗಳ ಉಳಿವಿಗೆ ಶ್ರಮಿಸೋಣ : ಸಮಸಮಾಜ ಕಟ್ಟೋಣ

ಮುಂದುವರೆದ ರಾಷ್ಟ್ರಗಳು ಪ್ರಕೃತಿಯ ಸಂಪನ್ಮೂಲಗಳನ್ನು ತಮಗೆ ಬೇಕಾದಂತೆ ಬಳಸು ವಂತೆ, ಭಾರತದಲ್ಲಿಯೂ ಕೂಡ ಹುಸಿಯಾದ ಅಭಿವೃದ್ದಿಯ ಕನಸುಗಳನ್ನು ಬಡವರ ಎದೆಗಳಿಗೆ ಬಿತ್ತಲಾಗುತ್ತಿದೆ. ಶಾಲಾ ಕಾಲೇಜು ಮಕ್ಕಳೇ ಮೊದಲಾಗಿ ಬಡವರು ಶ್ರಮಿಕರು ನಾವು ನೀವು ಎಚ್ಚರಗೊಳ್ಳಲಿಲ್ಲ ಎಂದರೆ ಶುದ್ಧವಾದ ಗಾಳಿ, ನೀರು, ಆಹಾರವನ್ನು ಹಣ ಕೊಟ್ಟು ಕೊಳ್ಳಬೇಕಾಗುವ ದಿನಗಳು ದೂರವಿಲ್ಲ

ಪ್ರವಾಸಿ ಫೋಟೋಗ್ರಫಿಗೆ OPPO India ಹೊಸ Reno15 Series ಟಚ್‌

ಪ್ರವಾಸಿ ಫೋಟೋಗ್ರಫಿಗೆ OPPO India ಹೊಸ Reno15 Series ಟಚ್‌

ಪ್ರಾಕೃತಿಕ ತತ್ವಗಳಿಂದ ಪ್ರೇರಿತ ಬಣ್ಣದ ಫಿನಿಶ್‌ಗಳು ಮತ್ತು ಪ್ರಥಮ ಬಾರಿಗೆ HoloFusion Technology ಇರುವ Reno15 Series, ಎರ್ಗೋನಾಮಿಕ್ ಫಾರ್ಮ್ ಫ್ಯಾಕ್ಟರ್ ಅನ್ನು ದೃಢವಾದ ನಿರ್ಮಾಣ ಗುಣಮಟ್ಟದೊಂದಿಗೆ ಸಂಯೋಜಿಸುತ್ತದೆ. Reno15 Pro ಮತ್ತು Reno15 Pro Mini ಫೋಟೋಗ್ರಫಿಯನ್ನು ಮತ್ತಷ್ಟು ಮುಂದುವರಿಸುತ್ತವೆ, ಇದರಲ್ಲಿ 200MP ಕ್ಯಾಮೆರಾ ಇದ್ದು ಅದ್ಭುತ ಕ್ಲಾರಿಟಿ ನೀಡುತ್ತದೆ,

ಬೆಂಗಳೂರಿನಲ್ಲಿ ಅತ್ಯಾಧುನಿಕ ಶೋರೂಮ್, ಮೇಬ್ಯಾಕ್ ಲಾಂಜ್ - ವಿವಾ ಸ್ಟಾರ್ ಉದ್ಘಾಟನೆ

ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡ ಮರ್ಸಿಡಿಸ್- ಬೆಂಜ್

ಬೆಂಗಳೂರಿನ ವಿವಾ ಸ್ಟಾರ್‌ ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ ‘ಮರ್ಸಿಡಿಸ್- ಮೇಬ್ಯಾಕ್ ಲಾಂಜ್’ ಅನ್ನು ಹೊಂದಿದ್ದು, ಇದು ಉನ್ನತ ದರ್ಜೆಯ ಗ್ರಾಹಕರಿಗೆ ಮತ್ತು ಐಷಾರಾಮಿ ಕಾರು ಪ್ರಿಯರಿಗೆ ವಿಶಿಷ್ಟವಾದ ಮೇಬ್ಯಾಕ್ ಬ್ರ್ಯಾಂಡ್ ಅನುಭವವನ್ನು ಒದಗಿಸು ತ್ತದೆ. ಈ ‘ಮೇಬ್ಯಾಕ್ ಲಾಂಜ್’ ಕರ್ನಾಟಕದಲ್ಲಿ ಮೊದಲ ಬಾರಿಗೆ 'ಮೇಬ್ಯಾಕ್ ಶಾಪ್-ಇನ್- ಶಾಪ್' ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ನವೀನವಾದ 'ಮೇಬ್ಯಾಕ್ ರಿಟೇಲ್ ಕಿಟ್' ಮೂಲಕ ವಿಶಿಷ್ಟವಾದ ರೀಟೇಲ್ ಅಂಶಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ

Bharat Connect ಮೂಲಕ ಸರಳೀಕೃತ EV ವಾಲೆಟ್ ರೀಚಾರ್ಜ್ ಮೂಲಕ NBBL ಮೊಬಿಲಿಟಿ ಕ್ಷೇತ್ರಕ್ಕೆ ಶಕ್ತಿ

EV ವಾಲೆಟ್‌ಗಳನ್ನು ಸುಗಮವಾಗಿ ರೀಚಾರ್ಜ್ ಮಾಡುವ ಅವಕಾಶ

ನೀತಿ ಆಯೋಗದ ವರದಿಯ ಪ್ರಕಾರ, ಭಾರತದಲ್ಲಿ EVಗಳ ಮಾರಾಟವು 2016ರಲ್ಲಿ 50,000 ರಿಂದ 2024ರಲ್ಲಿ 2.08 ಮಿಲಿಯನ್‌ಗೆ ಹೆಚ್ಚಾಗಿದೆ. ವರದಿ ಮುಂದುವರೆದು, 2030ರ ವೇಳೆಗೆ ಮಾರಾಟವಾಗುವ ಒಟ್ಟು ವಾಹನಗಳಲ್ಲಿ 30% ಪಾಲನ್ನು ವಿದ್ಯುತ್ ವಾಹನಗಳು ಹೊಂದುವ ಗುರಿಯನ್ನು ಭಾರತ ಹೊಂದಿದೆ ಎಂದು ತಿಳಿಸುತ್ತದೆ.

ವೈರಲ್ ಉಸಿರಾಟದ ಸೋಂಕು: ಆರಂಭಿಕ ಹಂತದ ವೈದ್ಯಕೀಯ ಚಿಕಿತ್ಸೆ ಪಡೆಯಲು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ಸಲಹೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವೈರಲ್ ಉಸಿರಾಟದ ಸೋಂಕು

ವೈರಲ್ ಉಸಿರಾಟದ ಸೋಂಕುಗಳು ಚಳಿಗಾಲದಲ್ಲಿ ಸಾಮಾನ್ಯವಾಗಿದ್ದರೂ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ ಎಂದು ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಮೊದಲೇ ಆರೋಗ್ಯ ಸಮಸ್ಯೆ ಇರುವವರಲ್ಲಿ ಈ ರೋಗ ಲಕ್ಷಣಗಳು ದೀರ್ಘಕಾಲದವರೆಗೆ ಕಂಡುಬರುತ್ತಿವೆ.

ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ 2024–25ರ ಉದ್ಘಾಟನಾ ವಾರ್ಷಿಕ ಪ್ರಶಸ್ತಿಗಳಲ್ಲಿ ಬಿ ಎಲ್ ಕಶ್ಯಪ್ & ಸನ್ಸ್ ಬೆಂಬಲಿತ ರೂಟ್ಸ್ ಫುಟ್ಬಾಲ್ ಕ್ಲಬ್ʼಗೆ ಗೌರವ

ಬಿ ಎಲ್ ಕಶ್ಯಪ್ & ಸನ್ಸ್ ಬೆಂಬಲಿತ ರೂಟ್ಸ್ ಫುಟ್ಬಾಲ್ ಕ್ಲಬ್ʼಗೆ ಗೌರವ

ಅತ್ಯುತ್ತಮ ಯುವ ಅಭಿವೃದ್ಧಿ ಕ್ಲಬ್ ಮತ್ತು ಅತ್ಯುತ್ತಮ ಫುಟ್ಬಾಲ್ ಅಕಾಡೆಮಿ ಗೌರವ ಗಳನ್ನು ರೂಟ್ಸ್ ಫುಟ್ಬಾಲ್ ಕ್ಲಬ್ ಪಡೆದುಕೊಂಡಿತು. ಉರಾ ದಿಮ್ರಿ ಅವರನ್ನು ವರ್ಷದ ಉದಯೋ ನ್ಮುಖ ಆಟಗಾರ್ತಿ (ಮಹಿಳೆಯರು) ಎಂಬ ಗೌರವಕ್ಕ ಪಾತ್ರರಾಗಿದ್ದು, ಕ್ಲಬ್ನ ಮಹಿಳಾ ಫುಟ್ಬಾಲ್ ಕಾರ್ಯಕ್ರಮಕ್ಕೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ.

ಸಮವಸ್ತ್ರದ ಆಚೆಗೂ ಮುಂದುವರಿಯುವ ಧ್ಯೇಯ: ಭಾರತೀಯ ಸೇನೆಯಿಂದ ಎಡಬ್ಲ್ಯೂಎಸ್ ವರೆಗೆ ಕುಮಾರ್ ವಿಕ್ರಮ್ ಸಿಂಗ್ ಅವರ ಪ್ರಯಾಣ

ಭಾರತೀಯ ಸೇನೆಯಿಂದ ಎಡಬ್ಲ್ಯೂಎಸ್ ವರೆಗೆ ಕುಮಾರ್ ವಿಕ್ರಮ್ ಪ್ರಯಾಣ

ವಿಕ್ರಮ್ 2022ರಲ್ಲಿ ಎಡಬ್ಲ್ಯೂಎಸ್ ಸೇರ್ಪಡಯಾಗಿದ್ದು ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಹಜವಾಗಿರುವ ಯುದ್ಧ ಮತ್ತು ಯುದ್ಧೇತರ ಹುದ್ದೆಗಳಲ್ಲಿ ಅಪಾರ ಅನುಭವ ತಂದಿದ್ದಾರೆ. “ನಾವು ಜೀವಿಸುತ್ತಿರುವ ಹಲವು ಮೌಲ್ಯಗಳಾದ ಮಾಲೀಕತ್ವ, ಲೆಕ್ಕಾಚಾರದ ರಿಸ್ಕ್-ತೆಗೆದು ಕೊಳ್ಳುವಿಕೆ ಮತ್ತು ಫಲಿತಾಂಶಗಳನ್ನು ನೀಡುವುದು ಎಲ್ಲವೂ ಅಮೆಜಾನ್ ನಾಯಕತ್ವ ತತ್ವಗಳಲ್ಲಿ ಸಂಯೋಜನೆಗೊಂಡಿವೆ” ಎಂದು ಅವರು ಹೇಳಿದರು

Fund for Badami Development: ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?

ಬಾದಾಮಿ ಅಭಿವೃದ್ಧಿಗೆ ಬರುವುದೇ ಅನುದಾನ ?

ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯಲ್ಲಿ ಮೂರು ದಿನಗಳ ಕಾಲ ನಡೆದ ಚಾಲುಕ್ಯ ಉತ್ಸವಕ್ಕೆ ಬುಧವಾರ ರಾತ್ರಿ ತೆರೆ ಬಿದ್ದಿದೆ. ಉತ್ಸವದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಅಭಿವೃದ್ಧಿಗೆ ಬದ್ಧ ಎಂಬ ಮಾತು ಗಳನ್ನು ಹೇಳಿರುವುದು ಜನರು ಸಂತಸಗೊಂಡಿದ್ದಾರೆ.

SIDBI: ಸಿಡ್ಬಿ ಬಲವರ್ಧನೆಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ: ಕೇಂದ್ರ ಸಂಪುಟ ಒಪ್ಪಿಗೆ

ಸಿಡ್ಬಿ ಬಲವರ್ಧನೆಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತದ ಸಣ್ಣ ಕೈಗಾರಿಕಾ ಅಭಿವೃದ್ದಿ ಬ್ಯಾಂಕ್‌ (ಸಿಡ್ಬಿ) ಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದೆ. 2026ರ ಹಣಕಾಸು ವರ್ಷದಲ್ಲಿ 3 ಸಾವಿರ ಕೋಟಿ ರೂ ಹಾಗೂ 2027 ಮತ್ತು 28ರ ಹಣಕಾಸು ವರ್ಷದಲ್ಲಿ ತಲಾ 1 ಸಾವಿರ ಕೋಟಿ ರೂ, ಹೂಡಿಕೆಗೆ ಅನುಮೋದನೆ ದೊರಕಿದೆ.

Bone Marrow Transplant Unit: ಸ್ಪರ್ಶ್‌ ಆಸ್ಪತ್ರೆ ಹೆಣ್ಣೂರು ರಸ್ತೆ ಶಾಖೆಯಲ್ಲಿ ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಅಸ್ಥಿಮಜ್ಜೆ ಕಸಿ ಘಟಕ ಆರಂಭ

ಅತ್ಯಾಧುನಿಕ ಆಸ್ಪತ್ರೆಗಳಲ್ಲಿ ಒಂದಾಗಿರುವ ಹೆಣ್ಣೂರು ಸ್ಪರ್ಶ್‌ ಆಸ್ಪತ್ರೆಯು ಈ ಮೂಲಕ ಕನಾಟಕದಲ್ಲಿ ಹೆಚ್ಚುತ್ತಿರುವ ಗಂಭೀರ ರಕ್ತ ಕ್ಯಾನ್ಸರ್‌ಗಳ ಚಿಕಿತ್ಸೆಗೆ ಸುಧಾರಿತ ತಂತ್ರಜ್ಞಾನ ಹಾಗೂ ತಜ್ಞ ವೈದ್ಯರು, ವೈದ್ಯಕೀಯ ಸವಲತ್ತುಗಳೊಂದಿಗೆ ಸಜ್ಜಾಗಿದ್ದು ಕೇವಲ ರಾಜ್ಯ ಮಾತ್ರ ವಲ್ಲ ದಕ್ಷಿಣ ಭಾರತದ ಹಾಗೂ ವಿದೇಶಗಳ ರೋಗಿಗಳಿಗೂ ಕ್ಯಾನ್ಸರ್‌ನಿಂದ ಗುಣಮುಖ ರಾಗುವ ಭರವಸೆ ಮೂಡಿಸಿದೆ

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

33 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಗುರಿಯನ್ನು ಹೊಂದಿದ್ದ ಯೋಜನೆಯ ಭಾಗವಾಗಿದ್ದ ಟ್ಯಾಂಕ್ ಇದು ಎಂಬುದು ಗಮನಿಸಬೇಕಾದ ಸಂಗತಿ. ಈ ಘಟನೆಯನ್ನು ಸ್ಥೂಲ ನೋಟದಲ್ಲಿ ದಕ್ಕಿಸಿಕೊಳ್ಳುವವರು, ‘ಕುಸಿದಿದ್ದು ಕೇವಲ ನೀರಿನ ಟ್ಯಾಂಕ್, ಇಲ್ಲಿ ಅಣೆಕಟ್ಟೆಯೇನೂ ಒಡೆದು ಹೋಗಿಲ್ಲವಲ್ಲ’ ಎಂದು ಹಗುರ ದನಿಯಲ್ಲಿ ಪ್ರತಿಕ್ರಿಯಿಸಬಹುದು.

Loading...