ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ ಗಿಲ್ಲಿ ನಟ; ಬಿಗ್‌ ಬಾಸ್‌ ವಿನ್ನರ್‌ ಬಗ್ಗೆ ಮಾಜಿ ಸಚಿವ ಏನಂದ್ರು ನೋಡಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ವಿನ್ನರ್‌ ಗಿಲ್ಲಿ ನಟ ಅವರನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್‌ ಸೇರಿದಂತೆ ಅನೇಕ ರಾಜಕಾರಣಿಗಳು ಭೇಟಿಯಾಗಿ, ಶುಭ ಹಾರೈಸಿದ್ದಾರೆ. ಇದೀಗ ಮಾಜಿ ಸಚಿವ ಜನರ್ದಾನ ರೆಡ್ಡಿ ಅವರು ಗಿಲ್ಲಿಯನ್ನು ಮನೆಗೆ ಕರೆಸಿಕೊಂಡು, ಸನ್ಮಾನಿಸಿದ್ದಾರೆ. "ಗಿಲ್ಲಿ ನಟ ಅವರ ಮುಂದಿನ ಕಲಾಜೀವನವು ಯಶಸ್ಸಿನಿಂದ ಕೂಡಿರಲಿ "ಎಂದು ಶುಭ ಹಾರೈಸಿದ್ದಾರೆ. ಇಲ್ಲಿವೆ ನೋಡಿ ಜನರ್ದಾನ ರೆಡ್ಡಿ ಮನೆಗೆ ಗಿಲ್ಲಿ ನಟ ಭೇಟಿ ನೀಡಿದ ಕ್ಷಣಗಳು.

Photos: ಜನಾರ್ದನ ರೆಡ್ಡಿ ಮನೆಗೆ ʻಬಿಗ್ ಬಾಸ್ʼ ವಿನ್ನರ್ ಗಿಲ್ಲಿ ನಟ ಭೇಟಿ

-

Avinash GR
Avinash GR Jan 29, 2026 2:41 PM