ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಮನರಂಜನೆ
Karnataka Bandh: ಮಾ. 22ರ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ; ಬೆಳಗಿನ ಶೋ ಇಲ್ಲ

ಮಾ. 22ರ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ

Film Chamber of Commerce: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟ, ವಿವಿಧ ನದಿ ಯೋಜನೆಗಳ ಆರಂಭಕ್ಕೆ ಆಗ್ರಹಿಸಿ ಮಾ. 22ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ಸೂಚಿಸಿದೆ. ಅಂದು ಬೆಳಗಿನ ಶೋ ರದ್ದಾಗಲಿದೆ.

Eshani: ಉರಿಬಿಸಿಲಿನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ ಬಿಗ್ ಬಾಸ್ ಖ್ಯಾತಿಯ ಇಶಾನಿ

ಉರಿಬಿಸಿಲಿನಲ್ಲಿ ಬಿಕಿನಿ ಧರಿಸಿ ಫೋಟೋ ಶೂಟ್ ಮಾಡಿಸಿದ ಇಶಾನಿ

ಬಿಗ್ ಬಾಸ್ ಕನ್ನಡ ಸೀಸನ್ 10ರ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದ ಇಶಾನಿ ಇದೀಗ ತಮ್ಮ ಸಮ್ಮರ್ ಟ್ರಿಪ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Chi Saujanya Movie: ‘ಚಿ: ಸೌಜನ್ಯ’ ಚಿತ್ರದ ಮೂಲಕ ನಿರ್ದೇಶನದತ್ತ ನಟಿ ಹರ್ಷಿಕಾ ಪೂಣಚ್ಚ

‘ಚಿ: ಸೌಜನ್ಯ’ ಚಿತ್ರದ ಮೂಲಕ ನಿರ್ದೇಶನದತ್ತ ನಟಿ ಹರ್ಷಿಕಾ ಪೂಣಚ್ಚ

Chi Saujanya Movie: ಕನ್ನಡದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಈಗ ನಿರ್ದೇಶಕಿಯಾಗುತ್ತಿದ್ದಾರೆ. ಹರ್ಷಿಕಾ ಪೂಣಚ್ಛ ಅವರು ನಿರ್ದೇಶಿಸುತ್ತಿರುವ, ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿರುವ, ಬಹುಭಾಷಾ ನಟ ಕಿಶೋರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ʼಚಿ: ಸೌಜನ್ಯʼ ಎಂದು ಹೆಸರಿಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

'ಕಲರ್ಸ್ ಕನ್ನಡ' ವಾಹಿನಿಯಲ್ಲಿ 'ಸಂಪೂರ್ಣ ಮಂತ್ರಾಲಯ ದರ್ಶನ'; ʼನೂರು ಜನ್ಮಕೂʼ ಧಾರಾವಾಹಿ ತಂಡದಿಂದ ಹೊಸ ಪ್ರಯತ್ನ

'ಕಲರ್ಸ್ ಕನ್ನಡ' ವಾಹಿನಿಯಲ್ಲಿ 'ಸಂಪೂರ್ಣ ಮಂತ್ರಾಲಯ ದರ್ಶನ'

Nooru Janmaku: ಕಲರ್ಸ್ ಕನ್ನಡ ವಾಹಿನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ʼನೂರು ಜನ್ಮಕೂ' ಮಂತ್ರಾಲಯ ದರ್ಶನ ಮಾಡಿಸಲಿದೆ. ಹೌದು, ಧಾರಾವಾಹಿಯ ಸಂಚಿಕೆ ಮಂತ್ರಾಲಯದಲ್ಲೇ ಚಿತ್ರೀಕರಣವಾಗಿದ್ದು, ಮಂತ್ರಾಲಯದ ಸ್ವಾಮೀಜಿ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವದಿಸಿದ್ದಾರೆ.

Betting App : ಬೆಟ್ಟಿಂಗ್‌ ಆ್ಯಪ್‌ ಪ್ರಮೋಷನ್‌;  ವಿಜಯ್ ದೇವರಕೊಂಡ,  ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಸೇರಿ 25 ಕ್ಕೂ ಹೆಚ್ಚು ಸೆಲೆಬ್ರಿಟಿಗಳ ವಿರುದ್ಧ FIR!

ಬೆಟ್ಟಿಂಗ್‌ ಆ್ಯಪ್‌ ಪ್ರಮೋಷನ್‌; ವಿಜಯ್ ದೇವರಕೊಂಡ ಸೇರಿ ಹಲವರ ಮೇಲೆ FIR

ತೆಲಂಗಾಣದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಟಾಲಿವುಡ್‌ ನಟರಾದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ ಮತ್ತು ಮಂಚು ಲಕ್ಷ್ಮಿ, ಪ್ರಕಾಶ್‌ ರೈ ಸೇರಿದಂತೆ 25 ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳ ವಿರುದ್ಧ ತೆಲಂಗಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Bhagya Lakshmi Serial: ನನ್ನ ಮುಂದೆ ತಪ್ಪಾಯಿತು ಅಂತ ಕೇಳ್ಕೊ ಎಂದ ತಾಂಡವ್​ಗೆ ಭಾಗ್ಯ ಹೇಳಿದ್ದೇನು ಗೊತ್ತೇ?

ಭಾಗ್ಯಾಗೆ 'ನನ್ನ ಮುಂದೆ ತಪ್ಪಾಯಿತು ಅಂತ ಕೇಳ್ಕೊ' ಎಂದ ತಾಂಡವ್​

ತಾಂಡವ್, ನನ್ನ ಮುಂದೆ ಬಂದು ಕೈ ಮುಗಿದು ಬೇಡ್ಕೊ.. ತಪ್ಪಾಯ್ತು ಅಂತ ಎಂದು ಹೇಳುತ್ತಾನೆ. ಇವರ ಮಾತಿನಿಂದ ತಾಳ್ಮೆ ಕಳೆದುಕೊಂಡ ಭಾಗ್ಯಾ, ನಾನು ಮುಂದೆ ಕೈಮುಗಿದು ಬೇಡ್ಕೋಬೇಕಾ?.. ನನ್ನ ಕೈಯಲ್ಲಿ ಏನಾಗುತ್ತೆ ಅಂತ ಮಾಡಿ ತೋರಿಸ್ತೀನಿ.. ಯಾವಗ ನೋಡಿದ್ರು ಇನ್ನೊಬ್ಬರ ಜೀವನ ನೋಡಿ ಆಡಿ ನಗೋದೇ ನಿಮ್ಮ ಕೆಲಸ ಎಂದು ಹೇಳಿ ಅಲ್ಲಿಂದ ಹೊರಡುತ್ತಾಳೆ.

Karna Serial: ಭವ್ಯಾ, ಮೋಕ್ಷಿತಾ, ರಂಜನಿಯೂ ಅಲ್ಲ: ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?

ಕಿರಣ್ ರಾಜ್ ಕರ್ಣ ಧಾರಾವಾಹಿಯ ನಾಯಕಿ ಯಾರು..?

ಪ್ರೊಮೋ ಬಿಡುಗಡೆ ಆದಾಗಿನಿಂದ ಕರ್ಣ ಧಾರಾವಾಹಿಗೆ ನಾಯಕಿ ಯಾರು?, ಕಿರಣ್ ರಾಜ್ಗೆ ಜೋಡಿ ಯಾರು? ಎಂಬ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಟ್ರೆಂಡಿಂಗ್ನಲ್ಲಿರುವ ನಾಯಕಿಯರೆಂದರೆ ಭವ್ಯಾ ಗೌಡ ಹಾಗೂ ಮೋಕ್ಷಿತಾ ಪೈ. ಆದರೆ, ಈ ಧಾರಾವಾಹಿಗೆ ನಾಯಕಿಯರು ಇವರಲ್ವಂತೆ.

Rajath Kishan: ಶರ್ಟ್ ಮೇಲೆ D BOSS ಹೆಸರು: ಲಾಂಗ್ ಹಿಡಿದು ರೀಲ್ಸ್ ಮಾಡಿದ ರಜತ್ ವಿರುದ್ಧ ಬೈಗುಳಗಳ ಸುರಿಮಳೆ

ಲಾಂಗ್ ಹಿಡಿದು ರೀಲ್ಸ್ ಮಾಡಿದ ರಜತ್ ವಿರುದ್ಧ ಬೈಗುಳಗಳ ಸುರಿಮಳೆ

ರಜತ್ ಡಿ ಬಾಸ್ ಎಂದು ಬರೆದಿರುವ ಶರ್ಟ್ ಅನ್ನು ತೊಟ್ಟು ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಇವರಿಗೆ ವಿನಯ್ ಗೌಡ ಕೂಡ ಸಾಥ್ ನೀಡಿದ್ದಾರೆ. ಕೈಯಲ್ಲಿ ಲಾಂಗು, ಕಣ್ಣಿಗೆ ಕೂಲಿಂಗ್ ಹಾಕಿಕೊಂಡು ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಸಿನಿಮಾದ ಹಾಡಿಗೆ ಸ್ಲೋ ಮೋಷನ್ ವಾಕ್ ಮಾಡಿದ್ದಾರೆ.

Congratulations Brother Movie: ವಿಭಿನ್ನ ಕಥಾಹಂದರವುಳ್ಳ ʼCongratulations ಬ್ರದರ್ʼ ಸಿನಿಮಾದ ಶೂಟಿಂಗ್ ಪೂರ್ಣ

ವಿಭಿನ್ನ ಕಥಾಹಂದರವುಳ್ಳ ʼCongratulations ಬ್ರದರ್ʼ ಶೂಟಿಂಗ್ ಪೂರ್ಣ

Congratulations Brother Movie: ಪ್ರತಾಪ್ ಗಂಧರ್ವ ನಿರ್ದೇಶನದ ʼCongratulations ಬ್ರದರ್ʼ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.‌ ಮುಂದಿನ ತಿಂಗಳು ಚಿತ್ರದ ಮೊದಲ ಹಾಡು ದುಬೈನಲ್ಲಿ ಬಿಡುಗಡೆಯಾಗಲಿದೆ. ಬಹುತೇಕ ಹೊಸ ಪ್ರತಿಭೆಗಳೇ ನಟಿಸಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯ ನಟ, ಸುಪ್ರೀಂ ಹೀರೋ ಶಶಿಕುಮಾರ್ ನಟಿಸಿದ್ದಾರೆ. ‌

Priyanka Chopra Jonas: ಸಾವಿರಾರು ಮಂದಿಯ ರೋಲ್‌ ಮಾಡೆಲ್‌ ಪ್ರಿಯಾಂಕಾ ಚೋಪ್ರಾ ಮನಸೋತಿದ್ದು ಸೀಬೆ ಮಾರುವ ಮಹಿಳೆಗೆ; ಪಿಸಿ ಹೇಳಿದ ಸ್ಫೂರ್ತಿದಾಯಕ ಕಥೆ ಇದು

ಪ್ರಿಯಾಂಕಾ ಚೋಪ್ರಾ ಸೀಬೆ ಮಾರುವ ಮಹಿಳೆಗೆ ಮನಸೋತಿದ್ದು ಏಕೆ?

Priyanka Chopra: ಗ್ಲೋಬಲ್‌ ಐಕಾನ್‌ ಪ್ರಿಯಾಂಕಾ ಚೋಪ್ರಾ ಇದೀಗ ಬಹಳ ವರ್ಷಗಳ ಬಳಿಕ ಭಾರತೀಯ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಟಾಲಿವುಡ್‌ನ ಎಸ್‌.ಎಸ್‌.ರಾಜಮೌಳಿ ಮತ್ತು ಮಹೇಶ್‌ ಬಾಬು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಎಸ್‌ಎಸ್‌ಎಂಬಿ 29' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ವಿಶಾಖಪಟ್ಟಣಂನಲ್ಲಿ ನಡೆದ ಸ್ಫೂರ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದಾರೆ.

Aamir Khan-Gauri Spratt: ಸಂಬಂಧ ದೃಢಪಡಿಸಿದ ಬಳಿಕ ಮೊದಲ ಬಾರಿ ಜತೆಯಾಗಿ ಕಾಣಿಸಿಕೊಂಡ ಆಮೀರ್‌ ಖಾನ್‌-ಗೌರಿ ಸ್ಪ್ರಾಟ್

ಮೊದಲ ಬಾರಿ ಜತೆಯಾಗಿ ಕಾಣಿಸಿಕೊಂಡ ಆಮೀರ್‌ ಖಾನ್‌-ಗೌರಿ ಸ್ಪ್ರಾಟ್

Aamir Khan: ಇತ್ತೀಚೆಗಷ್ಟೇ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್‌ ಸೂಪರ್‌ ಸ್ಟಾರ್‌ ಆಮೀರ್‌ ಖಾನ್‌ ಇದೀಗ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬೆಂಗಳೂರು ಮೂಲದ ಗೌರಿ ಸ್ಪ್ರಾಟ್ ಮತ್ತು ಆಮೀರ್‌ ಖಾನ್‌ ಒಂದೂವರೆ ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದು, ಇದೀಗ ಇಬ್ಬರು ಜತೆಯಾಗಿ ಕಾಣಿಸಿಕೊಂಡಿದ್ದಾರೆ.

777 Charlie Movie: ಚೀನಾದಲ್ಲಿ ಸದ್ದು ಮಾಡುತ್ತಿದೆ ರಕ್ಷಿತ್‌ ಶೆಟ್ಟಿಯ ʼ777 ಚಾರ್ಲಿʼ ಚಿತ್ರ; ಕನ್ನಡತಿಯ ಪೋಸ್ಟ್‌ ವೈರಲ್‌

ಚೀನಾದಲ್ಲಿ ಸದ್ದು ಮಾಡುತ್ತಿದೆ ರಕ್ಷಿತ್‌ ಶೆಟ್ಟಿಯ ʼ777 ಚಾರ್ಲಿʼ ಚಿತ್ರ

Rakshit Shetty: 2022ರಲ್ಲಿ ತೆರೆಕಂಡ, ರಕ್ಷಿತ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ, ಸಂಗೀತಾ ಶೃಂಗೇರಿ, ಶಾರ್ವರಿ ನಟಿಸಿದ '777 ಚಾರ್ಲಿʼ ಚಿತ್ರ ಚೀನಾದಲ್ಲಿ ಸದ್ದು ಮಾಡುತ್ತಿದೆ. ಅಲ್ಲಿನ ಸೋಶಿಯಲ್‌ ಮೀಡಿಯಾದಲ್ಲಿ ಈ ಚಿತ್ರದ ದೃಶ್ಯ ವೈರಲ್‌ ಅಗಿದ್ದು, ಈ ಬಗ್ಗೆ ಅಲ್ಲಿರುವ ಕನ್ನಡತಿ ಅಸೀಮಾ ಧೋಳ ಮಾಹಿತಿ ನೀಡಿದ್ದಾರೆ.

Yash Ramayana: ಟಾಕ್ಸಿಕ್ ಚಿತ್ರದ ನಡುವೆ ಮತ್ತೊಂದು ಮೆಗಾ ಚಿತ್ರಕ್ಕೆ ಯಶ್ ಸಜ್ಜು: ರಾಕಿಂಗ್ ಸ್ಟಾರ್ ಫ್ಯಾನ್ಸ್ಗೆ ಭರ್ಜರಿ ಸುದ್ದಿ

ಟಾಕ್ಸಿಕ್ ಚಿತ್ರದ ನಡುವೆ ಮತ್ತೊಂದು ಮೆಗಾ ಚಿತ್ರಕ್ಕೆ ಯಶ್ ಸಜ್ಜು

ಸದ್ಯ ಬಂದಿರುವ ದೊಡ್ಡ ಅಪ್ಡೇಟ್ ಏನೆಂದರೆ ಈ ಚಿತ್ರದ ಚಿತ್ರೀಕರಣ ಮೇ ತಿಂಗಳಿನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಯಶ್ ಪ್ರಸ್ತುತ ಟಾಕ್ಸಿಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಚಿತ್ರೀಕರಣ ಮುಗಿಸಿದ ನಂತರ, ಯಶ್ ಮೇ ತಿಂಗಳಿನಲ್ಲಿ ರಾಮಾಯಣ ಚಿತ್ರದ ಚಿತ್ರೀಕರಣಕ್ಕೆ ಸೇರಿಕೊಳ್ಳಲಿದ್ದಾರೆ.

L2E Empuraan Movie: ಕರ್ನಾಟಕದಲ್ಲಿ ಮಲಯಾಳಂನ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

ಕರ್ನಾಟಕದಲ್ಲಿ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

L2E Empuraan Movie: ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮಲಯಾಳಂನ ಬಹುನಿರೀಕ್ಷಿತ ʼL2E: ಎಂಪುರಾನ್ʼ ಚಿತ್ರವನ್ನು ಕರ್ನಾಟಕದಾದ್ಯಂತ ವಿತರಿಸುವುದಾಗಿ ಹೊಂಬಾಳೆ ಫಿಲಂಸ್‌ ಘೋಷಿಸಿದೆ. ʼL2E: ಎಂಪುರನ್ʼ ಸಿನಿಮಾವನ್ನು ಕರ್ನಾಟಕದಾದ್ಯಂತ ಐದು ಭಾಷೆಗಳಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ. ಈ ಕುರಿತ ವಿವರ ಇಲ್ಲಿದೆ.

Bhuvanam Gaganam Movie: 25 ದಿನ ಪೂರೈಸಿದ ʼಭುವನಂ ಗಗನಂʼ ಚಿತ್ರ; ಸಂಭ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಭಾಗಿ

25 ದಿನ ಪೂರೈಸಿದ ʼಭುವನಂ ಗಗನಂʼ ಚಿತ್ರ

Actor Ravichandran: ಪ್ರೇಮಿಗಳ ದಿನದಂದು ತೆರೆಕಂಡ ʼರತ್ನನ್‌ ಪ್ರಪಂಚʼ ಸಿನಿಮಾ ಖ್ಯಾತಿಯ ಪ್ರಮೋದ್‌ ಹಾಗೂ ʼದಿಯಾʼ ಮೂಲಕ ಜನಪ್ರಿಯರಾದ ಪೃಥ್ವಿ ಅಂಬಾರ್‌ ನಟನೆಯ ʼಭುವನಂ ಗಗನಂʼ ಚಿತ್ರ 25 ದಿನ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಂಭ್ರಮಾಚರಣೆ ಅಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮುಖ್ಯ ಅತಿತಿಯಾಗಿ ಪಾಲ್ಗೊಂಡಿದ್ದರು.

Bhagya Lakshmi Serial: ಮುಗಿಯದ ಸಂಕಷ್ಟ: ಜೋಕರ್ ವೇಷದ ಕೆಲಸವನ್ನೂ ಕಳೆದುಕೊಂಡ ಭಾಗ್ಯ

ಮುಗಿಯದ ಸಂಕಷ್ಟ: ಜೋಕರ್ ವೇಷದ ಕೆಲಸವನ್ನೂ ಕಳೆದುಕೊಂಡ ಭಾಗ್ಯ

ಭಾಗ್ಯಾ ಕೆಲಸ ಕಳೆದುಕೊಂಡಿದ್ದಾಳೆ. ನೀನು ಇಷ್ಟು ದಿನ ಇಲ್ಲಿ ಇದ್ದಿದ್ದೆ ನಮಗೆ ಸಮಸ್ಯೆ ಆಗ್ತಾ ಇತ್ತು.. ಇನ್ಮುಂದೆ ನೀವು ಇಲ್ಲಿ ಕೆಲಸ ಮಾಡ್ತಾ ಇಲ್ಲ ಎಂದು ರೆಸಾರ್ಟ್ ಮ್ಯಾನೇಜರ್ ಹೇಳಿದ್ದಾರೆ. ಈ ಮೂಲಕ ಭಾಗ್ಯಾ ಈಗಿರುವ ಕೆಲಸ ಕೂಡ ಕಳೆದುಕೊಂಡಿದ್ದಾರೆ.

Bhavya Gowda: ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?

ಪ್ರಭುದೇವರನ್ನು ಭೇಟಿಯಾದ ಭವ್ಯಾ ಗೌಡ: ಕಾದಿದೆ ದೊಡ್ಡ ಸರ್ಪ್ರೈಸ್?

ಭವ್ಯಾ ಗೌಡ ಯಾವುದೇ ಸೀರಿಯಲ್ನಲ್ಲಿ ನಟಿಸುತ್ತಿಲ್ಲ. ಸಿನಿಮಾ ಆಫರ್ ಬಂದರೂ ಅದಕ್ಕೆ ಒಪ್ಪಿಗೆ ನೀಡಿದ ಬಗ್ಗೆ ಅಪ್ಡೇಟ್ ಇಲ್ಲ. ಬಿಬಿಕೆ 11ನ ಕೆಲ ಸ್ಪರ್ಧಿಗಳು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲದರ ಮಧ್ಯೆ ಭವ್ಯಾ ಗೌಡ ಒಂದು ಫೋಟೋ ಹಂಚಿಕೊಂಡಿದ್ದು ಸಂಚಲನ ಸೃಷ್ಟಿಸಿದೆ.

Chandan Shetty: ಚಂದನ್ ಶೆಟ್ಟಿ ನನಗೆ ಅಣ್ಣ ಇದ್ದಂತೆ: ಮದುವೆ ಗಾಸಿಪ್​ಗೆ ತೆರೆ ಎಳೆದ ಸಂಜನಾ

ಚಂದನ್ ಶೆಟ್ಟಿ ನನಗೆ ಅಣ್ಣ ಇದ್ದಂತೆ: ಮದುವೆ ಗಾಸಿಪ್​ಗೆ ತೆರೆ ಎಳೆದ ಸಂಜನಾ

ಚಂದನ್ ಶೆಟ್ಟಿ ಸೂತ್ರಧಾರಿ ಚಿತ್ರದ ಮೂಲಕ ಕಂಬ್ಯಾಕ್ ಮಾಕೋಕೆ ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ನಾಯಕಿಯಾಗಿ ಸಲಗ ಖ್ಯಾತಿಯ ಸಂಜನಾ‌ ಹಾಗೂ ಅಪೂರ್ವ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಬಿಡುಗಡೆ ಕುರಿತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಇದೇ ವೇದಿಕೆಯಲ್ಲಿ ಚಂದನ್ ಹಾಗೂ ಸಂಜನಾ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Yash Meets Shivanna: ರಾಕಿಭಾಯ್‌ ಮೀಟ್ಸ್‌  ಶಿವಣ್ಣ; ಶಿವ ರಾಜ್‌ಕುಮಾರ್‌ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

ಶಿವಣ್ಣ ಆರೋಗ್ಯ ವಿಚಾರಿಸಿದ ಯಶ್‌-ರಾಧಿಕಾ ಪಂಡಿತ್‌

Shiva Rajkumar: ರಾಕಿಂಗ್‌ ಸ್ಟಾರ್‌ ಯಶ್‌ ಮಂಗಳವಾರ (ಫೆ. 18) ಕರುನಾಡ ಚಕ್ರವರ್ತಿ ಡಾ.ಶಿವ ರಾಜ್‌ಕುಮಾರ್‌ ಅವರನ್ನು ಭೇಟಿಯಾಗಿದ್ದಾರೆ. ಶಿವಣ್ಣ ಅವರ ನಿವಾಸಕ್ಕೆ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ಆಗಮಿಸಿ ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ.

Sikandar Naache: ʼಸಿಕಂದರ್‌ʼ ಚಿತ್ರದ ಹೊಸ ಹಾಡು ರಿಲೀಸ್‌; ಭರ್ಜರಿ ಸ್ಟೆಪ್‌ ಹಾಕಿದ ಸಲ್ಮಾನ್‌ ಖಾನ್‌-ರಶ್ಮಿಕಾ ಮಂದಣ್ಣ

ʼಸಿಕಂದರ್‌ʼ ಚಿತ್ರ ಹೊಸ ಹಾಡು ರಿಲೀಸ್‌

Sikandar Naache Song Out: ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದು ಎನಿಸಿಕೊಂಡಿರುವ ಸಲ್ಮಾನ್‌ ಖಾನ್‌ -ರಶ್ಮಿಕಾ ಮಂದಣ್ಣ ಜೋಡಿಯ 'ಸಿಕಂದರ್‌'ನ ಹೊಸ ಹಾಡಿ ರಿಲೀಸ್‌ ಆಗಿದ್ದು ಗಮನ ಸೆಳೆಯುತ್ತಿದೆ. ಸಿಕಂದರ್‌ ನಾಚೆʼ ಹೆಸರಿನ ಈ ಹಾಡಿನಲ್ಲಿ ಸಲ್ಮಾನ್‌ ಖಾನ್‌ ಮತ್ತು ರಶ್ಮಿಕಾ ಮಂದಣ್ಣ ಭರ್ಜರಿಯಾಗಿ ಸ್ಟೆಪ್‌ ಹಾಕಿದ್ದಾರೆ.

Shishir Shastry: ಮುಖಕ್ಕೆ ಹೊಡೀತೀನಿ: ಐಶ್ವರ್ಯಾ ಎದುರೇ ಶಿಶಿರ್​ಗೆ ವಾರ್ನ್ ಮಾಡಿದ ಪ್ರಥಮ್

ಮುಖಕ್ಕೆ ಹೊಡೀತೀನಿ: ಐಶ್ವರ್ಯಾ ಎದುರೇ ಶಿಶಿರ್​ಗೆ ವಾರ್ನ್ ಮಾಡಿದ ಪ್ರಥಮ್

ಐಶ್ವರ್ಯಾ ಸಿಂಧೋಗಿ, ಶಿಶಿರ್ ಶಾಸ್ತ್ರೀಗೆ ಸಂಬಂಧ ಪಟ್ಟ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಳ್ಳೆ ಹುಡ್ಗ ಪ್ರಥಮ್ ಕೂಡ ಇದ್ದಾರೆ. ಇದರಲ್ಲಿ ಪ್ರಥಮ್ ಅವರು ಐಶ್ವರ್ಯಾ ಎದರೇ ಶಿಶಿರ್ಗೆ ವಾರ್ನ್ ಮಾಡಿದ್ದಾರೆ. ಹಾಗಂತ ಇದು ಕೋಪದಲ್ಲಲ್ಲ. ತಮಾಷೆಯಾಗಿ ರೇಗಿಸುತ್ತ ಶಿಶಿರ್ಗೆ ಪ್ರಥಮ್ ವಾರ್ನ್ ಮಾಡಿದ್ದಾರೆ.

Firefly Movie: ಶಿವಣ್ಣ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ ರಿಲೀಸ್‌ಗೆ ರೆಡಿ; ಡಾ.ರಾಜ್ ಜನ್ಮೋತ್ಸವಕ್ಕೆ ʼಫೈರ್ ಫ್ಲೈʼ  ಬಿಡುಗಡೆ

ಡಾ.ರಾಜ್ ಜನ್ಮೋತ್ಸವಕ್ಕೆ ʼಫೈರ್ ಫ್ಲೈʼ ಚಿತ್ರ ರಿಲೀಸ್‌

Niveditha Shivarajkumar: ವರನಟ ಡಾ.ರಾಜ್‌ ಕುಮಾರ್‌ ಅವರ ಕುಟುಂಬದ ಮತ್ತೊಬ್ಬರು ಸ್ಯಾಂಡಲ್‌ವುಡ್‌ ಪ್ರವೇಶಿಸಲು ಸಜ್ಜಾಗಿದ್ದಾರೆ. ಶಿವ ರಾಜ್‌ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಿಸುತ್ತಿರುವ, ವಂಶಿ ನಿರ್ದೇಶನದ ಸ್ಯಾಂಡಲ್‌ವುಡ್‌ ಚಿತ್ರ ʼಫೈರ್ ಫ್ಲೈʼ ಏ. 24ರಂದು ಬಿಡುಗಡೆಯಾಗಲಿದೆ.

Puneeth Rajkumar: ಬರ್ತಿದೆ ಪುನೀತ್‌ ರಾಜ್‌ಕುಮಾರ್‌ ಬಯೋಗ್ರಫಿ, ʼಅಪ್ಪುʼ ಮುಖಪುಟ ಅನಾವರಣ

ಬರ್ತಿದೆ ಪುನೀತ್‌ ರಾಜ್‌ಕುಮಾರ್‌ ಬಯೋಗ್ರಫಿ, ʼಅಪ್ಪುʼ ಮುಖಪುಟ ಅನಾವರಣ

Puneeth Rajkumar: ಫ್ಯಾನ್ಸ್ ಪ್ರೀತಿಯಿಂದ ಪುನೀತ್‌ ಅವರನ್ನು ಕರೆಯುವ ʼಅಪ್ಪುʼ ಎಂಬ ಹೆಸರಿನಲ್ಲೇ ಪುನೀತ್ ಬಯೋಗ್ರಫಿ ಬರೆಯಲಾಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಮತ್ತು ಪ್ರಕೃತಿ ಬನವಾಸಿ ಒಟ್ಟಾಗಿ ಸೇರಿ ಈ ಪುಸ್ತಕ ಬರೆದಿದ್ದಾರೆ. ಎರಡು ವರ್ಷಗಳ ಪ್ರಯತ್ನದಿಂದ ಈ ಪುಸ್ತಕ ಹೊರ ಬಂದಿದೆ. ಈ ಪುಸ್ತಕದ ಕವರ್ ಪೇಜ್ ಹೇಗಿದೆ ಎಂಬುದನ್ನು ರಿವೀಲ್ ಮಾಡಲಾಗಿದೆ.

Bhagya Lakshmi Serial: ಭಾಗ್ಯಾಳ ಗುಟ್ಟು ರಟ್ಟು ಮಾಡಿದ ತಾಂಡವ್: ಮನೆಯವರಿಗೆ ಗೊತ್ತಾಯಿತು ಎಲ್ಲ ಸತ್ಯ

ಭಾಗ್ಯಾಳ ಗುಟ್ಟು ರಟ್ಟು ಮಾಡಿದ ತಾಂಡವ್: ಮನೆಯವರಿಗೆ ಗೊತ್ತಾಯಿತು ಸತ್ಯ

ತಾಂಡವ್, ಭಾಗ್ಯ ಮನೆಗೆ ಬಂದು, ಮನೆಯ ಹೊರಗಡೆ ನಿಂತು ಜೋರಾಗಿ ಅರಚುತ್ತಾ ಎಲ್ಲ ಸತ್ಯವನ್ನು ಬಹಿರಂಗ ಪಡಿಸಿದ್ದಾನೆ. ಭಾಗ್ಯ ಕಂಡ ಕಂಡಲ್ಲಿ ಕುಣಿದು ಕೆಲಸ ಮಾಡಿ ಹಣ ಸಂಪಾದಿಸಿ, ನಮ್ಮ ಮರ್ಯಾದೆ ತೆಗೆಯುತ್ತಿದ್ದಾಳೆ.. ತಾನು ಬೀದಿ ಬೀದಿ ಅಲಿದಿದ್ದು ಸಾಕು ಅಂತ ಈಗ ತನ್ನ ಮಗನನ್ನು ಬೀದಿಗೆ ಹಾಕಿದ್ದಾಳೆ ಎಂದು ಹೇಳುತ್ತಾನೆ.