ಮನರಂಜನೆ
Bhagya Lakshmi Serial: ಭಾಗ್ಯಾಳನ್ನು ನಯವಂಚಕಿ ಎಂದಿದ್ದಕ್ಕೆ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ ತಾಂಡವ್

ಭಾಗ್ಯಾಳನ್ನು ನಯವಂಚಕಿ ಎಂದಿದ್ದಕ್ಕೆ ಶ್ರೇಷ್ಠಾಳ ಕೆನ್ನೆಗೆ ಬಾರಿಸಿದ ತಾಂಡವ್

ಶ್ರೇಷ್ಠಾ, ಭಾಗ್ಯಾ ಇರುವ ಮನೆಗೆ ಹೋಗಿ ಹಾಡು ಹಗಲೇ ನೀನು ನನ್ನ ಮನೇನ ನೀನು ದರೋಡೆ ಮಾಡ್ತಾ ಇದ್ರೆ ಈ ಶ್ರೇಷ್ಠಾ ಸುಮ್ನೆ ನೋಡ್ಕೊಂಡು ಕೂರಲ್ಲ.. ಮಕ್ಕಳನ್ನು ಮುಂದೆ ಇಡ್ಕೊಂಡು ನನ್ನವರನ್ನ ದೋಚೊ ಕೆಲಸ ಮಾಡ್ತಾ ಇದ್ದಾಳಲ್ಲ ಭಾಗ್ಯಾ ಅದನ್ನ ನಿಲ್ಸಿ ಸ್ವಲ್ಪ ಮಾನ ಮರಿಯಾದೆಯಿಂದ ಬದುಕೊ ಅಂತ ಹೇಳೋಕೆ ಬಂದಿದ್ದೇನೆ ಎನ್ನುತ್ತಾಳೆ.

Gold Suresh: ಚೈತ್ರಾ ಬಳಿಕ ಗೋಲ್ಡ್ ಸುರೇಶ್ ನೋಡಲು ಆಸ್ಪತ್ರೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು

ಚೈತ್ರಾ ಬಳಿಕ ಸುರೇಶ್ ನೋಡಲು ಆಸ್ಪತ್ರೆಗೆ ಬಂದ ಬಿಗ್ ಬಾಸ್ ಸ್ಪರ್ಧಿಗಳು

ನಿನ್ನೆಯಷ್ಟೆ ಸೋಶಿಯಲ್ ಮೀಡಿಯಾದಲ್ಲಿ ಗೋಲ್ಡ್ ಸುರೇಶ್ ಆಸ್ಪತ್ರೆ ಬೆಡ್ ನಲ್ಲಿ ಮಲಗಿರುವ ಹಾಗೂ ಚೈತ್ರಾ ಭೇಟಿ ನೀಡಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿತ್ತು. ಇದೀಗ ಇತರೆ ಬಿಗ್ ಬಾಸ್ ಸ್ಪರ್ಧಿಗಳು ಸುರೇಶ್ ಅವರ ಆರೋಗ್ಯ ವಿಚಾರಿಸಿದ್ದಾರೆ.

MAX OTT Release: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಒಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್

ಕಿಚ್ಚನ ‘ಮ್ಯಾಕ್ಸ್’ ಚಿತ್ರ ಒಟಿಟಿಯಲ್ಲಿ ಯಾವಾಗ ರಿಲೀಸ್?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಿಡುಗಡೆಗೊಂಡು ಬಾಕ್ಸ್ ಆಫೀಸ್ ಸಕ್ಸಸ್ ಚಿತ್ರವಾಗಿ ಮೂಡಿಬಂದಿದೆ. ಥಿಯೇಟರ್ ಕಲೆಕ್ಷನ್ ನಲ್ಲಿ ದಾಖಲೆ ಬರೆದಿದ್ದು ಈ ಚಿತ್ರ ಇದೀಗ ಒಟಿಟಿ ಪ್ಲ್ಯಾಟ್ ಫಾರಂನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ ಹಾಗಾದ್ರೆ ಯಾವಾಗ? ಎಲ್ಲಿ? ‘ಮ್ಯಾಕ್ಸ್’ ಬರಲಿದೆ ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...

KGF Chapter 3: ಯಶ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; 'ಕೆಜಿಎಫ್‌ 3' ಬರೋದು ಪಕ್ಕಾ: ಮಾಳವಿಕಾ ಅವಿನಾಶ್‌ ಕೊಟ್ರು  ಬಿಗ್‌ ಅಪ್‌ಡೇಟ್‌

'ಕೆಜಿಎಫ್‌ 3' ಬರೋದು ಪಕ್ಕಾ: ಮಾಳವಿಕಾ ಅವಿನಾಶ್‌ ಕೊಟ್ರು ಗುಡ್‌ನ್ಯೂಸ್‌

ಯಶ್‌-ಪ್ರಶಾಂತ್‌ ನೀಲ್‌ ಕಾಂಬಿನೇಷ್‌ನಲ್ಲಿ ಬಂದ ʼಕೆಜಿಎಫ್‌ʼ ಸರಣಿ ಸ್ಯಾಂಡಲ್‌ವುಡ್‌ನ ಲಕ್‌ ಅನ್ನೇ ಬದಲಿಸಿದ ಚಿತ್ರಗಳು. ಬಾಕ್ಸ್‌ ಆಫೀಸ್‌ ಚಿಂದಿ ಉಡಾಯಿಸಿ, ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ಸೆಳೆದ ಈ ಚಿತ್ರದ 3ನೇ ಭಾಗ ಬರುತ್ತಾ ಎನ್ನುವ ಅಭಿಮಾನಿಗಳ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

Hanumantha BBK 11: ಹನುಮಂತನ ಜೀವನದಲ್ಲಿ ಮರೆಯಲಾಗದ 3 ಫೋಟೋ ಯಾವುದು ಗೊತ್ತಾ?

ಹನುಮಂತನ ಜೀವನದಲ್ಲಿ ಮರೆಯಲಾಗದ 3 ಫೋಟೋ ಯಾವುದು ಗೊತ್ತಾ?

ಬಿಗ್ ಬಾಸ್ ವಿನ್ ಆದ ಬಳಿಕ ಹನುಮಂತನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಇವರ ಫಾಲೋವರ್ಸ್ ಕೂಡ 5 ಲಕ್ಷ ದಾಟಿದೆ. ಇದೀಗ ಹನುಮಂತ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದು, ಇದು ಸಖತ್ ವೈರಲ್ ಆಗುತ್ತಿದೆ. ಈ ಫೋಟೋಕ್ಕೆ ಜೀವನದ ಮರೆಯಲಾಗದ ಸುಂದರ ಕ್ಷಣ ಎಂದು ಕ್ಯಾಪ್ಷನ್ ನೀಡಿದ್ದಾರೆ.

Zee Entertainers Comedy Awards: ಝೀ ಕನ್ನಡದಲ್ಲಿ ಕಾಮಿಡಿ ಸ್ಟಾರ್‌ಗಳ ಸಮಾಗಮ

ಝೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಅವಾರ್ಡ್ಸ್ ಕಾರ್ಯಕ್ರಮ

ಝೀ ಎಂಟರ್ಟೈನರ್ಸ್ ಕಾಮಿಡಿ ಅವಾರ್ಡ್ಸ್ 2025ರಲ್ಲಿ ಚಂದನವನದ ಹಾಸ್ಯ ಕಲಾವಿದರ ಸಮಾಗ ಮವಾಗಲಿದೆ. ಈ ವೇದಿಕೆಯಲ್ಲಿ ಕಣ್ಮರೆಯಾದ ಹಾಸ್ಯ ದಿಗ್ಗಜರ ಸ್ಮರಣೆ ಜತೆಗೆ ನಕ್ಕು ನಗಿಸುವ ಸ್ಕಿಟ್‌ಗಳೂ ಇರಲಿವೆ. ಸ್ಯಾಂಡಲ್‌ವುಡ್‌ನ ನಟರಾದ ಸಾಧು ಕೋಕಿಲ, ಪ್ರಾಣೇಶ್, ತರುಣ್ ಸುಧೀರ್, ಲೂಸ್ ಮಾದ ಯೋಗಿ, ದಿಗಂತ್, ಮಾಳವಿಕಾ, ಸೋನು ಗೌಡ, ರಿಷಿ ಸೇರಿ ಹಲವಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

BBK 11 TRP: ಬಿಗ್ ಬಾಸ್ ಫಿನಾಲೆಗೆ ಸಿಕ್ಕ TRP ಎಷ್ಟು ಗೊತ್ತೇ?: ದಾಖಲೆ ಬರೆದ ಹನುಮಂತ ವಿನ್ ಆದ ಎಪಿಸೋಡ್

ಬಿಗ್ ಬಾಸ್ ಫಿನಾಲೆಗೆ ಸಿಕ್ಕ TRP ಎಷ್ಟು ಗೊತ್ತೇ?: ದಾಖಲೆ ಬರೆದ ಹನುಮಂತ ವಿನ್ ಆದ ಎಪಿಸೋಡ್

ಇದೀಗ ಗ್ರ್ಯಾಂಡ್ ಫಿನಾಲೆ ದಿನ ಕೂಡ ಬಿಗ್ ಬಾಸ್ ಟಿಆರ್ಪಿ ವಿಚಾರದಲ್ಲಿ ದಾಖಲೆ ಬರೆದಿದೆ. ಅದರಲ್ಲೂ ಹನುಮಂತ ಕಪ್ ಎತ್ತಿ ಹಿಡಿದ ಭಾನುವಾರದ ಎಪಿಸೋಡ್ಗೆ ಅದ್ಭುತ ಪ್ರತಿಕ್ರಿಯೆ ಬಂದಿದೆ. ಶನಿವಾರದ ಎಪಿಸೋಡ್ 9.9 ಟಿವಿಆರ್ ಭಾನುವಾರದ ಎಪಿಸೋಡ್ ಬರೋಬ್ಬರಿ 13.7 ಟಿವಿಆರ್ ಪಡೆದುಕೊಂಡಿದೆ.

Dadasaheb Phalke Award: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹಗರಣ ಬಯಲು- ಸಂಸ್ಥಾಪಕ ಅನಿಲ್ ಮಿಶ್ರಾ ಮತ್ತು ಪುತ್ರನ ವಿರುದ್ಧ FIR

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ಗೋಲ್‌ಮಾಲ್‌

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯಲ್ಲಿ ಅಕ್ರಮ ಎಸಗಿದ ಆರೋಪ ಮೇಲೆ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನಿಲ್ ಮಿಶ್ರಾ ಮತ್ತು ಅವರ ಪುತ್ರ ಅಭಿಷೇಕ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Balaramana Dinagalu Movie: ʼಬಲರಾಮನ ದಿನಗಳುʼ ಚಿತ್ರದಲ್ಲಿ ವಿನೋದ್‌ ಪ್ರಭಾಕರ್‌ ಎದುರು ವಿಲನ್‌ ಲುಕ್‌ನಲ್ಲಿ ʼಆನೆʼ ವಿನಯ್‌ ಗೌಡ ಅಬ್ಬರ

ವಿನೋದ್‌ ಪ್ರಭಾಕರ್‌ ಎದುರು ವಿಲನ್‌ ಲುಕ್‌ನಲ್ಲಿ ʼಆನೆʼ ವಿನಯ್‌ ಗೌಡ ಅಬ್ಬರ

Balaramana Dinagalu Movie: ವಿನೋದ್‌ ಪ್ರಭಾಕರ್‌ ನಾಯಕನಾಗಿ ನಟಿಸುತ್ತಿರುವ ʼಬಲರಾಮನ ದಿನಗಳುʼ ಚಿತ್ರದಲ್ಲಿ ಖಳನ ಪಾತ್ರದಲ್ಲಿ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ನಟಿಸುತ್ತಿದ್ದಾರೆ. ಹೀರೋಗಿಂತ ಖಡಕ್‌ ಖಳನಾಗಿಯೇ ಗುರುತಿಸಿಕೊಳ್ಳಬೇಕೆಂಬ ಹಂಬಲ ನನಗೆ ಎಂದು ವಿನಯ್‌ ಗೌಡ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Tharun Sudhir: 'ಮಹಾನಟಿ' ಶೋ ವಿನ್ನರ್‌ ಪ್ರಿಯಾಂಕಾಗೆ ಒಲಿದ ಬಂಪರ್‌ ಚಾನ್ಸ್‌; ತರುಣ್ ಸುಧೀರ್ ಚಿತ್ರಕ್ಕೆ ನಾಯಕಿ

ಎದೆ ನಡುಗಿಸಿದ ಪ್ರೇಮಕಥೆಗೆ ಪ್ರಿಯಾಂಕಾ ಆಚಾರ್ ನಾಯಕಿ

ಕ್ರೇಜಿ ಕ್ವೀನ್ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿರುವ ʼಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆʼ ಚಿತ್ರದ ನಾಯಕಿಯಾಗಿ ಮೈಸೂರಿನ ಪ್ರಿಯಾಂಕಾ ಆಚಾರ್ ಆಯ್ಕೆಯಾಗಿದ್ದಾರೆ. ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ನಿರ್ಮಾಣದ ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ನಿರ್ದೇಶಿಸುತ್ತಿದ್ದಾರೆ.

Bhagya Lakshmi Serial: ಫೀಸ್ ಕಟ್ಟಲು ಅಪ್ಪನ ಸಹಾಯ ಪಡೆದ ತನ್ವಿ: ಭಾಗ್ಯಾಳಿಂದ ಕೈಜಾರುತ್ತಿದೆ ಕುಟುಂಬ

ಫೀಸ್ ಕಟ್ಟಲು ಅಪ್ಪನ ಸಹಾಯ ಪಡೆದ ತನ್ವಿ: ಭಾಗ್ಯಾಳಿಂದ ಕೈಜಾರುತ್ತಿದೆ ಕುಟುಂಬ

ಭಾಗ್ಯಾ ಕಾಲೇಜಿಗೆ ಬಂದು ಪ್ರಿನ್ಸಿಪಲ್ ಜೊತೆ ಹಣದ ಸಮಸ್ಯೆಯಿದೆ.. ಸ್ವಲ್ಪ ತಡವಾಗಿ ಫೀಸ್ ಕಟ್ಟಿದರೆ ಸಾಕಾ ಎಂದು ಕೇಳಲು ಮುಂದಾಗುತ್ತಾಳೆ. ಆದರೆ, ಅದಾಗಲೇ ತಾನ್ವಿ ತಂದೆ ತಾಂಡವ್ ಸಹಾಯ ಪಡೆದು ಫೀಸ್ ಕಟ್ಟಿರುತ್ತಾಳೆ. ತನ್ವಿ ಮತ್ತು ಅವರ ತಂದೆ ಫೀಸ್ ಕಟ್ಟಿ ಕೋರ್ಸ್ ಬಗ್ಗೆ ಎಲ್ಲ ಡಿಟೇಲ್ಸ್ ಕೇಳಿಕೊಂಡು ಹೋದ್ರಲ್ಲ ಎಂದು ಪ್ರಿನ್ಸಿಪಪ್ ಹೇಳುತ್ತಾರೆ.

Comedian Pranit: ಕಾಮೆಡಿಯನ್‌ ಪ್ರಣಿತ್‌ ಮೋರೆ ಮೇಲೆ ಹಲ್ಲೆ: 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲು!

ಸ್ಟಾಂಡ್‌ಅಪ್‌ ಕಾಮೆಡಿಯನ್‌ ಮೇಲೆ ಹಲ್ಲೆ; 12 ಜನರ ವಿರುದ್ಧ ಕೇಸ್‌

ನಟ ವೀರ್ ಪಹರಿಯಾ ಅವರ ಬಗ್ಗೆ ಹಾಸ್ಯ ಮಾಡಿದ್ದಕ್ಕಾಗಿ ಸ್ಟ್ಯಾಂಡ್-ಅಪ್ ಹಾಸ್ಯನಟ ಪ್ರಣಿತ್ ಮೋರೆ ಅವರ ಮೇಲೆ‌ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಭಾನುವಾರ ಮೋರೆ ತಮ್ಮ ಕಾರ್ಯಕ್ರಮವೊಂದರಲ್ಲಿ ಪಹರಿಯಾ ಅವರನ್ನು ವೇದಿಕೆಯಲ್ಲಿ ಟ್ರೋಲ್‌ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪಹಾರಿಯಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Sai Pallavi: 'ತಂಡೇಲ್' ಸಿನಿಮಾಗಾಗಿ ಭರ್ಜರಿ ಸಂಭಾವನೆ ಪಡೆದ ನಟಿ ಸಾಯಿ ಪಲ್ಲವಿ!

ತಂಡೇಲ್ ಚಿತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು ಗೊತ್ತಾ..?

ಸಾಯಿ ಪಲ್ಲವಿ (Sai Pallavi) ಮತ್ತು ನಾಗ ಚೈತನ್ಯ(Akkineni Naga Chaitanya) ಜೋಡಿ ಅಭಿಯಾನದ 'ತಂಡೇಲ್'( (Thandel Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಂದು ಮುಂಡೇಟಿ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದು, ನಾಗ ಚೈತನ್ಯನ ಸಿನಿ ಪಯಣದಲ್ಲಿ ಅತಿ ಹೆಚ್ಚು ಬಜೆಟ್ ನ ಈ ಚಿತ್ರ ನಿರ್ಮಾಣವಾಗಿದೆ. ತಂಡೇಲ್ ಚಿತ್ರಕ್ಕೆ ಸಾಯಿಪಲ್ಲವಿ ತೆಗೆದುಕೊಂಡ ಸಂಭಾವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಈ ಸಿನೆಮಾದಲ್ಲಿ ನಟಿಸಲು ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ 5 ಕೋಟಿ ರೂಪಾಯಿ ರೆಮ್ಯೂನರೇಷನ್ ನೀಡಲಾಗಿದೆ.

Viral News: ಮುಸ್ಲಿಂ ಹುಡುಗನ ಜೊತೆ ಮದುವೆಗೆ ನೋ ಎಂದ  ಉರ್ಫಿ ಜಾವೇದ್; ವೈರಲ್‌ ಆಯ್ತು ಹಳೆಯ ವಿಡಿಯೊ

ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇಲ್ಲವೆಂದ ಉರ್ಫಿ ಜಾವೇದ್‌

ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ. ಈ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆಕೆ ಈ ರೀತಿ ಹೇಳಿಕೆ ನೀಡಿದ್ದು, ಇದೀಗ ಆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

Mokshitha Pai, BBK 11: ತಪ್ಪೇ ಮಾಡಿಲ್ಲ ಕ್ಲಾರಿಫಿಕೇಷನ್‌ ಯಾಕೆ ಕೊಡ್ಬೇಕು?: ಮೋಕ್ಷಿತಾ ಖಡಕ್ ಮಾತು

ತಪ್ಪೇ ಮಾಡಿಲ್ಲ ಕ್ಲಾರಿಫಿಕೇಷನ್‌ ಯಾಕೆ ಕೊಡ್ಬೇಕು?: ಮೋಕ್ಷಿತಾ ಖಡಕ್ ಮಾತು

ಮೋಕ್ಷಿತಾ ಪೈ ಬಿಗ್ ಬಾಸ್ ಮನೆಯೊಳಗೆ ಇದ್ದಾಗ, ಈ ಹಿಂದೆ ಮಗುವನ್ನ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ರು ಎಂಬ ಸುದ್ದಿ ವೈಲರ್ ಆಗಿತ್ತು. ಮೋಕ್ಷಿತಾ ಮಕ್ಕಳ ಕಳ್ಳಿ ಅಂತಾನೇ ಟ್ರೋಲ್ ಮಾಡಿದ್ದರು. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಕ್ಕಳ ಕಳ್ಳಿ ಎಂದವರ ಮೋಕ್ಷಿತಾ ತಿರುಗೇಟು ನೀಡಿದ್ದಾರೆ.

Hanumantha BBK 11: ಬಿಗ್ ಬಾಸ್ ವಿನ್ನರ್ ಹನುಮಂತ SSLC ನಲ್ಲಿ ಗಳಿಸಿದ ಅಂಕ ಎಷ್ಟು ಗೊತ್ತೇ?: ಕೇಳಿದ್ರೆ ಶಾಕ್ ಆಗ್ತೀರ

ಬಿಗ್ ಬಾಸ್ ವಿನ್ನರ್ ಹನುಮಂತ SSLC ನಲ್ಲಿ ಗಳಿಸಿದ ಅಂಕ ಎಷ್ಟು ಗೊತ್ತೇ?

ಸರಾಗವಾಗಿ ಹಾಡು ಹಾಡುವ ಹನುಮಂತು ಇಂಗ್ಲಿಷ್ ಪದ ಉಚ್ಚರಿಸಲು ತೊಳಲಾಡಿ ಬಿಡುತ್ತಾರೆ. ಹೀಗಾಗಿ ಅವರು ಹೆಚ್ಚೇನು ಓದಿಲ್ಲ ಎಂದಿ ಹೆಚ್ಚಿನವರು ಅಂದುಕೊಂಡಿದ್ದಾರೆ. ಆದರೆ, ಈ ಸೀದಾ ಸಾದಾ ಹಳ್ಳಿ ಹೈದಾ ಹಾಡಿನಂತೆಯೇ ಶಾಲೆಯ ಕಲಿಕಾ ವಿಷಯದಲ್ಲಿಯೂ ಎತ್ತಿದ ಕೈ.

Mango Pachcha Movie: ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್

ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್

Mango Pachcha Movie: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್‌ ಅಭಿನಯದ ಚೊಚ್ಚಲ ಸಿನಿಮಾಗೆ 'ಮ್ಯಾಂಗೋ ಪಚ್ಚ' ಎಂದು ಟೈಟಲ್ ಇಡಲಾಗಿದೆ. ಚಿತ್ರದ ಪ್ರೋಮೋ ರಿಲೀಸ್‌ ಆಗಿದೆ. ಈ ಕುರಿತ ವಿವರ ಇಲ್ಲಿದೆ.

Bhavya Gowda: Boys vs Girls ಶೋನಿಂದ ಭವ್ಯಾ ಗೌಡ ಹೊರಬರಲು ಕಾರಣ ಬಹಿರಂಗ: ಇಲ್ಲಿದೆ ನೋಡಿ ಮಾಹಿತಿ

Boys vs Girls ಶೋನಿಂದ ಭವ್ಯಾ ಗೌಡ ಹೊರಬರಲು ಕಾರಣ ಬಹಿರಂಗ

ಭವ್ಯಾ ಗೌಡ ಸಹ ಬಾಯ್ಸ್ vs ಗರ್ಲ್ ಎಂಬ ಹೊಸ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ, ಇವರು ಶೋನಲ್ಲಿ ಕಾಣಿಸಿಕೊಳ್ಳಲಿಲ್ಲ. ಶನಿವಾರ ಹಾಗೂ ಭಾನುವಾರ ಪ್ರಸಾರವಾಗಿದ್ದ ಸಂಚಿಕೆಯಲ್ಲಿ ಭವ್ಯಾ ಗೌಡ ಬಂದಿರಲಿಲ್ಲ. ಇದೀಗ ಭವ್ಯಾ ಗೌಡ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

Nora Fatehi: ಸಾಹಸ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ನೋರಾ ಫತೇಹಿ ಸಾವು? ವಿಡಿಯೊ ವೈರಲ್‌

ನೋರಾ ಫತೇಹಿ ಸಾವು? ವೈರಲ್‌ ವಿಡಿಯೊ ಇಲ್ಲಿದೆ

ಸಾಹಸ ಕ್ರೀಡೆಯೊಂದರಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ಖ್ಯಾತ ನಟಿ, ಐಟಂ ಸಾಂಗ್‌ ಮೂಲಕವೇ ಪ್ರೇಕ್ಷಕರ ನಿದ್ದೆ ಕದ್ದ ಹಾಟ್‌ ಬೆಡಗಿ ನೋರಾ ಫತೇಹಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್‌ ಆಗಿದೆ. ಬಂಗಿ ಜಂಪಿಂಗ್‌ನಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಬರೆದ ವಿಡಿಯೊ ಹರಿದಾಡುತ್ತಿದೆ. ಅದಾಗ್ಯೂ ಇದೊಂದು ಫೇಕ್‌ ವಿಡಿಯೊ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Mr Rani Movie: ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ಅಭಿನಯದ ‘ಮಿಸ್ಟರ್‌ ರಾಣಿ’ ಚಿತ್ರ ಫೆ.7ಕ್ಕೆ ರಿಲೀಸ್‌

‘ಮಿಸ್ಟರ್‌ ರಾಣಿ’ ಚಿತ್ರ ಫೆ.7ಕ್ಕೆ ರಿಲೀಸ್‌

Mr Rani Movie: ʼಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್‌ ಪಾತ್ರದ ಮೂಲಕ ಖ್ಯಾತಿ ಗಳಿಸಿದ ದೀಪಕ್ ಸುಬ್ರಹ್ಮಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಿಸ್ಟರ್ ರಾಣಿ’ ಚಿತ್ರ ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

Bhagya Lakshmi Serial: ಹೊಸ ತಿರುವಿನ ಅಂಚಲ್ಲಿ ಭಾಗ್ಯಾಲಕ್ಷ್ಮೀ ಧಾರಾವಾಹಿ: ಕಾದಿದೆ ಬಹುದೊಡ್ಡ ಸರ್ಪ್ರೈಸ್

ಹೊಸ ತಿರುವಿನ ಅಂಚಲ್ಲಿ ಭಾಗ್ಯಾಲಕ್ಷ್ಮೀ ಧಾರಾವಾಹಿ: ಕಾದಿದೆ ಬಹುದೊಡ್ಡ ಸರ್ಪ್ರೈಸ್

ಭಾಗ್ಯ, ದೇವಸ್ಥಾನಕ್ಕೆ ಹೋಗಿ, ದೇವರಲ್ಲಿ ಪ್ರಾರ್ಥಿಸಿಕೊಂಡು, ತನ್ನ ಮನದ ಅಳಲನ್ನು ತೋಡಿಕೊಂಡಿದ್ದಾಳೆ. ನನಗೆ ಒಂದೇ ಒಂದು ದಾರಿ ತೋರಿಸು ಕೊಡು ದೇವ್ರೆ.. ನನ್ಗೆ ಏನು ಮಾಡಬೇಕು ಅಂತಾನೆ ಗೊತ್ತಾಗ್ತಾ ಇಲ್ಲ. ನನಗೀಗ ಬೇರೆ ಯಾರೂ ಇಲ್ಲ.. ನಿನ್ನನ್ನೇ ನಂಬಿದ್ದೀನಿ.. ನೀನೇ ದಾರಿ ತೋರಿಸಬೇಕು ಎಂದು ದೇವರ ಬಳಿ ಅಂಗಲಾಚಿದ್ದಾಳೆ.

Pushpalatha: ದಕ್ಷಿಣ ಭಾರತದ ಹೆಸರಾಂತ ಹಿರಿಯ ನಟಿ ಪುಷ್ಪಲತಾ ವಿಧಿವಶ!

ದಕ್ಷಿಣ ಭಾರತದ ಬಹುಭಾಷಾ ನಟಿ ಪುಷ್ಪಲತಾ ವಿಧಿವಶ!

ದಕ್ಷಿಣ ಭಾರತದ ಬಹುಭಾಷಾ ನಟಿ ಪುಷ್ಪಲತಾ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕನ್ನಡದಲ್ಲಿ ಕೂಡ ಹಲವು ನಾಯಕ ನಟರೊಂದಿಗೆ ಅವರು ನಟಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಎರಡು ಕನಸು' ಚಿತ್ರವು ಅವರಿಗೆ ಮಹತ್ವದ ತಿರುವನ್ನು ನೀಡಿತ್ತು.

Game Changer Movie: ರಾಮ್‌ಚರಣ್‌ ಅಭಿನಯದ ಗೇಮ್‌ ಚೇಂಜರ್‌ ಸಿನಿಮಾ ಯಾವಾಗ OTTಯಲ್ಲಿ ಬರುತ್ತೆ?

OTTಯಲ್ಲಿ ಅಬ್ಬರಿಸೋಕೆ ʻಗೇಮ್‌ ಚೇಂಜರ್‌ʼ ರೆಡಿ!

ರಾಮ್ ಚರಣ್, ಕಿಯಾರಾ ಅಡ್ವಾಣಿ, ಎಸ್​.ಜೆ. ಸೂರ್ಯ ಮುಂತಾದವರು ನಟಿಸಿದ ‘ಗೇಮ್ ಚೇಂಜರ್’ ಸಿನಿಮಾದ ಒಟಿಟಿ ರಿಲೀಸ್ ದಿನಾಂಕ ಹೊರಬಿದ್ದಿದ್ದು, ಬಾಕ್ಸ್ ಆಫೀಸ್​ನಲ್ಲಿ ಸೋತ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಫೆ.7ರಿಂದ ತೆಲುಗು, ತಮಿಳು ಮತ್ತು ಕನ್ನಡದಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ.

Toxic movie: ಟಾಕ್ಸಿಕ್ ಶೂಟಿಂಗ್ ಜೋರು! ರಾಕಿ ಭಾಯ್ ಫುಲ್ ಬ್ಯುಸಿ

3 ದಿನ ಕ್ಯಾರವಾನ್‌ನಲ್ಲೇ ರಾಕಿ ಭಾಯ್‌ ನಿದ್ದೆ! ʻಟಾಕ್ಸಿಕ್ʼ ಶೂಟಿಂಗ್‌ನಲ್ಲಿ ಫುಲ್‌ ಬ್ಯುಸಿ

ಮಲಯಾಳಂನ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ಸಿನೆಮಾ ಬಗ್ಗೆ ಆಗಾಗ ಹೊಸ ಹೊಸ ವಿಚಾರ ಕೇಳಿಬರುತ್ತಲೇ ಇದೆ. ಬಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಲ್ಲಿ ಯಶ್ ಹಾಗೂ ಟೀಂ ಬ್ಯುಸಿಯಾಗಿದ್ದು ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾಕ್ಕಾಗಿ ತಮ್ಮನ್ನು ತಾವೇ ಪೂರ್ತಿಯಾಗಿ ಸಮರ್ಪಿಸಿಕೊಳ್ಳುತ್ತಿದ್ದಾರಂತೆ. ಸದ್ಯ ಯಶ್ ಸಿನಿಮಾದ ಮೇಲೆ ಮಾತ್ರ ಫುಲ್ ಫೋಕಸ್ ಮಾಡುತ್ತಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗೋವಾ ಹಾಗೂ ಮುಂಬೈನಲ್ಲಿ ಚಿತ್ರಿಕರಣಗೊಂಡಿದ್ದು, ಈ ವರ್ಷದೊಳಗೆ ಸಿನೆಮಾ ತೆರೆಗೆ ಬರಲು ಸಜ್ಜಾಗುತ್ತಿದೆ.