ಎತ್ತಿನಹೊಳೆ ಯೋಜನೆಗೆ ಕೇಂದ್ರದ ಅಡ್ಡಿ: ಮುರಳೀಧರ ಹಾಲಪ್ಪ ಆಕ್ರೋಶ
ರಾಜ್ಯ ಸರ್ಕಾರವೇ ಅರಣ್ಯ ನಿಯಮ ಉಲ್ಲಂಘಿಸಿರುವುದು ಮತ್ತು ಭೈರಗೊಂಡ್ಲು ಜಲಾಶಯ ನಿರ್ಮಿ ಸಲು ರೈತರ ಮನ ವೊಲಿಸುವಲ್ಲಿ ವಿಫಲವಾಗಿರುವುದು ವಿಳಂಬಕ್ಕೆ ಕಾರಣವಲ್ಲವೇ?" ಎಂದು ಪ್ರಶ್ನಿಸಿ ದರು. ಇದಕ್ಕೆ ಉತ್ತರಿಸಿದ ಹಾಲಪ್ಪ, "ಬೃಹತ್ ಯೋಜನೆಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಬದಲಾವಣೆ ಸಹಜ. ಅರಣ್ಯ ನಿಯಮ ಉಲ್ಲಂಘನೆ ಎಂಬುದು ಕೇಂದ್ರದ ನೆಪವಷ್ಟೇ. ಈಗಾಗಲೇ 111 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲಾಗಿದೆ