ನೂರನೇ ಜನಸ್ಪಂದನಕ್ಕೆ ಅರ್ಜಿಗಳ ಶ್ವೇತಪತ್ರ ಬಿಡುಗಡೆ : ಶಾಸಕ ಸಿಬಿಎಸ್
Chikkanayakana Halli News: ಜನಸ್ಪಂದನ ಇದುವರೆಗೂ ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಯೋಜನೆಗಳ ಅರ್ಜಿಗಳೇ ಇಲ್ಲದಾಗಿದೆ, ಪ್ರತಿ ಸಭೆಯಲ್ಲೂ ಬಂದತಹ ಅರ್ಜಿಗಳನ್ನು ನಾವೇ ಪರಿಶೀಲಸಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನೀಡಿ, ನಿಗದಿತ ಸಮಯದಲ್ಲಿ ಪರಿಸಹರಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ. ಸುರೇಶ್ಬಾಬು ತಿಳಿಸಿದರು.