ಒಂದೇ ಚೀಟಿ ಗೊಂದಲ ನಿವಾರಣೆಗೆ ಶಿರಸ್ತೇದಾರ್ ಕಿರಣ್ ಕುಮಾರ್ ಸಲಹೆ
ಆಹಾರ ಭದ್ರತೆ ಮತ್ತು ವೈದ್ಯಕೀಯ ಸೇವೆಗಳಿಗಾಗಿ ಸರಕಾರವು ಪ್ರತ್ಯೇಕ ಕಾರ್ಡ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಪಡಿತರ ಚೀಟಿಯ ವಿತರಣೆ ಅಥವಾ ಪರಿಷ್ಕರಣೆ ಪ್ರಕ್ರಿಯೆ ವಿಳಂಬವಾದರೆ ಆ ಕುಟುಂಬವು ತುರ್ತು ವೈದ್ಯಕೀಯ ಸೇವೆಗಳನ್ನು ಪಡೆಯಲು ಸಾಧ್ಯ ವಾಗುವುದಿಲ್ಲ