ಸರಿ ಸಮಾಜ ಸೃಷ್ಟಿಯಲ್ಲಿ ಪತ್ರಕರ್ತರ ಪಾತ್ರ ಗಣನೀಯ
ವೃತ್ತಿ ಧರ್ಮ ಪಾಲಿಸುವ ಪತ್ರಕರ್ತರಿಗೆ ಗೌರವ ಸಿಗಬೇಕಾದಲ್ಲಿ ಮೊದಲು ರೋಲ್ ಕಾಲ್ ಪತ್ರಕರ್ತರನ್ನು ದೂರವಿಡಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ಬೆದರಿಸುವವರ ವಿರುದ್ಧ ಸಂಘವೇ ಕ್ರಮ ಕೈಗೊಳ್ಳಬೇಕು ಎಂದ ಅವರು ತಾಲ್ಲೂಕು ಸಂಘದ ಪತ್ರಿಕಾ ಭವನ ನಿರ್ಮಾಣಕ್ಕೆ ಸಿಎ ಸೈಟ್ ನೀಡಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ಜೊತೆಗೆ ನಿವೇಶನರಹಿತ ಪತ್ರಕರ್ತರಿಗೆ ಸೈಟ್ ಮಂಜೂರು ಆಯಾ ಗ್ರಾಮದಲ್ಲಿಯೇ ಮಾಡಲು ಸರ್ಕಾರ ಜೊತೆ ಮಾತ ನಾಡುತ್ತೇನೆ.