ನನ್ನ ಮಗನ ಟ್ರ್ಯಾಪ್ ಮಾಡುವ ಕೆಲಸ ನಡೆದಿದೆ: ಶಾಸಕ ವಾಸಣ್ಣ ತಿರುಗೇಟು
ತಾಲ್ಲೂಕಿನ ಚೇಳೂರಿನ ಎಪಿಎಂಸಿ ಯಾರ್ಡ್ ಆವರಣದಲ್ಲಿ 1 ಕೋಟಿ ರೂಗಳ ಸಿಸಿರಸ್ತೆ ಕಾಮಗಾರಿ ಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹನಿಟ್ರ್ಯಾಪ್ ಬಗ್ಗೆ ಮಾತನಾಡುವ ವ್ಯಕ್ತಿಗೆ ಯಾಕೆ ಭಯ ಹುಟ್ಟಿದೆ. ಅಂತಹ ಮಾಡಬಾರದ್ದು ಮಾಡಿದ್ದಕ್ಕೆ ಈ ಭಯ ಕಾಣುತ್ತಿದೆ ಎನಿಸುತ್ತದೆ. ಚಿಲ್ಲರೆ ಮಾತು ಗಳು, ಕೀಳುಮಟ್ಟದ ರಾಜಕಾರಣ ಅವರ ಚರಿತ್ರೆ ತಿಳಿಸುತ್ತದೆ