ವಿದ್ಯುತ್ ಸಮಸ್ಯೆ ಆಗದಂತೆ ವಿದ್ಯುತ್ ಸರಬರಾಜು ಉಪಸ್ಥಾವರ ಸ್ಥಾಪನೆ
ವಿದ್ಯುತ್ ಕೊರತೆ ಪರಿಹರಿಸಲು 150 ಕೋಟಿ ವೆಚ್ಚದಲ್ಲಿ ರಿಸೀವಿಂಗ್ ಸೆಂಟರ್ ಸ್ಥಾಪನೆ ಮಾಡಲಾಗು ತ್ತದೆ. ಜೊತೆಗೆ 9 ಕಡೆ ವಿದ್ಯುತ್ ಉಪಕೇಂದ್ರಗಳನ್ನು ತೆರೆದು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಲಾಗುತ್ತದೆ ಎಂದು ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ಆರ್ ಶ್ರೀನಿವಾಸ್(S R Srinivas) ತಿಳಿಸಿದರು