ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿಶ್ವವಾಣಿ ವರದಿ ಪರಿಣಾಮ
Vishweshwar Bhat Column Impact: : ʼಹಕ್ಕಿ-ಕಪ್ಪೆಗಳ ಬಗ್ಗೆಯೂ ಸದನದಲ್ಲಿ ಸಭಾತ್ಯಾಗ ಮಾಡಬೇಕುʼ ಅಂಕಣ ಪ್ರಸ್ತಾಪ

ಕಬ್ಬನ್‌ ಪಾರ್ಕ್‌ ನಿಷೇಧ ಸಡಿಲಿಕೆ ಬೇಡ

ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ಸಡಿಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಅರುಣ್ ಪ್ರಸ್ತಾಪಿಸಿ ದ್ದಾರೆ. ಮನುಷ್ಯರ ದೃಷ್ಟಿಯಿಂದ ಇದು ಉತ್ತಮ. ಆದರೆ ಕಬ್ಬನ್ ಪಾರ್ಕ್‌ ನಲ್ಲಿರುವ ಹಾವು, ಹಕ್ಕಿಗಳ ದೃಷ್ಟಿಯಿಂದ ನೋಡುವುದಾದರೆ ಸಡಿಲಿಕೆ ಮಾಡದಿರುವುದೇ ಉತ್ತಮ. ಆದ್ದರಿಂದ ಈಗಾಗಲೇ ಸಾರ್ವ ಜನಿಕ ರಜಾದಿನಗಳಂದು ಕಬ್ಬನ್ ಪಾರ್ಕ್‌ನಲ್ಲಿ ವಾಹನ ಸಂಚಾರ ಕ್ಕಿರುವ ನಿರ್ಬಂಧದ ಆದೇಶವನ್ನು ರದ್ದುಪಡಿಸಬಾದರು ಎಂದು ಮನವಿ ಮಾಡಿದರು.

Vishwavani Impact: ವಿಶ್ವವಾಣಿ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ: ಯಂತ್ರೋಪಕರಣ ಬಾಡಿಗೆ ಬಾಕಿ ಚುಕ್ತಾ

ಕೊಳಬೆ ಬಾವಿಗೆ ಬಿದ್ದ ಮಗು ರಕ್ಷಣೆ: ಬಿಲ್‌ ಪಾವತಿ

2024ರ ಏಪ್ರಿಲ್ 3ರಂದು ಲಚ್ಯಾಣ ಗ್ರಾಮದಲ್ಲಿ ಕೊಳೆಬಾವಿಗೆ ಬಿದ್ದಿದ್ದ ಮಗು ಸಾತ್ವಿಕ ಗುಜ ಗೊಂಡನನ್ನು ಸ್ಥಳೀಯರ ಜೆಸಿಬಿ, ಹಿಟ್ಯಾಚಿ, ಟ್ರ್ಯಾಕ್ಟರ್ ಬ್ರೇಕರ್ಸ್, ಬೋರ್‌ವೆಲ್ ಕ್ಯಾಮೆರಾ ಹೀಗೆ ವಿವಿಧ ಯಂತ್ರೋಪಕರಣಗಳನ್ನು ಬಳಸಿಕೊಂಡು ರಕ್ಷಣಾ ತಂಡವು ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಸಾತ್ವಿಕನನ್ನು ಸಾವಿನ ದವಡೆಯಿಂದ ಪಾರುಮಾಡಿ ಹೊರಗೆ ತರುವಲ್ಲಿ ಯಶಸ್ವಿ ಯಾಗಿತ್ತು.

ಬೀಳುವ ಹಂತದಲ್ಲಿದ್ದ ಕಂಬ ತೆರವು

ಬೀಳುವ ಹಂತದಲ್ಲಿದ್ದ ಕಂಬ ತೆರವು

ಬೀಳುವ ಹಂತದಲ್ಲಿದ್ದ ಕಂಬ ತೆರವು

ಡಾ.ಮಂಜುನಾಥ್ ಅವಧಿ ವಿಸ್ತರಣೆ

ಡಾ.ಮಂಜುನಾಥ್ ಅವಧಿ ವಿಸ್ತರಣೆ

ಡಾ.ಮಂಜುನಾಥ್ ಅವಧಿ ವಿಸ್ತರಣೆ

ಕಾಮಚೇಷ್ಟೆ ಶಿಕ್ಷಕನಿಗೆ ಅಮಾನತು ಶಿಕ್ಷೆ

ಕಾಮಚೇಷ್ಟೆ ಶಿಕ್ಷಕನಿಗೆ ಅಮಾನತು ಶಿಕ್ಷೆ

ಕಾಮಚೇಷ್ಟೆ ಶಿಕ್ಷಕನಿಗೆ ಅಮಾನತು ಶಿಕ್ಷೆ

ಪಿಜಿ ನೀಟ್‌; ಮ್ಯಾಟ್ರಿಕ್ಸ್ ಹಿಂಪಡೆದ ಸರಕಾರ

ಪಿಜಿ ನೀಟ್‌; ಮ್ಯಾಟ್ರಿಕ್ಸ್ ಹಿಂಪಡೆದ ಸರಕಾರ

ಪಿಜಿ ನೀಟ್‌; ಮ್ಯಾಟ್ರಿಕ್ಸ್ ಹಿಂಪಡೆದ ಸರಕಾರ

ಜೈಲಿನ ಪಟ್ಟಭದ್ರರ ನಿಗ್ರಹಕ್ಕೆ ಗೃಹ ಸಚಿವರ ನಿರ್ಧಾರ

ಜೈಲಿನ ಪಟ್ಟಭದ್ರರ ನಿಗ್ರಹಕ್ಕೆ ಗೃಹ ಸಚಿವರ ನಿರ್ಧಾರ

ಜೈಲಿನ ಪಟ್ಟಭದ್ರರ ನಿಗ್ರಹಕ್ಕೆ ಗೃಹ ಸಚಿವರ ನಿರ್ಧಾರ

ಆರ್ಗ್ಯಾನಿಕ್ ಗೊಬ್ಬರ ನಕಲಿ ಕಾರ್ಖಾನೆ ಸೀಜ್

ಆರ್ಗ್ಯಾನಿಕ್ ಗೊಬ್ಬರ ನಕಲಿ ಕಾರ್ಖಾನೆ ಸೀಜ್

ಆರ್ಗ್ಯಾನಿಕ್ ಗೊಬ್ಬರ ನಕಲಿ ಕಾರ್ಖಾನೆ ಸೀಜ್

ಡಿಜಿಟಲ್ ಲಂಚ: ಪಿಎಸ್ಐ ಅಮಾನತು

ಡಿಜಿಟಲ್ ಲಂಚ: ಪಿಎಸ್ಐ ಅಮಾನತು

ಡಿಜಿಟಲ್ ಲಂಚ: ಪಿಎಸ್ಐ ಅಮಾನತು

ವಿಶ್ವವಾಣಿ ವರದಿ ಪರಿಣಾಮ - ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ

ವಿಶ್ವವಾಣಿ ವರದಿ ಪರಿಣಾಮ - ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ

ವಿಶ್ವವಾಣಿ ವರದಿ ಪರಿಣಾಮ - ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ