ಕಬ್ಬನ್ ಪಾರ್ಕ್ ನಿಷೇಧ ಸಡಿಲಿಕೆ ಬೇಡ
ಕಬ್ಬನ್ ಪಾರ್ಕಿನಲ್ಲಿ ವಾಹನ ಸಂಚಾರ ಸಡಿಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಅರುಣ್ ಪ್ರಸ್ತಾಪಿಸಿ ದ್ದಾರೆ. ಮನುಷ್ಯರ ದೃಷ್ಟಿಯಿಂದ ಇದು ಉತ್ತಮ. ಆದರೆ ಕಬ್ಬನ್ ಪಾರ್ಕ್ ನಲ್ಲಿರುವ ಹಾವು, ಹಕ್ಕಿಗಳ ದೃಷ್ಟಿಯಿಂದ ನೋಡುವುದಾದರೆ ಸಡಿಲಿಕೆ ಮಾಡದಿರುವುದೇ ಉತ್ತಮ. ಆದ್ದರಿಂದ ಈಗಾಗಲೇ ಸಾರ್ವ ಜನಿಕ ರಜಾದಿನಗಳಂದು ಕಬ್ಬನ್ ಪಾರ್ಕ್ನಲ್ಲಿ ವಾಹನ ಸಂಚಾರ ಕ್ಕಿರುವ ನಿರ್ಬಂಧದ ಆದೇಶವನ್ನು ರದ್ದುಪಡಿಸಬಾದರು ಎಂದು ಮನವಿ ಮಾಡಿದರು.