ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aarama

D‌r N Someshwara Column: ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ಎಲ್ಲ ರೀತಿಯ ಪೋಷಕಾಂಶಗಳನ್ನು ಹಾಗೂ ಅಗತ್ಯ ಪರಿಸರವನ್ನು ಒದಗಿಸಿದರೂ, ಜೀವಕೋಶಗಳು ಒಂದು ನಿಗದಿತ ಪ್ರಮಾಣದವರೆಗೆ ಪುನರುತ್ಪಾದನೆಯಾಗಿ ಆನಂತರ ಸ್ಥಗಿತವಾಗುತ್ತಿದ್ದವು. ಅವು ಏಕೆ ಸ್ಥಗಿತವಾದವು ಎಂಬುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯು ಅವರಿಗೆ ತಿಳಿದಿರಲಿಲ್ಲ. ಗೇ ಅವರ ಸಹಾಯಕಿಯು ಹೆನ್ರೀಟ್ಟಾಳ ಜೀವಕೋಶಗಳನ್ನು ಕೃಷಿಕೆಯ ಮಾಧ್ಯಮದಲ್ಲಿ ಬೆರೆಸಿದಳು. ಬೆಳೆಯಲು ಬಿಟ್ಟಳು.

ತುಂಟತನದ ಹಿಂದಿನ ದೊಡ್ಡ ಮನಸ್ಸು

ತುಂಟತನದ ಹಿಂದಿನ ದೊಡ್ಡ ಮನಸ್ಸು

ಹನುಮಂತನ ಗಾಯನ ಎಷ್ಟು ಶಕ್ತಿಯುತವಾಗಿತ್ತೆಂದರೆ, ಸುತ್ತಲಿನ ಪ್ರಕೃತಿಯೇ ಆನಂದದಿಂದ ಕರಗಿತು. ಅಲ್ಲಿದ್ದ ಪ್ರತಿಯೊಂದು ಕಲ್ಲೂ ಕರಗಿ ನೀರಾಗತೊಡಗಿತು. ಮರಗಳೆಲ್ಲವೂ ಪುಷ್ಪವೃಷ್ಟಿ ಮಾಡಿದವು. ಪ್ರಾಣಿಪಕ್ಷಿಗಳು ಸುತ್ತಲೂ ಕುಳಿತು ಕಣ್ಣುಮುಚ್ಚಿ ಆನಂದದಿಂದ ಆಲಿಸತೊಡಗಿದವು. ಹನುಮಂತನು ಇದಾವುದೂ ತಿಳಿಯದೇ ತನ್ನ ಪಾಡಿಗೆ ತಾನು ಹಾಡುತ್ತಿದ್ದನು.

ಎರಡು ದಶಕ ಪೂರೈಸಿದ ಮಾಹಿತಿ ಹಕ್ಕು ಕಾಯಿದೆ

ಎರಡು ದಶಕ ಪೂರೈಸಿದ ಮಾಹಿತಿ ಹಕ್ಕು ಕಾಯಿದೆ

ಜನಸಾಮಾನ್ಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಕಾಯಿದೆ ಎಂದು ಗುರುತಿಸ ಲಾಗಿರುವ ‘ಆರ್‌ಟಿಐ’ ಜಾರಿಯಾಗಿ ೨೦ ವರ್ಷಗಳಾದರೂ ಮಾಹಿತಿ ನಿರಾಕರಣೆ, ಉನ್ನತ ಸ್ತರಗಳಲ್ಲಿ ಹೆಚ್ಚುತ್ತಿರುವ ಬಾಕಿ ಪ್ರಕರಣಗಳು, ಮಾಹಿತಿ ಅಯೋಗಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ಸಂಖ್ಯೆ ಸೇರಿದಂತೆ ಹಲವು ವಿಷಯಗಳು ಮಾಹಿತಿ ಹಕ್ಕು ಕಾಯಿದೆಯ ಮೂಲ ಉದ್ದೇಶ ಈಡೇರುವಲ್ಲಿ ಪ್ರಮುಖ ಅಡೆತಡೆಗಳಾಗಿ ಹೊರಹೊಮ್ಮಿವೆ.

ನವ ಭರವಸೆಯ ಬೆಳಕು ಮೂಡಲಿ

ನವ ಭರವಸೆಯ ಬೆಳಕು ಮೂಡಲಿ

ಪುರಾಣ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಹಬ್ಬ ದೀಪಾವಳಿ. ರಾಮಾಯಣ, ಮಹಾ ಭಾರತದ ಕಾಲದಲ್ಲೂ ದೀಪಾವಳಿಯ ಆಚರಣೆಯಿತ್ತು. ಭಾರತದಾದ್ಯಂತ ದೀಪಾವಳಿಯು ಆಚರಿಸಲ್ಪಡುತ್ತದೆ. ಆಚರಣೆಯಲ್ಲಿ ವೈವಿಧ್ಯವಿದ್ದರೂ ಅದರ ಮೂಲ ಉದ್ದೇಶ ಮಾತ್ರ ಒಂದೇ. ಅದು- ಅಜ್ಞಾನದಿಂದ ಜ್ಞಾನದತ್ತ ಸಾಗುವುದು. ದೀಪವನ್ನು ಬೆಳಗುವ ಮೂಲಕ ಅಜ್ಞಾನದ ಅಂಧಕಾರವನ್ನು ನಿವಾರಿಸುವುದು.

Dr N Someshwara Column: ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಇದು ಉತ್ತಮ ಸಂಶೋಧಿತ ಬರಹ ಎಂದು ವಿದ್ವಾಂಸ ವಲಯದಲ್ಲಿ ಪ್ರಸಿದ್ಧವಾಗಿದೆ. ಹಾಗಾಗಿ ಈ ಪುಸ್ತಕದ ಸಾರಾಂಶವನ್ನು ಸ್ಥೂಲವಾಗಿ ನೋಡಬಹುದು. 1842. ಹೆನ್ರಿ ಗ್ರೇ, 15 ವರ್ಷದ ಹುಡುಗ ನಾಗಿದ್ದಾಗ ಸೈಂಟ್ ಜಾರ್ಜ್ ಆಸ್ಪತ್ರೆಯನ್ನು ಸೇರಿದ. ೧೦ ವರ್ಷಗಳ ಕಾಲ ಅಧ್ಯಯನ ಮಾಡಿದ. 25 ವರ್ಷವಾಗುವ ವೇಳೆಗೆ ಪ್ರಖ್ಯಾತ ವೈದ್ಯನಾದ. ಆ ವೇಳೆಗೆ ಸರ್ವ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಪ್ರಕಟಿಸಿದ್ದ.

Dr N Someshwara Column: ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ಅನ್ನಾಹಾರ ಮೈಥುನ ಮನರಂಜನೆಗಳನ್ನು ಮರೆತು ಬರೀ ನಿದ್ದೆ. ನಿದ್ರೆಯಿಂದ ಕೋಮಾಕ್ಕೆ ಜಾರುತ್ತಿದ್ದರು. ಆ ಕೋಮಾದಲ್ಲಿ ಅವರು ಯಾವಾಗ ಜೀವವನ್ನು ಬಿಡುತ್ತಿದ್ದರೋ... ಅದು ದೇವರಿಗೆ ಗೊತ್ತು. ನಾಮುಸೋಕ್ ಎಂಬ ಮಹಿಳೆಯು ಹೇಳಿದಳು ‘ನಮ್ಮಜ್ಜಿ ಮೂರು ವರ್ಷಗಳ ಕಾಲ ಮಲಗಿದ್ದಳು.

Prof R G Hegde Column: ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ

ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ

ಸುಮಾರಾಗಿ ಮೆರವಣಿಗೆಗಳು ಹೊರಡುವ ಸಮಯ ಸಾಯಂಕಾಲ. ಏಕೆಂದರೆ ಜನ ಮಾರ್ಕೆಟ್ಟಿಗೆ ಬರುವ ಸಮಯ ಅದೇ. ಅಷ್ಟೊಂದು ಖರ್ಚು ಮಾಡಿದ ಮೆರವಣಿಗೆಗಳನ್ನು ನೋಡುವವರು ಬೇಕಲ್ಲ? ಹಾಗೆಂದು ರಸ್ತೆಗಳಲ್ಲಿ ತಯಾರಿ, ಡೆಕೋರೇಶನ್ ಬೆಳಗ್ಗೆಯಿಂದಲೇ ಆರಂಭಗೊಳ್ಳುತ್ತವೆ. ರಸ್ತೆಗಳು ಫುಲ್. ಮುಷ್ಕರಗಳು ನಡೆಯುವುದು ಹಗಲ ಹೊತ್ತು. ಆಮೇಲೆ ಯಾರಾದರೂ ತೀರಿ ಕೊಂಡಿದ್ದರೆ ಆ ಮೆರವಣಿಗೆ ಬರುವುದು ಹಗಲೇ.

Umesh Vamana Prabhu Column: ಮರೆಯಾಗುತ್ತಿರುವ ಸಂಸ್ಕೃತಿ !

ಮರೆಯಾಗುತ್ತಿರುವ ಸಂಸ್ಕೃತಿ !

ಡಿಜಿಟಲ್ ಯುಗವು ಮಾನವ ಜೀವನದ ಪ್ರತಿಯೊಂದು ಅಂಶವನ್ನೂ ಆಳವಾಗಿ ಪರಿವರ್ತಿಸಿದೆ. ತಂತ್ರ ಜ್ಞಾನದ ಈ ಕ್ರಾಂತಿಯು ಸಂವಹನ, ಶಿಕ್ಷಣ, ಕೆಲಸದ ವಿಧಾನಗಳು ಮತ್ತು ದೈನಂದಿನ ಚಟುವಟಿಕೆ ಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಯುಗದಲ್ಲಿ ಕೈ ಬರಹದ ಪ್ರಾಮುಖ್ಯತೆಯೂ ಗಮನಾ ರ್ಹವಾಗಿ ಕಡಿಮೆಯಾಗಿದೆ. ಕೈ ಬರಹ ಒಂದು ಕಾಲದಲ್ಲಿ ಸಂವಹನದ ಪ್ರಮುಖ ಸಾಧನವಾಗಿತ್ತು; ಇಂದು ಮರೆಯಾಗುವ ಹಂತದಲ್ಲಿದೆ.

Siddesh Haranahalli Column: ಸತ್ಯದ ಶಕ್ತಿ ಅದರ ಪ್ರತಿಪಾದನೆಯಲ್ಲಿದೆ

ಸತ್ಯದ ಶಕ್ತಿ ಅದರ ಪ್ರತಿಪಾದನೆಯಲ್ಲಿದೆ

ಸತ್ಯವು ಎಂದಿಗೂ ಶಾಶ್ವತ ಎಂದು ನಾವು ಬಾಲ್ಯದಿಂದಲೇ ಕಲಿತಿದ್ದೇವೆ. ‘ಸತ್ಯಮೇವ ಜಯತೇ’ ಎಂಬುದು ನಮ್ಮ ರಾಷ್ಟ್ರದ ಮಂತ್ರ. ಆದರೆ ನಿಜ ಜೀವನದಲ್ಲಿ ಈ ಮಾತು ಎಷ್ಟು ಸತ್ಯವಾಗಿ ಅನ್ವಯ ವಾಗುತ್ತಿದೆ? ಇತಿಹಾಸ, ಸಮಾಜ, ರಾಜಕೀಯ ಅಥವಾ ವ್ಯವಹಾರ ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಕಾಣುವ ವಾಸ್ತವ್ಯ ಏನೆಂದರೆ, ‘ಸತ್ಯವು ತನ್ನಂತೆಯೇ ಹೊರಬಂದು ಜಯ ಸಾಧಿಸುವುದಿಲ್ಲ." ಸತ್ಯವು ಕೆಲವೊಮ್ಮೆ ಮೌನವಾಗಿಯೇ ಉಳಿದುಕೊಳ್ಳುತ್ತದೆ, ಕೆಲವೊಮ್ಮೆ ಸುಳ್ಳಿನ ಗದ್ದಲದಲ್ಲಿ ಮುಚ್ಚಿಹೋಗು ತ್ತದೆ.

ಜಪಾನಿನಲ್ಲಿ ಗಣೇಶ

ಜಪಾನಿನಲ್ಲಿ ಗಣೇಶ

ಜಪಾನ್ ದೇಶದಲ್ಲಿ ಗಣೇಶನನ್ನು ನಂದಿಕೇಶ್ವರ ಎಂದೂ ಕರೆಯಲಾಗುತ್ತದೆ! ಜಪಾನಿನ ಬೌದ್ಧ ಧರ್ಮದ ಒಂದು ಶಾಖೆಯ ದೇವರಾಗಿರುವ ಗಣೇಶನನ್ನು ಅಲ್ಲಿನವರು ಕಂಜಿಟೆನ್ ಅಥವಾ ಕಾಂಕಿ ಟೆನ್ ಎಂದು ಕರೆಯುವರು. ಅಲ್ಲಿ ಗಣೇಶನಿಗೆ ಬಳಕೆಯಲ್ಲಿರುವ ಇತರ ಹೆಸರುಗಳೆಂದರೆ ಶೋಟೆನ್, ಶೋಡೆನ್, ಗಣಬಚಿ, ಗಣಹತಿ, ಬಿನಾಯಕ ಇತ್ಯಾದಿ.

ಮತ್ತೆ ಬಂದಿದೆ ಚೌತಿ ಸಂಭ್ರಮ

ಮತ್ತೆ ಬಂದಿದೆ ಚೌತಿ ಸಂಭ್ರಮ

ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸುವ ಸಡಗರದ ಹಬ್ಬ. ವಿಘ್ನ ವಿನಾಶಕ, ಸಂಕಷ್ಟಹರ ನೆಂದು ಭಕ್ತಿ-ಭಾವದಿಂದ ಪೂಜಿಸುವ ಹಬ್ಬವಿದು. ಒಂದು ಕಾಲದಲ್ಲಿ ಅವರವರ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬ ಇಂದು ಸಾರ್ವಜನಿಕವಾಗಿ ಸಡಗರದಿಂದ ಆಚರಿಸುವ ಸಂಭ್ರಮದ ಹಬ್ಬ ವಾಗಿದೆ. ಇಂತಹ ಹಬ್ಬ ಹತ್ತಿರವಾಗುತ್ತಿದ್ದಂತೇ ಅದೇನೋ ಮೈಪುಳಕ.

Surendra Pai Column: ಕೃತಕ ಬುದ್ಧಿಮತ್ತೆ ಯುಗದ ರೋಬೋಟ್‌ ಮಮ್ಮಿಗಳು

ಕೃತಕ ಬುದ್ಧಿಮತ್ತೆ ಯುಗದ ರೋಬೋಟ್‌ ಮಮ್ಮಿಗಳು

ರೋಬೋಟಿಕ್ ತಂತ್ರಜ್ಞಾನವು ಇದೀಗ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿದ ಅನುಭವವನ್ನು ನೀಡಲು ಸಜ್ಜಾಗಿವೆ. ತಂತ್ರಜ್ಞಾನ ಲೋಕದ ಇಂಥ ಆವಿಷ್ಕಾರವನ್ನು ಜಗತ್ತು ಕುತೂಹಲ ಮತ್ತು ಚಿಂತೆಯ ಕಣ್ಣಿಂದ ನಿರೀಕ್ಷಿಸುವಂತಾಗಿದೆ. ಇದನ್ನೊಮ್ಮೆ ಊಹಿಸಿಕೊಂಡರೆ ಹಾಲಿವುಡ್ ಸಿನಿಮಾಗಳಲ್ಲಿ ಕಂಡುಬರುವ ಅತಿರಂಜಿತ/ಭ್ರಮಾತ್ಮಕ ಪಾತ್ರದಂತೆ ಕಾಣಬಹುದು

Ajakkala Girish Bhat Column: ಭೈರಪ್ಪ ಅವರ ಸಾಹಿತ್ಯವೂ, ವ್ಯಕ್ತಿತ್ವವೂ

ಭೈರಪ್ಪ ಅವರ ಸಾಹಿತ್ಯವೂ, ವ್ಯಕ್ತಿತ್ವವೂ

ದೇಶ ಸುತ್ತು, ಕೋಶ ಓದು ಎನ್ನುವ ಮಾತನ್ನು ಭೈರಪ್ಪನವರ ಹಾಗೆ ಅಕ್ಷರಶ: ಪಾಲಿಸಿದ ಬೇರೆ ಕಾದಂಬರಿಕಾರರು ಕನ್ನಡದಲ್ಲಷ್ಟೇ ಅಲ್ಲ ಬಹುಶಃ ಭಾರತೀಯ ಭಾಷೆಗಳಲ್ಲಿ ಇರಲಾರರು. ಭೈರಪ್ಪ ನವರು ದೇಶ ಸುತ್ತಿ ಕೋಶ ಓದಿದ್ದಷ್ಟೇ ಅಲ್ಲ; ಬರವಣಿಗೆಯನ್ನೂ ಮಾಡಿದರು. ಹೀಗೆ ಕನ್ನಡದಲ್ಲಿ ಬಹುದೊಡ್ಡ ಸಂಖ್ಯೆಯ ಓದುಗರಿಂದ ಪ್ರೀತಿ- ಅಭಿಮಾನವನ್ನು ಪಡೆದ ಭೈರಪ್ಪನವರು ಇತರ ಹಲವು ಭಾರತೀಯ ಭಾಷೆಗಳ ಓದುಗರಿಂದಲೂ ಮೆಚ್ಚುಗೆಯನ್ನು ಪಡೆದು ಪ್ರಸಿದ್ಧರಾಗಿದ್ದಾರೆ.

Surendra Pai Column: ಸಂಪರ್ಕ ಸೇತುವೆ!

ಸಂಪರ್ಕ ಸೇತುವೆ!

ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಇಂತಹ ಅಡಿಕೆ ಮರದ ಕಾಂಡಗಳ ಸೇತುವೆ ಹೆಚ್ಚು ಪ್ರಚಲಿತವಿದೆ. ಹರಿಯುವ ನೀರಿನ ನಿನಾದದ ನಡುವೆ ತುಂತುರು ಮಳೆಯಲ್ಲಿ ತಲೆಯ ಮೇಲೆ ಕೊಪ್ಪಿ ಹಾಕಿಕೊಂಡೊ ಅಥವಾ ಕೊಡೆ ಹಿಡಿದುಕೊಂಡೋ ಇಂತಹ ಸೇತುವೆಯ ಮೇಲೆ ನಡೆದುಕೊಂಡು ದಾಟುವುದು ಹಿತಕರ ಹಾಗೂ ರೋಮಾಂಚಕಾರಿ ಅನುಭವ ನೀಡಬಲ್ಲದು.

ಪಠ್ಯದ ಜತೆಯಲಿ ಇರಲಿ ಜೀವನ ಪಾಠ

ಪಠ್ಯದ ಜತೆಯಲಿ ಇರಲಿ ಜೀವನ ಪಾಠ

ತಾವು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಮಕ್ಕಳ ಪ್ರಾಣವನ್ನು ತೆಗೆಯಲೂ ಹಿಂಜರಿಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಮಗು ತನಗೆದುರಾಗಬಹುದಾದ ಅಪಾಯಗಳ ಸಾಧ್ಯತೆಯ ಕುರಿತಾಗಿ, ಮೊದಲೇ ಅರಿವನ್ನು ಹೊಂದಿದ್ದಲ್ಲಿ ಹಾಗೂ ಅಪರಿಚಿತರಿಂದ ಇಲ್ಲಾ ಪರಿಚಿತರಿಂದ ತಾನು ಹೇಗೆ ಮೋಸ ಹೋಗಬಹುದು ಎಂಬುದನ್ನು ಮಗು ಮೊದಲೇ ತಿಳಿದಿದ್ದಲ್ಲಿ ಮುಂದೆ ಘಟಿಸುವ ಅಚಾತುರ್ಯಗಳಿಂದ ಮಗು ಪಾರಾಗಬಹುದು.

ಯಕ್ಷ ಸುಂದರನ ಒಡ್ಡೋಲಗ !

ಯಕ್ಷ ಸುಂದರನ ಒಡ್ಡೋಲಗ !

ಮಂದಾರ್ತಿಯಲ್ಲಿ ಹೆಸರಾಂತ ಯಕ್ಷಗಾನ ಮೇಳಗಳಿವೆ. ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನಗಳು. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, ‘ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ’ ಎಂದು.

Shivanna Ganagatte Column: ಭೂಮಿಯನು ರಕ್ಷಿಸಲು ಯೋಗ !

ಭೂಮಿಯನು ರಕ್ಷಿಸಲು ಯೋಗ !

ಈ ವರ್ಷದ ವಿಶ್ವ ಯೋಗ ದಿನದ ಧ್ಯೇಯವಾಕ್ಯವು ಭೂಮಿಯ ಆರೋಗ್ಯವನ್ನು ರಕ್ಷಿಸುವ ಕಾಳಜಿ ಯನ್ನು ಹೊಂದಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಹಿನ್ನೆಲೆಯಲ್ಲಿ, ಈ ಭೂಮಿಯನ್ನು ಆರೋಗ್ಯಕರವಾಗಿ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಈ ವರ್ಷದ ವಿಶ್ವ ಯೋಗ ದಿನವು ಒತ್ತಿ ಹೇಳುತ್ತಿದೆ.

ಮನೆ ಕಟ್ಟಲು 3ಡಿ ಡಿಸೈನ್

ಮನೆ ಕಟ್ಟಲು 3ಡಿ ಡಿಸೈನ್

ಹೊರಾಂಗಣ ವಿನ್ಯಾಸ ಸರಿಯಿಲ್ಲ, ಈ ಬಣ್ಣ ಚೆನ್ನಾಗಿಲ್ಲ, ಒಳಾಂಗಣ ವಿನ್ಯಾಸದಲ್ಲಿ ಏನೋ ಕೊರತೆ ಯಿದೆ ಅಂತೆಲ್ಲಾ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರೀತಿಯಿಂದ ಕಟ್ಟಿದ ಮನೆ ಆತ್ಮತೃಪ್ತಿ ಯಿಲ್ಲದೆ ಭೂತಬಂಗಲೆಯಂತೆ ಕಾಣಬಹುದು. ಅಂದ ಹಾಗೆ ಇಷ್ಟೊಂದು ಪರಿಶ್ರಮ ಪಟ್ಟು ಕಟ್ಟಿದ ಮನೆ ನಮ್ಮ ಎಣಿಕೆಯಂತೆ ರೂಪುಗೊಳ್ಳದಿರಲು ಮುಖ್ಯ ಕಾರಣ ಅದರ ವಿನ್ಯಾಸದ ಕೊರತೆ.

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ನಮ್ಮ ‘ಕನ್ನಡ ಜಾಗೃತಿ’ ಎಂಬ ಸಾಕ್ಷ್ಯಚಿತ್ರದಲ್ಲಿ ಆ ಐತಿಹಾಸಿಕ ಚಳುವಳಿಯ ನೇರ ಚಿತ್ರೀಕರಣ ವಿದೆ. ಇದು ಆ ಚಳುವಳಿಯ ಏಕಮೇವ ಸಾಕ್ಷಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೇ 18, 1982. ಸಮಯ ಬೆಳಿಗ್ಗೆ 11 ಗಂಟೆ. ಸ್ಥಳ: ಪುರಸಭೆ ಮೈದಾನ, ಮೈಸೂರು. ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ದೊರೆಯಲು ‘ಗೋಕಾಕ್ ವರದಿ’ಯನ್ನು ಜಾರಿಗೆ ತರಲು ಸರಕಾರವನ್ನು ಒತ್ತಾಯಿಸಿ ಎಲ್ಲೆಡೆ ನಡೆಯು ತ್ತಿದ್ದ ಆಂದೋಲನಕ್ಕೆ ಡಾ.ರಾಜ್ ಬಂದು ಸೇರಿದ್ದು ಬಹುದೊಡ್ಡ ಬಲವನ್ನು ಒದಗಿಸಿತು.

‌Srinivasmurthy N S Column: ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

ಸೊಮೇಶ್ವರ ದೇವಾಲಯದ ಸಮೀಪದ ಬಂಡೆಯ ಮೇಲಿನ 1280ರ ಶಾಸನದಲ್ಲಿ, ಕುವಳಾಲನಗರದ ಗಂಗ ವಂಶದ ವೀರಗಂಗ ಉತ್ತಮ ಚೋಳಗಂಗನ ಮಗನಾದ ವೆತ್ತುಮಪ್ಪರ ಬಾಣನು ದೇವಾಲಯದ ದೈನಂದಿನ ಸೇವೆಗೆ ದತ್ತಿ ನೀಡಿದ ಉಲ್ಲೇಖವಿದೆ. ದೇವಾಲಯದ ಗೋಡೆಯಲ್ಲಿನ 1295ರ ಶಾಸನದಲ್ಲಿ ಮೂಡಲಿಪಿಳ್ಳೈ ಮಹಾಮಂತ್ರಿ ಮತ್ತು ಇಳಾನಾಡಿನಲ್ಲಿನ ಪಿರಿಯನಾಡಿನ ನಿವಾಸಿಗಳು ಅಖಂಡ ದೀಪ ಉರಿಸುವದಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.

Mallappa C Khaodnapura: ಜಂಕ್‌ ಫುಡ್‌ ತಿನ್ನಬೇಕೆನ್ನುವ ಕ್ರೇಜ್‌, ಮಕ್ಕಳಿಗದು ಕಾಯಲೆಗೆ ರಹದಾರಿ

ಜಂಕ್‌ ಫುಡ್‌ ತಿನ್ನಬೇಕೆನ್ನುವ ಕ್ರೇಜ್‌, ಮಕ್ಕಳಿಗದು ಕಾಯಲೆಗೆ ರಹದಾರಿ

ನಮ್ಮ ದೇಶದ ಮಕ್ಕಳಲ್ಲೂ ಬೊಜ್ಜು ಸೇರಿದಂತೆ ಇತರ ರೋಗಗಳ ಪ್ರಮಾಣವು ಅತ್ಯಧಿಕವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಗುಜರಾತ್ ರಾಜ್ಯವು ಈ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಎರಡನೇಯ ಸ್ಥಾನದಲ್ಲಿದೆ, ನಮ್ಮ ಕರ್ನಾಟಕ ರಾಜ್ಯವು 4ನೇ ಸ್ಥಾನದಲ್ಲಿದೆ. ಈ ಗಂಭೀರ ಅಪಾಯವನ್ನ ರಿತ ಕೇರಳ ರಾಜ್ಯ ಸರಕಾರವು ಜಂಕ್ ಫುಡ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ 14.5%ರಷ್ಟು ತೆರಿಗೆ ಭಾರ ವಿಧಿಸುವ ಮೂಲಕ ಜಂಕ್ ಫುಡ್ ತಿನ್ನುವುದರಿಂದ ಜನರನ್ನು ತಡೆಯುವ ಪ್ರಯತ್ನ ಮಾಡುವ ಆರೋಗ್ಯ ಸುಧಾರಣಾ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ

‌Supreetha Venkat Column: ಐಟಿ ಕೆಲಸದ ಹೆಬ್ಬಯಕೆಯೇ..ಹಾಗಿದ್ದರೆ ನಿಮಗಿಲ್ಲೊಂದಿಷ್ಟು ಟಿಪ್ಸ್

ಐಟಿ ಕೆಲಸದ ಹೆಬ್ಬಯಕೆಯೇ..ಹಾಗಿದ್ದರೆ ನಿಮಗಿಲ್ಲೊಂದಿಷ್ಟು ಟಿಪ್ಸ್

ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕಿ, ಒಂದು ಕಂಪನಿ ಸೇರಬೇಕೆಂದರೆ ಇಂಟರ್ವ್ಯೂ ಹಂತದಲ್ಲೂ ದಿನ ಕ್ಕೊಂದು ಟ್ರೆಂಡ್ ಚಾಲ್ತಿಯಲ್ಲಿದೆ ಎಂಬುದು ವಾಸ್ತವ. ಇವತ್ತಿರುವ ರೂಢಿ ನಾಳೆ ಇರಲ್ಲ, ಒಂದು ಕಂಪೆನಿಯ ರಿಕ್ರೂಟ್‌ಮೆಂಟ್ ಪ್ರೊಸೆಸ್ ಒಂದು ತರಹವಾದರೆ, ಮತ್ತೊಂದು ಕಂಪೆನಿದು ಇನ್ನೊಂದು ವಿಧ

Surendra Pai Column: ಸಿಹಿ ಜಡೆ ಈರುಳ್ಳಿ ಬಲ್ಲಿರಾ ?

ಸಿಹಿ ಜಡೆ ಈರುಳ್ಳಿ ಬಲ್ಲಿರಾ ?

ಕುಮಟಾ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜಡೆ ಈರುಳ್ಳಿಯ ರಾಶಿಗಳನ್ನು ಇಟ್ಟು ಮಾರಾಟ ಮಾಡುವ ದೃಶ್ಯ ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಈರುಳ್ಳಿಯನ್ನು ಜುಟ್ಟು ಸಮೇತ ಮಣ್ಣಿನಿಂದ ತೆಗೆದು ಅವುಗಳ ಒಣಗಿದ ಎಲೆಗಳನ್ನು ಕೂದಲನ್ನು ಹೆಣೆಯುವ ರೀತಿ ಹೆಣೆದು, ಆ ಜಡೆ ಈರುಳ್ಳಿಯನ್ನು ನೇತು ಹಾಕಿರುತ್ತಾರೆ.

Narendra Parekat Column: ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

ಸುಮ್ಮನೆ ಮನೆಯಲ್ಲಿದ್ದು ಸದಾ ಟಿ.ವಿ, ಮೊಬೈಲ್ ಜತೆ ಕಾಲ ಕಳೆಯುವ ಬದಲು ಬಗೆಬಗೆಯ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಬಹುದಾದ ಒಂದೊಳ್ಳೆಯ ಅವಕಾಶವೂ ಇದಾಗಿದೆ. ಬೇಸಿಗೆ ಶಿಬಿರಗಳು ಈಗ ನಗರದಲ್ಲಿ ಅಷ್ಟೇ ಏಕೆ, ಹಳ್ಳಿ ಹಳ್ಳಿಗಳಲ್ಲೂ ಮಕ್ಕಳ ಆಸಕ್ತಿ ಗಳನ್ನು ಹೆಚ್ಚಿಸಿಕೊಳ್ಳಲು, ಅವರ ಕ್ರಿಯಾಶೀಲತೆಗೆ ಅನುವು ಮಾಡಿಕೊಡುವ ಚಟುವಟಿಕೆ ಗಳಾಗುತ್ತಿರುವು ದರಿಂದ ಹೆಚ್ಚಿನ ಬೇಡಿಕೆ ಹೊಂದಿದೆ

Loading...