ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರಿಕೆಟ್‌

IND vs AFG: 6 ವಿಕೆಟ್‌ ಸಾಧನೆ ಮಾಡಿದ ಮಾನವ್‌ ಸುತಾರ್‌ ಬಗ್ಗೆ ಸುನೀಲ್‌ ಗವಾಸ್ಕರ್‌ ದೊಡ್ಡ ಭವಿಷ್ಯ!

6 ವಿಕೆಟ್‌ ಕಿತ್ತ ಮಾನವ್‌ ಸುತಾರ್‌ ಬಗ್ಗೆ ಗವಾಸ್ಕರ್‌ ದೊಡ್ಡ ಹೇಳಿಕೆ!

ಮುಲ್ಲಾನ್‌ಪುರ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ ಡೆಬ್ಯೂಟಂಟ್‌ ಮಾನವ್ ಸುತಾರ್ ಅವರ ಬೌಲಿಂಗ್ ನಿಯಂತ್ರಣ ಮತ್ತು ಸರಳವಾದ ಕ್ರಮವನ್ನು ಭಾರತದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ದಂತಕಥೆ ಸುನೀಲ್ ಗವಾಸ್ಕರ್ ಶ್ಲಾಘಿಸಿದ್ದಾರೆ.

IND vs IRE: ಜಸ್‌ಪ್ರೀತ್‌ ಬುಮ್ರಾ ಭವಿಷ್ಯದ ಪಾತ್ರದ ಬಗ್ಗೆ ಸಂಜಯ್‌ ಮಾಂಜ್ರೇಕರ್‌ ಪ್ರಶ್ನೆ!

ಜಸ್‌ಪ್ರೀತ್‌ ಬುಮ್ರಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಮಾಂಜ್ರೇಕರ್‌!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಮುಂಬರುವ ಟಿ20ಐ ಸರಣಿಗಳ ಭಾರತ ತಂಡದಲ್ಲಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಪ್ರಶ್ನೆ ಮಾಡಿದ್ದಾರೆ. ಹಿರಿಯ ವೇಗಿಯ ಭವಿಷ್ಯದ ಪಾತ್ರದ ಬಗ್ಗೆ ಯಾವುದೇ ಸ್ಪಷ್ಟತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಟೆಸ್ಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಟೀಮ್‌ ಇಂಡಿಯಾ

ಟೆಸ್ಟ್‌ನಲ್ಲಿ ದಾಖಲೆಯ ಗೆಲುವು ಸಾಧಿಸಿದ ಟೀಮ್‌ ಇಂಡಿಯಾ

IND vs AFG: ಮೊದಲ ಇನ್ನಿಂಗ್ಸ್‌ನಲ್ಲಿ ಪದಾರ್ಪಣ ಪಂದ್ಯ ಆಡಿದ ಮಾನವ್‌ ಸುತಾರ್‌ ಆರು ವಿಕೆಟ್‌ಗಳನ್ನು ಕಬಳಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಎರಡನೇ ಇನ್ನಿಂಗ್ಸ್‌ನಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.

ಮುಲ್ಲನ್‌ಪುರ ಟೆಸ್ಟ್‌: ಇನಿಂಗ್ಸ್‌ ಹಾಗೂ 300 ರನ್‌ ಅಂತರದ ಗೆಲುವು ಸಾಧಿಸಿದ ಭಾರತ

ಮುಲ್ಲನ್‌ಪುರ ಟೆಸ್ಟ್‌ ಸರಣಿ ಗೆದ್ದ ಭಾರತ; ಆಫ್ಘಾನ್‌ಗೆ ಭಾರೀ ಅಂತರದ ಸೋಲು

IND vs AFG One-off Test: ಮೊದಲ ಇನಿಂಗ್ಸ್‌ನಲ್ಲಿ ನೈಜ ಸಾಮರ್ಥ್ಯ ತೋರುವಲ್ಲಿ ಎಡವಿದ್ದ ವಾಷಿಂಗ್ಟನ್‌ ಸುಂದರ್‌ ಮತ್ತು ಅನುಭವಿ ಕುಲ್‌ದೀಪ್‌ ಯಾದವ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದರು. ಸುತಾರ್‌ ಮತ್ತು ಸಿರಾಜ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಸುತಾರ್‌ ಒಟ್ಟಾರೆ 7 ವಿಕೆಟ್‌ ಕಿತ್ತರು.

ಮುಂಬೈ ಇಂಡಿಯನ್ಸ್‌ ತೊರೆಯಲು ಮುಂದಾದ ಸೂರ್ಯಕುಮಾರ್‌ ಯಾದವ್‌!

ಮುಂಬೈ ಇಂಡಿಯನ್ಸ್‌ ತೊರೆಯಲು ಮುಂದಾದ ಸೂರ್ಯಕುಮಾರ್‌ ಯಾದವ್‌!

Suryakumar Yadav: ಭಾರತದ ಟಿ20ಐ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ಸೇರಿಸಿಕೊಳ್ಳುವ ನಿರ್ಧಾರ ಪ್ರಕಟವಾದಾಗಿನಿಂದ ಸೂರ್ಯಕುಮಾರ್‌ ಯಾದವ್‌ ಅವರ ಮುಂದಿನ ಕ್ರಿಕೆಟ್‌ ವೃತ್ತಿ ಬದುಕಿನ ಬಗ್ಗೆ ಹಲವು ಊಹಾಪೋಹಗಳು ಹರಿದಾಡಲಾರಂಭಿಸಿದೆ.

ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ಸ್ಪಿನ್ನರ್ ಮಾನವ್ ಸುತಾರ್

ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್‌ ಕಿತ್ತು ದಾಖಲೆ ಬರೆದ ಮಾನವ್ ಸುತಾರ್

IND vs AFG One-off Test: ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ಸುತಾರ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಕನಸಿನ ಆರಂಭವನ್ನು ಪಡೆದರು. ಟಿನು ಯೋಹನ್ನನ್ ನಂತರ 21 ನೇ ಶತಮಾನದಲ್ಲಿ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಾನವ್ ಸ್ಪಿನ್ ಜಾದೂ; ಆಫ್ಘಾನ್‌ಗೆ ಫಾಲೋ-ಆನ್‌ ಹೇರಿದ ಭಾರತ

ಮಾನವ್ ಸ್ಪಿನ್ ಜಾದೂ; ಆಫ್ಘಾನ್‌ಗೆ ಫಾಲೋ-ಆನ್‌ ಹೇರಿದ ಭಾರತ

5 ವಿಕೆಟ್‌ ನಷ್ಟದಲ್ಲಿ 113 ರನ್‌ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಫ್ಘಾನ್‌ಗೆ ಸ್ಪಿನ್ನರ್‌ ಮಾನವ್‌ ಸುತಾರ್‌ ಇನ್ನಿಲ್ಲದಂತೆ ಕಾಡಿದರು. ಭಾನುವಾರ ಮೂರು ವಿಕೆಟ್‌ ಕಿತ್ತಿದ್ದ ಅವರು 3ನೇ ದಿನದಾಟದಲ್ಲಿಯೂ ಮತ್ತೆ 3 ವಿಕೆಟ್‌ ಕಿತ್ತರು. 43 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದ ರಹ್ಮತ್‌ ಶಾ ಅರ್ಧಶತಕ ಪೂರ್ತಿಗೊಳಿಸಿದರು. 135 ಎಸೆತ ಎದುರಿಸಿದ ಅವರು 60 ರನ್‌ ಬಾರಿಸಿದರು. ತಂಡದ ಪರ ಅವರದ್ದೇ ಅತ್ಯಧಿಕ ಗಳಿಕೆ.

ಬಾಂಗ್ಲಾ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಹೆಡ್‌, ಮಾರ್ಷ್‌ಗೆ ವಿಶ್ರಾಂತಿ

ಬಾಂಗ್ಲಾ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಹೆಡ್‌, ಮಾರ್ಷ್‌ಗೆ ವಿಶ್ರಾಂತಿ

AUS vs BAN ODIs: ಇಲ್ಲಿಯವರೆಗೆ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿರುವ ಆಫ್-ಸ್ಪಿನ್ನರ್ ಟಾಡ್ ಮರ್ಫಿ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಲಾಹೋರ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಲೆಗ್-ಸ್ಪಿನ್ನರ್ ತನ್ವೀರ್ ಸಂಘ ಅವರ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ.

ತೆಲಂಗಾಣ ಟಿ20 ಲೀಗ್ ಹರಾಜು: ದೊಡ್ಡ ಮೊತ್ತ ಪಡೆದ ತಿಲಕ್ ವರ್ಮಾ, ಸಿರಾಜ್

ತೆಲಂಗಾಣ ಟಿ20 ಲೀಗ್ ಹರಾಜು: ದೊಡ್ಡ ಮೊತ್ತ ಪಡೆದ ತಿಲಕ್, ಸಿರಾಜ್

TG20 auction: ಹರಾಜಿಗೆ 1,300 ಕ್ಕೂ ಹೆಚ್ಚು ಹೈದರಾಬಾದ್‌ ಮೂಲದ ಆಟಗಾರರು ಹೆಸರು ನೋಂದಾಯಿಸಿದ್ದರು. ತೆಲಂಗಾಣದ ಪ್ರೀಮಿಯರ್ T20 ಲೀಗ್‌ನ ಫ್ರಾಂಚೈಸಿಗಳು ಐಕಾನ್, A+ ಮತ್ತು A ವಿಭಾಗಗಳಲ್ಲಿ ರಾಜ್ಯದ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ತಂಡಗಳನ್ನು ಒಟ್ಟುಗೂಡಿಸಿದವು.

ಭಾರತ ವಿರುದ್ಧ 5 ವಿಕೆಟ್ ಪಡೆದ ಮೊದಲ ಆಫ್ಘಾನ್ ವೇಗಿ ಸಲೀಮ್ ಸಫಿ ಯಾರು?

ಭಾರತ ವಿರುದ್ಧ 5 ವಿಕೆಟ್ ಕಿತ್ತು ದಾಖಲೆ ಬರೆದ ವೇಗಿ ಸಲೀಮ್ ಯಾರು?

Who is Saleem Safi: 2019 ರಲ್ಲಿ ಕುಂದುಜ್ ಪ್ರಾಂತ್ಯದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ನಂತರದ ವರ್ಷಗಳಲ್ಲಿ ಲಿಸ್ಟ್ ಎ ಮತ್ತು ಟಿ20 ಸ್ಪರ್ಧೆಗಳಲ್ಲಿ ಕಾಣಿಸಿಕೊಂಡರು, ಅಫ್ಘಾನಿಸ್ತಾನದ ಭರವಸೆಯ ವೇಗದ ಬೌಲಿಂಗ್ ನಿರೀಕ್ಷೆಗಳಲ್ಲಿ ಒಬ್ಬರಾಗಿ ಮನ್ನಣೆ ಗಳಿಸಿದರು.

ಇತಿಹಾಸ ನಿರ್ಮಿಸಿದ ರಹಮತ್ ಶಾ; ಈ ಸಾಧನೆಗೈದ ಮೊದಲ ಅಫ್ಘಾನಿಸ್ತಾನ ಆಟಗಾರ

ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದ ರಹಮತ್ ಶಾ

IND vs AFG Test: ದೇಶೀಯ ಕ್ರಿಕೆಟ್‌ನಲ್ಲಿ ದೀರ್ಘ ಹೋರಾಟದ ನಂತರ ಭಾರತ ತಂಡಕ್ಕೆ ಕಾಲಿಟ್ಟ ಎಡಗೈ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಮಾನವ್ ಸುತಾರ್ ಅವರಿಗೆ ಇದು ಬಲವಾದ ಚೊಚ್ಚಲ ಪಂದ್ಯವಾಗಿತ್ತು. ಪಂದ್ಯದ 2 ನೇ ದಿನದಂದು ಮೂರು ವಿಕೆಟ್‌ ಪಡೆದರು. ತಮ್ಮ ವೃತ್ತಿಜೀವನದ ಮೊದಲ ಓವರ್‌ನಲ್ಲಿಯೇ ಆರಂಭಿಕ ಆಟಗಾರ ಅಬ್ದುಲ್ ಮಲಿಕ್ ಅವರನ್ನು ಔಟ್ ಮಾಡಿ ತಮ್ಮ ಚೊಚ್ಚಲ ಟೆಸ್ಟ್ ವಿಕೆಟ್ ಪಡೆದರು.

ಭಾರತದ ಬಿಗಿ ಹಿಡಿತದಲ್ಲಿ ಮುಲ್ಲನ್‌ಪುರ ಟೆಸ್ಟ್‌; ಫಾಲೋ ಆನ್ ಭೀತಿಯಲ್ಲಿ ಆಫ್ಘಾನ್‌

ಮುಲ್ಲನ್‌ಪುರ ಟೆಸ್ಟ್‌; ಸೋಲಿನ ಭೀತಿಯಲ್ಲಿ ಆಫ್ಘಾನ್‌

India vs Afghanistan: 2ನೇ ದಿನದಾಟದಲ್ಲಿ ವಾಷಿಂಗ್ಟನ್‌ ಸುಂದರ್‌ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಸುಂದರ್‌ 68 ಎಸೆತಗಳಿಂದ 52 ರನ್‌ ಬಾರಿಸಿದರು. ಅವರ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಭಾರತ ಡಿಕ್ಲೇರ್‌ ಘೋಷಿಸಿತು.

ಡಾನ್ ಬ್ರಾಡ್ಮನ್ ಜತೆ ಎಲೈಟ್‌ ಪಟ್ಟಿ ಸೇರಿದ ಶುಭಮನ್‌ ಗಿಲ್‌

ಡಾನ್ ಬ್ರಾಡ್ಮನ್ ಜತೆ ಎಲೈಟ್‌ ಪಟ್ಟಿ ಸೇರಿದ ಶುಭಮನ್‌ ಗಿಲ್‌

ಭಾನುವಾರ, ಗಿಲ್‌ 126 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಇದೇ ವೇಳೆ ನಾಯಕನಾಗಿ 82.8 ರ ಸರಾಸರಿಯಲ್ಲಿ 1076 ರನ್‌ಗಳಿಸಿದರು. ಈ ಮೂಲಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾದ ದಂತಕಥೆ ಡಾನ್ ಬ್ರಾಡ್‌ಮನ್ ಬಳಿಕ ನಾಯಕನಾಗಿ ಉತ್ತಮ ಟೆಸ್ಟ್ ಸರಾಸರಿಯನ್ನು ಹೊಂದಿದ ನಾಯಕ ಎನಿಸಿದರು. ಬ್ರಾಡ್‌ಮನ್‌ 101.5 ಸರಾಸರಿಯಲ್ಲಿ ಈ ಸಾಧನೆ ಮಾಡಿದ್ದರು.

ಬೃಹತ್‌ ಮೊತ್ತ ಪೇರಿಸಿ ಡಿಕ್ಲೇರ್‌ ಘೋಷಿಸಿದ ಭಾರತ

ಬೃಹತ್‌ ಮೊತ್ತ ಪೇರಿಸಿ ಡಿಕ್ಲೇರ್‌ ಘೋಷಿಸಿದ ಭಾರತ

ಪದಾರ್ಪಣ ಪಂದ್ಯವನ್ನಾಡಿದ ಆಲ್‌ರೌಂಡರ್‌ ಮಾನವ್‌ ಸುತಾರ್ ತಲಾ ಎರಡು ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 28ರನ್‌ ಗಳಿಸಿದರು. ಮೊಹಮ್ಮದ್‌ ಸಿರಾಜ್‌ 22 ರನ್‌ ಗಳಿಸಿದರು. ಆಫ್ಘಾನ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಮೊಹಮ್ಮದ್ ಸಲೀಂ 6 ವಿಕೆಟ್ ಪಡೆದರು.

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

Chittaranjan S Column: ನಂಬಲಸಾಧ್ಯ ಎನಿಸುವ ದಾಖಲೆ !

ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆಯುವುದು ಎಂದರೆ ಸೂರ್ಯವಂಶಿಗೆ ಬಹಳ ಇಷ್ಟ ಮತ್ತು ಬಹು ಸುಲಭ ಎನಿಸುವಂತೆ ರನ್‌ಗಳ ಹೊಳೆಯನ್ನೇ ಹರಿಸುವುದು ಅವರ ಬ್ಯಾಟಿಂಗ್ ಶೈಲಿ. ಅತಿ ಕಿರಿಯ ವಯಸ್ಸಿನಲ್ಲೇ ಐಪಿಎಲ್ ಪಂದ್ಯ ಗಳನ್ನು ಆರಂಬಿಸಿದ ಈ ಬಾಲಕ, ತಾನು ಐಪಿಎಲ್‌ನ ಮೊದಲ ಪಂದ್ಯದಲ್ಲಿ ಎದುರಿಸಿದ ಮೊದಲ ಬಾಲ್‌ಗೆ ಸಿಕ್ಸರ್ ಹೊಡೆದರು! (2025) ಮತ್ತು ತನ್ನ ಮೂರನೆಯ ಐಪಿಎಲ್ ಪಂದ್ಯದಲ್ಲಿ ಶತಕ ಬಾರಿಸಿದರು.

ಟೀಮ್ ಇಂಡಿಯಾ ಜೊತೆ ಸೂರ್ಯವಂಶಿ ಪೋಷಕರಿಗೂ ವಿದೇಶ ಪ್ರವಾಸ ಕೈಗೊಳ್ಳುವಂತೆ ಬಿಸಿಸಿಐ ಮನವಿ

ಭಾರತ ತಂಡದ ಜೊತೆ ಸೂರ್ಯವಂಶಿ ಪೋಷಕರಿಗೂ ವಿದೇಶ ಪ್ರವಾಸ

"ಸೂರ್ಯವಂಶಿ ಇನ್ನೂ ಅಪ್ರಾಪ್ತ ವಯಸ್ಕ. ಅವನು ಪುರುಷರ ತಂಡದೊಂದಿಗೆ ಪ್ರಯಾಣಿಸುವಾಗ, ಎಲ್ಲರೂ ವಯಸ್ಕರು, ಆದ್ದರಿಂದ, ಅವನ ಪೋಷಕರು ಅಥವಾ ಕುಟುಂಬದ ಯಾರಾದರೂ ಅವನೊಂದಿಗೆ ಶ್ರೀಲಂಕಾಕ್ಕೆ ಮಾತ್ರವಲ್ಲದೆ ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ಗೂ ಪ್ರಯಾಣಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ," ಎಂದು ಸೈಕಿಯಾ ಹೇಳಿದರು.

ಟಿ20ಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಮೊಹಮ್ಮದ್‌ ಶಮಿ

ಟಿ20ಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತ ಮೊಹಮ್ಮದ್‌ ಶಮಿ

Bengal T20 League: ದಿನದ ಮೊದಲ ಪಂದ್ಯದಲ್ಲಿ ಸೋಬಿಸ್ಕೊ ​​ಸ್ಮ್ಯಾಷರ್ಸ್ ಮಾಲ್ಡಾ ತಂಡವು ಮುರ್ಷಿದಾಬಾದ್ ಕಿಂಗ್ಸ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು. ಮಳೆಯಿಂದಾಗಿ ಪಂದ್ಯವನ್ನು 15 ಓವರ್‌ಗಳಿಗೆ ಇಳಿಸಿದ ನಂತರ, ಬ್ಯಾಟಿಂಗ್‌ಗೆ ಇಳಿಸಲಾದ ಮುರ್ಷಿದಾಬಾದ್ ಕಿಂಗ್ಸ್ ನಿಗದಿತ ಓವರ್‌ಗಳಲ್ಲಿ 134/7 ಗಳಿಸಿತು. ದೀಪಾಂಶು (33 ಎಸೆತಗಳಲ್ಲಿ 47) ತಮ್ಮ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.

ʻಅವರಿಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲʼ: ಸೂರ್ಯಕುಮಾರ್‌ಗೆ ಕೊಕ್‌ ನೀಡಿದ ಬಗ್ಗೆ ರೋಹಿತ್‌ ಶರ್ಮಾ ಪ್ರತಿಕ್ರಿಯೆ!

ʻಸೂರ್ಯಕುಮಾರ್‌ಗೆ ಯಾವುದೂ ಸುಲಭವಾಗಿ ಲಭಿಸಿಲ್ಲʼ: ರೋಹಿತ್‌ ಶರ್ಮಾ!

ಭಾರತ ಟಿ20 ತಂಡದಿಂದ ಸೂರ್ಯಕುಮಾರ್‌ ಯಾದವ್‌ ಅವರನ್ನು ಕೈ ಬಿಟ್ಟಿರುವ ಬಗ್ಗೆ ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈ ಟಿ20 ಲೀಗ್‌ ಪಂದ್ಯದ ವೇಳೆ ಪ್ರತಿಕ್ರಿಯಿಸಿದ ಅವರು, ಸೂರ್ಯಕುಮಾರ್‌ ಯಾದವ್‌ ಅವರಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಯಾವುದೂ ಕೂಡ ಸುಲಭವಾಗಿ ಲಭಿಸಿಲ್ಲ ಎಂದು ಹೇಳಿದ್ದಾರೆ.

ಗೌತಮ್‌ ಗಂಭೀರ್‌ ಇಟ್ಟಿರುವ ನಂಬಿಕೆಯಿಂದ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು: ಸಾಯಿ ಸುದರ್ಶನ್‌!

ತಮ್ಮ ಬ್ಯಾಟಿಂಗ್‌ ಸಕ್ಸಸ್‌ಗೆ ಗಂಭೀರ್‌ ಕಾರಣ ಎಂದ ಸುದರ್ಶನ್!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದ ಮೊದಲನೇ ದಿನ 81 ರನ್‌ ಗಳಿಸಿದ ಸಾಯಿ ಸುದರ್ಶನ್‌ ಭಾರತ ತಂಡದ ನಂಬಿಕೆಯನ್ನು ಉಳಿಸಿಕೊಂಡರು. ಮೊದಲನೇ ದಿನದಾಟದ ಅಂತ್ಯಕ್ಕೆ ತಮ್ಮ ಬ್ಯಾಟಿಂಗ್‌ ಪ್ರದರ್ಶನದ ಹಿಂದೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರ ಬೆಂಬಲ ಹಾಗೂ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

15ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಚಿನ್‌ ದಾಖಲೆ ಮುರಿದ ವೈಭವ್‌ ಸೂರ್ಯವಂಶಿ!

ಭಾರತ ತಂಡಕ್ಕೆ ಆಯ್ಕೆಯಾಗಿ ತೆಂಡೂಲ್ಕರ್‌ ದಾಖಲೆ ಮುರಿದ ವೈಭವ್!

ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ ವಿರುದ್ಧದ ಟಿ20ಐ ಸರಣಿಗಳ ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ 15ನೇ ವಯಸ್ಸಿನ ವೈಭವ್‌ ಸೂರ್ಯವಂಶಿ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಈ ದಾಖಲೆಯ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ವೈಭವ್‌ಗೆ ಇಷ್ಟು ಬೇಗ ಚಾನ್ಸ್‌ ಏಕೆ? ಸೂರ್ಯಕುಮಾರ್‌ಗೆ ಕೊಕ್‌ ನೀಡಿದ್ದೇಕೆ? ಬಿಸಿಸಿಐಗೆ ಅಶ್ವಿನ್‌ ಪ್ರಶ್ನೆ!

ʻಸೂರ್ಯಕುಮಾರ್‌ಗೆ ಅನ್ಯಾಯವಾಗಿದೆʼ: ಬಿಸಿಸಿಐ ವಿರುದ್ಧ ಅಶ್ವಿನ್‌ ಕಿಡಿ!

ವೈಭವ್‌ ಸೂರ್ಯವಂಶಿ ಇನ್ನೂ ಚಿಕ್ಕ ಹುಡುಗನಾಗಿದ್ದು, ಅವರು ಭಾರತ ತಂಡಕ್ಕೆ ಆಡಲು ಇನ್ನಷ್ಟು ದಿನಗಳ ಕಾಲ ಕಾಯಬಹುದಿತ್ತು ಹಾಗೂ ಸೂರ್ಯಕುಮಾರ್‌ ಯಾದವ್‌ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕಾಗಿತ್ತು ಎಂದು ಸ್ಪಿನ್‌ ದಿಗ್ಗಜ ವೈಭವ್‌ ಸೂರ್ಯವಂಶಿ ತಿಳಿಸಿದ್ದಾರೆ.

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಪ್ರತಿಕ್ರಿಯೆ!

ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡ ಬಗ್ಗೆ ಸೂರ್ಯ ಪ್ರತಿಕ್ರಿಯೆ!

ಭಾರತದ ಟಿ20 ತಂಡದ ನೂತನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಟಿ20ಐ ತಂಡದ ನಾಯಕತ್ವದ ಜವಾಬ್ದಾರಿಯನ್ನು ಶ್ರೇಯಸ್ ಅಯ್ಯರ್ ಅವರಿಗೆ ವಹಿಸಿದೆ. ಡಿಸೆಂಬರ್ 2023ರಿಂದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದಿದ್ದ ಅಯ್ಯರ್ ಅವರಿಗೆ ಇದೀಗ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಸತತ ಎರಡು ಐಪಿಎಲ್‌ ಗೆದ್ದರೂ ರಜತ್‌ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?

ರಜತ್‌ ಪಾಟಿದಾರ್‌ಗೆ ಭಾರತ ಟಿ20 ತಂಡದಲ್ಲಿ ಏಕೆ ಸ್ಥಾನವಿಲ್ಲ?

India's T20I Squad: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಸತತ ಎರಡು ಬಾರಿ ಚಾಂಪಿಯನ್‌ ಮಾಡಿದ ಹೊರತಾಗಿಯೂ ರಜತ್‌ ಪಾಟಿದಾರ್‌ ಅವರಿಗೆ ಭಾರತ ಟಿ20ಐ ತಂಡದಲ್ಲಿ ಸ್ಥಾನವನ್ನು ನೀಡಿಲ್ಲ. ಇದಕ್ಕೆ ಕಾರಣವೇನೆಂದು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್‌ ವಿವರಿಸಿದ್ದಾರೆ.

IND vs AFG: ತಮ್ಮ ತವರು ಅಭಿಮಾನಿಗಳ ಎದುರು 11ನೇ ಟೆಸ್ಟ್‌ ಶತಕ ಪೂರೈಸಿದ ಶುಭಮನ್‌ ಗಿಲ್!

IND vs AFG: 11ನೇ ಟೆಸ್ಟ್‌ ಶತಕ ಪೂರೈಸಿದ ಶುಭಮನ್‌ ಗಿಲ್!

Shubman Gill century: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ಫಾರ್ಮ್‌ ಅನ್ನು ಇದೀಗ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿಯೂ ಶುಭಮನ್‌ ಗಿಲ್‌ ಮುಂದುವರಿಸಿದ್ದಾರೆ. ಅವರು ಪಂದ್ಯದ ಮೊದಲನೇ ದಿನ ತಮ್ಮ ಟೆಸ್ಟ್‌ ವೃತ್ತಿ ಜೀವನದ 11ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ನೆರವು ನೀಡಿದ್ದಾರೆ.

Loading...