ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

bigg boss

Salaga: 'ಸೂರಿ ಅಣ್ಣ' ಸಿನಿಮಾದಲ್ಲಿ ನಟಿಸಿದ ʻಬಿಗ್‌ ಬಾಸ್‌ʼ ಖ್ಯಾತಿಯ ಕಾಕ್ರೋಚ್‌ ಸುಧಿ; ಟೈಟಲ್‌ ಆಯ್ತು ʻಸಲಗʼ ಚಿತ್ರದ ಸೂಪರ್‌ ಹಿಟ್‌ ಹಾಡು!

'ಸೂರಿ ಅಣ್ಣ' ಸಿನಿಮಾದಲ್ಲಿ ʻಬಿಗ್‌ ಬಾಸ್‌ʼ ಖ್ಯಾತಿಯ ಕಾಕ್ರೋಚ್‌ ಸುಧಿ!

Suri Anna Movie: ʻಸಲಗʼ ಸಿನಿಮಾದ ʻಸೂರಿ ಅಣ್ಣʼ ಹಾಡಿನಿಂದ ಫೇಮಸ್‌ ಆದ ದಿನೇಶ್ (ಸೂರಿ ಅಣ್ಣ) ಅವರು ಅದೇ ಹೆಸರಿನ ಸಿನಿಮಾವನ್ನು ನಿರ್ದೇಶಿಸಿ, ನಟಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಖ್ಯಾತಿಯ ಕಾಕ್ರೋಚ್‌ ಸುಧಿ ನಟಿಸಿದ್ದಾರೆ.

Sarkari Shale H 8 Movie: ರಾಘವೇಂದ್ರ ರಾಜ್‌ಕುಮಾರ್‌ ಸಿನಿಮಾದಲ್ಲಿ ಮಿಂಚಿದ ಗಿಲ್ಲಿ ನಟ; ಮತ್ತೊಂದು ಚಿತ್ರದಲ್ಲಿ ʻಬಿಗ್ ಬಾಸ್‌ʼ ಸ್ಟಾರ್‌!

BBK 12: ರಾಘಣ್ಣ ಜೊತೆ ಅಭಿನಯಿಸಿದ ಗಿಲ್ಲಿ ನಟ; ಯಾವ ಸಿನಿಮಾ?

Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸಖತ್‌ ಸದ್ದು ಮಾಡುತ್ತಿರುವ ಗಿಲ್ಲಿ ನಟ, ಇದೀಗ ʻಸರ್ಕಾರಿ ಶಾಲೆ H 8ʼ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಕೂಡ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

BBK 12: 'ನೀವು ಗಂಡ್ಸಲ್ವಾ? ಹೇ.. ಕಚಡಾ..'; ಅಯ್ಯೋ, 'ಬಿಗ್‌ ಬಾಸ್‌' ಸ್ಪರ್ಧಿಗಳ ಗಲಾಟೆಗೆ ಕಲರ್ಸ್‌ ಕನ್ನಡ ಅಡ್ಮಿನ್‌ ಹಿಂಗಾ ಹೇಳೋದು..?

ರಜತ್‌- ಅಶ್ವಿನಿ ಗೌಡ ಜಗಳ ಕಂಡು ಕಲರ್ಸ್‌ ಕನ್ನಡ ಅಡ್ಮಿನ್‌ ಹಿಂಗಾ ಹೇಳೋದು?

Bigg Boss 12 Rajath vs Ashwini Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ವೈಲ್ಡ್‌ ಕಾರ್ಡ್‌ ಎಂಟ್ರಿ ಸ್ಪರ್ಧಿ ರಜತ್‌ ಕಿಶನ್‌ ಅವರು ವೈಲೆಂಟ್ ಆಗಿದ್ದಾರೆ. ಡಿಸೆಂಬರ್ 9ರ ಸಂಚಿಕೆಯಲ್ಲಿ ಅಶ್ವಿನಿ ಗೌಡ ಮತ್ತು ರಜತ್ ನಡುವೆ ಭಾರಿ ಗಲಾಟೆ ನಡೆದಿದೆ. ಅಶ್ವಿನಿ ಗೌಡ ಅವರನ್ನು "ಇವರು ಮನೆಗೆ ಹೋಗೋದು ಉತ್ತಮ" ಎಂದು ರಜತ್ ದೂಷಿಸಿದರೆ, ಅಶ್ವಿನಿ ಪ್ರತ್ಯುತ್ತರವಾಗಿ "ನೀವು ಗಂಡ್ಸಲ್ವಾ? ಹೇ ಕಚಡಾ.." ಎಂದು ಕಿರುಚಿದ್ದಾರೆ.

Bigg Boss Kannada 12: ದೇವರ ಎದುರು ಗಿಲ್ಲಿಯನ್ನು ನಿಲ್ಲಿಸಿಕೊಂಡು, ಕೈ ಮುಗಿದು ಧ್ರುವಂತ್‌ ಮನವಿ ಮಾಡಿದ್ದೇನು?

ಗಿಲ್ಲಿಗೆ ಕೈ ಮುಗಿದು ಧ್ರುವಂತ್ ಮನವಿ ಮಾಡಿದ್ದೇನು?

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಧ್ರುವಂತ್‌ ಅವರು ಸಖತ್‌ ಆಕ್ಟಿವ್‌ ಆಗಿದ್ದಾರೆ. ಹಿಂದಿನ ವಾರ ಸೇಫ್‌ ಕೂಡ ಆಗಿದ್ದರು. ಧ್ರುವಂತ್‌ ಅವರಿಗೆ ಗಿಲ್ಲಿ ಅವರ ಕಾಮಿಡಿ ಬಗ್ಗೆ ಆಕ್ಷೇಪವಿದೆ. ಬೇರೆ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಗಿಲ್ಲಿ ಮಸಿ ಬಳಿಯುತ್ತಾರೆ ಎಂಬುದು ಧ್ರುವಂತ್ ಆರೋಪ. ಈ ವಾರ ಗಿಲ್ಲಿ ಅವರ ಬಳಿ ದೇವರ ಮುಂದೆಯೇ ವಿಶೇಷ ಮನವಿ ಮಾಡಿದ್ದಾರೆ ಧ್ರುವಂತ್‌. ಸೋಲುವರೆಗೂ ಸೋಲಬೇಡಿ ಅಂತ ಸುದೀಪ್‌ ಹೇಳಿರುವ ಮಾತನ್ನು ಧ್ರುವಂತ್‌ ಈಗ ಪಾಲಿಸುತ್ತಿದ್ದಾರೆ.

Bigg Boss Kannada 12: ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ಕಾವು! ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ

ಗಿಲ್ಲಿಯನ್ನೇ ನಾಮಿನೇಟ್‌ ಮಾಡಿದ ಕಾವು! ರಜತ್‌-ಧ್ರುವಂತ್‌ ಮಧ್ಯೆ ಮಾರಾಮಾರಿ

Kavya Shaiva: ಬಿಗ್‌ ಬಾಸ್‌ ಮನೆಯಲ್ಲಿ ಅನೇಕ ಸ್ಪರ್ಧಿಗಳು ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾವ್ಯ (Kavya Shaiva) ಅವರೇ ಗಿಲ್ಲಿ ಅವರನ್ನೇ ನಾಮಿನೇಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ರಜತ್‌ ಹಾಗೂ ಧ್ರುವಂತ್‌ ನಡುವೆ ಮಾರಾಮಾರಿ ಆಗಿದೆ. ಧ್ರುವಂತ್‌ ಮೇಲೆ ರಜತ್‌ ಹರಿಹಾಯ್ದಿದ್ದಾರೆ. ಕಾವ್ಯ ಕೊಟ್ಟ ಕಾರಣವಾದ್ರೂ ಏನು?

Bigg Boss Kannada 12:  ಬೆನ್ನ ಹಿಂದೆಯೇ ಗಿಲ್ಲಿ ಬಗ್ಗೆ ಮಾತಾಡಿದ ಆಪ್ತ ಗೆಳೆಯರು! ಕಾವು ಹೇಳಿದ್ದೇನು ಗೊತ್ತಾ?

ಬೆನ್ನ ಹಿಂದೆಯೇ ಗಿಲ್ಲಿ ಬಗ್ಗೆ ಮಾತಾಡಿದ ಆಪ್ತ ಗೆಳೆಯರು! ಕಾವು ಹೇಳಿದ್ದೇನು?

Kavya Shaiva: ಬಿಗ್‌ ಬಾಸ್‌ ಮನೆಯಲ್ಲಿ ಕುಚಿಕು ಅಂತಿದ್ದ ರಘು ಹಾಗೂ ಗಿಲ್ಲಿ ಈಗ ದೂರವಾಗಿದ್ದಾರೆ. ರಘು ಅವರಿಗೆ ಗಿಲ್ಲಿಯ ಮಾತುಗಳು ಇಷ್ಟ ಆಗುತ್ತಿಲ್ಲ. ಆಗಾಗ ರಘು ಅವರು ಕಿಚನ್‌ ರೂಂಗೆ ಮಾತ್ರ ಸೀಮಿತ ಅಂತ ಗಿಲ್ಲಿ ಹೇಳುವ ಮಾತು ಅವರಿಗೆ ನೋವು ತರಿಸಿದೆ. ಈ ಬಗ್ಗೆ ಸ್ಪಂದನಾ, ಕಾವ್ಯ ಮುಂದೆ ಬೇಸರ ಹೊರ ಹಾಕಿದ್ದಾರೆ. ಈ ವೇಳೆಗಿಲ್ಲಿಯ ಹಿಂದೆಯೇ ಗಿಲ್ಲಿ ಬಗ್ಗೆ ಆಪ್ತ ಗೆಳೆಯರು ಮಾತನಾಡಿದ್ದಾರೆ. ಕಾವ್ಯ ಕೂಡ ಗಿಲ್ಲಿ ಬಗ್ಗೆಯೇ ಮಾತನಾಡಿದ್ದಾರೆ.

Bigg Boss Kannada 12 : ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್‌! ಇನ್‌ಸ್ಟಾ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಾಗಿದೆ?

ಹೆಚ್ಚಾಗ್ತಿದೆ ʻಗಿಲ್ಲಿʼ ಕ್ರೇಜ್‌! ಇನ್‌ಸ್ಟಾ ಫಾಲೋವರ್ಸ್ ಈಗ ಎಷ್ಟಾಗಿದೆ?

Gilli Nata: ಬಿಗ್ ಬಾಸ್ ಮನೆಗೆ ನಟಿ ಕಾವ್ಯಾ ಜೊತೆ ಜೋಡಿಯಾಗಿ ಪ್ರವೇಶ ಮಾಡಿದ್ದ ಗಿಲ್ಲಿ ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಗಿಲ್ಲಿ ನಟ ಹಾಸ್ಯಕ್ಕೆ ಇಂಪ್ರೆಸ್ ಆಗಿದ್ದ ಫ್ಯಾನ್ಸ್, ಇನ್ಸಸ್ಟಾದಲ್ಲಿ ಫಾಲೋ ಮಾಡಲು ಶುರು ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ರನ್ನರ್ ಅಪ್ ಆಗಿದ್ದ ಗಿಲ್ಲಿ ನಟ, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಬಿಗ್ ಬಾಸ್ ಶೋನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ಇನ್‌ಸ್ಟಾ ಫಾಲೋವರ್ಸ್‌ ಎಷ್ಟು ಗೊತ್ತಾ?

Bigg Boss Kannada 12:  ಕ್ಯಾಪ್ಟನ್‌ ಆಗ್ತಾರಾ ಚೈತ್ರಾ? ವಿಲನ್‌ ಡೀಲ್‌ಗೆ ಸ್ಪಂದನ ತತ್ತರ!

ಕ್ಯಾಪ್ಟನ್‌ ಆಗ್ತಾರಾ ಚೈತ್ರಾ? ವಿಲನ್‌ ಡೀಲ್‌ಗೆ ಸ್ಪಂದನ ತತ್ತರ!

Chaithra: ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಸ್ಪಂದನಾಗೆ ಫಿಸಿಕಲ್‌ ಟಾಸ್ಕ್‌ ಆಡಲು ಹಿಂದಿನ ವಾರ ಆಗಿರಲಿಲ್ಲ. ಆಗ ಚೈತ್ರಾ ಸಹಾಯಕ್ಕೆ ಬಂದರು. ಈಗ ವಿಲನ್‌ ಒಂದು ಡೀಲ್‌ ನಡೆಸಿದೆ. ಏನದು?

Bigg Boss 19: ಗೌರವ್ ಖನ್ನಾ ಅರ್ಹರಲ್ಲದ ವಿಜೇತ! ರನ್ನರ್ ಅಪ್ ಫರ್ಹಾನಾ ಭಟ್ ಅಸಮಾಧಾನ

ಗೌರವ್ ಖನ್ನಾ ಅರ್ಹರಲ್ಲದ ವಿಜೇತ! ರನ್ನರ್ ಅಪ್ ಫರ್ಹಾನಾ ಭಟ್ ಅಸಮಾಧಾನ

Farrhana Bhatt: ಬಿಗ್ ಬಾಸ್ 19 ರ ರಿಯಾಲಿಟಿ ಶೋನಲ್ಲಿ ಫರ್ಹಾನಾ ಭಟ್ ಅವರನ್ನು ಸೋಲಿಸಿ ಕಿರುತೆರೆ ನಟ ಗೌರವ್ ಖನ್ನಾ ಪ್ರಶಸ್ತಿ ಗೆದ್ದರು. ಕಾರ್ಯಕ್ರಮದ ವೀಕ್ಷಕರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಫರ್ಹಾನಾ ಈ ಗೆಲುವಿಗೆ ಹೆಚ್ಚು ಅರ್ಹರು ಎಂದು ಭಾವಿಸಿದರೆ, ಇನ್ನು ಕೆಲವರು ಗೌರವ್ ಅವರ ಗೆಲುವನ್ನು ಆಚರಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ , ಫರ್ಹಾನಾ ಈಗ ಗೌರವ್ ಅವರನ್ನು "ಅನರ್ಹ ವಿಜೇತ" ಎಂದು ಕರೆದಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

ಬಿಗ್‌ ಬಾಸ್‌ ಮನೆಗೆ ವಿಲನ್ ಬಂದಾಯ್ತು; ಭಯದಲ್ಲಿ ನಡುಗಿದ ಚೈತ್ರಾ!

Gilli Nata: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌ ಆಗಿದ್ದಾರೆ. ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಾಗಿದೆ. ಟಾಸ್ಕ್‌ಗಳು ಕಠಿಣವಾಗುತ್ತಿದೆ. ಇದೀಗ ಬಿಗ್‌ ಬಾಸ್‌ ಮನೆ ಭೂತದ ಬಂಗಲೆ ಆಗಿದೆ. ಈ ಮನೆಯಲ್ಲಿ ಎಲ್ಲ ನಿರ್ಧಾರಗಳು ನಂದೇ, ಈ ಮನೆಯನ್ನು ಕಂಟ್ರೋಲ್‌ ಮಾಡ್ತಾ ಇರೋದು ಬಿಗ್‌ ಬಾಸ್‌ ಅಲ್ಲ, ವಿಲನ್‌ ಅಂತ ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ದಾರೆ. ಕಳೆದ ಸೀಸನ್‌ನಲ್ಲಿ ಚೈತ್ರಾ ಕುಂದಾಪುರ ಅವರು ಭೂತದ ವಿಚಾರಕ್ಕೆ ಸಖತ್‌ ಹೆದರುಕೊಂಡಿದ್ದರು. ಈಗಲೂ ಚೈತ್ರಾ ನಡುಗಿದ್ದಾರೆ.

Bigg Boss 19 Winner: ಹಿಂದಿ ‘ಬಿಗ್ ಬಾಸ್ 19’ರ ವಿನ್ನರ್​ ಗೌರವ್ ಖನ್ನಾ; ಗೆದ್ದು ಬೀಗಿದ ನಟನಿಗೆ ಸಿಕ್ಕ ಹಣ ಎಷ್ಟು​?

ಹಿಂದಿ ‘ಬಿಗ್ ಬಾಸ್ 19’ರ ವಿನ್ನರ್​ ಗೌರವ್ ಖನ್ನಾ!

Gaurav Khanna : ಗೌರವ್ ಖನ್ನಾ ಜರ್ನಿ ಆರಂಭವಾದದ್ದು ಸಣ್ಣ ಪಾತ್ರಗಳಿಂದ. 2004 ರಲ್ಲಿ 'ಸ್ಟುಡಿಯೋ ಒನ್'ಶೋ ನಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಗೌರವ್ ಖನ್ನಾ, ನಂತರ 'ಕುಂಕುಮ್', 'ಭಾಭಿ',ಅರ್ಧಾಂಗಿನಿ' ಮತ್ತು 'ಸಂತನ್' ನಂತಹ ಅನೇಕ ಜನಪ್ರಿಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ನಿಜವಾದ ಮನ್ನಣೆ ಸಿಕ್ಕಿದ್ದು 'ಅನುಪಮಾ' ಧಾರವಾಹಿಯಿಂದ. 'ಸೆಲೆಬ್ರಿಟಿ ಮಾಸ್ಟರ್‌ಶೆಫ್ ಇಂಡಿಯಾ' ಎಂಬ ಅಡುಗೆ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡು ಟ್ರೋಫಿಯನ್ನು ಗೆದ್ದರು.

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

ಬಿಗ್‌ ಬಾಸ್‌ ಮನೆಯಿಂದ ಅಭಿಷೇಕ್‌ ಔಟ್‌!

Bigg Boss Kannada 12: ಮುಂಬರುವ ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ 12 ರ ಮನೆ ಮತ್ತಷ್ಟು ರೋಚಕವಾಗಿರಲಿದೆ. ಅಭಿಷೇಕ್‌ ಆಟದಲ್ಲಿ ಆಕ್ಟಿವ್‌ ಆಗೇ ಇದ್ದರು. ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಶಿಪ್‌ ಕೊಡಲಾಗಿತ್ತು. ಟಾಸ್ಕ್‌ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದರು. ಕ್ಯಾಪ್ಟನ್‌ಶಿಪ್‌ಗಾಗಿ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟನ್‌ ಆಗಿದ್ದರು. ಅಷ್ಟೇ ಅಲ್ಲ ಅಭಿಷೇಕ್‌ ಅವರು ಕ್ಯಾಪ್ಟನ್‌ ಆಗಿದ್ದು ಎರಡನೇ ಬಾರಿ.

Bigg Boss Kannada 12: `ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ

`ಜುಂ ಜುಂ ಮಾಯ' ಅಂತ ಕುಣಿದು ಕುಪ್ಪಳಿಸಿದ ಅಶ್ವಿನಿ - ಗಿಲ್ಲಿ

Ashwini Gowda: ಈ ವೀಕೆಂಡ್‌ನಲ್ಲಿ ವೀರ ಮದಕರಿ ಚಿತ್ರದ ಜುಂ ಜುಂ ಮಾಯಾ ಜುಂ ಜುಂ ಮಾಯಾ. ಪ್ರಾಯ ಬಂದ್ರೆ ಏನಿದು ಮಾಯಾ... ಹಾಡಿಗೆ ಇಬ್ಬರೂ ಸಕತ್ ರೊಮಾಂಟಿಕ್​ ಸ್ಟೆಪ್​ ಹಾಕಿದ್ದಾರೆ. ಹಾಡಿನ ಕೊನೆಯಲ್ಲಿ ಅಶ್ವಿನಿ ಗೌಡ ಅವರನ್ನು ಗಿಲ್ಲಿ ನಟ ಎತ್ತುಕೊಂಡೇ ಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ಕಂಡು ಕಾವ್ಯಗೆ ನೆಟ್ಟಿಗರು ಕಮೆಂಟ್‌ ಮಾಡ್ತಾ ಇದ್ದಾರೆ.

Bigg Boss Kannada 12: ಕಾವು ಪಾಲಿಗೆ  ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

ಕಾವು ಪಾಲಿಗೆ ಗಿಲ್ಲಿ ನಟ ಹಾವಂತೆ! ರಘು ತಿರುಗಿ ಬಿದ್ದಿದ್ದೇಕೆ?

Gilli Nata: ಬಿಗ್‌ ಬಾಸ್‌ ವೀಕೆಂಡ್‌ನಲ್ಲಿ ಸುದೀಪ್‌ ಕೆಲವೊಂದು ಚಟುವಟಿಕೆ ಕೊಡುತ್ತಾರೆ. ಈ ವಾರ ಹಾವು ಏಣಿ ಟಾಸ್ಕ್‌ ಕೊಟ್ಟಿದ್ದರು. ಗಿಲ್ಲಿ ನನಗೆ ಹಾವಾಗಿದ್ದಾರೆ ಅಂತ ಸ್ವತಃ ಕಾವ್ಯ ಹೇಳಿದರು. ಅಶ್ವಿನಿ ಗೌಡ ಅವರು ಗಿಲ್ಲಿ ನಟನಿಗೆ ಹಾವು ಎಂದು ಕರೆದಿದ್ದಾರೆ. ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ (Ashwini Gowda) ಮಧ್ಯೆ ಸಾಕಷ್ಟು ಜಗಳ ಆಗಿದೆ. ಆರಂಭದ ದಿನಗಳಿಂದಲೂ ಇವರು ಜಗಳ ಆಡಿಕೊಂಡಿದ್ದಾರೆ. ಈಗ ಯಾರೆಲ್ಲ ಗಿಲ್ಲಿ ವಿರುದ್ಧ ಮಾತನಾಡಿದ್ರು?

Ugramm Manju: ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು! ಭಾವಿ ಪತ್ನಿ ಪೋಸ್ಟ್‌ ಬಗ್ಗೆ ಹೇಳಿದ್ದೇನು?

ಗಿಲ್ಲಿ ಆಟದ ಬಗ್ಗೆ ಉಗ್ರಂ ಮಂಜು ಸ್ಫೋಟಕ ಮಾತು!

Gilli Nata: ಬಿಗ್​​ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಮದುವೆ ಆಗಲಿದ್ದಾರೆ. ‘ಬಿಗ್ ಬಾಸ್’ ಮನೆಯಲ್ಲಿ ಉಗ್ರಂ ಮಂಜು ಹಾಗೂ ಗಿಲ್ಲಿ ನಟ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.ಈ ಬಗ್ಗೆ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿತ್ತು. ಗಿಲ್ಲಿ ನಟಗೆ ಛೀಮಾರಿ ಹಾಕಿ ಉಗ್ರಂ ಮಂಜು ಪರ ಭಾವಿ ಪತ್ನಿ ಸಂಧ್ಯಾ ಕೂಡ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದರು. ಈಗ ಎಲ್ಲ ವಿಚಾರಗಳ ಬಗ್ಗೆ ವಿಶ್ವವಾಣಿ ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

Bigg Boss Kannada 12: ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ? ವಿಡಿಯೋ ಹಾಕಿ ಕಿಚ್ಚ ಕ್ಲಾರಿಟಿ ಕೊಟ್ಟಿದ್ದೇನು?

ಸುದೀಪ್​ಗೆ ರಜತ್ ಏಕವಚನದಲ್ಲಿ ಮಾತನಾಡಿದ್ದು ಹೌದಾ?

Rajath: ರಜತ್‌ ಅವರ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸುದೀಪ್ ಅವರಿಗೆ ಅವರು ಏಕವಚನದಲ್ಲಿ ಮಾತನಾಡಿದರು ಎಂಬ ವಿಡಿಯೋ ವೈರಲ್ ಆಗಿತ್ತು. ‘ಸುದೀಪ್ ಸರ್ ಅದನ್ನೇ ಹೇಳ್ತಾ ಇರ್ತಾನೆ’ ಎಂದು ಕಾವ್ಯಾ ಬಳಿ ಮಾತನಾಡುವಾಗ ಹೇಳಿದ್ದರು ಎಂಬ ಚರ್ಚೆ ಸೋಷಿಯಲ್‌ ಮೀಡಿಯಾದಲ್ಲಿ ಆಗಿದೆ. ಕಾವ್ಯ ಜೊತೆ ಮಾತನಾಡುವ ಭರದಲ್ಲಿ ಸುದೀಪ್‌ ಅವರಿಗೆ ಏಕವಚನ ರಜತ್‌ ಬಳಸಿದ್ರಾ? ಸುದೀಪ್‌ ಕೊಟ್ಟ ಕ್ಲಾರಿಟಿ ಆದ್ರೂ ಏನು?

Bigg Boss Kannada 12: ನನ್ನ ಶಿಷ್ಯ ಎಂದು ಒಬ್ಬೇ ಒಬ್ಬನನ್ನು ಸಹ ನಾನು ಬಿಗ್​​ಬಾಸ್​​ಗೆ ಕಳಿಸಿಲ್ಲ! ಹೀಗ್ಯಾಕೆ ಅಂದ್ರು ಕಿಚ್ಚ?

ನನ್ನ ಶಿಷ್ಯ ಎಂದು ನಾನು ಯಾರನ್ನೂ ಬಿಗ್​​ಬಾಸ್​​ಗೆ ಕಳಿಸಿಲ್ಲ ಎಂದ ಕಿಚ್ಚ!

Dhruvanth: ವೀಕೆಂಡ್‌ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಕೆಲ ಸ್ಪರ್ಧಿಗಳ ವಿಚಾರ ಮಾತ್ರವಲ್ಲ, ತಮ್ಮ ಬಗ್ಗೆ ಇರೋ ಗಾಸಿಪ್‌, ಆರೋಪ, ಅದೆಲ್ಲದಕ್ಕೂ ಕ್ಲಾರಿಟಿ ಕೊಟ್ಟೇ ಹೇಳ್ತಾರೆ. ಒಂದು ಸ್ಪಷ್ಟನೆಗೆ ಬಿಗ್​​ಬಾಸ್ ವೇದಿಕೆಯನ್ನು ಸುದೀಪ್ ಬಳಸಿಕೊಂಡರು. ಧ್ರುವಂತ್‌ ಅವರು ಪ್ರತಿ ಬಾರಿ ಬಿಗ್‌ ಬಾಸ್‌ಗೆ ಮನೆಯಿಂದ ಹೊರಗೆ ಕಳಹಿಸಿ ಎಂದು ಮನವಿ ಮಾಡ್ತಾರೆ. ಈ ವಾರ ನಾಮಿನೇಶನ್‌ ಮುಂಚೆಯೇ ಕ್ಯಾಮರ ಮುಂದೆ ಬೇಡಿಕೆ ಇಟ್ಟರು. ಇದಾದ ಬಳಿಕ ಮೊದಲು ಸೇಫ್‌ ಆಗಿದ್ದು ಧ್ರುವಂತ್‌. ಇಷ್ಟು ಹೇಳಿದ ಮೇಲೆ ಕಿಚ್ಚ ಒಂದು ಸ್ಪಷ್ಟನೆ ಕೊಡುತ್ತಾರೆ.

Bigg Boss Kannada 12: ಹೀಗೆ ಮುಂದುವರಿದರೆ, ಕಾವು ಹೊರಗೆ ಬಂದಮೇಲೆ ಸಿಕ್ತೀನಿ ಅನ್ಬೇಕಾಗುತ್ತೆ ಎಂದು ಗಿಲ್ಲಿಗೆ ಎಚ್ಚರಿಸಿದ ಕಿಚ್ಚ

ಅವರ ಆಟವನ್ನು ಅವರಿಗೆ ಆಡೋಕೆ ಬಿಡಿ!ಗಿಲ್ಲಿಗೆ ಎಚ್ಚರಿಸಿದ ಕಿಚ್ಚ

Gilli Nata Kavya: ಗಿಲ್ಲಿ ಸದಾ ಕಾವು ಕಾವು ಅಂತಲೇ ಇರ್ತಾರೆ ಎನ್ನೋದು ಕೆಲವು ಸದಸ್ಯರ ಅಭಿಪ್ರಾಯ. ಕಾವ್ಯ ಅವರಿಗೂ ಇದು ಸಾಕಷ್ಟು ಬಾರಿ ಬೇಸರವೂ ಆಗಿದೆ. ಗಿಲ್ಲಿಯಿಂದ ಕಾವ್ಯ ಅನ್ನೋ ಮಾತು ಅವರಿಗೆ ಬೇಸರ ಉಂಟು ಮಾಡಿತ್ತು. ಅಷ್ಟೇ ಅಲ್ಲ ಈ ವಾರ ನಾಮಿನೇಶನ್‌ ಪ್ರಕ್ರಿಯೆಯಲ್ಲಿ ಈ ಬಗ್ಗೆಯೇ ಕಾರಣ ಕೊಟ್ಟಿದ್ದರು ಮನೆಮಂದಿ. ಈಗ ಸುದೀಪ್‌ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಜಾಹ್ನವಿ ಹಾಗೂ ಅಶ್ವಿನಿ ಅವರ ಉದಾಹರಣೆ ಇಟ್ಟುಕೊಂಡು ಕಾವ್ಯ-ಗಿಲ್ಲಿ ಹಾಗೂ ರಾಶಿಕಾ-ಸೂರಜ್‌ ಜೋಡಿಗೆ ಖಡಕ್‌ ಆಗಿಯೇ ನೇರವಾಗಿಯೇ ಸುದೀಪ್‌ ಮಾತನಾಡಿದರು.

Bigg Boss Kannada 12: ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ! ಕಿಚ್ಚನ ಮುಂದೆ ಧ್ರುವಂತ್‌ ನೇರ ಮಾತು

ಇದೊಂದು ಕಾರಣಕ್ಕೆ ಗಿಲ್ಲಿ ಯಾರಿಗಾದರೂ ಕಚ್ಚುತ್ತಾ ಇರ್ತಾರೆ ಎಂದ ಧ್ರುವಂತ್‌!

Gilli Nata: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಸದಾ ಕಾಮಿಡಿ ಮಾಡಿಕೊಂಡು, ತಮಾಷೆಯಿಂದ ಮತ್ತೊಬ್ಬರ ಕಾಲನ್ನು ಎಳೆಯುತ್ತಿರುತ್ತಾರೆ. ಮನೆಯ ಲಿವಿಂಗ್‌ ಏರಿಯಾದಲ್ಲಿ ಕುಳಿತಿರುವ ಧ್ರುವಂತ್‌ ಜೊತೆ ಮಾತನಾಡಿರುವ ಗಿಲ್ಲಿ ನಟ, "ನಿನ್ನ ಬಗ್ಗೆ ಪುಸ್ತಕ ಬರೆಯಬೇಕು ಎಂದುಕೊಂಡಿರುವೆ ಎಂದು ಈ ಹಿಂದೆ ಹೇಳಿಕೊಂಡಿದ್ದರು, ಅದಕ್ಕೆ 'ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ' ಎಂದು ಹೆಸರಿಡುತ್ತೇನೆ" ಎಂದು ಹೇಳಿದ್ದರು. ಭಾನುವಾರದ ಪಂಚಾಯ್ತಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಕಿಚ್ಚನ ಮುಂದೆ ಗಿಲ್ಲಿ ಅಭಿಪ್ರಾಯ ಹಂಚಿಕೊಂಡರು.

Bigg Boss Kannada 12: ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!

Gilli Nata: ಬಿಗ್‌ ಬಾಸ್‌ ಈ ಸೀಸನ್‌ನಲ್ಲಿ ಕ್ಯಾಪ್ಟನ್‌ ರೂಂನ್‌ ಅತಿ ಹೆಚ್ಚು ರೂಲ್ಸ್‌ ಬ್ರೇಕ್‌ ಮಾಡಿದ್ದು ಅಂದ್ರೆ ಗಿಲ್ಲಿ ನಟ . ಮೊದಲಿಂದಲೂ ಯಾರೆ ಕ್ಯಾಪ್ಟನ್‌ ಆದರೂ ವೈಸ್‌ ಕ್ಯಾಪ್ಟನ್‌ ಅಂತ ಗಿಲ್ಲಿ ರೂಮ್‌ ಒಳಗೆ ಹೋಗಿದ್ದು ಇದೆ. ಸ್ಪರ್ಧಿಗಳು ಕೂಡ ಎಷ್ಟೋ ಬಾರಿ ವಾರ್ನ್‌ ಮಾಡಿದ್ದರೂ ಗಿಲ್ಲಿ ಕೇಳ್ತಾ ಇರಲಿಲ್ಲ. ಆದರೆ ಸ್ಪಂದನಾ, ಅಭಿ ಕ್ಯಾಪ್ಟನ್‌ ಆದ ಬಳಿಕ ಗಿಲ್ಲಿ ಅತಿಯಾಗಿಯೇ ವರ್ತಿಸಿದ್ದರು. ತುಂಬಾ ಹೊತ್ತು ಕ್ಯಾಪ್ಟನ್‌ ರೂಮ್‌ನಲ್ಲಿ ಕುಳಿತು, ಬೆಡ್‌ನಲ್ಲಿ ಮಲಗಿಯೂ ಇದ್ದರು.

Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್‌ ಮುಂದೆಯೇ  'ಧ್ರುವಂತ್-ರಜತ್' ವಾದ

ಸುದೀಪ್‌ ಮುಂದೆಯೇ 'ಧ್ರುವಂತ್-ರಜತ್' ವಾದ

Dhruvanth: ಕಿಚ್ಚನ ಪಂಚಾಯಿತಿಯಲ್ಲಿ ಇಂದು ಹಲವಾರು ವಿಚಾರಗಳು ಚರ್ಚೆ ಆಗಲಿದೆ. ಒಂದು ಜಂಟಿ ಆದವರು ಸಪರೇಟ್‌ ಆಗಿದ್ದಾರೆ. ಇನ್ನೂ ಕೆಲವರು ನಾಮಿನೇಟ್‌ ಮಾಡುವಾಗ ಸರಿಯದ ಸೂಕ್ತ ಕಾರಣ ಕೊಟ್ಟಿಲ್ಲ. ಹಾಗೇ ಧ್ರುವಂತ್‌ ವಿಚಾರವಾಗಿಯೂ ಚರ್ಚೆ ಆಗಿದೆ. ಹಿಂದಿನ ವಾರ ತನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಧ್ರುವಂತ್‌ ಬಿಗ್‌ ಬಾಸ್‌ಗೆ ಮನವಿ ಮಾಡಿದ್ದರು. ಇದು ಚರ್ಚೆ ಆಗುವ ವೇಳೆಯಲ್ಲಿ ರಜತ್‌ ಹಾಗೂ ಧ್ರುವಂತ್‌ ಸುದೀಪ್‌ ಮುಂದೆ ಕಿರುಚಾಡಿದ್ದಾರೆ.

Bigg Boss Kannada 12: ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಏನು ವಾರದ ಕಥೆ?

ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ?

Sudeep: ಪ್ರೋಮೋದಲ್ಲಿ ರಘು ಹಾಗೂ ಗಿಲ್ಲಿಯದ್ದೇ ಸಖತ್‌ ಹೈಲೇಟ್‌ ಆಗಿದೆ. ಕುಚಿಕು ಗೆಳಯ ರಘು ಈಗ ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಈ ವಾರ ಆಗಿರುವಂತಹ ಜಂಟಿಗಳ ವಾರ್‌ನಲ್ಲಿ ಒಂದಾಗಲ್ಲ ಅಂದುಕೊಂಡವರು ಒಟ್ಟಾಗ್ತಾರೆ. ಬೇರೆ ಆಗಲ್ಲ ಅಂದುಕೊಂಡವರು ಬೇರೆ ಆಗ್ತಾರೆ. ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಅನ್ನೋದೇ ಈ ವಾರದ ಪಂಚಾಯ್ತಿ.

Bigg Boss Kannada 12: ನಮಗೇನು ತೆವಲಾ ಇಲ್ಲಿ ಅನ್ನಿಸಿಕೊಳ್ಳೋಕೆ ಅಂತ ಅಬ್ಬರಿಸಿದ ರಜತ್‌; ಇದೊಂದು ವಿಚಾರಕ್ಕೆ ಮನೆಯಲ್ಲಿ ಕಿಚ್ಚು ಹೆಚ್ಚಾಯ್ತು!

ಇದೊಂದು ವಿಚಾರಕ್ಕೆ ಮನೆಯಲ್ಲಿ ಕಿಚ್ಚು ಹೆಚ್ಚಾಯ್ತು! ಗರಂ ಆದ ರಜತ್‌

Rajath: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಸದಸ್ಯರು ಲಕ್ಷುರಿ ಪಾಯಿಂಟ್‌ ಕಳೆದುಕೊಂಡಿದ್ದಾರೆ. ಹೀಗಾಗಿ ದಿನಸಿ ಇಲ್ಲವಾಗಿದೆ. ಇರೋ ಅಷ್ಟರಲ್ಲೇ ಮನೆ ಮ್ಯಾನೆಜ್‌ ಮಾಡಿಕೊಳ್ಳಬೇಕಾಗಿದೆ. ಈ ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ವಾದ ವಿವಾದವಾಗಿದೆ. ಊಟದ ವಿಚಾರಕ್ಕೆ ರಜತ್‌, ಅಶ್ವಿನಿ ಹಾಗೂ ರಘು ಮಧ್ಯೆ ಮಾತಿನ ಚಕಮಕಿ ನಡೆದಿದೆ.

Bigg Boss Kannada 12: ಏಕಾಏಕಿ ಫೈರ್ ಬ್ರ್ಯಾಂಡ್ ಚೈತ್ರಕ್ಕ ಗಿಲ್ಲಿಗೆ ಶರಣಾಗಿದ್ದೇಕೆ?

ಏಕಾಏಕಿ ಫೈರ್ ಬ್ರ್ಯಾಂಡ್ ಚೈತ್ರಕ್ಕ ಗಿಲ್ಲಿಗೆ ಶರಣಾಗಿದ್ದೇಕೆ?

Gilli Nata: ಕಳಪೆ ಕೊಡುವಾಗ ಚೈತ್ರಾ ಹೇಳಿದ್ದು ಹೀಗೆ. ಗಿಲ್ಲಿ ನನಗೆ ವಯಸ್ಸಿನ ವಿಚಾರದಲ್ಲಿ ತಮಾಷೆ ಮಾಡಿದ್ದು ಇಷ್ಟವಾಗಲಿಲ್ಲ. ನನ್ನ ಫ್ಯಾಮಿಲಿ ಕೂಡ ನೋಡ್ತಾ ಇರತ್ತೆ. ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದೆ. ಆದರೂ ಗಾರ್ಡನ್‌ ಏರಿಯಾದಲ್ಲಿ ಅದನ್ನೇ ರಿಪೀಟ್‌ ಮಾಡಿದ. ಬರೀ ಮನೆ ಕೆಲಸವನ್ನು ಮಾಡೋಕೆ ಬಂದಿದ್ದೀವ ಅನ್ನೋದು ತಪ್ಪು ಎಂದು ಚೈತ್ರಾ ಹೇಳಿದ್ದಾರೆ. ಇದು ಗಿಲ್ಲಿಗೆ ಕೋಪ ತರಿಸಿದೆ. ಮತ್ತಷ್ಟು ಗಿಲ್ಲಿ ಅವರು ಚೈತ್ರಾ ಅವರನ್ನು ಟ್ರಿಗರ್‌ ಮಾಡಲು ನೋಡಿದರು. ಇದೆಲ್ಲ ಆದ ಬಳಿಕ ಚೈತ್ರಾ ಅವರು ಇಲ್ಲಿಗೆ ಇದನ್ನು ಬಿಟ್ಟುಬಿಡು ಅಂತ ಚೈತ್ರಾ ಹೇಳಿದ್ದಾರೆ.

Loading...