ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Operation Sindoor
Shahid Afridi: ಮುಂದಿನ ಇಮ್ರಾನ್ ಖಾನ್ ಆಗ್ತಾರಾ ಶಾಹಿದ್ ಅಫ್ರಿದಿ? ಪಾಕ್‌ ಮುಂದಿನ ಪಿಎಂ ಈತನೇನಾ?

ಪಾಕ್‌ ಮುಂದಿನ ಪಿಎಂ ಶಾಹಿದ್ ಅಫ್ರಿದಿ? ಏನಿದು ಹಸಿ-ಬಿಸಿ ಚರ್ಚೆ?

Pak News PM: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಸೇನಾ ಪ್ರತಿಕ್ರಿಯೆಯನ್ನು ಟೀಕಿಸಿ, ಭಾರತದ ವಿರುದ್ಧ ವಿವಾದಾತ್ಮಕ ಭಾಷಣ ಮಾಡಿದ್ದಾರೆ. ಕರಾಚಿಯಲ್ಲಿ ಭಾನುವಾರ ನಡೆದ “ಯೌಮ್-ಎ-ತಶಾಕುರ್” (ಕೃತಜ್ಞತಾ ದಿನ) ರ‍್ಯಾಲಿಯಲ್ಲಿ ಮಾತನಾಡಿದ ಅಫ್ರಿದಿ, ಭಾರತ ನಡೆಸಿದ "ಆಪರೇಷನ್ ಸಿಂಧೂರ" ಟೀಕಿಸಿದ್ದಾರೆ.

BrahMos missile: ಆಪರೇಷನ್‌ ಸಿಂದೂರ್‌ನಲ್ಲಿ ಪರಾಕ್ರಮ ಮೆರೆದಿದ್ದ ಬ್ರಹ್ಮೋಸ್‌ ಖರೀದಿಗೆ ಕ್ಯೂನಲ್ಲಿವೆ ಘಟಾನುಘಟಿ ದೇಶಗಳು!

ಬ್ರಹ್ಮೋಸ್‌ ಖರೀದಿಗೆ ಕ್ಯೂನಲ್ಲಿವೆ ಘಟಾನುಘಟಿ ದೇಶಗಳು!

BrahMos supersonic cruise missile:ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPO ಮಶಿನೋಸ್ಟ್ರೋಯೆನಿಯಾ ನಡುವಿನ ಜಂಟಿ ಉದ್ಯಮದ ಮೂಲಕ ಅಭಿವೃದ್ಧಿಪಡಿಸಲಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. 'ಬ್ರಹ್ಮೋಸ್' ಎಂಬ ಹೆಸರು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಸಂಯೋಜಿತ ರೂಪವಾಗಿದ್ದು, ಈ ಪಾಲುದಾರಿಕೆಯನ್ನು ಸಂಕೇತಿಸುತ್ತದೆ.

PM Narendra Modi: ಮಿಗ್‌ ಫೈಟರ್‌ ಜೆಟ್‌, S-400 ಜೊತೆ ಫೋಟೋ... ಸೈಲೆಂಟ್‌ ಆಗಿಯೇ ಪಾಕ್‌ಗೆ ಖಡಕ್‌ ಎಚ್ಚರಿಕೆ ಕೊಟ್ರಾ ಮೋದಿ?

ಮಿಗ್‌ ಫೈಟರ್‌ ಜೆಟ್‌, S-400 ಜೊತೆ ಮೋದಿ ಫೋಟೋ-ಏನಿದರ ಅರ್ಥ?

PM Modi At Adampur Airbase: ನಿನ್ನೆ ಆಪರೇಷನ್ ಸಿಂಧೂರ್‌ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ನಂತರ ಪ್ರಧಾನಿ ಮೋದಿ ಇಂದು ಪ‍ಂಜಾಬ್‌ನ ಆದಂಪುರದಲ್ಲಿರುವ ವಾಯುನೆಲೆಗೆ ಭೇಟಿ ಕೊಟ್ಟಿದ್ದಾರೆ. ಅಲ್ಲಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿವೆ. ಈ ಫೋಟೋಗಳ ಮೂಲಕವೇ ಪ್ರಧಾನಿ ಮೋದಿ ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

Operation Sindoor:  ನಿಮ್ಮ ಶೌರ್ಯಕ್ಕೆ ನನ್ನ ಸಲಾಂ: ಆಪರೇಷನ್‌ ಸಿಂದೂರ್‌ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ

ಆಪರೇಷನ್‌ ಸಿಂದೂರ್‌ ಯಶಸ್ಸಿಗೆ ಯೋಧರನ್ನು ಶ್ಲಾಘಿಸಿದ ಪ್ರಧಾನಿ

ಆಪರೇಷನ್‌ ಸಿಂದೂರದ ಬಳಿಕ ಪ್ರಧಾನಿ ಮೋದಿ ಅವರು ಪಂಜಾಬ್‌ನ ಆದಂಪುರ ವಾಯು ನೆಲೆಗೆ ಮಂಗಳವಾರ ಭೇಟಿ ನೀಡಿದ್ದಾರೆ. ಅವರು ಸೈನಿಕರ ಜೊತೆ ಮಾತುಕತೆ ನಡೆಸಿದರು. ಇದೀಗ ಯೋಧರನ್ನುದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ವಾಯು, ಭೂ, ನೌಕಾ ಹಾಗೂ ಗಡಿ ಭದ್ರತಾ ಪಡೆಗಳಿಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

Ranveer Allahbadia: ಲೈವ್‌ ಕಾರ್ಯಕ್ರಮದಲ್ಲೇ ಕೇವಲ ಒಂದು ಫೋಟೋ ತೋರಿಸಿ ಪಾಕ್‌ ಮುಖವಾಡ ಕಳಚಿದ ರಣವೀರ್ ಅಲ್ಲಾಬಾದಿಯಾ

ಬಿನ್‌ ಲಾಡೆನ್‌ ಫೋಟೋ ಹಿಡಿದು ಮತ್ತೆ ಸುದ್ದಿಯಾದ ರಣವೀರ್ ಅಲ್ಲಾಬಾದಿಯಾ

Ranveer Allahbadia: ವಿವಾದಾತ್ಮಕ ಹೇಳಿಕೆಯಿಂದ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಭಾರತೀಯ ಪಾಡ್‌ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ಪಿಯರ್ಸ್ ಮಾರ್ಗನ್ ಅನ್‌ಸೆನ್ಸರ್ಡ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪಾಕಿಸ್ತಾನಿಗಳೂ ಇದ್ದರು, ಇದರಲ್ಲಿ ಭಾರತ-ಪಾಕಿಸ್ತಾನದ ಇತ್ತೀಚಿನ ಸಂಘರ್ಷದ ಬಗ್ಗೆ ಚರ್ಚೆ ನಡೆಯಿತು.

Pralhad Joshi: ಸಶಕ್ತ, ಸದೃಢ ಭಾರತವನ್ನು ಅಸ್ಥಿರಗೊಳಿಸುವ ಸಂಚು ದೇಶದ ಒಳ-ಹೊರಗಿನಿಂದ ನಡೆಯುತ್ತಿದೆ: ಪ್ರಲ್ಹಾದ್‌ ಜೋಶಿ

ಸಶಕ್ತ, ಸದೃಢ ಭಾರತವನ್ನು ಅಸ್ಥಿರಗೊಳಿಸುವ ಸಂಚು: ಜೋಶಿ

Pralhad Joshi: ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯತ್ತ ಸಾಗಿದ ಸಶಕ್ತ, ಸದೃಢ ಭಾರತವನ್ನು ಅಸ್ಥಿರಗೊಳಿಸುವ ಸಂಚು ದೇಶದ ಒಳ-ಹೊರಗಿನಿಂದ ನಡೆಯುತ್ತಿದೆ. ಆದರೆ, ಭಾರತ ಇದ್ಯಾವುದಕ್ಕೂ ಜಗ್ಗುವುದಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

Operation Keller: ಆಪರೇಶನ್‌ ಸಿಂದೂರ್‌ ಬಳಿಕ ಈಗ ಆಪರೇಶನ್‌ ಕೆಲ್ಲರ್!‌

ಆಪರೇಶನ್‌ ಸಿಂದೂರ್‌ ಬಳಿಕ ಈಗ ಆಪರೇಶನ್‌ ಕೆಲ್ಲರ್!‌ 3 ಉಗ್ರರು ಹತ

ಮಂಗಳವಾರ ಶೋಪಿಯಾನ್‌ನ ಜಿನ್‌ಪಥರ್ ಕೆಲ್ಲರ್ (Operation Keller) ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಲಷ್ಕರ್-ಎ-ತೈಬಾ ಭಯೋತ್ಪಾದಕರು ಹತನಾಗಿದ್ದಾರೆ ಎಂದು ತಿಳಿದು ಬಂದಿದೆ. ಇತರ ಇಬ್ಬರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದೆ.

Operation Sindoor: ಪೂಂಚ್‌ನಲ್ಲಿ ಗುಂಡಿನ ದಾಳಿಗೆ 12 ವರ್ಷದ ಅವಳಿ ಮಕ್ಕಳು ಸಾವು- ಬರ್ತ್‌ಡೇ ಮರುದಿನವೇ ಘೋರ ದುರಂತ

ಗುಂಡಿನ ದಾಳಿಗೆ 12 ವರ್ಷದ ಅವಳಿ ಮಕ್ಕಳು ಸಾವು

India-Pak Tensions: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ಕಳೆದ ವಾರ ಮಾರ್ಟರ್ ಶೆಲ್ (Mortar shell) ಒಂದು ಮನೆಗೆ ತಗುಲಿ, 12 ವರ್ಷದ ಅವಳಿ(Twins) ಮಕ್ಕಳಾದ ಝೋಯಾ ಮತ್ತು ಅಯಾನ್ ಖಾನ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಸೇನೆಯ ತೀವ್ರ ಗುಂಡಿನ ದಾಳಿಯಿಂದ ಈ ಘಟನೆ ನಡೆದಿದೆ.

Operation Sindoor: ಭಾರತ - ಪಾಕಿಸ್ತಾನ ಸಂಘರ್ಷ; ಪಾಕ್‌ನ 11 ಸೈನಿಕರು ಸಾವು; 78 ಜನರಿಗೆ ಗಾಯ, ಅಧಿಕೃತ ಮಾಹಿತಿ ಬಿಡುಗಡೆ

ಭಾರತ - ಪಾಕಿಸ್ತಾನ ಸಂಘರ್ಷ; ಪಾಕ್‌ನ 11 ಸೈನಿಕರು ಸಾವು; 78 ಜನರಿಗೆ ಗಾಯ

ಪಾಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಸರ್ಕಾರ ನಡೆಸಿದ್ದ (Operation Sindoor) ಆಪರೇಷನ್‌ ಸಿಂದೂರ್‌ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಕಳೆದ ವಾರ ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ 11 ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ದಾಖಲೆಯನ್ನು ಪಾಕ್‌ ಸರ್ಕಾರ ಬಿಡುಗಡೆ ಮಾಡಿದೆ.

Operation Sindoor: ಭಾರತದ ದಾಳಿಗೆ ಪಾಕ್‌ ವಾಯುನೆಲೆಗಳು ಛಿದ್ರ ಛಿದ್ರ; ಇಲ್ಲಿವೆ ನೋಡಿ ಫೋಟೋಸ್‌

ಭಾರತದ ದಾಳಿಗೆ ಪಾಕ್‌ ವಾಯುನೆಲೆಗಳು ಧ್ವಂಸ; ಫೋಟೋ ನೋಡಿ

ಆಪರೇಷನ್‌ ಸಿಂದೂರದ ಸಮಯದಲ್ಲಿ ಭಾರತವು ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಇದೀಗ ಅದರ ಸ್ಯಾಟ್‌ಲೈಟ್‌ ಚಿತ್ರಗಳು ಬಿಡುಗಡೆಯಾಗಿವೆ. ಮೇ 10 ಮತ್ತು 11 ರಂದು ಮ್ಯಾಕ್ಸರ್ ಸಂಗ್ರಹಿಸಿದ ಉಪಗ್ರಹ ಚಿತ್ರಗಳು ಲಭ್ಯವಾಗಿದೆ.

Pahalgam Terror Attack:  3 ಪಾಕ್ ಭಯೋತ್ಪಾದಕರ ಪೋಸ್ಟರ್‌ ಬಿಡುಗಡೆ; ಸುಳಿವು ನೀಡಿದ್ರೆ 20 ಲಕ್ಷ ರೂ ಬಹುಮಾನ ಘೋಷಣೆ

3 ಪಾಕ್ ಭಯೋತ್ಪಾದಕರ ಪೋಸ್ಟರ್‌ ಬಿಡುಗಡೆ

ಏಪ್ರಿಲ್ 22 ರಂದು 26 ನಾಗರಿಕರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಕೈವಾಡವಿದೆ ಎಂದು ಶಂಕಿಸಲಾದ ಮೂವರು ಪಾಕಿಸ್ತಾನಿ ಭಯೋತ್ಪಾದಕರ ಪೋಸ್ಟರ್‌ಗಳನ್ನು ಭದ್ರತಾ ಸಂಸ್ಥೆಗಳು ಜಮ್ಮು ಕಾಶ್ಮೀರದ ರಸ್ತೆಗಳಲ್ಲಿ ಹಾಕಲಾಗಿದೆ.

India-Pakistan ceasefire: ಇಂಡೋ-ಪಾಕ್‌ ಪ್ರಸ್ತುತ ಪರಿಸ್ಥಿತಿ ಬಗ್ಗೆ ಮೇ 19ರಂದು ಸ್ಥಾಯಿ ಸಮಿತಿಗೆ ಮಿಸ್ರಿ ಮಾಹಿತಿ

ಇಂಡೋ-ಪಾಕ್‌ ಪರಿಸ್ಥಿತಿ; ಮೇ 19ರಂದು ಸ್ಥಾಯಿ ಸಮಿತಿಗೆ ಮಿಸ್ರಿ ಮಾಹಿತಿ

ಮೇ 10ರಂದು ಎರಡೂ ದೇಶಗಳು ಕದನ ವಿರಾಮ ಘೋಷಣೆಯ ಮೂಲಕ ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಒಪ್ಪಿಗೆ ಸೂಚಿಸಿತ್ತು. ಆ ನಂತರ ನಡೆದ ಬೆಳವಣಿಗೆಗಳ ಕುರಿತು ಮಿಸ್ರಿ ಅವರು ಸಮಿತಿಗೆ ಸಂಪೂರ್ಣ ವಿವರಣೆ ನೀಡಲಿದ್ದಾರೆ ಎಂದು ಶಶಿ ತರೂರ್ ತಿಳಿಸಿದ್ದಾರೆ.

Terrorist Encounter: ಕಾಶ್ಮೀರದಲ್ಲಿ ಸೇನೆಯಿಂದ ಭರ್ಜರಿ ಬೇಟೆ;  ಮೂವರು ಉಗ್ರರ ಎನ್‌ಕೌಂಟರ್‌, ಇಬ್ಬರು ವಶಕ್ಕೆ

ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ; ಮೂವರು ಉಗ್ರರ ಎನ್‌ಕೌಂಟರ್‌

ಏ. 22 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆ ಜೋರಾಗಿದೆ. ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರಿಗಾಗಿ ಶೋಧ ಮತ್ತಷ್ಟು ಹೆಚ್ಚಾಗಿದೆ.

ಸಶಸ್ತ್ರ ಪಡೆಗಳು ಮತ್ತು ರಾಷ್ಟ್ರದೊಂದಿಗೆ ಒಗ್ಗಟ್ಟಾಗಿ ನಿಲ್ಲುವಂತೆ 14 ಲಕ್ಷಕ್ಕೂ ಹೆಚ್ಚು ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಕರೆ ನೀಡಿದ ಐಸಿಎಐ (ICAI)

ರಾಷ್ಟ್ರದೊಂದಿಗೆ ಒಗ್ಗಟ್ಟಾಗಿ ನಿಲ್ಲುವಂತೆ ಕರೆ ನೀಡಿದ ಐಸಿಎಐ (ICAI)

ಭಾರತದಲ್ಲಿ ಚಾರ್ಟರ್ಡ್‌ ಅಕೌಂಟೆನ್ಸಿ ವೃತ್ತಿಯ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ 1949ರ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಕಾಯ್ದೆಯಡಿಯಲ್ಲಿ ಸಂಸತ್ತಿನ ಕಾಯ್ದೆಯಿಂದ ಸ್ಥಾಪಿಸಲ್ಪಟ್ಟ ವಿಶ್ವದ ಅತಿ ದೊಡ್ಡ ಲೆಕ್ಕಪತ್ರ ಸಂಸ್ಥೆಯಾದ ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್‌ ಇಂಡಿಯಾ (ICAI), ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಅಡಗುತಾಣಗಳ ವಿರುದ್ಧ ಇತ್ತೀಚೆಗೆ ಸರ್ಕಾರ ಮತ್ತು ಭಾರತೀಯ ಸೇನೆಯು ತೆಗೆದುಕೊಂಡ ಕ್ರಮ ಗಳಿಗೆ ತನ್ನ ಬೆಂಬಲ ನೀಡಿದೆ.

Terrorist Attack:  ಅಲ್-ಖೈದಾ ಸಹಚರ ಗುಂಪಿನಿಂದ ಭೀಕರ ದಾಳಿ;  100 ಕ್ಕೂ ಅಧಿಕ ಮಂದಿ ಸಾವು

ಅಲ್-ಖೈದಾ ಸಹಚರ ಗುಂಪಿನಿಂದ ಭೀಕರ ದಾಳಿ; ಹಲವರ ಸಾವು

ಉತ್ತರ ಬುರ್ಕಿನಾ ಫಾಸೊದಲ್ಲಿ ಜಿಹಾದಿ ಗುಂಪು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಸೈನಿಕರು ಎಂದು ಸಹಾಯ ಕಾರ್ಯಕರ್ತರು ಮತ್ತು ಸ್ಥಳೀಯ ನಿವಾಸಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಜಿಬೋ ನಗರ ಮತ್ತು ಅದರ ಪಕ್ಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಯಿತು.

Operation Sindoor: ಮತ್ತೆ  ಬಾಲ ಬಿಚ್ಚಿದ ಪಾಕ್‌; ಜಮ್ಮು ಕಾಶ್ಮೀರದಲ್ಲಿ ಡ್ರೋನ್‌ ದಾಳಿ, ಭಾರತೀಯ ಸೇನೆ ಹೇಳಿದ್ದೇನು?

ಜಮ್ಮು ಕಾಶ್ಮೀರದಲ್ಲಿ ಡ್ರೋನ್‌ ದಾಳಿ; ಭಾರತೀಯ ಸೇನೆ ಹೇಳಿದ್ದೇನು?

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ (Operation Sindoor) ಗಡಿಯಲ್ಲಿ ಶಂಕಿತ ಡ್ರೋನ್‌ಗಳ ಹಾರಾಟ ಕಂಡು ಬಂದ ಕೂಡಲೇ ಭದ್ರತಾ ಪಡೆಗಳು ಎಚ್ಚೆತ್ತು ಕೊಂಡವು. ಸೋಮವಾರ ಸಂಜೆ, ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್‌ನ ನಿವಾಸಿಗಳು ಆಕಾಶದಲ್ಲಿ ಕೆಂಪು ಗೆರೆಗಳನ್ನು ನೋಡಿದ್ದಾಗಿ ಮತ್ತು ಜೋರಾಗಿ ಸ್ಫೋಟಗಳ ಶಬ್ದ ಕೇಳಿಬಂದಿದ್ದಾಗಿ ತಿಳಸಿದ್ದಾರೆ.

Operation Sindoor: ಗಡಿ ಪ್ರದೇಶಗಳಲ್ಲಿ ಹೆಚ್ಚಿದ ಭದ್ರತೆ; ಇಂಡಿಗೋ, ಏರ್‌ ಇಂಡಿಯಾ ವಿಮಾನಗಳ ಹಾರಾಟ ರದ್ದು

ಇಂಡಿಗೋ, ಏರ್‌ ಇಂಡಿಯಾ ವಿಮಾನಗಳ ಹಾರಾಟ ರದ್ದು !

ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟಿದ್ದರೂ, ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿಯನ್ನು ಬಿಟ್ಟಿಲ್ಲ. ಸೋಮವಾರ ರಾತ್ರಿ ಮತ್ತೆ ಡ್ರೋನ್‌ ದಾಳಿ ನಡೆಸಿದೆ. ಅಮೃತಸರ್‌, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವಡೆ ಡ್ರೋನ್‌ ದಾಳಿಗೆ ಯತ್ನಿಸಿದೆ.

Operation Sindoor: ಸೇನಾ ಕೇಂದ್ರ ನೆಲೆಯನ್ನೇ ಸ್ಥಳಾಂತರಿಸಲು ಮುಂದಾದ ಪಾಕ್

ಸೇನಾ ಕೇಂದ್ರ ನೆಲೆಯನ್ನೇ ಸ್ಥಳಾಂತರಿಸಲು ಮುಂದಾದ ಪಾಕ್

Operation Sindoor: ಪಾಕಿಸ್ತಾನದ ರಾವಲ್ಪಿಂಡಿಯ ನೂರ್‌ ಖಾನ್‌ ವಾಯುನೆಲೆಯು ಪಾಕಿಸ್ತಾನದ ಡ್ರೋನ್ ಯುದ್ಧ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿತ್ತು. ಇದು ಇಸ್ಲಾಮಾಬಾದ್‌ಗೂ ಹತ್ತಿರದಲ್ಲಿದೆ. ಅದರ ಮೇಲೆ ದಾಳಿ ಮಾಡುವ ಮೂಲಕ ದಾಳಿ ನಡೆಸುವ ಪಾಕಿಸ್ತಾನದ ಸಾಮರ್ಥ್ಯವನ್ನೇ ಭಾರತ ಕೆಡಹಿತ್ತು.

Rangaswamy Mookanahalli Column: ವಿವಿಧತೆಯಲ್ಲಿ ಏಕತೆ ಎನ್ನುವ ಮಾತು ಸುಳ್ಳಾಗದಿರಲಿ !

ವಿವಿಧತೆಯಲ್ಲಿ ಏಕತೆ ಎನ್ನುವ ಮಾತು ಸುಳ್ಳಾಗದಿರಲಿ !

ಯುದ್ಧ ಎನ್ನುವುದು ಕೇವಲ ನಮ್ಮ ಎಣಿಕೆಗೆ ಸಿಕ್ಕಷ್ಟು ಮಾತ್ರವಲ್ಲ. ಅಲ್ಲಿ ನೂರಾರು ಆಯಾಮಗಳು ಕೆಲಸ ಮಾಡುತ್ತವೆ. ಹೀಗಾಗಿ ಈಗ ತೆಗೆದುಕೊಂಡ ನಿರ್ಧಾರವನ್ನು ಮರುಗಳಿಗೆ ಬದಲಿಸಬೇಕಾಗುತ್ತದೆ. ಸರಕಾರವು ಎಲ್ಲವನ್ನೂ ಸೋಶಿಯಲ್ ಮೀಡಿಯಾದಲ್ಲಿ ವರದಿ ಒಪ್ಪಿಸಿ ನಂತರ ನಿರ್ಧಾರ ತೆಗೆದು ಕೊಳ್ಳಲು ಆಗುವುದಿಲ್ಲ.

Operation Sindoor: ಭಾರತ- ಪಾಕ್‌ ಸೇನಾ ಜನರಲ್‌ಗಳ ಸಭೆ; ಗಡಿಯಲ್ಲಿ ಸೇನಾಪಡೆ ಕಡಿತಕ್ಕೆ ಒಪ್ಪಿಗೆ

ಭಾರತ- ಪಾಕ್‌ ಸೇನಾ ಜನರಲ್‌ಗಳ ಸಭೆ; ಗಡಿಯಲ್ಲಿ ಸೇನಾಪಡೆ ಕಡಿತಕ್ಕೆ ಒಪ್ಪಿಗೆ

ಎರಡೂ ಕಡೆಯವರು ಒಂದೇ ಒಂದು ಗುಂಡು ಹಾರಿಸಬಾರದು ಅಥವಾ ಯಾವುದೇ ಆಕ್ರಮಣಕಾರಿ ಕ್ರಮ ಆರಂಭಿಸಬಾರದು ಎಂಬ ಬದ್ಧತೆ ಮುಂದುವರಿಕೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಗಡಿ ಮತ್ತಿತರ ಪ್ರದೇಶಗಳಲ್ಲಿ ಸೇನಾಪಡೆ ನಿಯೋಜನೆ ಕಡಿತ ಖಾತ್ರಿಗೆ ಎರಡು ಕಡೆಯವರು ಒಪ್ಪಿಕೊಂಡಿರುವುದಾಗಿ ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.

Operation Sindoor: "ಇದು ಯುದ್ಧ ಮಾಡುವ ಸಮಯವಲ್ಲ, ಆದರೆ ಭಯೋತ್ಪಾದಕರನ್ನು ಹೊಸಕಿ ಹಾಕುವ ಸಮಯ"; ಜಗತ್ತಿಗೆ ಸಂದೇಶ ಕೊಟ್ಟ ಮೋದಿ

ಇದು ಯುದ್ಧ ಮಾಡುವ ಸಮಯವಲ್ಲ,ಆದರೆ ಭಯೋತ್ಪಾದಕರನ್ನು ಹೊಸಕಿ ಹಾಕುವ ಸಮಯ; ಮೋದಿ

ಆಪರೇಷನ್‌ ಸಿಂದೂರ್‌ ಕುರಿತು ಸೋಮವಾರ ರಾತ್ರಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಉಗ್ರರ ಸಂಹಾರ ಮಾಡಿದ್ದಾಗಿ ತಿಳಸಿದ್ದಾರೆ. ವ್ಯಾಪಾರ ಮತ್ತು ಉಗ್ರವಾದ ಜೊತೆಗಿರಲು ಸಾಧ್ಯವಿಲ್ಲ. ಪಾಕಿಸ್ತಾನ ಉಗ್ರರನ್ನು ನಿರ್ಣಾಮ ಮಾಡಲೇಬೇಕು ಎಂದು ಪಾಕ್‌ಗೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಧಾನಿ ಮೋದಿ ಮಾತು ಮುಗಿಸಿದ ಬೆನ್ನಲ್ಲೇ ಸಾಂಬ, ಜಲಂಧರ್‌ನಲ್ಲಿ ಡ್ರೋನ್ ದಾಳಿ!

ಸಾಂಬ, ಜಲಂಧರ್‌ನಲ್ಲಿ ಡ್ರೋನ್ ದಾಳಿ!

ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಕದನ ವಿರಾಮ ಘೋಷಿಸಲಾಗಿದ್ದರೂ, ಪಂಜಾಬ್‌ನ ಜಲಂಧರ್‌ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಭಾರತೀಯ ಸೇನಾ ಪಡೆಗಳು ಕಾರ್ಯಪ್ರವೃತ್ತರಾಗಿದ್ದಾರೆ.

Operation Sindoor: ಆಪರೇಷನ್ ಸಿಂದೂರ ಮುಗಿದಿಲ್ಲ; ಇದು ಭಾರತ ಸ್ಥಾಪಿತ ನೀತಿ ಎಂದ ಮೋದಿ

ಆಪರೇಷನ್ ಸಿಂದೂರ ಮುಗಿದಿಲ್ಲ; ಇದು ಭಾರತ ಸ್ಥಾಪಿತ ನೀತಿ

ಮೇ7ರಂದು ಆರಂಭಿಸಲಾದ ಆಪರೇಷನ್ ಸಿಂದೂರದ ಮೂಲಕ 9 ಉಗ್ರ ನೆಲೆಗಳನ್ನು ನಾಶ ಮಾಡಲಾಗಿತ್ತು. ಆ ಬಳಿಕ ಪಾಕಿಸ್ತಾನದ ಎಲ್ಲಾ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಇದೇ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಯಶಸ್ಸಿಗಾಗಿ ಭಾರತೀಯ ಸೇನೆಗೆ ಅಭಿನಂದನೆಯನ್ನೂ ಮೋದಿ ಸಲ್ಲಿಸಿದರು.

Operation Sindoor: ನ್ಯೂಕ್ಲಿಯರ್‌ ದಾಳಿ ಬೆದರಿಕೆಗೆ ಭಾರತ ಹೆದರಲ್ಲ; ಪಾಕಿಸ್ತಾನವನ್ನು ಉಗ್ರ ಪೋಷಕ ಎಂದ ಮೋದಿ

ನ್ಯೂಕ್ಲಿಯರ್‌ ದಾಳಿ ಬೆದರಿಕೆಗೆ ಭಾರತ ಹೆದರಲ್ಲ; ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನದ ವಿರುದ್ದ ನೇರಾ ನೇರಾ ವಾಗ್ದಾಳಿ ನಡೆಸಿದ್ದಾರೆ. ಪಾಕಿಸ್ತಾನವನ್ನು ಭಯೋತ್ಪಾದಕ ಪೋಷಕ ರಾಷ್ಟ್ರ ಎಂದು ಕರೆದ ಅವರು, ಭಯೋತ್ಪಾದಕತೆಯೇ ನಿಮಗೆ ಮುಳುವಾಗಲಿದೆ ಎಂದು ಹೇಳಿದ್ದಾರೆ.