ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಮೋಹನ್‌ ವಿಶ್ವ

info77@vishwavani.news

ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..

Articles
Mohan Vishwa Column: ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ನಕ್ಸಲಿಸಂಗೆ 2026ರಲ್ಲಿ ಟಾಟಾ ಬೈ ಬೈ

ಪಶ್ಚಿಮ ಬಂಗಾಳದಲ್ಲಿ ಪ್ರಾರಂಭವಾದ ನಕ್ಸಲ್ ಚಳವಳಿಯು 1980ರ ದಶಕದಲ್ಲಿ ದಕ್ಷಿಣ ಭಾರತಕ್ಕೆ ಕಾಲಿಟ್ಟಿತು. ಆಂಧ್ರಪ್ರದೇಶದ ಕೊಂಡಪಲ್ಲಿ ಸೀತಾರಾಮಯ್ಯ ನೇತೃತ್ವದಲ್ಲಿ 1980 ರಲ್ಲಿ ನಕ್ಸಲ್ ಸಂಘಟನೆ ಸ್ಥಾಪನೆಯಾಯಿತು. ಭೂಮಾಲೀಕರನ್ನು ಅಪಹರಿಸಿ ಹಳ್ಳಿಯ ಜನರ ಮುಂದೆ ಕ್ಷಮೆ ಯಾಚಿಸುವಂತೆ ಬಲವಂತ ಮಾಡುವುದು, ಹಣ ನೀಡುವಂತೆ ಒತ್ತಾಯಿಸು ವುದು ಅವರ ಚಳವಳಿಯ ನಿತ್ಯದ ಕೆಲಸವಾಗಿತ್ತು

Mohan Vishwa Column: ಅಂಬೇಡ್ಜರ್‌ ಮತ್ತು ಆರೆಸ್ಸೆಸ್:‌ ಸಮಾನ ಚಿಂತನೆಗಳು

ಅಂಬೇಡ್ಜರ್‌ ಮತ್ತು ಆರೆಸ್ಸೆಸ್:‌ ಸಮಾನ ಚಿಂತನೆಗಳು

ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ವಿಷಯದಲ್ಲಿ ಸದಾ ಟ್ರೋಲ್ ಆಗುವ ಪ್ರಿಯಾಂಕ್ ಖರ್ಗೆಯವರು ಈ ವಿಷಯದಲ್ಲೂ ಹಿಂದೆ ಬೀಳಲಿಲ್ಲ. ಬಿಜೆಪಿಯ ಶಾಸಕರು ಇಂದಿಗೂ ಸಂಘದ ಶಾಖೆಗೆ ಶಿಸ್ತಾಗಿ ಹೋಗುವ ವಿಷಯವನ್ನು ಪ್ರಿಯಾಂಕ್ ಖರ್ಗೆಯವರು ತಿಳಿದುಕೊಳ್ಳಬೇಕು. ಕೆಲವ ರಂತೂ, ‘ಸಂಘವು ಬ್ರಾಹ್ಮಣರ ಪರ, ಅವರು ಮನುವಾದಿಗಳು’ ಎಂಬ ಹಸಿಸುಳ್ಳನ್ನು ಆಗಾಗ ಹೇಳುತ್ತಲೇ ಇರು ತ್ತಾರೆ; ‘ಸಂಘದವರು ದಲಿತ ವಿರೋಧಿಗಳು’ ಎಂಬುದು ಇವರು ದಶಕಗಳಿಂದ ಹೇಳಿಕೊಂಡೇ ಬಂದಿರುವ ಮತ್ತೊಂದು ಸುಳ್ಳು.

Mohan Vishwa Column: ಮಹಾತ್ಮ ಗಾಂಧಿಯವರ ಹಿಂದಿ ಪ್ರಚಾರ !

ಮಹಾತ್ಮ ಗಾಂಧಿಯವರ ಹಿಂದಿ ಪ್ರಚಾರ !

ಒಂದೆಡೆ ಮಹಾತ್ಮ ಗಾಂಧಿಯವರ ಹೆಸರನ್ನು ಎಳೆದು ತಂದು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ‘ಇಂಡಿಯ’ ಒಕ್ಕೂಟದ ದಕ್ಷಿಣ ಭಾರತದ ನಾಯಕರು, ಗಾಂಧಿಯವರ ಹಿಂದಿ ಪ್ರೇಮ ಎಷ್ಟಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಿಲ್ಲ. ಶಿಕ್ಷಣದಲ್ಲಿ ಹಿಂದಿ, ಸಂಸ್ಕೃತ, ಪರ್ಷಿ ಯನ್, ಅರೇಬಿಕ್ ಹಾಗೂ ಇಂಗ್ಲಿಷ್ ಭಾಷೆ ಗಳನ್ನು ಕಲಿಯಬೇಕು ಎಂದಿದ್ದಾರೆ ಗಾಂಧೀಜಿ.

Mohan Vishwa Column: ಧರ್ಮಾಧಾರಿತ ಮೀಸಲಾತಿ ಸಲ್ಲದು

ಧರ್ಮಾಧಾರಿತ ಮೀಸಲಾತಿ ಸಲ್ಲದು

ಮುಸಲ್ಮಾನರ ಋಣ ಸಂದಾಯದ ಮುಂದುವರಿದ ಭಾಗವಾಗಿ ಸರಕಾರಿ ಟೆಂಡರ್‌ಗಳಲ್ಲಿ ಮುಸಲ್ಮಾನರಿಗೆ ಶೇ.4ರ ಮೀಸಲಾತಿ ದಕ್ಕಿತು. ಸಂವಿಧಾನದ ಪ್ರಕಾರ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದಕ್ಕೆ ನಿಷೇಧವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೇರವಾಗಿ ಮೀಸ ಲಾತಿ ನೀಡುವ ಅವಕಾಶವನ್ನು ಸಂವಿಧಾನದ ಪರಿಚ್ಛೇದ 15 ಮತ್ತು 42ರಲ್ಲಿ ಕಲ್ಪಿಸಲಾಗಿದೆ.

Mohan Vishwa Column: ಆರ್‌ಎಸ್‌ಎಸ್‌ ಒಂದು ಆನೆಯಿದ್ದಂತೆ

ಆರ್‌ಎಸ್‌ಎಸ್‌ ಒಂದು ಆನೆಯಿದ್ದಂತೆ

ತಮ್ಮ ಪ್ರಚಾರಕ್ಕಾಗಿ ಮತ್ತು ಒಂದು ಸಮುದಾಯದ ಓಲೈಕೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿನಾಕಾರಣ ಮುನ್ನೆಲೆಗೆ ತರುವುದು ಒಂದು ಫ್ಯಾಷನ್ ಆಗಿ ಹೋಗಿದೆ. ಭಾರತೀ ಯ ಜನತಾಪಕ್ಷವನ್ನು ವಿರೋಧಿಸುವ ಭರದಲ್ಲಿ ಕೆಲವರು ಸಂಘವನ್ನು ಎಳೆದು ತಂದು ತಮ್ಮ ಬೇಳೆ ಬೇಯಿಸಿಕೊಳ್ಳುವ ಪರಿಪಾಠವು ಹಲವು ದಶಕಗಳಿಂದ ನಡೆದು ಕೊಂಡು ಬಂದಿದೆ

Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

Mohan Vishwa Column: ಕೈಸನ್ನೆಗೆ ಸಿಕ್ಕ ರಾಜಕೀಯ ಪ್ರಚಾರ

ಮರ್ಕೆಲ್ ಅವರ ಈ ಅಭ್ಯಾಸ ಕ್ರಮೇಣ ದೊಡ್ಡ ಪ್ರಚಾರವಾಗಿ ಬದಲಾಯಿತು, ದಿನದಿಂದ ದಿನಕ್ಕೆ ಜರ್ಮನ್ನರ ಮನೆಮಾತಾಯಿತು. ಜರ್ಮನ್ ಪ್ರಜೆಗಳೂ ಈ ಅಭ್ಯಾಸ ಮಾಡಿಕೊಂಡರು. ಇದನ್ನು ಮರ್ಕೆಲ್ ಡೈಮಂಡ್ ಅಥವಾ ಇಂಗ್ಲಿಷ್ ಮಾಧ್ಯಮದವರು ‘ಶಕ್ತಿಯ ತ್ರಿಕೋನ’ ಎಂದು ಕರೆದರು. ಇದು ಕೈಗಳನ್ನು ಹೊಟ್ಟೆಯ ಮುಂದೆ ಇಡುವ ಮೂಲಕ ಮಾಡಲಾದ ಒಂದು ಕೈಸೂಚಕವಾಗಿದೆ. ಇದು ಬೆರಳ ತುದಿಗಳು, ಹೆಬ್ಬೆರಳು ಮತ್ತು ತೋರುಬೆರಳಿನ ಆಕಾರವನ್ನು ಹೊಂದಿರುತ್ತದೆ

‌Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್‌ ಹೊಸ ಡೀಲ್

‌Mohan Vishwa Column: ಉಕ್ರೇನ್‌ನೊಂದಿಗೆ ಟ್ರಂಪ್‌ ಹೊಸ ಡೀಲ್

ಅಧಿಕಾರಕ್ಕೆ ಬರುತ್ತಿದ್ದಂತೆ ಟ್ರಂಪ್ ತೆಗೆದುಕೊಳ್ಳುತ್ತಿರುವ ಹಲವು ನಿರ್ಧಾರಗಳು ಹೊರಜಗತ್ತಿಗೆ ಕಿರಿಕಿರಿ ಉಂಟು ಮಾಡುತ್ತಿರಬಹುದು. ಆದರೆ ಟ್ರಂಪ್ ಒಬ್ಬ ವ್ಯವಹಾರಸ್ಥರಾದ ಕಾರಣ, ತಮ್ಮ ದೇಶಕ್ಕೆ ಆಗ ಬಹುದಾದ ಉಪಯೋಗಗಳ ಬಗ್ಗೆ ಮಾತ್ರ ಆಲೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ

Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

Mohan Vishwa Column: ನಿರ್ಮಲ ವಿರುದ್ಧ ತೆರಿಗೆ ಅಪಪ್ರಚಾರ

ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಮುಗಿದಿದೆ. ಹಾವೇರಿ ಜಿಲ್ಲೆಯ ಹನುಮಂತ ವಿಜೇತನಾಗಿ ದ್ದಾನೆ, ಬಹುಮಾನ ಗೆದ್ದಿದ್ದಾನೆ. ಕುರಿಗಾಹಿಯಾಗಿದ್ದ ಹನು ಮಂತನ ಪ್ರತಿಭೆಯು ವಿವಿಧ ಕಾರ್ಯಕ್ರಮ ಗಳ ಮೂಲಕ ಮನೆಮನೆಗೂ ತಲುಪಿತ್ತು. ಅದರ ಮುಂದುವರಿದ ಭಾಗವಾಗಿ ಆತ ಬಿಗ್ ಬಾಸ್ ಸ್ಪರ್ಧೆ ಯಲ್ಲಿ ಗೆದ್ದಿದ್ದಾನೆ. ಹೀಗೆ ಗೆದ್ದ ನಂತರ ಆತನಿಗೆ ಕಲರ್ಸ್ ಕನ್ನಡ ವಾಹಿನಿಯು ನೀಡಿದ ಬಹುಮಾನದ ಮೇಲಿನ ತೆರಿಗೆ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ

Mohan Vishwa Column: ಸಾಂಸ್ಕೃತಿಕ, ಆರ್ಥಿಕ ಶಕ್ತಿಯ ಸಂಕೇತ ಮಹಾಕುಂಭ

Mohan Vishwa Column: ಸಾಂಸ್ಕೃತಿಕ, ಆರ್ಥಿಕ ಶಕ್ತಿಯ ಸಂಕೇತ ಮಹಾಕುಂಭ

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ತಮ್ಮ ನಾಸ್ತಿಕತೆಯ ಪ್ರದರ್ಶನಕ್ಕೆ ಎಡಚರರು ಹಿಂದೂ ದೇವರನ್ನು ಮಾತ್ರ ಟಾರ್ಗೆಟ್ ಮಾಡುತ್ತಾರೆ. ಹಿಂದೂಗಳು ಸಹಿಷ್ಣುಗಳು ಅವರ ನಂಬಿಕೆ, ಆಚಾರ, ವಿಚಾರ, ಸಂಸ್ಕೃತಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿ ದರೂ ತಮ್ಮ ವಿರುದ್ಧ ತಿರುಗಿಬೀಳುವುದಿಲ್ಲವೆಂಬ ಧೈರ್ಯ ಎಡಚರ ವಲಯದಲ್ಲಿದೆ

Mohan Vishwa Column: ಇವರು ನಟೋರಿಯಸ್‌ ನಗರ ನಕ್ಸಲರು

Mohan Vishwa Column: ಇವರು ನಟೋರಿಯಸ್‌ ನಗರ ನಕ್ಸಲರು

ನಿಷೇಧದ ನಂತರ ಹಂಚಿಹೋಗಿದ್ದ ಎಡಚರ ನಾಯಕರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡರು ಮತ್ತು ಸೇರಿದ ಕೆಲವೇ ತಿಂಗಳಲ್ಲಿ ಅದರಲ್ಲಿ ಒಡಕು ತಂದರು. ಅವರನ್ನು ಹೊರದಬ್ಬುವಷ್ಟರಲ್ಲಿ

Mohan Vishwa Column: 1991ರಲ್ಲಿ ಭಾರತ ದಿವಾಳಿಯಾದದ್ದು ಯಾಕೆ ?

Mohan Vishwa Column: 1991ರಲ್ಲಿ ಭಾರತ ದಿವಾಳಿಯಾದದ್ದು ಯಾಕೆ ?

1991 ರಲ್ಲಿ ದೇಶದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಯಾರು ಎಂಬ ಚರ್ಚೆ ಆಗುವುದೇ ಇಲ್ಲ, ಸ್ವಾತಂತ್ರ್ಯಾ ನಂತರ 40 ವರ್ಷಗಳ ಕಾಲ ಕೇಂದ್ರ ಮತ್ತು ದೇಶದ ಅನೇಕ ರಾಜ್ಯ

Mohan Vishwa Column: ಅಮೆರಿಕದಲ್ಲಿ ಯಹೂದಿ ಗಳ ಜಾಗಕ್ಕೆ ಭಾರತೀಯರು !

Mohan Vishwa Column: ಅಮೆರಿಕದಲ್ಲಿ ಯಹೂದಿ ಗಳ ಜಾಗಕ್ಕೆ ಭಾರತೀಯರು !

ಡೊನಾಲ್ಡ್ ಟ್ರಂಪ್ ಅವರ ಗೆಲುವಿನ ಹಿಂದೆ ಅನಿವಾಸಿ ಭಾರತೀಯರ ಕೊಡುಗೆ ಬಹಳಷ್ಟಿದೆ. ಹಲವು ದಶಕಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿ ನೆಲೆ ಕಂಡುಕೊಂಡಿರುವ

Mohan Vishwa Column: ಗೆದ್ದಾಗ EVM ಬೇಕು ಸೋತಾಗ ಬೇಡ !

Mohan Vishwa Column: ಗೆದ್ದಾಗ EVM ಬೇಕು ಸೋತಾಗ ಬೇಡ !

ಪ್ರಜಾಪ್ರಭುತ್ವದ ಗೆಲುವು, ಸಂವಿಧಾನದ ಗೆಲುವು, ಎಂದೆಲ್ಲ ದೊಡ್ಡ ದೊಡ್ಡ ಮಾತುಗಳನ್ನಾಡಿದರು. ಚುನಾವಣಾ ಆಯೋಗಕ್ಕೆ ವಂದನೆ ಸಲ್ಲಿಸಿ, ಇಡೀ ಇಂಡಿ ಒಕ್ಕೂಟ ತಮ್ಮ ಬೆನ್ನನ್ನು ತಾವು

Mohan Vishwa Column: ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದ ಅಫ್ಘಾನಿಗಳು !

Mohan Vishwa Column: ಬ್ರಿಟಿಷರಿಗೆ ಮಣ್ಣು ಮುಕ್ಕಿಸಿದ್ದ ಅಫ್ಘಾನಿಗಳು !

ಮುಸಲ್ಮಾನ್ ಆಚರಣೆಗಳ ಮೂಲಕ ತನ್ನದೇ ಆದ ಕಾನೂನಿನೊಂದಿಗೆ ಆಡಳಿತ ನಡೆಸುತ್ತಿದಂತಹ ದೇಶ ಅಫ್ಘಾನಿಸ್ತಾನ. ಈ ದೇಶದ ಮೇಲೆ ಮೊಟ್ಟ ಮೊದಲ

Mohan Vishwa Column: ಇವರು ಜಾರ್ಜ್‌ ಸೊರೋಸ್‌ ಪ್ರತಿರೂಪ

Mohan Vishwa Column: ಇವರು ಜಾರ್ಜ್‌ ಸೊರೋಸ್‌ ಪ್ರತಿರೂಪ

ತಾನು ರಫೆಲ್ ಯುದ್ಧವಿಮಾನ ಖರೀದಿಯ ಕಡತ ಗಳ ಪರಿಶೀಲನೆ ನಡೆಸಿದ್ದಾಗಿ ಸೊರೋಸ್‌ನ ‘ಓಪನ್ ಸೊಸೈಟಿ ಫೌಂಡೇಷನ್’ ಹೇಳಿತ್ತು