Indi News: ಇನ್ನೊಬ್ಬರಿಗೆ ನೋವಾಗದಂತೆ ಬದುಕಿ: ಮುತ್ತಪ್ಪ ಪೋತೆ ಕಿವಿ ಮಾತು
ಡಾ.ಬಿ.ಆರ್ ಅಂಬೇಡ್ಕರವರು ನಡೆದಾಡಿದ ಈ ಪುಣ್ಯಭೂಮಿ ಯಲ್ಲಿ ಒಳ್ಳೆತನದಿಂದ ಇರಬೇಕು. ಇಂಡಿ ಗಡಿ ಭಾಗದಲ್ಲಿ ಶರಣರು, ಸಂತ- ಮಹಾಂತರು, ಸಾಹಿತಿ ಗಳು ಬುದ್ದೀಜೀವಿಗಳು ಈ ಭಾಗದ ಜನರಿಗೆ ಸಂಸ್ಕಾರ ನೀಡಿದ್ದಾರೆ. ನಾನು ಯಾವುದೇ ವ್ಯಕ್ತಿ, ರಾಜ ಕಾರಣಕ್ಕೆ ಸೀಮಿತನಾಗಿ ಮಾತನಾಡುತ್ತಿಲ್ಲ