ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿವಿಧ
ಭಾರತದಾದ್ಯಂತ ಜಲ ಮರುಪೂರಣ(ಮರುಭರ್ತಿ ಅಥವಾ ಮರುಪೂರೈಕೆ) ಯೋಜನೆಗಳಲ್ಲಿ 37 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆ ಮಾಡಿದ ಅಮೆಜಾನ್

ವಾರ್ಷಿಕವಾಗಿ ನಿರೀಕ್ಷಿತ 3 ಶತಕೋಟಿ ಲೀಟರ್‌ಗಿಂತ ಹೆಚ್ಚಿನ ಜಲ ಮರುಪೂರಣ

ಮಹಾರಾಷ್ಟ್ರದ ಇತ್ತೀಚಿನ ಯೋಜನೆಯು 1,500 ಹೆಕ್ಟೇರ್‌ಗಳನ್ನು ವ್ಯಾಪಿಸಿದೆ, ವಾರ್ಷಿಕವಾಗಿ 1.3 ಶತಕೋಟಿ ಲೀಟರ್‌ ನೀರನ್ನು ಸೇರಿಸುವ ಗುರಿ ಹೊಂದಿದೆ; 700 ಕೃಷಿ ಕುಟುಂಬಗಳಿಗೆ 80% ಯೋಜಿತ ಆದಾಯ ಹೆಚ್ಚಳವನ್ನು ಬೆಂಬಲಿಸುತ್ತದೆ. ಇತರೆ ಜಲ ಸಂರಕ್ಷಣಾ ಪೋರ್ಟ್‌ ಫೋಲಿಯೊಗಳು ವಾರ್ಷಿಕವಾಗಿ 2 ಶತಕೋಟಿ ಲೀಟರ್‌ಗಿಂತಲೂ ಹೆಚ್ಚು ನೀರನ್ನು ಮರುಪೂರಣಗೊಳಿಸುವ ನಿರೀಕ್ಷೆಯಿದೆ; ಇದು ಬೆಂಗಳೂರು, ಹೈದರಾಬಾದ್, ನವದೆಹಲಿ, ಮುಂಬೈ ನಗರದ ಸಮುದಾಯಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

Solar Eclipse: ನೂರು ವರ್ಷಗಳ ಬಳಿಕ ನಡೆಯಲಿದೆ ಅಪರೂಪದ ಸೂರ್ಯಗ್ರಹಣ

ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ ಜಗತ್ತು

ಅಪರೂಪದ ಸೂರ್ಯಗ್ರಹಣವೊಂದು (Solar Eclipse) ಶೀಘ್ರದಲ್ಲೇ ಸಂಭವಿಸಲಿದೆ. ಇದು ನೂರು ವರ್ಷಗಳ ಬಳಿಕ ನಭೋ ಮಂಡಲದಲ್ಲಿ ನಡೆಯಲಿರುವ ಒಂದು ವಿಸ್ಮಯ. ಅತೀ ಉದ್ದದ ಸೂರ್ಯಗ್ರಹಣ (Longest Solar Eclipse) ಸುಮಾರು ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2027ರಲ್ಲಿ ಸಂಭವಿಸಲಿದೆ. ಇದು ವಿಶ್ವದ ಹತ್ತು ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

Fairytale Villages: ವಿಶ್ವದ ಅತೀ ಸುಂದರ ಈ ಗ್ರಾಮಗಳು ಇವು..! ಒಮ್ಮೆಯಾದರೂ ಭೇಟಿ ನೀಡಿ

ಫೇರಿ ಟೇಲ್‌ನಲ್ಲಿ ಬರೋ ಅತೀ ಸುಂದರ ಈ ಗ್ರಾಮಗಳಿವು..!

Fairytale Villages: ಮನಸ್ಸು ದೇಹ ಎರಡು ಜರ್ಜರಿತವಾದಾಗ ಲೈಫ್ ಅಲ್ಲಿ ಹೊಸ ಚೈತನ್ಯ ಮೂಡಿಸುವುದು ಪ್ರವಾಸ.. ಸರಿ ಇಲ್ಲದೇ ಇರುವ ಮೂಡ್ ಅನ್ನು ಮನಸ್ಸನ್ನು ಬದಲಾಯಿಸುವ ಶಕ್ತಿ ಸುತ್ತಾಟಕ್ಕೆ ಇದೆ.. ಪ್ರವಾಸಿಗರನ್ನು ಸೆಳೆಯುವಂತಹ ಸಾಕಷ್ಟು ಅದ್ಭುತ ತಾಣಗಳು ವಿಶ್ವದೆಲ್ಲೆಡೆ ಇದ್ದು, ಅವುಗಳಲ್ಲಿ ಕೆಲವೊಂದು ಸ್ಥಳಗಳು ಹಳ್ಳಿ ಸೊಗಡು, ಹಚ್ಚ ಹಸಿರು ಸೌಂದರ್ಯದಿಂದಲೇ ಎಲ್ಲರನ್ನೂ ಸೆಳೆಯುತ್ತವೆ. ಇಂತಹ ಸಾಕಷ್ಟು ಗ್ರಾಮಗಳು ನಮ್ಮಲ್ಲಿವೆ. ಅಂತಹ ಗ್ರಾಮಗಳಲ್ಲಿ ಕೆಲವು ಗ್ರಾಮಗಳ ಬಗೆಗಿನ ಮಾಹಿತಿ ಇಲ್ಲಿವೆ.

Whatsapp New Feature: ಹೊಸ ಫೀಚರ್‌!‌ ಇನ್ಮುಂದೆ ವಾಟ್ಸಾಪ್‌ನಲ್ಲೇ ಮಾಡ್ಬೋದು ಡಾಕ್ಯುಮೆಂಟ್ ಸ್ಕ್ಯಾನಿಂಗ್!

ಗುಡ್‌ನ್ಯೂಸ್‌! ವಾಟ್ಸಾಪ್‌ನಲ್ಲಿ ಸಿಗಲಿದೆ ಹೊಸ ಫೀಚರ್

ವಾಟ್ಸಾಪ್‌ನಲ್ಲಿ ಬಹು ನಿರೀಕ್ಷಿತ ಡಾಕ್ಯುಮೆಂಟ್‌ ಸ್ಕ್ಯಾನಿಂಗ್ ಫೀಚರ್‌ (Whatsapp New Feature) ಶೀಘ್ರದಲ್ಲೇ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿಯೂ ಲಭ್ಯವಾಗಲಿದೆ. ಇದರಿಂದ ಮೊಬೈಲ್ ಬಳಕೆದಾರರು ದಾಖಲೆಗಳನ್ನು ಸ್ಕ್ಯಾನ್ ಮಾಡಲು ಪ್ರತ್ಯೇಕ ಅಪ್ಲಿಕೇಶನ್ ಬಳಸಬೇಕಾಗಿಲ್ಲ. ನೇರವಾಗಿ ವಾಟ್ಸಾಪ್ ಮೂಲಕ ಕೆಮರಾದಲ್ಲಿ ಸ್ಕ್ಯಾನ್ ಮಾಡಿ ಅದನ್ನು ಪಿಡಿಎಫ್ ಸ್ವರೂಪಕ್ಕೆ ಬದಲಾಯಿಸಿ ನೋಡಬಹುದಾಗಿದೆ. ಇದರ ಮತ್ತೊಂದು ಲಾಭವೆಂದರೆ ಇದನ್ನು ನೇರವಾಗಿ ವಾಟ್ಸಾಪ್ ನಲ್ಲಿ ಸಂಪರ್ಕದಲ್ಲಿರುವ ಇತರರಿಗೂ ಕಳುಹಿಸಬಹುದು.

Moon Drifts From Earth: ಭೂಮಿಯಿಂದ ದೂರ ಸಾಗುತ್ತಿರುವ ಚಂದ್ರ.. ಸಮಯದ ಮೇಲೆ ಪರಿಣಾಮ ಬೀರುತ್ತಾ?

ಭೂಮಿಯಿಂದ ದೂರ ಓಡುತ್ತಿದ್ದಾನೆ ಚಂದಿರ..

ನಿಧಾನವಾಗಿ ಚಂದ್ರ ಭೂಮಿಯಿಂದ ದೂರ (Moon Drifts From Earth) ಸರಿಯುತ್ತಿದ್ದಾನೆ. ಇದರಿಂದ ಭೂಮಿಯ ಗಂಟೆಗಳು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆದರೆ ಇದು ಈಗಲ್ಲ. ಸುಮಾರು ಶತಕೋಟಿ ವರ್ಷಗಳ ನಂತರ. ಚಂದ್ರನು ನಿಧಾನವಾಗಿ ಭೂಮಿಯಿಂದ ದೂರ ಸರಿಯುತ್ತಿರುವುದರಿಂದ ಉಬ್ಬರವಿಳಿತಗಳು, ಭೂಮಿಯ ತಿರುಗುವಿಕೆ ಮತ್ತು ಭೂಮಿಯ ಮೇಲಿನ ಜೀವಿಗಳ ಜೀವನದ ಮೇಲೆ ಪರಿಣಾಮ ಬೀರಲಿದೆ. ಇದರಿಂದ ದಿನದಲ್ಲಿ 25 ಗಂಟೆಗಳ ಕಾಲ ಬರಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಮಗೇಶ್ವರಿ: ತನ್ನ ಜೀವನ ಮತ್ತು ಅಮೆಜಾನ್ ನಲ್ಲಿ ವೃತ್ತಿಯನ್ನು ಮರು ನಿರ್ಮಿಸಿಕೊಂಡ ತಾಯಿಯ ಯಶೋಗಾಥೆ

ವೃತ್ತಿಯನ್ನು ಮರು ನಿರ್ಮಿಸಿಕೊಂಡ ತಾಯಿಯ ಯಶೋಗಾಥೆ

ಏಪ್ರಿಲ್ 2020ರಲ್ಲಿ ಅವರು ಚೆನ್ನೈನ ಅಮೆಜಾನ್ ನಲ್ಲಿ ಅಸೋಸಿಯೇಟ್ ಆಗಿ ಸೇರಿಕೊಂಡರು. ಆರ್ಥಿಕ ಭದ್ರತೆಯ ಹೆಜ್ಜೆಯಾಗಿ ಪ್ರಾರಂಭವಾದ ಈ ಕೆಲಸ ಉದ್ದೇಶ, ವೃತ್ತಿಯ ಪ್ರಗತಿ ಮತ್ತು ಸಬಲೀಕರಣದ ಮೂಲವಾಗಿ ಹೊರಹೊಮ್ಮಿತು. ಅವರು ವೈಯಕ್ತಿಕ ಮತ್ತು ವೃತ್ತಿಪರ ಪರಿವರ್ತ ನೆಯ ಪ್ರಯಾಣವನ್ನು ಕೈಗೊಂಡು ಅಸೋಸಿಯೇಟ್ ನಿಂದ ಸಮಸ್ಯೆ ನಿವಾರಿಸುವವರಾಗಿ ಮತ್ತು 2024ರಲ್ಲಿ ಪ್ರೊಸೆಸ್ ಅಸಿ ಸ್ಟೆಂಟ್ ಪೂರ್ಣಕಾಲಿಕ ಜವಾಬ್ದಾರಿ ತೆಗೆದುಕೊಂಡರು

Red-Crowned Roofed Turtle: ಗಂಗಾ ನದಿಗೆ ಅಳಿವಿನಂಚಿನಲ್ಲಿದ್ದ ಆಮೆ ಪ್ರಭೇದದ  ಮರುಪರಿಚಯ

ಗಂಗಾ ನದಿಗೆ ಮರಳಿದ ಕೆಂಪು ತಲೆಯ ಆಮೆಗಳು

ಉತ್ತರಪ್ರದೇಶ ಸರ್ಕಾರವು ಇದೇ ಮೊದಲ ಬಾರಿಗೆ ನಮಾಮಿ ಗಂಗೆ ಮತ್ತು ಭಾರತ ಆಮೆ ಸಂರಕ್ಷಣಾ ಕಾರ್ಯಕ್ರಮ (ಐಟಿಸಿಪಿ)ದ ಸಹಯೋಗದೊಂದಿಗೆ ಈ ಆಮೆ ಪ್ರಭೇದವನ್ನು ಮತ್ತೆ ಗಂಗಾ ನದಿಗೆ ಮರುಪರಿಚಯಿಸಿದೆ. ಇದನ್ನು ಸಂರಕ್ಷಿತ ಪ್ರದೇಶದೊಳಗೆ ಇರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಎರಡರಿಂದ ಮೂರು ವರ್ಷದೊಳಗಿನ ತಲಾ ಹತ್ತು ಗಂಡು ಮತ್ತು ಹೆಣ್ಣು ಆಮೆಗಳನ್ನು ಎರಡು ಸುರಕ್ಷಿತ ಸ್ಥಳಗಳಲ್ಲಿ ಬಿಡಲಾಗಿದೆ.

Asaduddin Owaisi:  ಉಗ್ರರನ್ನು ಖಂಡಿಸಿದ ಓವೈಸಿ ಹೇಳಿಕೆಗೆ ಎಲ್ಲೆಡೆ ಮೆಚ್ಚುಗೆ; ವೈರಲ್ ಆಯ್ತು ಆ ವಿಡಿಯೊ

ಪಹಲ್ಗಾಮ್‌ ದಾಳಿ ಬಗ್ಗೆ ಒವೈಸಿ ಹೇಳಿದ್ದೇನು ಗೊತ್ತಾ...?

Owaisi on Pahalagam attack: ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೇಳಿಕೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Dangerous Train: ವಿಶ್ವದ ಅತ್ಯಂತ ಅಪಾಯಕಾರಿ ರೈಲು! ಇದಕ್ಕೆ ಛಾವಣಿಯೂ ಇಲ್ಲ ಆಸನವೂ ಇಲ್ಲ

ಆಸನ, ಛಾವಣಿ ಇಲ್ಲದೆ ಪ್ರಯಾಣಿಸುವ ರೈಲು! ಎಲ್ಲಿದೆ ಗೊತ್ತಾ ಇದು?

ರೈಲು ಪ್ರಯಾಣವನ್ನು ವಿಭಿನ್ನ ರೀತಿಯಲ್ಲಿ ಪ್ರಯಾಣ ಮಾಡಲು ಬಯಸುವವರಿಗೆ ಅಂತಹ ರೈಲು ಸೇವೆ ಕೂಡ ಇರಲಿದೆ ಎಂದರೆ ನಿಮಗೂ ಆಶ್ಚರ್ಯ ಆಗಬಹುದು. ಯಾವುದೇ ಆಸನಗಳು,ಚಾವಣಿಗಳು, ಯಾವುದೇ ನಿಲ್ದಾಣಗಳು(Dangerous Train) ಇಲ್ಲದ ಈ ರೈಲೊಂದು 704 ಕಿಲೋ ಮೀಟರ್ ಪ್ರಯಾಣಿಸುತ್ತದೆ. ಸುಡುವ ಸಹರಾ ಮರುಭೂಮಿಯಲ್ಲಿಯೂ ತಡೆ ರಹಿತವಾಗಿ ಚಲಿಸುವ ಈ ರೈಲಿನ ಬಗ್ಗೆ ಅನೇಕ ಇಂಟ್ರಸ್ಟಿಂಗ್ ಮಾಹಿತಿಗಳು ಇಲ್ಲಿದೆ.

Srinagar-Vaishno Devi Railway Line: ಶ್ರೀನಗರ-ವೈಷ್ಣೋದೇವಿ ಕತ್ರಾ ರೈಲ್ವೆ ಮಾರ್ಗ; ಪ್ರಾರಂಭ ದಿನಾಂಕ, ಪ್ರಯಾಣ ಸಮಯದ ಬಗ್ಗೆ ಇಲ್ಲಿದೆ ಮಾಹಿತಿ

ಶ್ರೀನಗರ-ವೈಷ್ಣೋದೇವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಶೀಘ್ರದಲ್ಲೇ ಆರಂಭ

ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮತ್ತು ಶ್ರೀನಗರ ನಡುವಿನ ವಂದೇ ಭಾರತ್ ರೈಲು ಕಾರ್ಯಾಚರಣೆಗೆ ಶೀಘ್ರದಲ್ಲಿಯೇ ಚಾಲ್ತಿ ಸಿಗಲಿದ್ದು(Srinagar-Vaishno Devi Katra Railway Line), ಇದು ಕಾಶ್ಮೀರ ಕಣಿವೆಗೆ ಮೊದಲ ಸೆಮಿ ಹೈಸ್ಪೀಡ್ ರೈಲು ಆಗಲಿದೆ. ಹಾಗಾದ್ರೆ ಈ ರೈಲು ಸಂಚಾರ ಎಷ್ಟು ಗಂಟೆಗೆ ಪ್ರಾರಂಭ ಆಗಲಿದೆ..? ಪ್ರಯಾಣ ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

World's Most Luxurious Cruises: ವಿಶ್ವದ ಟಾಪ್ 10 ಐಷಾರಾಮಿ ಕ್ರೂಸ್‌ಗಳಿವು; ಈ ಸ್ಥಳಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಐಷಾರಾಮಿ ಕ್ರೂಸ್‌ಗಳು ಬಗ್ಗೆ ನಿಮಗೆಷ್ಟು ಗೊತ್ತು?

ಕ್ರೂಸ್ ಹೋಟೆಲ್‌ಗಳು ಐಷಾರಾಮಿ ಮತ್ತು ಸಾಹಸಮಯ ಪ್ರಯಾಣಕ್ಕೆ ಅತ್ಯುತ್ತಮ ಮಾರ್ಗಗಳಾಗಿದ್ದು, ಒಂದೇ ಟ್ರಿಪ್‌ನಲ್ಲಿ ಹಲವು ಸ್ಥಳಗಳನ್ನು ಅನ್ವೇಷಣೆ ಮಾಡಲು ಅವಕಾಶ ನೀಡುತ್ತದೆ. ಕ್ರೂಸ್(World's Most Luxurious Cruises) ಪ್ರಯಾಣ ವಿಶ್ರಾಂತಿ ಮತ್ತು ಆರಾಮದಾಯಕವಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯ ಒತ್ತಡ ಅಥವಾ ಆತಂಕವಿಲ್ಲದೆ ಸುಗಮ ಪ್ರಯಾಣ ಒದಗಿಸುತ್ತದೆ. ಈ ವರದಿಯಲ್ಲಿ ವಿಶ್ವದ ಟಾಪ್ 10 ಐಷಾರಾಮಿ ಮತ್ತು ದುಬಾರಿ ಕ್ರೂಸ್ ಹೋಟೆಲ್‌ಗಳು ಪಟ್ಟಿ ಮಾಡಲಾಗಿದೆ.

New Colour‍ Discovered: ಇದು ಹಿಂದೆಂದೂ ಕಂಡು ಕೇಳರಿಯದ ಹೊಸ ಬಣ್ಣ; ಓಲೋ ಬಗ್ಗೆ ನಿಮಗೆಷ್ಟು ಗೊತ್ತು?

ಹೊಸ ಬಣ್ಣ ಆವಿಷ್ಕಾರ; ಏನಿದರ ಹೆಸರು?

Scientists Discover Olo: ಸಂಶೋಧಕರು ಹೊಸ ಬಣ್ಣವನ್ನು ಕಂಡು ಹಿಡಿದಿದ್ದು, ಇದನ್ನು 'ಓಲೋ' ಎಂದು ಕರೆಯಲಾಗುತ್ತದೆ. ಕೇವಲ ಐದು ಜನರು ಮಾತ್ರ ಈ ಬಣ್ಣವನ್ನು ನೋಡಿದ್ದಾರೆ. ಇದು ನವಿಲು ನೀಲಿ ಅಥವಾ ಟೀಲ್‌ನಂತೆ ಕಾಣುತ್ತದೆ. ರೆಟಿನಾದ ಲೇಸರ್ ಕುಶಲತೆಯ ಮೂಲಕ ಮಾತ್ರ ಬಣ್ಣವನ್ನು ನೋಡಬಹುದಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.

Dire wolves: 12,000 ವರ್ಷಗಳ ಹಿಂದೆ ಅಳಿದು ಹೋಗಿದ್ದ ಡೇಂಜರಸ್‌ ತೋಳಗಳ ಮರುಸೃಷ್ಟಿ

ಡೇಂಜರಸ್‌ ಡೈರ್ ವುಲ್ಫ್ ಮರುಸೃಷ್ಟಿ- ಏನಿದರ ವಿಶೇಷತೆ?

Dire wolves: ಟೆಕ್ಸಾಸ್ ಮೂಲದ ಕೊಲೊಸಲ್ ಬಯೋಸೈನ್ಸ್‌ನ ಸಂಶೋಧಕರು ಹಿಮಯುಗದ ಮೂರು ತೋಳ ಮರಿಗಳನ್ನು ಸೃಷ್ಟಿಸಿದ್ದು, ಅವು ಸುಮಾರು 12,500 ವರ್ಷಗಳ ಹಿಂದೆ ಉತ್ತರ ಅಮೆರಿಕದಲ್ಲಿ ಕಂಡು ಬರುತ್ತಿದ್ದವು. ಅಳಿವಿನಂಚಿನಲ್ಲಿದ್ದ ಡೈರ್ ವುಲ್ಫ್ ಎಂಬ ಜಾತಿಯ ಎರಡು ತೋಳಗಳನ್ನು ವಿಜ್ಞಾನಿಗಳು ಜೆನೆಟಿಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿದ್ದಾರೆ. ಮೂರರಿಂದ ಆರು ತಿಂಗಳ ವಯಸ್ಸಿನ ಈ ಮರಿಗಳಿಗೆ ರೊಮುಲಸ್ ಮತ್ತು ರೆಮಸ್ ಎಂದು ಹೆಸರಿಡಲಾಗಿದೆ.

Summer Holiday: ರಜಾ ಕಾಲದ ಮಜಾ ಪಡೆಯಲು ರೆಡಿನಾ? ಇಲ್ಲಿವೆ ನೋಡಿ ಅಗ್ಗದ ಹೋಟೆಲ್ ಕೊಠಡಿ ಹೊಂದಿರುವ ವಿದೇಶಿ ನಗರಗಳ ಪಟ್ಟಿ

ಜಪಾನ್‌ನಲ್ಲಿರುವ ಚೀಪೆಸ್ಟ್ ಟೂರಿಸ್ಟ್ ತಾಣಗಳು ಇಲ್ಲಿವೆ..!

Best Destination: ಪ್ರವಾಸ ಹೋದರೆ ಊಟ, ವಸತಿ, ಪ್ರಯಾಣ ಎಂದು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲೇಬೇಕು. ಇಂತಹ ಸಂದರ್ಭದಲ್ಲಿ ಜನರು ಹುಡುಕುವುದು ಪಾಕೆಟ್‌ ಫ್ರೆಂಡ್ಲಿ ಸ್ಥಳಗಳನ್ನು. ನಿಮ್ಮ ಕಷ್ಟವನ್ನು ಕಡಿಮೆ ಮಾಡಲೆಂದೇ ನಾವು ಇವತ್ತು 8 ವಿದೇಶಿ ತಾಣಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

Holi 2025: ವಿವಿಧ ರಾಜ್ಯಗಳಲ್ಲಿ ಹೋಳಿ ಹಬ್ಬ ಆಚರಣೆ ಹೇಗಿರುತ್ತದೆ?

ಬೇರೆ ಬೇರೆ ರಾಜ್ಯಗಳಲ್ಲಿ ಹೋಳಿ ಆಚರಣೆ ಹೇಗೆ?

ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೋಳಿಯನ್ನು ಭಾರತದಾದ್ಯಂತ ಆಚರಿಸುವ ಸಂಭ್ರಮ ಹಬ್ಬ. ಈ ಹಬ್ಬದ ಉದ್ದೇಶ ಒಂದೇಯಾದರೂ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಆಚರಣೆ ಇದೆ. ಹಾಗಾದ್ರೆ ಯಾವೆಲ್ಲಾ ರಾಜ್ಯಗಳಲ್ಲಿ ಹೋಳಿ ಹಬ್ಬವನ್ನು ಯಾವೆಲ್ಲಾ ಹೆಸರಿನಿಂದ ಕರೆಯುತ್ತಾರೆ, ಹೇಗೆ ಆಚರಿಸುತ್ತಾರೆ ನೋಡಿ.

Modi in Mauritius: ಮಾರಿಷಸ್ ಜೊತೆ ಮೋದಿಯದು 27 ವರ್ಷಗಳ ಹಳೆಯ ಬಾಂಧವ್ಯ; ಪ್ರಧಾನಿಯ ಅಂದಿನ ದಿನಗಳು ಹೀಗಿತ್ತು?

ಮೋದಿಯ ಮಾರಿಷನ್‌ನ ಆ ದಿನಗಳನ್ನು ನೆನಪಿಸಿದ ಎಕ್ಸ್ ಖಾತೆ

ಮಧ್ಯೆ ಪ್ರಧಾನಿ ಮೋದಿಯವರ ಎಕ್ಸ್ ಖಾತೆಯ ಒಂದು ಪೋಸ್ಟ್ ಸಖತ್ ಸದ್ದು ಮಾಡುತ್ತಿದ್ದು, 1998 ರಲ್ಲಿ ಅಂದರೆ 27 ವರ್ಷಗಳ ಹಿಂದೆ ನರೇಂದ್ರ ಮೋದಿ ಮಾರಿಷಸ್‌ ಗೆ ಭೇಟಿ ನೀಡಿದ್ದ ಫೋಟೋಗಳು ವೈರಲ್ ಆಗಿದೆ. ಪ್ರಧಾನಿಯಾಗುವ ಮೊದಲೇ ಮಾರಿಷಸ್‌ ಗೆ ಮೋದಿ ಭೇಟಿ ನೀಡಿದ್ದು, ಅಂದೇ ತಮ್ಮ ಟ್ವಿಟರ್ ಖಾತೆಯಲ್ಲಿ ಮಿನಿ ಇಂಡಿಯಾಕ್ಕೆ ಬಂದಿದ್ದೇನೆ ಎಂಬ ಭಾವ ಬರುತ್ತಿದೆ ಎಂಬ ಕ್ಯಾಪ್ಷನ್ ನೀಡಿ ತಮ್ಮ ಮಾರಿಷಸ್‌ ಭೇಟಿಯ ಕ್ಷಣಗಳನ್ನು ಸೋಷಿಯಲ್ ಮೀಡಿಯಾ ಖಾಟೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಆ ಪೋಸ್ಟ್ ಇಂದು ಭಾರೀ ಸದ್ದು ಮಾಡುತ್ತಿದೆ.

Polluted City: ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ 13 ಸಿಟಿಗಳು ಭಾರತದಲ್ಲೇ ಇವೆ!

ಭಾರತದಲ್ಲಿ ವಾಯುಮಾಲಿನ್ಯದ ಭೀತಿ! ದೆಹಲಿ ದೇಶದ ಅತ್ಯಂತ ಕಲುಷಿತ ನಗರ

ವಾಯುಮಾಲಿನ್ಯ ಪ್ರಮಾಣದಲ್ಲಿ ಮೂರನೇ ಸ್ಥಾನದಲ್ಲಿ ಇದ್ದ ಭಾರತ 5ನೇ ಸ್ಥಾನಕ್ಕೆ ಏರಿದೆ‌. ವಿಶ್ವ ವಾಯು ಗುಣಮಟ್ಟ ವರದಿಯಂತೆ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ. 2023ರಲ್ಲಿ, ಭಾರತವು ವಿಶ್ವದ ಮೂರನೇ ಕಲುಷಿತ ರಾಷ್ಟ್ರದ ಸ್ಥಾನದಲ್ಲಿತ್ತು. 2024ರಲ್ಲಿ 5ನೇ ಸ್ಥಾನಕ್ಕೆ ತಲುಪಿದೆ.

New Passport Rules 2025: ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸುತ್ತಿದ್ದೀರಾ? ಬದಲಾಗಿರುವ ಈ ಹೊಸ ನಿಯಮಗಳು ತಿಳಿದಿರಲಿ

ಪಾಸ್‌ಪೋರ್ಟ್ ನಿಯಮದಲ್ಲಿ ಸಡಿಲಿಕೆ; ಮಹತ್ವದ ಬದಲಾವಣೆ

New Passport Rules 2025: ಪಾಸ್‌ಪೋರ್ಟ್‌ಗೆ ಸಂಬಂಧಪಟ್ಟಂತೆ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಪಾಸ್‌ಪೋರ್ಟ್‌ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ಜಾರಿಗೆ ತಂದಿದೆ.

International Women's Day 2025: ಅಂತರರಾಷ್ಟ್ರೀಯ ಮಹಿಳಾ ದಿನ 2025: ಮಹಿಳೆಯರಿಗೆ ವಿಭಿನ್ನವಾಗಿ ಶುಭಾಶಯ ತಿಳಿಸಿದ ಗೂಗಲ್

ಮಹಿಳಾ ದಿನಾಚರಣೆಗೆ ಸ್ಪೆಷಲ್​​ ಆಗಿ ವಿಶ್​ ಮಾಡಿದ ಗೂಗಲ್​!

Google Doodle: ಈ ಬಾರಿಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಗೂಗಲ್​ ಡೂಡಲ್​ನಲ್ಲಿ ವಿಶೇಷವಾಗಿ ಶುಭಾಶಯ ತಿಳಿಸುವ ಮೂಲಕ ವುಮೆನ್ಸ್ ಡೇ ಸೆಲೆಬ್ರೆಟ್ ಮಾಡುತ್ತಿದೆ. ಜಾಗತಿಕ ಸರ್ಚ್ ಎಂಜಿನ್ ಗೂಗಲ್ ಕೂಡಾ ತನ್ನ ಮುಖಪುಟವನ್ನು ವಿಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ಎಲ್ಲಾ ಮಹಿಳಾಮಣಿಗಳಿಗೆ ಅಂತಾರಾಷ್ಟ್ರೀಯ ಮಹಿಳಾ ದಿನ 2025ರ ಶುಭಾಶಯಗಳನ್ನು ವಿಭಿನ್ನವಾಗಿ ತಿಳಿಸಿದೆ.

Viral Video: ಮದುವೆಯಾದ 2 ದಿನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವರನ ಕುಟುಂಬಕ್ಕೆ ಶಾಕ್‌

ಮದುವೆಯಾದ ಎರಡನೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಉತ್ತರ ಪ್ರದೇಶದ ಈಕೆಗೆ ಫೆ. 24ರಂದು ಮದುವೆಯಾಗಿದೆ. ಫೆ. 25ರ ಸಂಜೆ ಆಕೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯ ಪತಿ ತಕ್ಷಣ ಆಕೆಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆ ತುಂಬು ಗರ್ಭಿಣಿ ಎಂಬುದನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

Ramadan Eid 2025: ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭ; ಏನಿದರ ಇತಿಹಾಸ? ಆಚರಣೆ ಹೇಗೆ?

ಪವಿತ್ರ ರಂಜಾನ್ ಹಬ್ಬದ ಮಹತ್ವವೇನು?

ಉಪವಾಸದ ಆಚರಣೆಯೊಂದಿಗೆ ಶುರುವಾಗುವ ರಂಜಾನ್ ಹಬ್ಬವನ್ನು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನೇಕ ವಿಶೇಷತೆಗಳನ್ನು ಹೊಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಪ್ರಾರಂಭವಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದಿನ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

Vastu Tips: ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಪೊರಕೆ ಇಟ್ಟರೆ ದಾರಿದ್ರ್ಯ ಬರುತ್ತದೆ

ವಾಸ್ತು ಪ್ರಕಾರ ಮನೆಯಲ್ಲಿ ಪೊರಕೆ ಇಡಲು ಯಾವ ದಿಕ್ಕು ಉತ್ತಮ?

ವಾಸ್ತು ಶಾಸ್ತ್ರದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೆ ವಿಶೇಷ ಸ್ಥಾನವಿದ್ದು, ಇದನ್ನು ಅದೃಷ್ಟ ಹಾಗೂ ಲಕ್ಷ್ಮೀಯ ಸ್ವರೂಪ ಎನ್ನಲಾಗುತ್ತದೆ. ಹೀಗೆ ದೇವರು ನೆಲೆಸಿದ್ದಾರೆ ಎನ್ನಲಾಗುವ ಪೊರಕೆಯ ಬಳಕೆಗೂ ಕೆಲ ನಿಯಮಗಳಿದ್ದು, ಅದನ್ನು ಇಡುವ ಸ್ಥಳವೂ ಪ್ರಮುಖ ಪಾತ್ರವಹಿಸುತ್ತದೆ.

ಪಠ್ಯಪುಸ್ತಕ ಜ್ಞಾನದೊಂದಿಗೆ ಉತ್ತಮ ಸಂವಹನ, ನಾಯಕತ್ವ, ಸಮಸ್ಯೆಗಳನ್ನು ಬಗೆಹರಿಸುವ ಬುದ್ದಿವಂತಿಕೆ ಅತ್ಯವಶ್ಯಕ

ಎಂಜಿನಿಯರಿಂಗ್ ಶಿಕ್ಷಣದಲ್ಲಿ ಮೃದು ಕೌಶಲ್ಯಗಳ ಮಹತ್ವ

ಪರಿಣಾಮಕಾರಿ ಸಂವಹನವೆಂದರೆ ಮೌಖಿಕವಾಗಿ ಮತ್ತು ಬರವಣಿಗೆಯಲ್ಲಿ ಕಲ್ಪನೆಗಳನ್ನು ಸ್ಪಷ್ಟವಾಗಿ ತಿಳಿಸುವುದು ಮತ್ತು ಅರ್ಥೈಸಿಕೊಳ್ಳುವುದು. ಎಂಜಿನಿಯರಿಂಗ್ ಶಿಕ್ಷಣದಲ್ಲಿ, ವಿದ್ಯಾ ರ್ಥಿಗಳು ಸಂವಹನ ಕೌಶಲ್ಯವನ್ನು ಹೆಚ್ಚಿಸಲು ಅವಕಾಶಗಳನ್ನು ಹೊಂದಿದ್ದಾರೆ, ಎಂಜಿನಿಯ ರಿಂಗ್ ಶಿಕ್ಷಣದಲ್ಲಿ ಸಂವಹನವನ್ನು ಲಿಖಿತ ಮತ್ತು ಮೌಖಿಕ ಸಂವಹನ ಎಂದು ವರ್ಗೀಕರಿಸಬ ಹುದು

Vastu Tips: ಈ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಹೆಚ್ಚುತ್ತೆ ಸಂಪತ್ತು

ಮನೆಯ ಯಾವ ದಿಕ್ಕಿನಲ್ಲಿ ದಾಸವಾಳ ಗಿಡ ನೆಟ್ಟರೆ ಒಳಿತು?

ಮನೆ ಮುಂದೆ ದಾಸವಾಳ ಗಿಡವನ್ನು ನೆಡುವುದು ಶುಭ ಸೂಚಕ ಎನಿಸಿಕೊಂಡಿದೆ. ದಾಸವಾಳ ಗಿಡವನ್ನು ಅಂಗಳದಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದರೆ ಅದನ್ನು ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ದಾಸವಾಳ ಗಿಡವನ್ನು ತಪ್ಪು ದಿಕ್ಕಿನಲ್ಲಿ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಒಣಗಿದ ದಾಸವಾಳ ಗಿಡವು ಮನೆಯಲ್ಲಿ ಬಡತನವನ್ನು ಹೆಚ್ಚಿಸುವ ಸಂಕೇತ ಎನ್ನುತ್ತದೆ ವಸ್ತು ಶಾಸ್ತ್ರ. ಈ ಕುರಿತಾದ ವಿವರ ಇಲ್ಲಿದೆ.

Loading...