ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರಂಜಿತ್​ ಎಚ್​ ಅಶ್ವತ್ಥ್

columnist

info74@vishwavani.news

ರಂಜಿತ್‌ ಎಚ್‌. ಅಶ್ವತ್ಥ ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ

ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ

ಮೊಬೈಲ್ ಬಳಕೆಯಷ್ಟೇ ಅಲ್ಲದೇ, ಶಾಸಕರು ಸದನಕ್ಕೆ ಹಾಜರಾಗದಿದ್ದರೆ ವೇತನ ತಡೆ ಹಿಡಿ ಯುವುದಕ್ಕೆ, ಸಚಿವರು ಸದನಕ್ಕೆ ಬಾರದಿದ್ದರೆ ಕ್ರಮವಹಿಸುವುದಕ್ಕೆ ಅನೇಕ ಅವಕಾಶ ಗಳಿವೆ. ಆದರೆ ಇತಿಹಾಸದಲ್ಲಿ ಈವರೆಗೆ ಶಾಸಕರು ಅನಧಿಕೃತ ಗೈರಾಗಿದ್ದಾರೆ ಎನ್ನುವ ಕಾರಣಕ್ಕೆ ವೇತನಕ್ಕೆ ಕತ್ತರಿ ಪ್ರಯೋಗ ಮಾಡಿರುವ ಅಥವಾ ತಡೆಹಿಡಿದಿರುವ ಉದಾಹರಣೆ ಗಳಿಲ್ಲ.

Vishweshwar Hegde Kageri Interview: ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇಯಾದ ಇತಿಹಾಸವಿದೆ. ಇಡೀ ವಿಶ್ವಕ್ಕೆ ಸಂಸತ್ ಅನ್ನು ಮೊದ ಲು ಪರಿಚಯಿಸಿದ್ದು ಬಸವಣ್ಣನವರ ಅನುಭವ ಮಂಟಪ. ಈಗಿನ ವಿಧಾನ ಪರಿಷತ್ ಅನ್ನು ಆರಂಭಿಸಿ ದ್ದು ಮೈಸೂರು ಒಡೆಯರ್ ಅವರು. ಅವರ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಇಡೀ ದೇಶಕ್ಕೆ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಇನ್ನು ಈ ಕರ್ನಾಟಕದ ಮಾದರಿ ಸಂಸದೀಯ ವ್ಯವಸ್ಥೆಗೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ

Ranjith H Ashwath Column: ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಕರ್ನಾಟಕದ ಇಂದಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೂತ್‌ಮಟ್ಟದಲ್ಲಿ ಸಂಘಟನೆ ಬಲಿಷ್ಠ ವಾಗಿರಲು ರಾಜ್ಯ ಮಟ್ಟದ ನಾಯಕತ್ವಕ್ಕಿಂತ ಹೆಚ್ಚಾಗಿ ಸ್ಥಳೀಯ ಮಟ್ಟದ ನಾಯಕತ್ವ ಗಟ್ಟಿಯಾಗಿರ ಬೇಕು. ಬೂತ್ ಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸಲು ಶಾಸಕರು, ಪದಾಧಿಕಾರಿಗಳು, ಸಚಿವರು, ರಾಜ್ಯಾಧ್ಯಕ್ಷರಿಂದ ಸಾಧ್ಯವಿಲ್ಲ.

Ranjith H Ashwath Column: ಬಹುಜನ ಹಿತಾಯ, ಬಹುಜನ ಸುಖಾಯ...

ಬಹುಜನ ಹಿತಾಯ, ಬಹುಜನ ಸುಖಾಯ...

ಯಡಿಯೂರಪ್ಪ ಅವರ ಮೊದಲ ಅಧಿಕಾರಾವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಒಂದು ಲಕ್ಷ ಕೋಟಿ ರು. ದಾಟಿದ್ದು ಇತಿಹಾಸ. ಆದರೆ ಅಲ್ಲಿಂದ ಈವರೆಗೆ ವಿವಿಧ ಸರಕಾರಗಳು, ಭಿನ್ನ ಸನ್ನಿ ವೇಶಗಳಲ್ಲಿ ಮಾಡಿಕೊಂಡು ಬಂದಿರುವ ಸಾಲದ ಹೊರೆ ಇಂದು 7 ಲಕ್ಷ ಕೋಟಿ ರು. ದಾಟಿದೆ. ಈ ಸಾಲದ ಹೊರೆ ಹೆಚ್ಚಾಗುವುದಕ್ಕೆ ಯಾವುದೇ ಒಂದು ಸರಕಾರ ಕಾರಣ ಎನ್ನಲು ಸಾಧ್ಯವಿಲ್ಲ

Ranjith H Ashwath Column: ಅಷ್ಟಕ್ಕೂ ದೇವಾಲಯಕ್ಕೆ ಹೋದರೆ ತಪ್ಪೇನು ?

ಅಷ್ಟಕ್ಕೂ ದೇವಾಲಯಕ್ಕೆ ಹೋದರೆ ತಪ್ಪೇನು ?

ಜಾತಿ, ಧರ್ಮಗಳು ಒಂದೊಂದು ಪಕ್ಷಕ್ಕೆ ಸೀಮಿತ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಯಾವ ಪಕ್ಷ ಸಂವಿಧಾನದಲ್ಲಿ ‘ಜಾತ್ಯತೀತ’ ಶಬ್ದವನ್ನು ಸೇರಿಸಿತ್ತೋ ಅದೇ ಪಕ್ಷದ ನಾಯಕರು ಇಂದು ಬಿಜೆಪಿಯನ್ನು ವಿರೋಧಿಸಬೇಕು ಎನ್ನುವ ಕಾರಣಕ್ಕೆ ಹಿಂದುತ್ವ ವನ್ನು ವಿರೋಧಿಸುವ ಮೂಲಕ ಜಾತ್ಯತೀತ ರಾಷ್ಟ್ರದ ಅರ್ಥವನ್ನೇ ತಲೆಕೆಳಗು ಮಾಡುವ ಪ್ರಯತ್ನ ಮಾಡುತ್ತಿರು ವುದು ಹಲವರ ಅಕ್ಷೇಪಕ್ಕೆ ಕಾರಣವಾಗಿದೆ

Ranjith H Ashwath Column: ಬಹುಮತ ಬಂದಾಗಲೇ ಕೈನಲ್ಲಿ ಕೊಸರಾಟ

ಬಹುಮತ ಬಂದಾಗಲೇ ಕೈನಲ್ಲಿ ಕೊಸರಾಟ

ಬಹುಮತದ ಕೊರತೆಯಿದ್ದಾಗ ಅಥವಾ ಬಹುಮತದ ಸರಕಾರಗಳನ್ನೂ ಉರುಳಿಸುವಾಗ, ಆಧುನಿಕ ‘ತಂತ್ರ’ ಎಂದೇ ಹೇಳಲಾಗುವ ‘ಆಪರೇಷನ್ ಕಮಲ’ವನ್ನು ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದೇ ಕರ್ನಾಟಕ ದಲ್ಲಿ ಎನ್ನುವುದು ಬೇರೆ ಮಾತು. ಈ ರೀತಿಯ ಆಪರೇಷನ್ ಗಳು ಆರಂಭಗೊಂಡ ಬಳಿಕ, ಸ್ಥಿರ ಸರಕಾರ ಸ್ಥಾಪನೆಗೆ ಕೇವಲ ಸರಳ ಬಹುಮತ ಮಾತ್ರವಲ್ಲದೇ, ಭರ್ಜರಿ ಬಹುಮತದ ಅಗತ್ಯವಿದೆ ಎನ್ನುವ ಲೆಕ್ಕಾಚಾರಗಳು ಶುರುವಾದವು.

H K Patil Interview: ವಿಶ್ವಕ್ಕೆ ರಾಜ್ಯ ಪ್ರವಾಸೋದ್ಯಮದ ವಿಶ್ವ ದರ್ಶನ

H K Patil Interview: ವಿಶ್ವಕ್ಕೆ ರಾಜ್ಯ ಪ್ರವಾಸೋದ್ಯಮದ ವಿಶ್ವ ದರ್ಶನ

ಕರ್ನಾಟಕ ಕೇವಲ ಐಷಾರಾಮಿ ಪ್ರವಾಸಕ್ಕೆ ಸೀಮಿತವಾಗಿರದೆ, ಕರ್ನಾಟಕದ ಇತಿಹಾಸ, ಸಂಸ್ಕೃತಿ, ಜ್ಞಾನವನ್ನು ವಿಶ್ವಕ್ಕೆ ಪಸರಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯನಿರ್ವಹಿಸ ಲಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕೈಟ್ ಸಮಾವೇಶದ ಮೂಲಕ ವಿಶ್ವಕ್ಕೆ ಕರ್ನಾಟಕದ ಹಿರಿಮೆಯನ್ನು ತಿಳಿಸುವ ಕೆಲಸವನ್ನು ಮಾಡಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸ್ಕೃತಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಕರ್ನಾಟಕ ಇಂಟರ್‌ನ್ಯಾಷನಲ್ ಎಕ್ಸ್‌ಪೋ 2025 ಸಮಾವೇಶದ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೈಟ್ ಎಕ್ಸ್‌ಪೋ ಸೇರಿದಂತೆ ಕರ್ನಾಟಕದಲ್ಲಿರುವ ಪ್ರವಾಸೋದ್ಯಮಕ್ಕೆ ಒತ್ತು, ಮೂಲಸೌಕರ್ಯ ವೃದ್ಧಿಗೆ ಕ್ರಮ, ಅಂತಾರಾಷ್ಟ್ರೀಯ ಪ್ರವಾಸಿಗರನ್ನು ರಾಜ್ಯದತ್ತ ಸೆಳೆಯಲು ಸರಕಾರ ಕೈಗೊಂಡ ಕ್ರಮ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

Ranjith H Ashwath Column: ವಿಶ್ವವಿದ್ಯಾಲಯಗಳ ಆರಂಭಕ್ಕಿಂತ ಅಭಿವೃದ್ಧಿ ಮುಖ್ಯ

ವಿಶ್ವವಿದ್ಯಾಲಯಗಳ ಆರಂಭಕ್ಕಿಂತ ಅಭಿವೃದ್ಧಿ ಮುಖ್ಯ

ಆದರೆ ಆರಂಭಗೊಂಡ ಬಳಿಕ ಆ ವಿಶ್ವವಿದ್ಯಾಲಯಗಳನ್ನು ಸರಕಾರ ನಡೆಸಿಕೊಂಡ ರೀತಿ ಗಮನಿಸಿದರೆ, ಅಂಥ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ಹಾಯವಾಗುವುದಕ್ಕಿಂತ ಸಮಸ್ಯೆಯೇ ಆಗುತ್ತದೆ ಎನ್ನುವುದು ಸ್ಪಷ್ಟ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಪರಿ ಕಲ್ಪನೆಯಲ್ಲಿ ನೂತನ ವಿವಿಗಳನ್ನು ಆರಂಭಿಸಿದ ಬಿಜೆಪಿ ಸರಕಾರ, ಅವುಗಳಿಗೆ ನೀಡಿದ ಅನುದಾನ ಮಾತ್ರ ಕೇವಲ ಎರಡು ಕೋಟಿ ರು.ಆರಂಭಿಕ ಹಂತದಲ್ಲಿ ಅನುದಾನ ನೀಡಿದ ಬಳಿಕ, ಮುಂದಿನ ವರ್ಷದಿಂದ ‘ವಿಶ್ವವಿದ್ಯಾಲಯ ಆಂತರಿಕವಾಗಿ ಅನುದಾನವನ್ನು ಹೊಂದಿಸಿ ಕೊಳ್ಳಬೇಕು’ ಎಂದು ಹೇಳಿ, ಕೈತೊಳೆದುಕೊಂಡಿದೆ

Radar: ರಹಸ್ಯ ವಿಮಾನಗಳ ಪತ್ತೆಗೂ ಸ್ವದೇಶಿ ರಾಡಾರ್‌ !

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅತ್ಯಾಧುನಿಕ ರಾಡಾರ್ ನಿರ್ಮಾಣ

ಹಲವು ಸವಾಲುಗಳನ್ನು ಎದುರಿಸುವ ಹಾಗೂ ಅತ್ಯಾಧುನಿಕ ಯುದ್ಧವಿಮಾನಗಳಾದ ಎಫ್ 35, 117 ಹಾಗೂ ಬಿ2 ಬಾಂಬರ್‌ಗಳನ್ನು ಗುರುತಿಸಲು ಸಾಧ್ಯವಿರುವಂತಹ ತಂತ್ರಜ್ಞಾನವನ್ನು ಅಳವಡಿಸ ಲಾಗಿದೆ. ಅಧಿಕಾರಿಗಳ ಪ್ರಕಾರ ಈ ರಾಡಾರ್ ಇಂದಿನ ತಲೆಮಾರಿನ ಡಿಜಿಟಲ್ ಶ್ರೇಣಿ ರಾಡಾರ್ ಆಗಿದೆ

Ranjith H Ashwath Column: ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ

ದಶಕದ ಬಳಿಕವೂ ಪಾಠ ಕಲಿಯದ ಕೈ ಪಡೆ

ಚುನಾವಣೋತ್ತರ ಸಮೀಕ್ಷೆಯಲ್ಲಿ, ಬಿಜೆಪಿ ಹಾಗೂ ಆಮ್ ಆದ್ಮಿ ಪಾರ್ಟಿ ‘ನೆಕ್ ಟು ನೆಕ್’ ಫೈಟ್ ನೀಡಲಿವೆ ಎಂದೇ ಹೇಳಲಾಗಿದ್ದರೂ, ಅಂತಿಮವಾಗಿ ಬಿಜೆಪಿ ಬರೋಬ್ಬರಿ 27 ವರ್ಷಗಳ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?

Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?

ದೆಹಲಿಯ ಚುನಾವಣೆಯ ಪ್ರಮಾಣಕ್ಕಿಂತ ತುಸು ಹೆಚ್ಚೇ ಎನ್ನುವಷ್ಟು ‘ಕಾವು’ ಕರ್ನಾಟಕದ ರಾಜ ಕೀಯ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಪ್ರತಿಪಕ್ಷ ಬಿಜೆಪಿಯಲ್ಲಿನ ಗಲಾಟೆ ದೆಹಲಿ ಯಲ್ಲಿಯೂ ಪ್ರತಿ ಧ್ವನಿಸುತ್ತಿದೆ. ಸಾಮಾನ್ಯವಾಗಿ ಆಡಳಿತ ಪಕ್ಷಗಳಲ್ಲಿ ಈ ರೀತಿಯ ‘ಬಣ’ ಬಡಿದಾಟ ನೋಡುತ್ತೇವೆ. ಆದರೆ ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಬಣ ಬಡಿದಾಟಕ್ಕಿಂತ ಹೆಚ್ಚಿನ ಬಣ ರಾಜಕೀಯ ಬಿಜೆಪಿ ಯಲ್ಲಿ ಕಾಣಿಸಿಕೊಂಡಿದೆ

Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ

Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ

ಕೆಲವರು ‘ಒದ್ದು’ ಪಡೆದರೆ, ಇನ್ನು ಕೆಲವರು ‘ಒದೆಸುವ’ ಮೂಲಕ ತಮ್ಮ ಸ್ಥಾನವನ್ನು ಖಾತ್ರಿ ಮಾಡಿ ಕೊಳ್ಳುತ್ತಾರೆ. ಈ ಒದೆಯುವ, ಒದೆಸಿಕೊಳ್ಳುವ ಪ್ರಕ್ರಿಯೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಹಜ. ಆದರೆ ಈ ಪ್ರಕ್ರಿಯೆಯ ಸಮಯದಲ್ಲಿ ಪಕ್ಷ ಹಾಗೂ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ವಾಗುತ್ತದೆ ಎನ್ನುವುದರ ಮೇಲೆ ಆಯಾ ನಾಯಕರ ಜಾಣ್ಮೆ, ತಂತ್ರಗಾರಿಕೆಯ ಕೌಶಲ ನಿರ್ಧಾರವಾಗು ತ್ತದೆ

Ranjith H Ashwath Column: ದರ ಏರಿಕೆಯೆಂಬ ಎರಡು ಅಲಗಿನ ಕತ್ತಿ

Ranjith H Ashwath Column: ದರ ಏರಿಕೆಯೆಂಬ ಎರಡು ಅಲಗಿನ ಕತ್ತಿ

ಸದ್ಯ ಕರ್ನಾಟಕದಲ್ಲಿ ದರ ಏರಿಕೆಯ ಬಿಸಿ ತಟ್ಟಿರುವುದು ಸ್ಪಷ್ಟ. ವರಮಾನ ಹೆಚ್ಚಿಸಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರ ವಿವಿಧ ತೆರಿಗೆ, ಮದ್ಯದ ಮೇಲಿನ ತೆರಿಗೆ ಸೇರಿದಂತೆ ಲಭ್ಯ ವಿರುವ ತೆರಿಗೆಗಳನ್ನು ಹೆಚ್ಚಿಸಿ ದೆ. ಇದರೊಂದಿಗೆ ಹಾಲಿನ ದರ ಏರಿಕೆ ಮಾಡಿದ್ದ ರಾಜ್ಯ

Ranjith H Ashwath Column: ಪರೀಕ್ಷೆ ನಡೆಸುವ ಆಯೋಗದ ಮೌಲ್ಯ ಹೆಚ್ಚಲಿ !

Ranjith H Ashwath Column: ಪರೀಕ್ಷೆ ನಡೆಸುವ ಆಯೋಗದ ಮೌಲ್ಯ ಹೆಚ್ಚಲಿ !

ಪ್ರತಿವರ್ಷ ಖಾಲಿಯಾಗುವ ಸರಕಾರಿ ಹುದ್ದೆಗಳ ಸಂಖ್ಯೆ ಸಾವಿರದ ಲೆಕ್ಕದಲ್ಲಿದ್ದರೆ, ಉದ್ಯೋಗ ಅರಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರ ಸಂಖ್ಯೆ ಲಕ್ಷದಲ್ಲಿರುತ್ತದೆ. ಅನೇಕ ಯುವಕರು

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

Ranjith H Ashwath Column: ಪಾಠ ಮಾಡೋಕೆ ಶಿಕ್ಷಕರಿಗೆ ಟೈಂ ಕೊಡಿ !

Ranjith H Ashwath Column: ಯಾರಿಗೂ ಬೇಡವಾದವೇ ಸ್ಥಳೀಯ ಸಂಸ್ಥೆಗಳು ?

Ranjith H Ashwath Column: ಯಾರಿಗೂ ಬೇಡವಾದವೇ ಸ್ಥಳೀಯ ಸಂಸ್ಥೆಗಳು ?

ಅವು ಹೀಗೆ ರಚನೆಯಾದ 3.-4 ದಶಕ ಕಳೆಯುವಷ್ಟರಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ರಾಜಕೀಯ ಪಕ್ಷಗಳೇ ನಿರಾಸಕ್ತಿ ತೋರುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಸಂಪ್ರದಾಯ ವಾಗದಿರಲಿ ಬೆಳಗಾವಿ ಅಧಿವೇಶನ

Ranjith H Ashwath Column: ಪ್ರತಿಪಕ್ಷದೊಳಗಿನ ಒಳಬೇಗುದಿಗೆ ಕೊನೆಯೆಂದು ?

Ranjith H Ashwath Column: ಪ್ರತಿಪಕ್ಷದೊಳಗಿನ ಒಳಬೇಗುದಿಗೆ ಕೊನೆಯೆಂದು ?

ವಿರೋಧಪಕ್ಷಗಳಿಂದ ಎದುರಾಗುವ ಅಡೆತಡೆ ಯನ್ನು ಎದುರಿಸಿ ಮುನ್ನಡೆಯುವುದು ಒಂದು ಭಾಗ. ಆದರೆ ಪಕ್ಷದೊಳಗಿನ ವಿರೋಧಿ ಗಳನ್ನು ಮೀರಿ ನಿಲ್ಲುವುದು ಸವಾಲಿನ ಕೆಲಸ. ಈ ಸವಾಲಿನ ಕೆ