ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಓದುಗರ ಓಣಿ
ನಾಲ್ಕಾಣೆ ಕೋಳಿಗೆ...

ನಾಲ್ಕಾಣೆ ಕೋಳಿಗೆ...

ರಾಜಧಾನಿಯ ನಿಜಸೌಂದರ್ಯ ಅಡಗಿರುವುದು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆಯೇ ಹೊರತು, ಕಣ್ಣು ಕುಕ್ಕುವಂತೆ ರೂಪಿಸುವುದರಲ್ಲಲ್ಲ. ಇದೇ ಮೊತ್ತದ ಕೆಲ ಭಾಗವನ್ನು ಜನಕಲ್ಯಾಣ ಯೋಜನೆಗಳಿಗೆ ಬಳಸುವಂತಾದರೆ, ಅದಕ್ಕಿಂತ ಹೆಚ್ಚು ಸೌಂದರ್ಯ ಬೇರೊಂದಿದೆಯೇ? ಸಂಪಾದಕ ರೆಂದಂತೆ, ಒಬ್ಬ ಮನುಷ್ಯನಿಗೆ ಅನ್ನ-ಬಟ್ಟೆ- ವಸತಿ ಎಷ್ಟು ಮುಖ್ಯವೋ ಅದಕ್ಕೆ ಯಥೋಚಿತ ಮಾನ್ಯತೆ ಇದ್ದರೇನೇ ಚಂದ

ಓದುಗರ ಓಣಿ: ನೆಲ ಡೊಂಕು ಅಂದರಂತೆ!

ಓದುಗರ ಓಣಿ: ನೆಲ ಡೊಂಕು ಅಂದರಂತೆ!

ನಾವು ಮೊದಲೆರಡು ಪಂದ್ಯಗಳಿಗೆ ಬ್ಯಾಟಿಂಗ್ ಪಿಚ್ ಸಿದ್ಧಪಡಿಸಲು ಕೇಳಿದ್ದೆವು, ಆದರೆ ಬ್ಯಾಟಿಂಗ್‌ಗೆ ಸವಾಲೊಡ್ಡುವಂಥ ಪಿಚ್ ಸಿದ್ಧಪಡಿಸಿದ್ದಾರೆ. ಹೀಗಾಗಿ ತವರಿನಂಗಳದ ಲಾಭ ನಮಗೆ ಸಿಗಲಿಲ್ಲ’ ಎಂದಿದ್ದಾರೆ ಆರ್ ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್. ಇದು, ‘ಕುಣಿಯೋಕೆ ಬರದವರು ನೆಲ ಡೊಂಕು ಅಂದರಂತೆ’ ಎಂಬ ಮಾತನ್ನು ನೆನಪಿಸುತ್ತದೆ.

Readers Colony: ಇದು ನಮ್ಮ ತಂಡವೇ?

ಓದುಗರ ಓಣಿ: ಇದು ನಮ್ಮ ತಂಡವೇ?

ಐಪಿಎಲ್ ಪಂದ್ಯಾವಳಿಯ ತಂಡಗಳಲ್ಲಿ ಒಂದೆನಿಸಿರುವ ‘ಆರ್ ಸಿಬಿ’ಯ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಕಳೆದ ಹತ್ತಾರು ವರ್ಷಗಳಿಂದಲೂ ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಅದು ಗಗನಕುಸುಮವೇ ಆಗಿದ್ದು, ಈ ಬಾರಿಯಾದರೂ ತಂಡವು ಚಾಂಪಿಯನ್ ಆಗಲಿ ಎಂದು ಆಶಿಸುತ್ತಿದ್ದಾರೆ, ಇರಲಿ. ಆದರೆ, ‘ಆರ್‌ಸಿಬಿ’ ಎಂಬುದರ ಹೆಸರಿನಲ್ಲಿ ಮಾತ್ರವೇ ಬೆಂಗಳೂರು ಅಂತ ಇದೆಯೇ ಹೊರತು, ತಂಡದಲ್ಲಿ ಕರ್ನಾಟಕದ ಆಟಗಾರರು ಒಬ್ಬರೋ ಇಬ್ಬರೋ ಇರುತ್ತಾರೆ

Readers Colony: ಸಮಯೋಚಿತ ಸಂಪಾದಕೀಯ

ಸಮಯೋಚಿತ ಸಂಪಾದಕೀಯ

ವಿಶ್ವವಾಣಿ ಫೆ.21ರ ಸಂಪಾದಕೀಯವು ಅತ್ಯಂತ ಗಂಭೀರ ಮತ್ತು ಸಮಯೋಚಿತವಾಗಿತ್ತು. ಅರಣ್ಯ ನಮ್ಮೆಲ್ಲರ ಸಂಪತ್ತು. ಅದರ ರಕ್ಷಣೆ ನಮ್ಮೆಲ್ಲರ ಆದ್ಯಕರ್ತವ್ಯ. ಬೇಸಗೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುತ್ತವೆ. ಅವುಗಳ ನಿಯಂತ್ರಣಕ್ಕೆ ವಿದೇಶಗಳಲ್ಲಿ ಡ್ರೋನ್, ಹೆಲಿಕಾ ಪ್ಟರ್‌ನಂಥ ಮಾರ್ಗೋಪಾಯಗಳನ್ನು ಬಳಸುತ್ತಿದ್ದಾರೆ

Odugara Oni: ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ

Odugara Oni: ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ

ಗ್ರಾಮಾಂತರ ಪ್ರದೇಶದಲ್ಲಿ ಪಂಚಾಯಿತಿ ಕಟ್ಟೆಯಲ್ಲಿ ತೀರ್ಮಾನವಾಗಿ, ಅತ್ಯಾಚಾರ ಆರೋಪಿಗೆ ಲಕ್ಷಾಂತರ ರೂಪಾಯಿಗಳ ದಂಡ ವಿಧಿಸಿ ಸಂತ್ರಸ್ತೆಗೆ ಅರ್ಧ ಭಾಗ ಹಣ ಕೊಟ್ಟು ಉಳಿದದ್ದನ್ನು ಪಂಚಾ ಯಿತಿ ಕಟ್ಟೆಯವರು ಹಂಚಿಕೊಂಡಿರುವುದುಂಟು, ಹೀಗಾಗಿ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣ ಗಳು, ಬಹಿರಂಗವಾಗಿ ದಾಖಲಾಗುವುದೇ ಇಲ್ಲ, ತೆರೆ - ಮರೆಯ ಇತ್ಯರ್ಥ ಗೊಳ್ಳುತ್ತವೆ

ಅಧಿಕಾರಿಗಳ ನಿರ್ಲಕ್ಷ

ಅಧಿಕಾರಿಗಳ ನಿರ್ಲಕ್ಷ

ಅಧಿಕಾರಿಗಳ ನಿರ್ಲಕ್ಷ

ಘೋಷಣೆಗೆ ಸೀಮಿತವೇ ಮಹಿಳಾ ಸಬಲೀಕರಣ?

ಘೋಷಣೆಗೆ ಸೀಮಿತವೇ ಮಹಿಳಾ ಸಬಲೀಕರಣ?

ಘೋಷಣೆಗೆ ಸೀಮಿತವೇ ಮಹಿಳಾ ಸಬಲೀಕರಣ?

ಧರಣಿ ಕೈ ಬಿಟ್ಟು ಸದನದ ಆಶಯ ಉಳಿಸಲಿ!

ಧರಣಿ ಕೈ ಬಿಟ್ಟು ಸದನದ ಆಶಯ ಉಳಿಸಲಿ!

ಧರಣಿ ಕೈ ಬಿಟ್ಟು ಸದನದ ಆಶಯ ಉಳಿಸಲಿ!

ಭ್ರಷ್ಟಾಚಾರದ ಪರಾಕಾಷ್ಠೆ

ಭ್ರಷ್ಟಾಚಾರದ ಪರಾಕಾಷ್ಠೆ

ಭ್ರಷ್ಟಾಚಾರದ ಪರಾಕಾಷ್ಠೆ

ದೇವರೇ ನನಗೆ ಹೆಣ್ಣು ಮಗಳು ಜನಿಸದಿರಲಿ!

ದೇವರೇ ನನಗೆ ಹೆಣ್ಣು ಮಗಳು ಜನಿಸದಿರಲಿ!

ದೇವರೇ ನನಗೆ ಹೆಣ್ಣು ಮಗಳು ಜನಿಸದಿರಲಿ!

ಸಬಲೀಕರಣ ಹೆಜ್ಜೆ

ಸಬಲೀಕರಣ ಹೆಜ್ಜೆ

ಸಬಲೀಕರಣ ಹೆಜ್ಜೆ

ಪತ್ರಕರ್ತರು ಮತ್ತು ರಾಜಕಾರಣಿಗಳು

ಪತ್ರಕರ್ತರು ಮತ್ತು ರಾಜಕಾರಣಿಗಳು

ಪತ್ರಕರ್ತರು ಮತ್ತು ರಾಜಕಾರಣಿಗಳು

ಸಂಸ್ಕೃತ ಬಿಟ್ಟು ಕನ್ನಡ ಭಾಷೆಯೇ ಇಲ್ಲ

ಸಂಸ್ಕೃತ ಬಿಟ್ಟು ಕನ್ನಡ ಭಾಷೆಯೇ ಇಲ್ಲ

ಸಂಸ್ಕೃತ ಬಿಟ್ಟು ಕನ್ನಡ ಭಾಷೆಯೇ ಇಲ್ಲ

ಮನೆಯಿಂದ ಆರಂಭಗೊಳ್ಳಲಿ ಸ್ವಚ್ಛತೆ

ಮನೆಯಿಂದ ಆರಂಭಗೊಳ್ಳಲಿ ಸ್ವಚ್ಛತೆ

ಮನೆಯಿಂದ ಆರಂಭಗೊಳ್ಳಲಿ ಸ್ವಚ್ಛತೆ

ಸಂಕಲ್ಪದ ಬದಲು ಆತ್ಮಾವಲೋಕನ

ಸಂಕಲ್ಪದ ಬದಲು ಆತ್ಮಾವಲೋಕನ

ಸಂಕಲ್ಪದ ಬದಲು ಆತ್ಮಾವಲೋಕನ

ಪಕ್ಷದಿಂದ ಉಚ್ಚಾಟಿಸಿ

ಪಕ್ಷದಿಂದ ಉಚ್ಚಾಟಿಸಿ

ಪಕ್ಷದಿಂದ ಉಚ್ಚಾಟಿಸಿ

ಬೆಳಗಾವಿ: ಸರಕಾರದ ಮೃಧು ಧೋರಣೆಯೇಕೆ?

ಬೆಳಗಾವಿ: ಸರಕಾರದ ಮೃಧು ಧೋರಣೆಯೇಕೆ?

ಬೆಳಗಾವಿ: ಸರಕಾರದ ಮೃಧು ಧೋರಣೆಯೇಕೆ?

ಕನ್ನಡ ನಾಡು ನುಡಿಯ ಅಭಿಮಾನವಿಲ್ಲವೇ?

ಕನ್ನಡ ನಾಡು ನುಡಿಯ ಅಭಿಮಾನವಿಲ್ಲವೇ?

ಕನ್ನಡ ನಾಡು ನುಡಿಯ ಅಭಿಮಾನವಿಲ್ಲವೇ?

ಕಳ್ಳಂಗೆ ಅಳ್ಳೆ ಶಂಕೆಯಂತೆ!

ಕಳ್ಳಂಗೆ ಅಳ್ಳೆ ಶಂಕೆಯಂತೆ!

ಕಳ್ಳಂಗೆ ಅಳ್ಳೆ ಶಂಕೆಯಂತೆ!

ಪ್ರತಿಷ್ಠೆಗೆ ಜಯಂತಿ ಮಾಡದಿರಿ

ಪ್ರತಿಷ್ಠೆಗೆ ಜಯಂತಿ ಮಾಡದಿರಿ

ಪ್ರತಿಷ್ಠೆಗೆ ಜಯಂತಿ ಮಾಡದಿರಿ

ಆರೋಗ್ಯ ಸಂಸ್ಥೆಯ ವರದಿ ಸಮಾಧಾನ ತಂದಿದೆ

ಆರೋಗ್ಯ ಸಂಸ್ಥೆಯ ವರದಿ ಸಮಾಧಾನ ತಂದಿದೆ

ಆರೋಗ್ಯ ಸಂಸ್ಥೆಯ ವರದಿ ಸಮಾಧಾನ ತಂದಿದೆ

ಭಾರತೀಯತೆ ಮರೆಯುತ್ತಿರುವ ಯುವಕರು

ಭಾರತೀಯತೆ ಮರೆಯುತ್ತಿರುವ ಯುವಕರು

ಭಾರತೀಯತೆ ಮರೆಯುತ್ತಿರುವ ಯುವಕರು

ಇನ್ನೂ ನಾಗರಿಕವಾಗದ ಸಮಾಜ!

ಇನ್ನೂ ನಾಗರಿಕವಾಗದ ಸಮಾಜ!

ಇನ್ನೂ ನಾಗರಿಕವಾಗದ ಸಮಾಜ!

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವೇಕೆ?

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವೇಕೆ?

ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವೇಕೆ?