ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶ್ವವಾಣಿ ವಿಶೇಷ

Robbery Drama: ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ಉದ್ಯಮಿಗೆ 35 ಕೋಟಿ ರು. ಪಂಗನಾಮ ಹಾಕಲು 400 ಕೋಟಿ ರು. ದರೋಡೆ ಕಥೆ ಕಟ್ಟಲಾಗಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತೀವ್ರ ಕುತೂಹಲ ಮೂಡಿಸಿದ್ದ 400 ಕೋಟಿ ರು. ಇದೆ ಎನ್ನಲಾಗಿದ್ದ ಕಂಟೇನರ್ ದರೋಡೆ ಪ್ರಕರಣವೇ ಒಂದು ಕಟ್ಟುಕಥೆ ಎಂಬುದನ್ನು ಮಹಾ ರಾಷ್ಟ್ರದ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.

Robbery Drama: ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ಉದ್ಯಮಿಗೆ 35 ಕೋಟಿ ರು. ಪಂಗನಾಮ ಹಾಕಲು 400 ಕೋಟಿ ರು. ದರೋಡೆ ಕಥೆ ಕಟ್ಟಲಾಗಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತೀವ್ರ ಕುತೂಹಲ ಮೂಡಿಸಿದ್ದ 400 ಕೋಟಿ ರು. ಇದೆ ಎನ್ನಲಾಗಿದ್ದ ಕಂಟೇನರ್ ದರೋಡೆ ಪ್ರಕರಣವೇ ಒಂದು ಕಟ್ಟುಕಥೆ ಎಂಬುದನ್ನು ಮಹಾ ರಾಷ್ಟ್ರದ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.

Tamanna as Ambassador: ನಮ್ಮವ್ರನ್ನಾ ಬಿಟ್ಟು ತಮನ್ನಾ ಆಯ್ಕೆ ಮಾಡಿದ್ದೇಕೆ ?

ನಮ್ಮವ್ರನ್ನಾ ಬಿಟ್ಟು ತಮನ್ನಾ ಆಯ್ಕೆ ಮಾಡಿದ್ದೇಕೆ ?

ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಜನಪ್ರಿಯತೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಹೊಂದಿರುವ ಅಭಿಮಾನಿಗಳ ಸಂಖ್ಯೆ, ನಂಬಿಕೆ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವು ದರೊಂದಿಗೆ ಬ್ರಾಂಡ್‌ನ ಜತೆ ಸಹಜವಾಗಿ ಹೊಂದಾಣಿಕೆಯಾಗುವ ಗುಣಗಳನ್ನು ಆಧರಿಸಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಕೆಎಸ್‌ಡಿಎಲ್ ನಿಲುವಾಗಿದೆ.

Actress Tamanna as Ambassador: ಮೈಸೂರು ಸ್ಯಾಂಡಲ್‌ʼಗೆ ತಮನ್ನಾ ರಾಯಭಾರಿ: ತಪ್ಪೇನು ?

ಮೈಸೂರು ಸ್ಯಾಂಡಲ್‌ʼಗೆ ತಮನ್ನಾ ರಾಯಭಾರಿ: ತಪ್ಪೇನು ?

ಕರ್ನಾಟಕ ಸರಕಾರಿ ಸ್ವಾಮ್ಯದ ಕೆಎಸ್‌ಡಿಎಲ್ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ, 2030ರ ವೇಳೆಗೆ 5000 ಕೋಟಿ ರು. ಮಾರುಕಟ್ಟೆ ಮಾಡಬೇಕೆಂಬ ಉದ್ದೇಶದಿಂದ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿ ಕೊಂಡಿದೆ. ಆದರೆ ತಮನ್ನಾ ಬದಲಿಗೆ ಕರ್ನಾಟಕದ ‘ಬೆಡಗಿ’ಯರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಿತ್ತು. ಕರ್ನಾಟಕದಲ್ಲಿ ತಮನ್ನಾಗಿಂತ ಸುಂದರಿಯರು ಇಲ್ಲವೇ ಎನ್ನುವ ಕೊಂಕನ್ನು ರಾಜ್ಯದ ಕೆಲವರು ಎತ್ತಿದ್ದಾರೆ.

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

ಕರ್ನಾಟಕಕ್ಕೆ ಹೋಲಿಸಿದರೆ, ದೇಶದ ಇತರೆ ಭಾಗದಲ್ಲಿ ಇಲ್ಲಿಗಿಂತ ಹೆಚ್ಚು ಪ್ರಮಾಣದಲ್ಲಿ ದಾಳಿಗಳಾಗು ತ್ತಿವೆ. ಆದರೆ ಅಲ್ಲೆಲ್ಲಿಯೂ ಸ್ಥಗಿತವಾಗದ ಸಫಾರಿ, ಬಂಡೀಪುರ ಹಾಗೂ ನಾಗರಹೊಳೆ ಯಲ್ಲಿ ಮಾತ್ರ ಏಕಾಗಿದೆ? ಸಂಘರ್ಷ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕಂಡುಕೊಳ್ಳ ಬೇಕಿದೆಯೇ ಹೊರತು, ಸಫಾರಿ ಸ್ಥಗಿತಗೊಳಿಸುವುದು ಪರಿಹಾರವಲ್ಲ.

Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

ಸಫಾರಿಯನ್ನೇ ನಿಲ್ಲಿಸಿರುವುರಿಂದ ಬಹುತೇಕ ಪ್ರವಾಸಿಗರು ಬರುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎನ್ನುವ ಆರೋಪವನ್ನು ರೆಸಾರ್ಟ್ ಮಾಲೀಕರು ಮಾಡು ತ್ತಿದ್ದಾರೆ. ಸಫಾರಿ ನಿರ್ಬಂಧದಿಂದ ಈ ಭಾಗದಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಹಲವು ದೂರುಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದೆ.

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

ಇದು ಪ್ರವಾಸೋದ್ಯಮ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ, ಉದ್ಯೋಗ ಸೃಷ್ಟಿ, ಈ ಮೂರು ಅಂಶಗಳ ಸಮತೋಲನದ ಮಾದರಿ. ಕೃಷಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದ್ದು, ಇದರಿಂದ ರೈತರಿಗೆ ಬೆಳೆಗಳ ಹೊರತಾದ ಆದಾಯದ ಹೊಸ ಮಾರ್ಗಗಳನ್ನು ತೆರೆದು, ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಇದು ಅತ್ಯಂತ ಪ್ರಾಸಂಗಿಕ.

Union Budget 2026-27: ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನೋಪಾಯ, ನವೋದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶಕ್ತಿಯಾದ ಸಾಧನವಾಗಿತ್ತು. ಪಿಇಎಸ್ ಸ್ಥಾಪನೆಯಾದ ದಿನದಿಂದಲೂ ಈ ನಿಟ್ಟಿನಲ್ಲಿಯೇ ಆಲೋಚನೆ ಮಾಡುವುದಷ್ಟೇ ಅಲ್ಲದೇ, ಶಿಕ್ಷಣ- ಉದ್ಯೋಗ-ಉದ್ಯಮ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ರೂಪಿಸಿಕೊಂಡಿದೆ.

Union Budget 2026-27: ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ದೃಷ್ಟಿಯಿಂದ ದೊಡ್ಡ ಅಸಮಾಧಾನ ಮೂಲಸೌಕರ್ಯ ಹೂಡಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈಸ್ಪೀಡ್ ರೈಲು ಯೋಜನೆಗಳು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅತ್ಯಂತ ಮುಖ್ಯವಾಗಿರುವ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಮಾರ್ಗಗಳು ಸಂಪೂರ್ಣವಾಗಿ ನಿರ್ಲಕ್ಷಿತವಾಗಿವೆ.

77th Republic Day: ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯ

ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯ

ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿ ಯಿಂದ ಆಚರಿಸುತ್ತಿದೆ. 1950 ಜ.26ರಂದು ಭಾರತದ ಸಂವಿಧಾನವು ಜಾರಿಗೆ ಬಂದು, ನಮ್ಮ ದೇಶವು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ದಿನದ ನೆನಪಿನಲ್ಲಿ ನಾಡಿನಾದ್ಯಂತ ಸಂಭ್ರಮ ಮನೆ ಮಾಡಿದೆ.

Piyush Goyal Column: ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ 2014 ರಿಂದ ಭಾರತವು ಸಾಗುತ್ತಿರುವ ಪರಿವರ್ತನಾತ್ಮಕ ಪ್ರಯಾಣದಲ್ಲಿ 2025 ಒಂದು ಹೆಗ್ಗುರುತಿನ ವರ್ಷವಾಗಿದೆ. ದಿಟ್ಟ ನಿರ್ಧಾರಗಳು ಮತ್ತು ಕ್ರಾಂತಿಕಾರಿ ಸುಧಾರಣೆಗಳ ಮೂಲಕ, ನಮ್ಮ ಸರಕಾರವು ವ್ಯಾಪಾರ ವಾತಾವರಣವನ್ನು ಮರು ರೂಪಿಸಿದೆ.

Vishwavani celebrates 11th Year: ಪತ್ರಿಕೋದ್ಯಮಕ್ಕೆ ʼವಿಶ್ವವಾಣಿʼ ಸಮೂಹದಿಂದ ಹೊಸ ಭಾಷ್ಯ

ಪತ್ರಿಕೋದ್ಯಮಕ್ಕೆ ʼವಿಶ್ವವಾಣಿʼ ಸಮೂಹದಿಂದ ಹೊಸ ಭಾಷ್ಯ

ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ವಿಶ್ವೇಶ್ವರ ಭಟ್ ಅವರಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಅವರ ರೀತಿಯ ಇವರ ಸಂಪಾದಕತ್ವದ ‘ವಿಶ್ವವಾಣಿ’ ಸಮೂಹದ ಪತ್ರಿಕೆಗಳು ತನ್ನದೇ ಆದ ವೈಶಿಷ್ಟ್ಯ ಉಳಿಸಿ ಕೊಂಡಿವೆ. ಕಳೆದ ವಾರವಷ್ಟೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ ಪತ್ರಿಕಾ ಸಾಹಸವನ್ನು ಮೆಚ್ಚಿ ಮಾತನಾಡಿದ್ದೆ.

Navabrindavana: ನವಬೃಂದಾವನ ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ಶ್ರೀ ರಾಮಜನ್ಮಭೂಮಿ ವಿವಾದವನೊಳ್ಳಗೊಂಡಂತೆ ಹಲವು ವಿಷಯಗಳು ಕಾನೂನಾತ್ಮಕವಾಗಿ ಅಥವಾ ರಾಜಿ /ಹೊಂದಾಣಿಕೆಗಳ ಮೂಲಕ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿರುವುದು ಕಾಲದ ವಿಶೇಷ. ಇದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ವಿವಾದವೇ ಹಂಪಿ/ಆನೆಗೊಂದಿ ಪರಿಸರದಲ್ಲಿ ಮಧ್ವ ಪರಂಪರೆಗೆ ಸೇರಿದ ಮೂಲ ಯತಿಗಳು ಬೃಂದಾವನಸ್ಥರಾಗಿ ನೆಲೆಸಿರುವ ನವಬೃಂದಾವನ ಕ್ಷೇತ್ರದ ವಿವಾದ.

Navavrundavana: ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನ ಮತ್ತೆ ʼಕುರುಕ್ಷೇತ್ರʼವಾದೀತು !

ನವವೃಂದಾವನವು ಇಷ್ಟು ದಿನಗಳ ಕಾಲ ಕುರುಕ್ಷೇತ್ರ ದಂತಿದ್ದದ್ದು ನಿಜ. ಈಗ ಅದಕ್ಕೆ ಶಾಂತಿ ಲಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ, ಈ ಶಾಂತಿ ಶಾಶ್ವತವಾಗಿ ಉಳಿಯಬೇಕೆಂದರೆ ಪ್ರಸ್ತುತ ನಡೆದಿರುವ ಉತ್ತರಾದಿ ಮಠ ಮತ್ತು ರಾಯರ ಮಠಗಳ ನಡುವಿನ ಒಪ್ಪಂದವಷ್ಟೇ ಸಾಕಾಗುವುದಿಲ್ಲ.

Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'

Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಅವರ ಅತ್ಯಾಪ್ತ ರಾಗಿದ್ದ ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಮಾಜಿ ಸಚಿವ ಎಸ್.ಆರ್.ಪಾಟೀಲ, ದಿ.ಎಚ್.ವೈ.ಮೇಟಿ, ಶಾಸಕರಾದ ವಿಜಯಾ ನಂದ ಕಾಶಪ್ಪನ ವರ, ಜೆ.ಟಿ.ಪಾಟೀಲ ಸೇರಿದಂತೆ ಅಂದಿನ ಸಚಿವ ಸಂಪುಟವೇ ಬಾದಾಮಿ ಯಲ್ಲಿ ಬಿಡು ಬಿಟ್ಟು, ತಮ್ಮ ನಾಯಕನನ್ನು ಗೆಲ್ಲಿಸಿಕೊಂಡು ಬರಲು ಹಗಲಿರುಳು ಶ್ರಮವಹಿಸಿ ದರು.

Siddaramaiah Record: ಸಿದ್ದುಗೆ ಬಲ ತಂದ ಬೆಣ್ಣೆನಗರಿ

Siddaramaiah Record: ಸಿದ್ದುಗೆ ಬಲ ತಂದ ಬೆಣ್ಣೆನಗರಿ

ದಿ.ದೇವರಾಜು ಅರಸು ನಂತರ ಸುದೀರ್ಘ ಅವಧಿಗೆ ಸಿಎಂ ಆಗಿ ದಾಖಲೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಅವರಿಗೂ ರಾಜಕೀಯ ಮರುಹುಟ್ಟು ಕೊಟ್ಟಿದ್ದು, ತಮ್ಮ ರಾಜಕೀಯ ಬಲ ಪ್ರದರ್ಶನಕ್ಕೆ ಅವರು ವೇದಿಕೆಯನ್ನಾಗಿಸಿಕೊಂಡಿದ್ದು ಇದೇ ಮಧ್ಯ ಕರ್ನಾಟಕ ದಾವಣಗೆರೆ ಯನ್ನು.

Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ

Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯ ನಗರಸಭೆಗಳ ಮೇಲ್ದರ್ಜೆ, ಏಮ್ಸ್‌ಗೆ ಬೇಡಿಕೆ ಬೀದರ್ ಮತ್ತು ರಾಯಚೂರು ನಗರಸಭೆ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

Siddaramaiah Record: ಮಣ್ಣಿನ ಸಂವೇದನೆ, ಅಹಿಂದ ಆಶಯದ ಸಂಕೇತ

ಮಣ್ಣಿನ ಸಂವೇದನೆ, ಅಹಿಂದ ಆಶಯದ ಸಂಕೇತ

ಕಳೆದ 35 ವರ್ಷಗಳಲ್ಲಿ ಜನರು ನೆನಪಿಸಿಕೊಂಡ ನಾಯಕ ಅಂತ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ. ಯಾಕೆ ಈ 35 ವರ್ಷಗಳು ಅನ್ನೋದಕ್ಕೆ ಕಾರಣ ಇದೆ. 79 ವರ್ಷಗಳ ಸ್ವತಂತ್ರ ಭಾರತದ ನಂತರ ಕರ್ನಾಟಕ ಕಂಡ 23 ಮುಖ್ಯಮಂತ್ರಿಗಳಲ್ಲಿ, 44 ವರ್ಷ ರಾಜ್ಯವನ್ನಾಳಿದ 11 ಜನ ಮುಖ್ಯಮಂತ್ರಿಗಳು ತಮ್ಮ ಪಕ್ಷಗಳ ಹಾಗೂ ತಮ್ಮ ನಾಯಕರ ಸುಧಾರಣೆಗೆ ಪ್ರಯತ್ನಪಟ್ಟರು.

Siddaramaiah Record: ಸಿದ್ದರಾಮಯ್ಯ ಸೋತಾಗಲೂ, ಗೆದ್ದಾಗಲೂ ಜತೆಗಿದ್ದೇನೆ..!

ಸಿದ್ದರಾಮಯ್ಯ ಸೋತಾಗಲೂ, ಗೆದ್ದಾಗಲೂ ಜತೆಗಿದ್ದೇನೆ..!

ಗೆದ್ದಾಗ ಎಲ್ರೂ ತುಂಬ್ಕೊತ್ತಾರೆ, ಸೋತಾಗ ಒಬ್ರೂ ಇರೋದಿಲ್ಲ. ಹಿಂಗೆ ಎಲ್ಲಾ ರೀತಿಯ ಏಳುಬೀಳುಗಳನ್ನು ನೋಡಿಕೊಂಡೇ ಜತೆಯಲ್ಲಿ ಬಂದೆವು. ಆನಂತರ ಮತ್ತೆ ಚುನಾವಣೆ ಬಂತು. ಅಷ್ಟೊತ್ತಿಗೆ ವಿವೇಕಾನಂದನಗರ ಬಡಾವಣೆಯ ಮುಕುಂದಮಾಲಾ ಎಂಬ ಗಣಿತ ಮೇಷ್ಟ್ರು ಮನೆಗೆ ಬಾಡಿಗೆಗೆ ಬಂದಿದ್ದೆವು, ಆ ಚುನಾವಣೆಯಲ್ಲಿ ಗೆದ್ದೆವು. ಆಗ ಅವರ ಮನೆ ಮಾರುತ್ತೇವೆ

Siddaramaiah Record: ಸಿಎಂ ಸಿದ್ದರಾಮಯ್ಯ ಕರ್ನಾಟಕ ಕಂಡ ಮಾಸ್‌ ಲೀಡರ್

ಸಿಎಂ ಸಿದ್ದರಾಮಯ್ಯ ಕರ್ನಾಟಕ ಕಂಡ ಮಾಸ್‌ ಲೀಡರ್

ಕರ್ನಾಟಕ ಮಾತ್ರವೇ ಅಲ್ಲ, ಭಾರತದ ಇತಿಹಾಸದಲ್ಲಿಯೇ 16 ಬಜೆಟ್ ಮೂಲಕ ರಾಜ್ಯ ವೊಂದರ ಬಜೆಟ್‌ನ್ನು ಅತ್ಯಧಿಕ ಸಲ ಮಂಡಿಸಿದ ಹಿರಿಮೆಯನ್ನು ಸಿದ್ದರಾಮಯ್ಯ ಹೊಂದಿ ದ್ದಾರೆ ಎಂಬುದು ಹೆಗ್ಗಳಿಕೆ. ಸಿದ್ದರಾಮಯ್ಯ ಅವರೊಳಗಿನ ಆರ್ಥಿಕ ಚಿಂತನೆಯ ಫಲವಾಗಿಯೇ ಇಷ್ಟೊಂದು ಸಲ ಮುಂಗಡ ಪತ್ರ ಮಂಡಿಸಲು ಸಾಧ್ಯವಾಯಿತು.

Siddaramaiah Record: ಸಿದ್ಧರಾಮನ ಹುಂಡಿಯಿಂದ ವಿಧಾನಸಭೆಗೆ

Siddaramaiah Record: ಸಿದ್ಧರಾಮನ ಹುಂಡಿಯಿಂದ ವಿಧಾನಸಭೆಗೆ

ಸಿದ್ದರಾಮಯ್ಯ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ಹುಟ್ಟೂರಿ ನಲ್ಲೇ ಪೂರೈಸಿದರು. ಪಿಯುಸಿಯನ್ನು ಮೈಸೂರಿನಲ್ಲಿ, ಬಿಎಸ್‌ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿಯರ್ ಆದ ನಂತರ 1978ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.

Siddaramaiah Record: ಅರಸು ʼಚಿಂತನೆʼ ಜತೆ ಸಾಗಿ ʼಅರಸʼನಾದ ಸಿದ್ದು

ಅರಸು ʼಚಿಂತನೆʼ ಜತೆ ಸಾಗಿ ʼಅರಸʼನಾದ ಸಿದ್ದು

ಕರ್ನಾಟಕ ರಾಜಕೀಯದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ರಾಜಕಾರಣಿ ದೇವರಾಜು ಅರಸು. ಇಂದಿಗೂ ಅವರನ್ನು ಜನ ನೆನಪಿಸಿಕೊಳ್ಳುತ್ತಾರೆ. ಸಾಮಾನ್ಯ ವಾಗಿ ಉತ್ತಮ ಆಡಳಿತ ವೆಂದಾಗ ಅರಸು ಅವರೊಂದಿಗೆ ಹೋಲಿಸುವ ಒಂದು ಕ್ರಮ ರಾಜ್ಯದಲ್ಲಿದೆ. ಸಿದ್ದರಾಮಯ್ಯ ಆಡಳಿತವನ್ನು ಅರಸು ಅವರೊಂದಿಗೆ ಹೋಲಿಸುವುದು ಇನ್ನೂ ಸಹಜ ವೆನ್ನಿಸುತ್ತದೆ. ಸಿದ್ದು ಅವರ ಆಡಳಿತ ಶೈಲಿಯಲ್ಲಿ ಅಂತಹದ್ದೊಂದು ಗುಣವಿದೆ.

Siddaramaiah Record: ರಾಜಕೀಯ ಮೀರಿದ ಸ್ನೇಹ-ಪ್ರೀತಿ ಅವರಲ್ಲಿ ಕಂಡೆ...!

ರಾಜಕೀಯ ಮೀರಿದ ಸ್ನೇಹ-ಪ್ರೀತಿ ಅವರಲ್ಲಿ ಕಂಡೆ...!

ಸ್ನೇಹಿತ ವಿವೇಕ್ ಎನ್ನುವವರ ಹೋಟೆಲ್‌ಗೆ ಹೋದೆವು. ಅಲ್ಲಿಗೆ ಹೋಗುವ ವೇಳೆಗೆ ಊಟಕ್ಕೆ ಸಕಲವೂ ಸಿದ್ಧವಾಗಿತ್ತು. ಅನಿರೀಕ್ಷಿತವಾಗಿ ಬಂದ ನಮಗೆ ಊಟದ ತಯಾರಿ ಹೇಗಾಯಿತು ಎಂದು ವಿವೇಕ್ ಅವರನ್ನು ಕೇಳಿದಾಗ, ‘ಸಾಹೇಬರು ಕರೆ ಮಾಡಿದ್ದರು’ ಎನ್ನುವ ಉತ್ತರ ಬಂತು, ಅಂದರೆ ಸಹಾಯಕರು ತಂದಿದ್ದ ಊಟವನ್ನು ತಿರಸ್ಕರಿಸಿ ಆತನಿಗೂ ಬೇಸರ ಮಾಡದೇ, ಸ್ನೇಹಿತ ರೊಂದಿಗೆ ಊಟ ಮಾಡಬೇಕೆನ್ನುವ ಕಾರಣಕ್ಕೆ ನಮಗೂ ತಿಳಿಸದೇ ಇಡೀ ಪರಿಸ್ಥಿತಿಯನ್ನು ನಿಭಾಯಿಸಿದರು.

Siddaramaiah Record: ರಾಮಯ್ಯನಿಗೆ ಸಾಮಾಜಿಕ ನ್ಯಾಯವೇ ಸಿದ್ಧಾಂತ

ರಾಮಯ್ಯನಿಗೆ ಸಾಮಾಜಿಕ ನ್ಯಾಯವೇ ಸಿದ್ಧಾಂತ

ಅಕ್ಷರಾಭ್ಯಾಸದಿಂದ ಮೊದಲ್ಗೊಂಡು ಓದು ಬರಹವನ್ನು ಶ್ರದ್ಧೆಯಿಂದ ಕಲಿಸುತ್ತಾರೆ. ಮುಂದಿನ ಶಿಕ್ಷಣಕ್ಕೆ ಪೂರಕವಾಗುವಂತೆ ಅವನನ್ನು ಅಣಿಗೊಳಿಸುತ್ತಾರೆ. ಆ ದಿನ ಆ ಮೇಷ್ಟ್ರು ಈ ಕೆಲಸ ಮಾಡದೆ ಹೋಗಿದ್ದರೆ ಆ ಹುಡುಗನ ಭವಿಷ್ಯ ದನ, ಕುರಿ ಮೇಯಿಸಿ ಕೊಂಡು ಬೇಸಾಯ ಮಾಡಿಕೊಂಡು ಸಾಮಾನ್ಯ ರೈತಾಪಿ ಬದುಕಿಗೆ ಸೀಮಿತ ಆಗುತ್ತಿತ್ತು. ಆ ಹುಡುಗನೇ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು.

Loading...