Others
Valentines Day 2025: ವ್ಯಾಲೆಂಟೈನ್ಸ್‌ ಡೇಗೆ ಯಾವ ರೀತಿಯ ಗಿಫ್ಟ್ ಕೊಡಬೇಕು ಅನ್ನೋ ಚಿಂತೆನಾ..? ಇಲ್ಲಿದೆ ಬೆಸ್ಟ್ ಐಡಿಯಾ

ವ್ಯಾಲೆಂಟೈನ್ಸ್‌ ಡೇಗೆ ನಿಮ್ಮ ಸಂಗಾತಿಗೆ ಈ ಉಡುಗೊರೆ ನೀಡಿ!

ಪ್ರೇಮಿಗಳ ದಿನಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿದೆ. ನಿಮ್ಮ ಪ್ರೀತಿಯ ಸಂಗಾತಿಗೆ ಏನಾದರೂ ವಿಶೇಷವಾಗಿ ಗಿಫ್ಟ್​ ಕೊಟ್ಟು ಆಕೆಯನ್ನು ಇಂಪ್ರೆಸ್ ಮಾಡಬೇಕೆಂದು ನಿಮಗೆ ಆಸೆಯಿದೆಯೇ? ಅದಕ್ಕಾಗಿ ಯಾವ ರೀತಿಯ ಉಡುಗೊರೆ ಕೊಡಬಹುದು ಎಂಬ ಕುರಿತು ಕೆಲವು ಸಲಹೆಗಳು ಇಲ್ಲಿವೆ.

World Cancer Day: ಈ ಆಹಾರಗಳಿಗೆ ಕ್ಯಾನ್ಸರ್‌ ಕಾಯಿಲೆಯನ್ನು ತಡೆಗಟ್ಟುವ ಶಕ್ತಿ ಇದೆ

ಈ ಆಹಾರಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ತಡೆಗಟ್ಟಬಹುದು..!

ದೇಹದೊಳಗೆ ಕ್ಯಾನ್ಸರ್ ಜೀವಕೋಶಗಳ ಅಭಿವೃದ್ಧಿ ಆಗದಂತೆ ತಡೆಯುವ ಔಷಧಿ ಇನ್ನೂ ಕೂಡ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಜೀವನಶೈಲಿ ಹಾಗೂ ಆಹಾರಪದ್ಧತಿಯಲ್ಲಿ ನಾವು ಬದಲಾವಣೆಗಳನ್ನು ಮಾಡಿಕೊಂಡರೆ ಮಾತ್ರ, ಕ್ಯಾನ್ಸರ್ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಯಿಂದ ಪಾರಾಗಬಹುದು. ಕ್ಯಾನ್ಸರ್ ಮನುಷ್ಯನ ಆರೋಗ್ಯಕ್ಕೆ ಬಹಳ ದೊಡ್ಡ ಅಪಾಯ ಉಂಟುಮಾಡುತ್ತಿದೆ. ಕ್ಯಾನ್ಸರ್ ಅಪಾಯವನ್ನು ನಿಯಂತ್ರಿಸಲು ನಾವು ಸೇವಿಸುವ ಆಹಾರಗಳು ಕೂಡ ಸಹಾಯ ಮಾಡುತ್ತವೆ. ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

New Rules: ನಾಳೆಯಿಂದ ಈ ಎಲ್ಲಾ ನಿಯಮಗಳಲ್ಲಿ ಬದಲಾವಣೆ, ಇದೆಲ್ಲಾ ದುಬಾರಿ!

ರಾಜ್ಯದಲ್ಲಿ ನಾಳೆಯಿಂದ ಹೊಸ ರೂಲ್‌! ಜೇಬಿಗೆ ಕತ್ತರಿ ಗ್ಯಾರಂಟಿ

ಪ್ರತಿ ತಿಂಗಳ ಆರಂಭದಲ್ಲಿ ಒಂದಿಷ್ಟು ನಿಯಮಗಳು ಬದಲಾಗುತ್ತವೆ. ಅದೇ ರೀತಿ ಫ್ರೆಬ್ರವರಿ ಆರಂಭದಲ್ಲೂ ಒಂದಿಷ್ಟು ಬದಲಾವಣೆಯಾಗಲಿದ್ದು, ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರವು ಅನೇಕ ನಿಯಮಗಳನ್ನು ಬದಲಾಯಿಸುತ್ತದೆ. ನಾಳೆಯಿಂದ ವಿವಿಧ ಆರ್ಥಿಕ ಮತ್ತು ಬ್ಯಾಂಕಿಂಗ್ ನಿಯಮಗಳು ಬದಲಾಗಲಿದ್ದು, ಇವು ಸಾಮಾನ್ಯ ಜನರ ದೈನಂದಿನ ವಹಿವಾಟು, ಸಾಲ, ಮತ್ತು ಉಳಿತಾಯವನ್ನು ನೇರವಾಗಿ ಪ್ರಭಾವಿಸಬಹುದು.

Poonam Pandey: ಗಂಗಾನದಿಯಲ್ಲಿ ಪಾಪ ತೊಳೆದುಕೊಂಡ ಪೂನಂ ಪಾಂಡೆ

ಕುಂಭಮೇಳದಲ್ಲಿ ನಟಿ ಪೂನಂ ಪಾಂಡೆ ಪುಣ್ಯಸ್ನಾನ!

ಭಾರತ ಚಿತ್ರರಂಗದ ಸಕತ್ ಹಾಟ್ ತಾರೆ ಪೂನಂ ಪಾಂಡೆ 2025ರ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದು, ಮಹಾಕುಂಭ ಮೇಳಕ್ಕೆ ಹೋಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಫೊಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Mahatma Gandhi Death Anniversary:  ಶಾಂತಿಮಾರ್ಗದಲ್ಲಿ ಸಾಗಿದ, ಬಲಿಷ್ಠ ನಾಯಕ ಮಹಾತ್ಮ ಗಾಂಧೀಜಿಯ ಸ್ಫೂರ್ತಿದಾಯಕ ನುಡಿಮುತ್ತುಗಳು ಹಾಗೂ ಸಂದೇಶಗಳು ಇಲ್ಲಿದೆ

ಎಲ್ಲರ ಬದುಕಿಗೆ ದಾರಿ ದೀಪ ಗಾಂಧೀಜಿಯ ಈ ಪ್ರೇರಣಾತ್ಮಕ ಸಂದೇಶಗಳು

ಇಂದು (ಜ.30) ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 75ನೇ ಪುಣ್ಯಸ್ಮರಣೆ. ನಡೆ-ನುಡಿಗಳಲ್ಲಿ ಏಕನಿಷ್ಠೆಯವರಾಗಿದ್ದ ಗಾಂಧಿಯವರ ಸಂದೇಶಗಳು ಎಲ್ಲರಿಗೂ ದಾರಿ ದೀಪ, ಅವರ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ.

Mahatma Gandhi Death Anniversary; ಗಾಂಧೀಜಿಯವರ ಬದುಕು, ಸಾಧನೆ, ಚಳುವಳಿ, ಸಿದ್ದಾಂತಗಳ ಬಗ್ಗೆ ಇಲ್ಲಿದೆ ಮಾಹಿತಿ

Mahatma Gandhi Death Anniversary: ಗಾಂಧೀಜಿ ಬಗ್ಗೆ ನಿಮಗೆಷ್ಟು ಗೊತ್ತು, ಆದರ್ಶ ಜೀವನ ನಡೆಸಿದ ಮಹಾತ್ಮನ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಅಹಿಂಸೆಯ ಹಾದಿಯಲ್ಲಿ ಕ್ರಮಿಸಿ ಸದಾ ಭಾರತೀಯರ ಮನದಲ್ಲಿ ಹಚ್ಚ ಹಸಿರಾಗಿದ್ದಾರೆ ಮಹಾತ್ಮ ಗಾಂಧೀಜಿ. ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಗಾಂಧೀಜಿಯವರ ಸತ್ಯ ಅಹಿಂಸೆಯ ಸಿದ್ಧಾಂತ ಬೋಧನೆಗಳನ್ನು ಇಡೀ ದೇಶವೇ ಅನುಸರಿಸುತ್ತಿದೆ. ಅವರ ಆಲೋಚನೆಗಳು ಸದಾ ಜನರ ಹೃದಯದಲ್ಲಿ ನೆಲೆಸಿದೆ. ಇಂತಹ ಪುಣ್ಯ ಪುರುಷನ ಪುಣ್ಯ ಸ್ಮರಣೆ ದಿನವನ್ನು ಇಂದು ಆಚರಿಸಲಾಗುತ್ತದೆ.

Union Budget 2025 : ಭಾರತದಲ್ಲಿ ಮೊದಲ ಬಜೆಟ್  ಯಾರು, ಯಾವಾಗ ಮಂಡಿಸಿದರು ಗೊತ್ತಾ..?

ಬಜೆಟ್‌ ಇತಿಹಾಸದಲ್ಲಿ ಮೊದಲು ಬಜೆಟ್‌ ಮಂಡಿಸಿದ್ದು ಯಾರು ಗೊತ್ತೇ?

ಇನ್ನೇ ನು ಕೇಂದ್ರ ಬಜೆಟ್‌ಗೆ ದಿನಗಣನೆ ಶುರುವಾಗಿದೆ. ಫೆ.1ರಂದು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌ ಎಂಟನೇ ಬಾರಿ ಬಜೆಟ್‌ ಮಂಡನೆ ಮಾಡಲಿದ್ದಾರೆ. ಹೀಗಿರುವಾಗ ಭಾರತದಲ್ಲಿ ಮೊದಲ ಬಜೆಟ್ ಯಾವಾಗ ಆರಂಭವಾಯಿತು? ಮೊದಲ ಬಜೆಟ್ ಮಂಡಿಸಿದವರು ಯಾರು? ಬಜೆಟ್ ಮಂಡಿಸಿದ ಮೊದಲ ಮಹಿಳೆ ಯಾರು ? ಬಜೆಟ್ ಇತಿಹಾಸವೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

Health Tips: ಕಾಫಿ ಲವರ್ಸ್ ಇಲ್ಕೇಳಿ; ತಪ್ಪಿಯೂ ಕಾಫಿ ಜತೆ ಈ 5 ಆಹಾರ ಪದಾರ್ಥ ಸೇವಿಸಬೇಡಿ

Health Tips: ಕಾಫಿ ಲವರ್ಸ್ ಇಲ್ಕೇಳಿ; ತಪ್ಪಿಯೂ ಕಾಫಿ ಜತೆ ಈ 5 ಆಹಾರ ಪದಾರ್ಥ ಸೇವಿಸಬೇಡಿ

Health Tips: ಕಾಫಿ ಸೇವನೆ ಮಾಡುವ ಒಂದು ಗಂಟೆ ಮೊದಲು ಅಪ್ಪಿತಪ್ಪಿಯೂ ಕೆಲ ಆಹಾರವನ್ನು ಸೇವನೆ ಮಾಡ್ಬಾರದು. ಇಂದು ಕಾಫಿಗಿಂತ ಮೊದಲು ಯಾವ ಆಹಾರ(food)ವನ್ನು ಸೇವಿಸಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

Kiccha Sudeep: ಸರಿಗಮಪ ವೇದಿಕೆಯಲ್ಲಿ  ಸ್ಯಾಂಡಲ್‌ವುಡ್ ಬಾದ್‌ ಷಾ ಸುದೀಪ್​; ಅಮ್ಮನ ಪ್ರತಿಮೆ ತಬ್ಬಿ ಕಿಚ್ಚ ಕಣ್ಣೀರು

Kiccha Sudeep: ಸರಿಗಮಪ ವೇದಿಕೆಯಲ್ಲಿ ಸ್ಯಾಂಡಲ್‌ವುಡ್ ಬಾದ್‌ ಷಾ ಸುದೀಪ್​; ಅಮ್ಮನ ಪ್ರತಿಮೆ ತಬ್ಬಿ ಕಿಚ್ಚ ಕಣ್ಣೀರು

Kiccha Sudeep: ಈ ವೀಕೆಂಡ್ ನ ಸರಿಗಮಪ ಮೆರಗು ಹೆಚ್ಚಿಸಲು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​(Sudeep) ಅತಿಥಿಯಾಗಿ ಬಂದಿದ್ದಾರೆ.

Year in Search: ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾಗಳಿವು!

Year in Search: ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾಗಳಿವು!

2023 ಕಳೆದು 2024 ಇನ್ನೇನು ಕೆಲವೇ ದಿನಗಳಲ್ಲಿ ನಮ್ಮನ್ನು ಎದುರುಗೊಳ್ಳಲಿದೆ. ಈ ಹೊತ್ತಿನಲ್ಲಿ 2023ರಲ್ಲಿ ಏನೇನಾಯ್ತು ಎಂಬುದು ಕುತೂಹಲ ಇದ್ದೇ ಇರುತ್ತದೆ. ಗೂಗಲ್ ಚಟುವಟಿಕೆಗಳು (Year in Search) ಹೆಚ್ಚು ಗಮನ ಸೆಳೆಯುತ್ತವೆ(Google Search). ಅದರಂತೆ 2023ರಲ್ಲಿ ಅತಿ ಹೆಚ್ಚು ಹುಡುಕಾಡಿದ ಸಿನಿಮಾಗಳು (Most Searched movies in 2023) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ನಿಮಾಗಳ ಪಟ್ಟಿಯಲ್ಲಿ ಸ್ತ್ರೀ 2 (Stree 2) ಮೊದಲನೇ ಸ್ಥಾನದಲ್ಲಿದೆ.

Babri Masjid Demolition: ಬಾಬ್ರಿ ಮಸೀದಿ ಧ್ವಂಸ ಸಮರ್ಥಿಸಿಕೊಂಡ ಶಿವಸೇನೆ; ಎಂವಿಎ ಒಕ್ಕೂಟದಿಂದ ಹೊರಬಂದ ಸಮಾಜವಾದಿ ಪಕ್ಷ

Babri Masjid Demolition: ಬಾಬ್ರಿ ಮಸೀದಿ ಧ್ವಂಸ ಸಮರ್ಥಿಸಿಕೊಂಡ ಶಿವಸೇನೆ; ಎಂವಿಎ ಒಕ್ಕೂಟದಿಂದ ಹೊರಬಂದ ಸಮಾಜವಾದಿ ಪಕ್ಷ

ಮಹಾರಾಷ್ಟ್ರ, Babri Masjid demolition: ಬಾಬರಿ ಮಸೀದಿಯ ಧ್ವಂಸ (Babri Masjid demolition) ಘಟನೆಗೆ 31 ವರ್ಷ. 1992 ರಲ್ಲಿ ಹಿಂದೂ ಕರಸೇವಕರು ಬಾಬರಿ ಮಸೀದಿ ಧ್ವಂಸ ಮಾಡಿದ್ದು ದೇಶಾದ್ಯಂತ ಕೋಮು ಹಿಂಸಾಚಾರವನ್ನು ಪ್ರಚೋದಿಸಿತು.

IND vs AUS: ಜಸ್‌ಪ್ರೀತ್‌ ಬುಮ್ರಾಗೆ ಗಾಯ? ಭಾರತ ತಂಡಕ್ಕೆ ಭಾರಿ ಆಘಾತ!

IND vs AUS: ಜಸ್‌ಪ್ರೀತ್‌ ಬುಮ್ರಾಗೆ ಗಾಯ? ಭಾರತ ತಂಡಕ್ಕೆ ಭಾರಿ ಆಘಾತ!

ಆಸ್ಟ್ರೇಲಿಯಾ ವಿರುದ್ಧ (IND vs AUS) ಇಲ್ಲಿನ ಅಡಿಲೇಡ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ಗಾಯದ ಭೀತಿ ಎದುರಾಗಿದೆ.

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯ; ಡಾ. ವೀರೇಂದ್ರ ಹೆಗ್ಗಡೆಯವರ ಸಾಧನೆಗೆ ಮತ್ತೊಂದು ಗರಿ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಸೇರಿದ ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯ; ಡಾ. ವೀರೇಂದ್ರ ಹೆಗ್ಗಡೆಯವರ ಸಾಧನೆಗೆ ಮತ್ತೊಂದು ಗರಿ

Manjusha Museum: ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಾಧನೆಯೊಂದು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಪುಟ ಸೇರಿದೆ. ಒಬ್ಬನೆ ವ್ಯಕ್ತಿ ಕಳೆದ 50 ವರ್ಷಗಳಲ್ಲಿ ನಮ್ಮ ಭವ್ಯ ಇತಿಹಾಸ, ಕಲೆ, ಸಂಸ್ಕೃತಿಗೆ ಅಪೂರ್ವ ಪ್ರಾಚೀನ ಕಲಾತ್ಮಕ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಿಸಿ ಸಾರ್ವಜನಿಕರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ವಿಶಿಷ್ಟ ದಾಖಲೆಯಾಗಿದೆ ಎಂದು ಪ್ರಮಾಣ ಪತ್ರ ನೀಡಲಾಗಿದೆ.

Dharmasthala Laksha Deepotsava: ಶ್ರಮ ಸಂಸ್ಕೃತಿಯ ಲೋಪದಿಂದ ಕನ್ನಡ ಸೊರಗುತ್ತಿದೆ; ಶತಾವಧಾನಿ ಆರ್. ಗಣೇಶ್ ವಿಷಾದ

Dharmasthala Laksha Deepotsava: ಶ್ರಮ ಸಂಸ್ಕೃತಿಯ ಲೋಪದಿಂದ ಕನ್ನಡ ಸೊರಗುತ್ತಿದೆ; ಶತಾವಧಾನಿ ಆರ್. ಗಣೇಶ್ ವಿಷಾದ

Dharmasthala Laksha Deepotsava: ಇಂದು ಕನ್ನಡದ ಬಗ್ಗೆ ಆಸಕ್ತಿಯಿಂದ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡುವವರಿಲ್ಲ. ವಿಮರ್ಶಕರಿಲ್ಲ. ದಾಕ್ಷಿಣ್ಯ ಮತ್ತು ಭಯದಿಂದ ಯಾವುದೇ ಹೊಸ ಪುಸ್ತಕ ಕಾದಂಬರಿ ಪ್ರಕಟವಾದರೂ ಯಾರೂ ವಿಮರ್ಶೆ ಮಾಡುವ ಗೋಜಿಗೆ ಹೋಗುವುದಿಲ್ಲ...' ಎಂದು ಶತಾವಧಾನಿ ಆರ್‌ ಗಣೇಶ್‌ ವಿಷಾದ ವ್ಯಕ್ತಪಡಿಸಿದರು.

ತಾಜ್‌ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್...?

ತಾಜ್‌ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್...?

ತಾಜ್‌ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್...?

ಪಾವಗಡ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಧನಲಕ್ಷ್ಮಿ

ಪಾವಗಡ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಧನಲಕ್ಷ್ಮಿ

ಪಾವಗಡ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಧನಲಕ್ಷ್ಮಿ

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಮಗನಿಗೆ ತಾಯಿ ಸಹಾಯ..!

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಮಗನಿಗೆ ತಾಯಿ ಸಹಾಯ..!

ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಮಗನಿಗೆ ತಾಯಿ ಸಹಾಯ..!

ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಗದಿದ್ದಾಗ ಎಲ್ಲಿಗೆ ಹೋಗಬೇಕು: ದೆಹಲಿ ಮಹಿಳಾ ಆಯೋಗ

ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಗದಿದ್ದಾಗ ಎಲ್ಲಿಗೆ ಹೋಗಬೇಕು: ದೆಹಲಿ ಮಹಿಳಾ ಆಯೋಗ

ಸುಪ್ರೀಂ ಕೋರ್ಟ್ನಿಂದ ನ್ಯಾಯ ಸಿಗದಿದ್ದಾಗ ಎಲ್ಲಿಗೆ ಹೋಗಬೇಕು: ದೆಹಲಿ ಮಹಿಳಾ ಆಯೋಗ

ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್

ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್

ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್

ಲಕ್ಷಾಂತರ ಮೆಟ್ರೋ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಆರಂಭಿಸಿದ ಕೋಟಕ್, ಮೆಟ್ರೋ ಕ್ಯಾಶ್& ಕ್ಯಾರಿ

ಲಕ್ಷಾಂತರ ಮೆಟ್ರೋ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಆರಂಭಿಸಿದ ಕೋಟಕ್, ಮೆಟ್ರೋ ಕ್ಯಾಶ್& ಕ್ಯಾರಿ

ಲಕ್ಷಾಂತರ ಮೆಟ್ರೋ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಆರಂಭಿಸಿದ ಕೋಟಕ್, ಮೆಟ್ರೋ ಕ್ಯಾಶ್& ಕ್ಯಾರಿ

ಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿ ಹತ್ಯೆ ಮಾಡಿ: ಕೈ ನಾಯಕನ ವಿವಾದ

ಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿ ಹತ್ಯೆ ಮಾಡಿ: ಕೈ ನಾಯಕನ ವಿವಾದ

ಸಂವಿಧಾನ ರಕ್ಷಿಸಲು ಪ್ರಧಾನಿ ಮೋದಿ ಹತ್ಯೆ ಮಾಡಿ: ಕೈ ನಾಯಕನ ವಿವಾದ

ಅಶಾಂತಿ ಸೃಷ್ಟಿಸುವ ಕೆಲಸ ಬೇಡ, ಅವರವರ ಧರ್ಮ ಅವರಿಗೆ ದೊಡ್ಡದು: ಜಗದ್ಗುರು ರಂಭಾಪುರಿ

ಅಶಾಂತಿ ಸೃಷ್ಟಿಸುವ ಕೆಲಸ ಬೇಡ, ಅವರವರ ಧರ್ಮ ಅವರಿಗೆ ದೊಡ್ಡದು: ಜಗದ್ಗುರು ರಂಭಾಪುರಿ

ಅಶಾಂತಿ ಸೃಷ್ಟಿಸುವ ಕೆಲಸ ಬೇಡ, ಅವರವರ ಧರ್ಮ ಅವರಿಗೆ ದೊಡ್ಡದು: ಜಗದ್ಗುರು ರಂಭಾಪುರಿ

ಅಸಾಮರ್ಥ್ಯದ ಮೇಲೆ ವಿಜಯ: ಅಮೆಜಾನ್‌ನಲ್ಲಿ ದಿವ್ಯಾ ಕಂದಸಾಮಿ

ಅಸಾಮರ್ಥ್ಯದ ಮೇಲೆ ವಿಜಯ: ಅಮೆಜಾನ್‌ನಲ್ಲಿ ದಿವ್ಯಾ ಕಂದಸಾಮಿ

ಅಸಾಮರ್ಥ್ಯದ ಮೇಲೆ ವಿಜಯ: ಅಮೆಜಾನ್‌ನಲ್ಲಿ ದಿವ್ಯಾ ಕಂದಸಾಮಿ

ಮಂತ್ರಿ ಸ್ಕ್ವೇರ್'ನಲ್ಲಿ ಇಡೀ ತಿಂಗಳು ಚಟುವಟಿಕೆಗಳ ಮೂಲಕ ಕ್ರಿಸ್‍ಮಸ್ ಆಚರಣೆ

ಮಂತ್ರಿ ಸ್ಕ್ವೇರ್'ನಲ್ಲಿ ಇಡೀ ತಿಂಗಳು ಚಟುವಟಿಕೆಗಳ ಮೂಲಕ ಕ್ರಿಸ್‍ಮಸ್ ಆಚರಣೆ

ಮಂತ್ರಿ ಸ್ಕ್ವೇರ್'ನಲ್ಲಿ ಇಡೀ ತಿಂಗಳು ಚಟುವಟಿಕೆಗಳ ಮೂಲಕ ಕ್ರಿಸ್‍ಮಸ್ ಆಚರಣೆ