ಲಕ್ಕುಂಡಿಯಲ್ಲಿ ಉತ್ಖನನ ವೇಳೆ ತ್ರಿಮುಖ ನಾಗಶಿಲೆ, ನಿಜವಾದ ಹಾವು ಪ್ರತ್ಯಕ್ಷ!
ಉತ್ಖನನದ ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತಲಾದ ಐತಿಹಾಸಿಕ 'ತ್ರಿಮುಖ ನಾಗಶಿಲೆ' ದೊರೆತಿದೆ. ಈ ಶೋಧನೆಯು ಜನಪದ ನಂಬಿಕೆಗಳಿಗೆ ಮರುಜೀವ ನೀಡಿದೆ. ಗ್ರಾಮೀಣ ಭಾಗದಲ್ಲಿ ತ್ರಿಮುಖ, ಪಂಚಮುಖ ಅಥವಾ ಸಪ್ತಮುಖ ನಾಗಶಿಲೆಗಳಿರುವ ಕಡೆ ನಿಧಿ ಇರುತ್ತದೆ ಎಂಬ ಬಲವಾದ ನಂಬಿಕೆಯಿದೆ.