ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಕಾಂಗ್ರೆಸ್ ಮುಖಂಡರಾದ ನಾರಾಯಣಮ್ಮ
ಮುಷ್ಟೂರಿನ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ನಾನು ಕುಡಿದು ಮಾತನಾಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಹೇಳುತ್ತೇನೆ ನಿಮ್ಮ ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡುತ್ತಿರುವುದು, ಕುಡಿ ಸುವುದು ನಿಮಗೆ ಗೊತ್ತು. ನನಗಲ್ಲ. ನಾನು ಹರೀಶ್ ಎಂಬ ಎಳಸು ನನ್ನ ಆಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಿದೆ. ನಾನು 87ರಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿ ಏನು ಕೆಲಸ ಮಾಡಿದ್ದೇನೆ. ಎಷ್ಟು ರಸ್ತೆ,ಚರಂಡಿ ಮಾಡಿಸಿದ್ದೇನೆ