ಗ್ಯಾರಂಟಿ ಸುಧಾರಣೆಗಳು ಮತ್ತು ಪ್ರಗತಿಪರ ನೀತಿಗಳ ಅಗತ್ಯವಿದೆ
ತಮಿಳುನಾಡಿಗಿಂತ ಭಿನ್ನವಾಗಿ ಕರ್ನಾಟಕವು ಹೆಚ್ಚಾಗಿ ಬೆಂಗಳೂರಿನ ಮೇಲೆ ಗಮನ ಕೇಂದ್ರೀಕರಿಸಿದೆ ಮತ್ತು ರಾಜ್ಯದಾದ್ಯಂತ ಅನೇಕ ಕ್ರಿಯಾತ್ಮಕ ಕೈಗಾರಿಕಾ ವಲಯಗಳನ್ನು ರಚಿಸುವಲ್ಲಿ ನಿರಂತರವಾಗಿ ವಿಫಲವಾಗಿದೆ, ಇದರಿಂದಾಗಿ ಜನರು ಬೆಂಗಳೂರಿಗೆ ವಲಸೆ ಹೋಗು ವಂತೆ ಮಾಡಿದೆ, ಇದು ಕರ್ನಾಟಕದ ಯುವಜನರಿಗೆ ಕಡಿಮೆ ಆಕರ್ಷಕವಾಗುತ್ತಿದೆ