ಶ್ರೀಸಂಗನಸವ ಶ್ರೀಗಳು ಶಿಕ್ಷಣ ದಾಸೋಹಿ
ಮಠದ ಸದ್ಭಕ್ತರು ೧ ರೂ ದೇಣಿಗೆ ನೀಡಿದವರು ೧ ಕೋಟಿಗೂ ಸಮಾನ ದೇವರು ಅವರಿಗೆ ಒಳ್ಳೆಯದನ್ನು ಕರುಣಿಸಲಿ. ಭಗವಂತನೆ ಕೊಟ್ಟಿರುವಾಗ ದೇವರಿಗಾಗಿಯೇ ಮೀಸಲು. ಶ್ರೀ ವೃಷಭಲಿಂಗ ಮಹಾಸ್ವಾಮಿ ಗಳ ಸದಾಶಯದಂತೆ ೨೦೨೭ರಲ್ಲಿ ನಾಡಿನ ಸಂತ ಮಹಾಂತರ, ಗುರು ಹಿರಿಯ ಚರಣರ ಸಮ್ಮುಖದಲ್ಲಿ ಶತಮಾನೋತ್ಸವ ಆಚರಣೆ ಮಾಡುವ ಮೂಲಕ ಸುವರ್ಣಾಕ್ಷರ ಗಳಿಂದ ಬರೆದಿಡುವಂತೆ ಮಾಡೋಣ.