ಚಿನ್ನಸ್ವಾಮಿಯಲ್ಲೇ ಐಪಿಎಲ್ ಪಂದ್ಯ; ಡಿಕೆಶಿ ಸ್ಪಷ್ಟನೆ
'ಯಾವುದೇ ಐಪಿಎಲ್ ಪಂದ್ಯ ಸ್ಥಳಾಂತರಿಸಲಾಗುವುದಿಲ್ಲ. ನಾವು ಅದನ್ನು ಇಲ್ಲಿಯೇ ನಡೆಸುತ್ತೇವೆ. ಇದು ಕರ್ನಾಟಕ ಮತ್ತು ಬೆಂಗಳೂರಿನ ಹೆಮ್ಮೆ, ಮತ್ತು ನಾವು ಅದನ್ನು ರಕ್ಷಿಸುತ್ತೇವೆ. ಏನು ಮಾಡಬೇಕೋ, ಅದನ್ನು ಮುಂದೆ ಹೋಗುವಂತೆ ನೋಡಿಕೊಳ್ಳುತ್ತೇವೆ' ಎಂದು ಡಿಕೆಶಿ ಹೇಳಿದರು.