ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಮೊಬೈಲ್ ಫೋನ್‌ಗಳನ್ನು ಅಗತ್ಯ ಸರಕುಗಳಾಗಿ ಪರಿಗಣಿಸಿ

ಮೊಬೈಲ್ ಫೋನ್‌ಗಳನ್ನು ಅಗತ್ಯ ಸರಕುಗಳಾಗಿ ಪರಿಗಣಿಸಿ

ಮೊಬೈಲ್ ಫೋನ್‌ಗಳು ಮತ್ತು ಬಿಡಿಭಾಗಗಳನ್ನು ಅಗತ್ಯ ವಸ್ತುಗಳಿಗೆ ಮೀಸಲಾಗಿರುವ 5% ಜಿಎಸ್‌ಟಿ ಅಡಿಯಲ್ಲಿ ಇರಿಸಬೇಕು ಎಂದು ಭಾರತದ ಪ್ರಮುಖ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಕರನ್ನು ಪ್ರತಿನಿಧಿಸುವ ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಒತ್ತಾಯಿಸಿದೆ.

Uttara Kannada Rains: ಭಾರಿ ಮಳೆ; ಉತ್ತರ ಕನ್ನಡ ಜಿಲ್ಲೆಯ 10 ತಾಲೂಕುಗಳ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

ನಾಳೆ ಉ. ಕನ್ನಡ ಜಿಲ್ಲೆಯ 10 ತಾಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ

Karnataka Rains: ಆ.27 ಮತ್ತು 28ರವರೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ 10 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶ ಹೊರಡಿಸಿದ್ದಾರೆ.

60 ಸಾವಿರ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್‌ ಘೋಷಿಸಿದ ಕೆನರಾ ಬ್ಯಾಂಕ್‌; ಸತ್ಯ ಸಾಯಿ ಗ್ರಾಮದಲ್ಲಿ ವಿಶೇಷ ಗೌರವ

60 ಸಾವಿರ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್‌ ಘೋಷಿಸಿದ ಕೆನರಾ ಬ್ಯಾಂಕ್‌

Chikkaballapur News: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಬುಧವಾರ ಕೆನರಾ ಬ್ಯಾಂಕ್ ನಿರ್ದೇಶಕಿ ನಳಿನಿ ಪದ್ಮನಾಭನ್ ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್' ಗೌರವ ಸ್ವೀಕರಿಸಿದರು. ಈ ವೇಳೆ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ರಾಜು ಉಪಸ್ಥಿತರಿದ್ದರು.

Mysuru dasara 2025: ಚಾಮುಂಡಿ ದೇಗುಲ ಹಿಂದೂಗಳದ್ದು ಆಗಿರದಿದ್ದರೆ, ಮುಜರಾಯಿಗೆ ಸೇರುತ್ತಿರಲಿಲ್ಲ: ಪ್ರಮೋದಾದೇವಿ ಒಡೆಯರ್‌

ಚಾಮುಂಡಿ ದೇಗುಲ ಹಿಂದೂಗಳದ್ದು ಆಗಿರದಿದ್ದರೆ, ಮುಜರಾಯಿಗೆ ಸೇರುತ್ತಿರಲಿಲ್ಲ

Pramoda Devi Wadiyar: ಚಾಮುಂಡೇಶ್ವರಿ ದೇವಾಲಯವು ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಅಸಮಾಧಾನ ಹೊರಹಾಕಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಅವರು, ಈ ರೀತಿಯ ಅಸಂವೇದನಶೀಲ, ಅನಗತ್ಯ ಹೇಳಿಕೆಗಳನ್ನು ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.

2ನೇ ಪತ್ನಿಗೆ ಕಿರುಕುಳ, ಕೊಲೆ ಬೆದರಿಕೆ; ಜೈ ಭೀಮ್ ಚಳವಳಿ ರಾಜ್ಯಾಧ್ಯಕ್ಷ ಶಿವಶಂಕರ್ ವಿರುದ್ಧ ಎಫ್‌ಐಆರ್‌

ಜೈ ಭೀಮ್ ಚಳವಳಿ ರಾಜ್ಯಾಧ್ಯಕ್ಷ ಶಿವಶಂಕರ್ ವಿರುದ್ಧ ಎಫ್‌ಐಆರ್‌

Nelamangala News: ತವರು ಮನೆಯಿಂದ ಹಣವನ್ನು ತೆಗೆದುಕೊಂಡು ಬಂದರೆ ಸರಿ, ಇಲ್ಲದಿದ್ದರೆ ನಾನು ಬೇರೆಯವರನ್ನು ಕರೆದುಕೊಂಡು ಬರುತ್ತೇನೆ ಎಂದು ಹೊಡೆದು ಬೈಯುತ್ತಿದ್ದಾನೆ. ಹೀಗಾಗಿ ಗಂಡ ಶಿವಶಂಕರ್ ಕಿರುಕುಳ ನೀಡುತ್ತಿದ್ದಾನೆ ಎಂದು 2ನೇ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Road Accident: ಟೈಯರ್ ಸ್ಫೋಟಗೊಂಡು ಬೈಕ್‌ಗೆ ಖಾಸಗಿ ಬಸ್‌ ಡಿಕ್ಕಿ; ಗಣೇಶ ಹಬ್ಬದಂದೇ ಅತ್ತೆ, ಅಳಿಯ ದುರ್ಮರಣ

ಟೈಯರ್ ಸ್ಫೋಟಗೊಂಡು ಬೈಕ್‌ಗೆ ಖಾಸಗಿ ಬಸ್‌ ಡಿಕ್ಕಿ; ಇಬ್ಬರ ಸಾವು

Ramanagara Accident: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಜುಟ್ಟನಹಳ್ಳಿ ಗೇಟ್ ಬಳಿ ಅಪಘಾತ ನಡೆದಿದೆ. ಗಣೇಶನ ಹಬ್ಬಕ್ಕೆ ಅತ್ತೆಯನ್ನು ಅಳಿಯ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ಗೆ ಬಸ್‌ ಡಿಕ್ಕಿಯಾಗಿದ್ದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ganesha chaturthi 2025: ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಗೆ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ

ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಗೆ ವಿವಿಧ ಕೆರೆ, ಕಲ್ಯಾಣಿಗಳಲ್ಲಿ ವ್ಯವಸ್ಥೆ

Ganesha Idol immersion: ಪ್ರತಿ ವರ್ಷದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳಾದ ಸ್ಯಾಂಕಿಕೆರೆ, ಹಲಸೂರು ಕರೆ, ಯಡಿಯೂರು ಕೆರೆ ಹಾಗೂ ಹೆಬ್ಬಾಳ ಕೆರೆ ಹಾಗೂ ಇತರೆ ಕೆರೆಗಳಲ್ಲಿರುವ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೂರ್ತಿಗಳ ವಿಸರ್ಜನೆಗಾಗಿ 41 ಕೆರೆ ಅಂಗಳದ ಶಾಶ್ವತ/ತಾತ್ಕಾಲಿಕ ಕಲ್ಯಾಣಿಗಳು ಹಾಗೂ 489 ತಾತ್ಕಾಲಿಕ ಸಂಚಾರಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

Karnataka Rains: ಯೆಲ್ಲೋ ಅಲರ್ಟ್; ನಾಳೆ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ!

ಯೆಲ್ಲೋ ಅಲರ್ಟ್; ನಾಳೆ ಕರಾವಳಿ ಸೇರಿ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ!

Karnataka weather: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇದೆ.

Dharmasthala Case: ಚಿನ್ನಯ್ಯನ 25 ವಿಡಿಯೋ ಮಾಡಿದ ಬುರುಡೆ ಗ್ಯಾಂಗ್‌, ಧರ್ಮಸ್ಥಳದ ವಿರುದ್ಧ ಭಾರಿ ಷಡ್ಯಂತ್ರ ಬಯಲು

ಚಿನ್ನಯ್ಯನ 25 ವಿಡಿಯೋ ಮಾಡಿದ ಬುರುಡೆ ಗ್ಯಾಂಗ್‌, ಭಾರಿ ಷಡ್ಯಂತ್ರ ಬಯಲು

Mask man: ಮಾಸ್ಕ್​ಮ್ಯಾನ್ ಚಿನ್ನಯ್ಯ ಬಂಧನವಾದರೆ ಯಾವ ವಿಡಿಯೋ ಬಿಡುಗಡೆ ಮಾಡಬೇಕು, ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ, ಚಿನ್ನಯ್ಯ ಮೃತಪಟ್ಟರೆ ಯಾವ ವಿಡಿಯೋ, ಈ ರೀತಿ ಪ್ರತಿಯೊಂದು ಸಂದರ್ಭಕ್ಕೂ ಗ್ಯಾಂಗ್ ಪ್ರತ್ಯೇಕ ವಿಡಿಯೋ ತಯಾರಿಸಿಕೊಂಡಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

Banu Mushtaq: ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಟೀಕೆಗಳು ನಗಣ್ಯ: ಬಾನು ಮುಷ್ತಾಕ್‌

ಕೋಟಿ ಕನ್ನಡಿಗರ ಪ್ರೀತಿಯ ಮುಂದೆ ಟೀಕೆಗಳು ನಗಣ್ಯ: ಬಾನು ಮುಷ್ತಾಕ್‌

Mysusru Dasara: ಪ್ರಸಕ್ತ ಸಾಲಿನ ದಸರಾ ಉತ್ಸವವನ್ನು ಉದ್ಘಾಟಿಸಲು ರಾಜ್ಯ ಸರ್ಕಾರ ತಮ್ಮನ್ನು ಆಹ್ವಾನಿಸಿದ್ದನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವುದಕ್ಕೆ ಬಾನು ಮುಷ್ತಾಕ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಕ್ಷೇಪ ವ್ಯಕ್ತಪಡಿಸುತ್ತಿರುವ ನಾಯಕರಿಗೆ ಬೂಕರ್ ಪ್ರಶಸ್ತಿಯ ಮಹತ್ವ ತಿಳಿದಿದ್ದರೆ ಸರ್ಕಾರದ ನಿರ್ಧಾರವನ್ನು ಟೀಕಿಸುತ್ತಿರಲಿಲ್ಲ ಎಂದಿದ್ದಾರೆ.

Yaduveer Wadiyar: ಚಾಮುಂಡಿ ಬೆಟ್ಟ ಎಂದೆಂದಿಗೂ ಹಿಂದೂಗಳದು: ಯದುವೀರ ಒಡೆಯರ್‌ ಗುಡುಗು

ಚಾಮುಂಡಿ ಬೆಟ್ಟ ಎಂದೆಂದಿಗೂ ಹಿಂದೂಗಳದು: ಯದುವೀರ ಒಡೆಯರ್‌ ಗುಡುಗು

Chamundi Hills: ಗೌರಿ ಹಬ್ಬದ ದಿನವೇ ಡಿಸಿಎಂ ಡಿ.ಕೆ. ಶಿವಕುಮಾರ್ ʼಚಾಮುಂಡಿ ಬೆಟ್ಟ, ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲʼ ಎಂದಿರುವುದು ಅತ್ಯಂತ ದುಃಖಕರ ಮತ್ತು ನಿಂದನೀಯ. ಚಾಮುಂಡಿ ಬೆಟ್ಟ ಶಕ್ತಿಪೀಠ. ಶಾಸ್ತ್ರಸಮ್ಮತವಾಗಿ ಪವಿತ್ರಗೊಂಡು, ಕೋಟ್ಯಾಂತರ ಹಿಂದೂಗಳಿಂದ ಆರಾಧಿತವಾಗಿದೆ. ಈ ದೇವಾಲಯ ಹಿಂದೂಗಳದ್ದೇ ಆಗಿತ್ತು, ಇದೆ ಮತ್ತು ಎಂದೆಂದಿಗೂ ಇರುತ್ತದೆ ಎಂದು ಯದುವೀರ ಟ್ವೀಟ್ ಮಾಡಿದ್ದಾರೆ.

Murugesh nirani: ಮುರುಗೇಶ್‌ ನಿರಾಣಿ ಪುತ್ರನ ವಿರುದ್ಧ ತನಿಖೆ, ಸುಪ್ರೀಂ ಕೋರ್ಟ್‌ ಆದೇಶ

ಮುರುಗೇಶ್‌ ನಿರಾಣಿ ಪುತ್ರನ ವಿರುದ್ಧ ತನಿಖೆ, ಸುಪ್ರೀಂ ಕೋರ್ಟ್‌ ಆದೇಶ

Supreme Court: 2018ರಲ್ಲಿ ಮುಧೋಳದ ಕುಳಲಿ ಗ್ರಾಮದಲ್ಲಿರುವ ನಿರಾಣಿ ಶುಗರ್ಸ್‌ನಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸ್ಫೋಟ ಸಂಭವಿಸಿ ಆರು ಜನ ಕಾರ್ಮಿಕರು ಸಾವಿಗೀಡಾಗಿದ್ದರು. ಆ ಪ್ರಕರಣದ ತನಿಖೆಗೆ ಕರ್ನಾಟಕ ಹೈಕೋರ್ಟ್ 2023ರಲ್ಲಿ ಬ್ರೇಕ್ ಹಾಕಿತ್ತು. ಆದರೆ, ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು.

Electric Shock: ದೊಡ್ಡಬಳ್ಳಾಪುರದಲ್ಲಿ ವಿದ್ಯುತ್‌ ಶಾಕ್‌, ತಾಯಿ- ಮಗ ಸಾವು, ಮಗಳು ಪಾರು

ದೊಡ್ಡಬಳ್ಳಾಪುರದಲ್ಲಿ ವಿದ್ಯುತ್‌ ಶಾಕ್‌, ತಾಯಿ- ಮಗ ಸಾವು, ಮಗಳು ಪಾರು

ದೊಡ್ಡಬಳ್ಳಾಪುರ ತಾಲೂಕಿನ ಕಾರನಾಳ ಗ್ರಾಮದಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ವಿದ್ಯುತ್ ಅವಘಡದಲ್ಲಿ ತಾಯಿ ಲಲಿತಮ್ಮ (55), ಮಗ ಸಂಜಯ್ (35) ಸಾವನ್ನಪ್ಪಿದ್ದಾರೆ. ವಿದ್ಯುತ್ ಸ್ವರ್ಶದಿಂದ ಸುಟ್ಟಗಾಯಕ್ಕೆ ತುತ್ತಾಗಿರುವ ಮಗಳು ಲಕ್ಷ್ಮೀದೇವಿ(32)ಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

DK Shivakumar: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್‌ ಮತ್ತೊಂದು ವಿವಾದ

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ: ಡಿಕೆ ಶಿವಕುಮಾರ್‌ ಮತ್ತೊಂದು ವಿವಾದ

ಚಾಮುಂಡಿ ಬೆಟ್ಟಕ್ಕೆ (Chamundi hill) ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

Ganesh Chaturthi: ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್‌ ಮಾರ್ಕೆಟ್‌

KR Market: ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದೆ. ಹೂವಿನ ಮಾಲೆಗಳ ಮೊಳ ಹಾಗೂ ಮಾರುಗಳು, ಬಿಡಿ ಹೂಗಳ ಬೆಲೆಯೂ ಗಗನಕ್ಕೇರಿದೆ. ಹಣ್ಣುಗಳ ಬೆಲೆಯೂ ಮುಟ್ಟುವಂತೆಯೇ ಇಲ್ಲ ಎಂದು ಗೊಣಗುತ್ತಲೇ ಜನ ಹಬ್ಬಕ್ಕೆ ಅಗತ್ಯವಾದ ಹೂವು ಹಣ್ಣುಗಳನ್ನು ಖರೀದಿಸುವುದು ಕಂಡುಬಂತು.

Spoorthi Vani: ಈ ಜಗತ್ತಿನಲ್ಲಿ ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ

ಎಲ್ಲವೂ ಪ್ರತಿಫಲನ, ಪ್ರತಿಕ್ರಿಯೆ ಹಾಗೂ ಪ್ರತಿಧ್ವನಿಯೇ ಆಗಿದೆ

Sadguru Sri Madhusudan Sai: ನೀವು ದೇವರಿಂದ ಏನನ್ನು ಪಡೆದುಕೊಳ್ಳುತ್ತೀರೋ, ಅದು ನಿಮ್ಮನ್ನೇ ಅವಲಂಬಿಸಿದೆಯೇ ಹೊರತು ದೇವರನ್ನು ಅವಲಂಬಿಸಿಲ್ಲ. ದೇವರು ನಿಮ್ಮೊಂದಿಗೆ ಹೇಗೆ ವರ್ತಿಸುತ್ತಾನೆ ಎನ್ನುವುದು ನೀವು ದೇವರ ಜೊತೆಗೆ ಯಾವ ರೀತಿ ವರ್ತಿಸುವಿರಿ ಎನ್ನುವುದನ್ನು ಅವಲಂಬಿಸಿದೆ. ಇದಕ್ಕೆ ಪ್ರಹ್ಲಾದನ ಕಥೆ ಉತ್ತಮ ಉದಾಹರಣೆಯಾಗಿದೆ. ಈ ಬಗ್ಗೆ ಆಧ್ಯಾತ್ಮಕ ಚಿಂತಕ ಸದ್ಗುರು ಶ್ರೀಮಧುಸೂದನ ಸಾಯಿ ಅವರ ಬರಹ ಇಲ್ಲಿದೆ.

Ganesh Chaturthi : ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಗಣೇಶ ಹಬ್ಬಕ್ಕೆ ಸಿದ್ಧತೆ: ಎಲ್ಲೆಡೆ ಪರಿಸರ ಪೂರಕ ಮೂರ್ತಿ ಪ್ರತಿಷ್ಠಾಪನೆ

ಬುಧವಾರ ಗಣೇಶ ಹಬ್ಬ ಇರುವುದರಿಂದ ಪುರಸಭೆ ವ್ಯಾಪ್ತಿ ಸೇರಿದಂತೆ ತಾಲ್ಲೂಕು ವ್ಯಾಪ್ತಿ ಯಲ್ಲಿರುವ ಗ್ರಾಮಗಳಲ್ಲಿ ಗಣಪತಿ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸಲು ಯುವಕರ ಸಂಘಗಳು, ಸಂಘ-ಸAಸ್ಥೆಯವರು ನಿಗದಿತ ಸ್ಥಳಗಳಲ್ಲಿ ಚಪ್ಪರ ಹಾಕುವುದು, ಗಣಪತಿ ಮೂರ್ತಿ ಖರೀದಿ ಹಾಗೂ ಇನ್ನಿತರ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

Gudibande news: ಕೃಷಿ ವಿದ್ಯಾರ್ಥಿಗಳಿಂದ ಜಾನುವಾರು ಆರೋಗ್ಯ ಶಿಬಿರ ಆಯೋಜನೆ

ಕೃಷಿ ವಿದ್ಯಾರ್ಥಿಗಳಿಂದ ಜಾನುವಾರು ಆರೋಗ್ಯ ಶಿಬಿರ ಆಯೋಜನೆ

ಈ ಭಾಗದಲ್ಲಿ ಹೈನುಗಾರಿಕೆ ಹಲವರ ಜೀವನ ಹಸನುಗೊಳಿಸಿದೆ. ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಸಹಕಾರಿಯಾದ ಜಾನುವಾರುಗಳನ್ನು ತಾವುಗಳೂ ಸಹ ಸರಿಯಾಗಿ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ರಾಸುಗಳನ್ನು ಚಿಕಿತ್ಸೆ ಕೊಡಿಸುತ್ತಿರಬೇಕು. ಕಡ್ಡಾಯವಾಗಿ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಬೇಕು. ರಾಸುಗಳಿಗೆ ಏನಾದರೂ ರೋಗ ರುಜಿನೆಗಳು ಕಂಡು ಬಂದರೇ ಸೂಕ್ತ ಚಿಕಿತ್ಸೆ ಕೊಡಿಸಬೇಕು

MP Dr K Sudhakar: ಜಿ-ಕ್ಯಾಪ್ 2025 ಸಮಾವೇಶದಲ್ಲಿ ಭೂ ಪುನಃಸ್ಥಾಪನೆಯಲ್ಲಿ ಭಾರತದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಸಂಸದ ಡಾ.ಕೆ.ಸುಧಾಕರ್

ಭಾರತದ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಿದ ಸಂಸದ ಡಾ.ಕೆ.ಸುಧಾಕರ್

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಭೂ ಪುನಃಸ್ಥಾಪನೆ ಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ, ಬಾನ್ ಚಾಲೆಂಜ್ ಮತ್ತು ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD) ಗುರಿಗಳೊಂದಿಗೆ ತನ್ನ ಪ್ರಯತ್ನಗಳನ್ನು ಜೋಡಿಸಿದೆ.

ಟಿವಿಎಸ್ ಮೋಟಾರ್ ಕಂಪನಿಯಿಂದ ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಲೈನ್-ಅಪ್ ವಿಸ್ತರಣೆ

ಟಿವಿಎಸ್ ರೈಡರ್ ಸೂಪರ್ ಸ್ಕ್ವಾಡ್ ಲೈನ್-ಅಪ್ ವಿಸ್ತರಣೆ

ಈ ನವೀಕೃತ ಆವೃತ್ತಿಯು ಪೌರಾಣಿಕ ಮಾರ್ವೆಲ್ ಪಾತ್ರಗಳಾದ ಡೆಡ್‌ಪೂಲ್ ಮತ್ತು ವೊಲ್ವೆರಿನ್‌ ನಿಂದ ಪ್ರೇರಿತವಾದ ಡೈನಾಮಿಕ್ ಹೊಸ ಡೆಕಲ್‌ಗಳನ್ನು ಪ್ರದರ್ಶಿಸುತ್ತದೆ, ಇದು 125 ಸಿಸಿ ವಿಭಾಗದಲ್ಲಿ ಮೋಟಾರ್‌ ಸೈಕಲ್‌ನ ವಿಶಿಷ್ಟ ಗುರುತನ್ನು ಬಲಪಡಿಸುತ್ತದೆ. ಹೊಸ ಟಿವಿಎಸ್ ರೈಡರ್ ಎಸ್‌ಎಸ್‌ಇ ಶಕ್ತಿಶಾಲಿ 3-ವಾಲ್ವ್ ಎಂಜಿನ್, 6,000 ಆರ್‌ಪಿಎಂನಲ್ಲಿ 11.75 ಎನ್‌ಎಂ ಟಾರ್ಕ್ ಮತ್ತು ತಂತ್ರಜ್ಞಾನ ಆಧಾರಿತ ವೈಶಿಷ್ಟ್ಯಗಳ ಸೂಟ್‌ನೊಂದಿಗೆ ವೇಗ ಮತ್ತು ಉದ್ದೇಶದೊಂದಿಗೆ ಬರುತ್ತದೆ.

ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಲು ಸಜ್ಜಾದ ಮಹೀಂದ್ರಾ: ಅತ್ಯಾಧುನಿಕ ಟ್ರಕ್ ಮತ್ತು ಬಸ್ ಡೀಲರ್ ಶಿಪ್ ಗೆ ನಾರ್ತ್ ಸ್ಟಾರ್ ಜೊತೆ ಒಪ್ಪಂದ

ಅತ್ಯಾಧುನಿಕ ಟ್ರಕ್ ಮತ್ತು ಬಸ್ ಡೀಲರ್ ಶಿಪ್ ಜೊತೆ ನಾರ್ತ್ ಸ್ಟಾರ್ ಒಪ್ಪಂದ

ಬೆಂಗಳೂರಿಂದ ನಾರ್ತ್ ಸ್ಟಾರ್ ಮೋಟಾರ್ಸ್ ಪ್ರೈವೆಟ್ ಲಿಮಿಟೆಡ್ (M/S NorthStar Motars Pvt.Ltd) ಜತೆಗೆ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ 84 ನೇ ಡೀಲರ್ ಶಿಪ್ಗೆ ಒಪ್ಪಂದ ಮಾಡಿಕೊಂಡಿದೆ. ಇದು 34000 ಚದರ ಅಡಿ ವಿಸ್ತೀರ್ಣದಲ್ಲಿ 9 ವಾಹನ ಸೇವಾ ಬೇ ಹೊಂದಿದ್ದು, ಗ್ರಾಹಕರಿಗೆ ಪರಿಣಾಮಕಾರಿ ಸೇವೆ ಒದಗಿಸಲಿದೆ.

ಎಸ್ ಬಿಐ ಕಾರ್ಡ್ ಮತ್ತು ಫ್ಲಿಪ್ ಕಾರ್ಟ್ ನಿಂದ ಮಹತ್ವಪೂರ್ಣ ಸಹಭಾಗಿತ್ವ: ಫ್ಲಿಪ್ ಕಾರ್ಟ್ ಎಸ್ ಬಿಐ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ

ಫ್ಲಿಪ್ ಕಾರ್ಟ್ ಎಸ್ ಬಿಐ ಸಹ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಬಿಡುಗಡೆ

ಫ್ಲಿಪ್ ಕಾರ್ಟ್ ಎಸ್ ಬಿಐ ಕಾರ್ಡ್ ಅನ್ನು ಕ್ಯಾಶ್ ಬ್ಯಾಕ್ ಪ್ರಯೋಜನಗಳೊಂದಿಗೆ ಅತ್ಯಂತ ಎಚ್ಚರಿಕೆ ಯಿಂದ ವಿನ್ಯಾಸಗೊಳಿಸಲಾಗಿದ್ದು, ವಿವೇಚನಾಶೀಲ ಗ್ರಾಹಕರಿಗೆ ಅವರ ಹೆಚ್ಚಿನ ಖರೀದಿಗಳಲ್ಲಿ ಪ್ರತಿಫಲದಾಯಕ ಶಾಪಿಂಗ್ ಅನುಭವವನ್ನು ನೀಡುತ್ತದೆ. ಈ ಬಿಡುಗಡೆಯು ಎಸ್ ಬಿಐ ಕಾರ್ಡ್ ಮತ್ತು ಫ್ಲಿಪ್ ಕಾರ್ಟ್ ನ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.

ಕೋಲಾರ್ ಓಪನ್ ಪವರ್ಡ್ ಬೈ ಝಿಯಾನ್ ಹಿಲ್ಸ್ ಪ್ರಾರಂಭ

ಕೋಲಾರ್ ಓಪನ್ ಪವರ್ಡ್ ಬೈ ಝಿಯಾನ್ ಹಿಲ್ಸ್ ಪ್ರಾರಂಭ

ದಿ ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಮತ್ತು ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಇಂದು ಕೋಲಾರ್ ಓಪನ್ 2025 ಪವರ್ಡ್ ಬೈ ಝಿಯಾನ್ ಹಿಲ್ಸ್ ಅನ್ನು ಜಂಟಿಯಾಗಿ ಪ್ರಕಟಿಸಿದ್ದು ಇದು ಕೋಲಾರದ ಭವ್ಯವಾದ ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ ಮಂಗಳವಾರ ಆರಂಭ ವಾಗಿದ್ದು, 29ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಒಟ್ಟು ಬಹುಮಾನ ಒಂದು ಕೋಟಿ ರೂ. ಇದೆ.

ಭಾರತದಲ್ಲಿ ಇವಿ ಅಳವಡಿಕೆ ತ್ವರಿತಗೊಳಿಸಲು ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ ಜೊತೆಗೆ ಕೈನೆಟಿಕ್ ಗ್ರೀನ್ ಒಡಂಬಡಿಕೆ

ಐಐಎಫ್‌ಎಲ್ ಸಮಸ್ತ ಫೈನಾನ್ಸ್‌ ಜೊತೆಗೆ ಕೈನೆಟಿಕ್ ಗ್ರೀನ್ ಒಡಂಬಡಿಕೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಕೈನೆಟಿಕ್ ಗ್ರೀನ್ ಎನರ್ಜಿ ಆಂಡ್ ಪವರ್ ಸೊಲ್ಯೂಶನ್ಸ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರಮುಖ ಎನ್‌ಬಿಎಫ್‌ಸಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಯಾದ ಐಐಎಫ್‌ಎಲ್ ಸಮಸ್ತ ಫೈನಾನ್ಸ್ ಲಿಮಿಟೆಡ್ (ಐಎಸ್‌ಎಫ್‌ಎಲ್) ಜೊತೆ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿದೆ.

Loading...