ದೇವರ ದರ್ಶನದ ಪ್ರಯತ್ನ ಹೀಗಿರಲಿ
ನಾವು ನಮ್ಮ ಕೆಲಸಗಳನ್ನು ದೇವರಿಗೆ ಅರ್ಪಣೆ ಎಂದು ತಿಳಿದು ಮಾಡಿದಾಗ, ಅವನು ನಮ್ಮ ಮೇಲೆ ಅನುಗ್ರಹದ ಮಳೆಯನ್ನೇ ಸುರಿಸುತ್ತಾನೆ. ದೇವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕೆಲಸ ಮಾಡಿದರೆ, ನಮ್ಮ ಮನಸ್ಸು ಶುದ್ಧವಾಗುತ್ತದೆ. ಪ್ರತಿಯೊಬ್ಬನೂ ದೇವರನ್ನು ಪಡೆಯಲು ಶಕ್ತನಾಗಿದ್ದರೂ, ಅದು ಕೇವಲ ಒಂದು ದಿನದಲ್ಲಿ ಆಗುವಂಥದ್ದಲ್ಲ.