ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

Gubbi News: ದಿಢೀರ್ ಮುಷ್ಕರ ಮಾಡಿದ ಗುಬ್ಬಿಯ ಆಟೋ ಚಾಲಕರು..!!

ದಿಢೀರ್ ಮುಷ್ಕರ ಮಾಡಿದ ಗುಬ್ಬಿಯ ಆಟೋ ಚಾಲಕರು..!!

ಗುಬ್ಬಿ ಪಟ್ಟಣದ ಯಾವುದೇ ಬಡಾವಣೆಗೆ ಹೋದರೂ 40 ರೂ.ಗಳಿಗಿಂತ ಹೆಚ್ಚು ಹಣ ಗ್ರಾಹಕ ರಿಂದ ಪಡೆಯಲು ಸಾಧ್ಯವಾಗದು. ಇಂತಹ ಸನ್ನಿವೇಶದಲ್ಲಿ ನಾವು ಬೆಲೆ ಏರಿಕೆ ಮಾಡಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ತೆಗೆದುಕೊಳ್ಳಬೇಕು. ಆದರೆ ಇಲ್ಲಿರುವ ಗೋ ಗ್ಯಾಸ್ ಕಂಪನಿಯವರು ನಮಗೆ ಹೇಳುವುದು ನಮಗೆ ಯಾವುದೇ ದರ ನಿಗದಿಯ ನಿರ್ದೇಶನಗಳಿಲ್ಲ

ಕ್ಷಯರೋಗ ನಿಯಂತ್ರಿಸಬಹುದು, ಗುಣವಾಗಬಹುದು: ಡಾ|| ರಾಜೇಶ ಕೋಳೆಕರ

ಕ್ಷಯರೋಗ ನಿಯಂತ್ರಿಸಬಹುದು, ಗುಣವಾಗಬಹುದು

ಕ್ಷಯರೋಗ(Tuberculosis) ನಿಯಂತ್ರಿಸಬಹುದು ಮತ್ತು ಗುಣವಾಗಬಹುದಾದ ಕಾಯಿಲೆ. 6 ರಿಂದ 9 ತಿಂಗಳು ಔಷದ ತೆಗೆದುಕೊಂದರೆ ಸಂಪೂರ್ಣ ಗುಣವಾಗಬಹುದು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ(World Tuberculosis Day) ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡಿದರು

Artificial intelligence: ಕೃತಕ ಬುದ್ದಿಮತ್ತೆಯ ಈ ಯುಗದಲ್ಲಿ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ: ಸಿಇಓ ಡಾ.ವೈ.ನವೀನ್ ಭಟ್

ಕೃತಕ ಬುದ್ದಿಮತ್ತೆಯ ಯುಗದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಮುಂದಿನ ಹೆಜ್ಜೆಯನ್ನು ಹೇಗಿಡಬೇಕು, ಯಾವ ಕ್ಷೇತ್ರದ ಉದ್ಯೋಗದಲ್ಲಿ ಮುಂದುವರೆಯಬೇಕು, ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಮತ್ತು ಮುಂದುವರೆಯಬೇಕು. ಯಾವ ಕ್ಷೇತ್ರದಲ್ಲಿ ಕೌಶಲ್ಯಗಳನ್ನು ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಮಾರ್ಗದರ್ಶನವನ್ನು ನೀಡುವಲ್ಲಿ ವೃತ್ತಿಪರ ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಕೆರಿಯರ್ ಮೇಳಗಳು ಸಹಕಾರಿಯಾಗಲಿವೆ

ಜಿಲ್ಲೆಯ ಸರಕಾರಿ ವಿದ್ಯಾರ್ಥಿನಿಲಯಗಳ ಅನ್ನದ ಕಳವು ತನಿಖೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ನಾಗಮೋಹನ್‌ದಾಸ್ ವರದಿ ತಿರಸ್ಕರಿಸಿ, ಮೋಸವನ್ನು ಸರಿಪಡಿಸಿ

ನಾಗಮೋಹನ್‌ದಾಸ್ ಅವರ ವರದಿ(Nagamohandas's report)ಹೊಲೆಯ ಸಂಬಂಧಿತ ಛಲವಾದಿ, ಚನ್ನದಾಸ, ದಾಸ, ಆದಿಕರ್ನಾಟಕ, ಆದಿ ದ್ರಾವಿಡ ಇತರೆ ಹೊಲೆಯ ಸಂಬಂಧಿತ ಜಾತಿಗಳನ್ನು ಒಟ್ಟುಗೂಡಿಸಿ ಜನಸಂಖ್ಯೆಯನ್ನು ಸಮೂದಿಸಿ ಮೀಸಲು ಹಂಚುವ ಬದಲು ಪ್ರತ್ಯೇಕವಾಗಿ ವಿಭಾಗಿಸುವ ಮುಖಾಂತರ ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಿರುವ ನಮಗೆ ಘೋರ ಅನ್ಯಾಯ ಮಾಡಿದ್ದಾರೆ

VTU: ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಶ್ರಮವೊಂದೇ ಯಶಸ್ಸಿನ ಕೀಲಿಕೈ, ಅದೃಷ್ಟದ ಹಿಂದೆ ಬೀಳಬೇಡಿ : ವಿಟಿಯು ಕುಲಪತಿ ಡಾ.ವಿದ್ಯಾಶಂಕರ್ ಅಭಿಮತ

ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ, ಶ್ರಮವೊಂದೇ ಯಶಸ್ಸಿನ ಕೀಲಿಕೈ

ವಿಟಿಯು ಸದೃಢವಾಗಿ ಬೆಳೆದಿರುವ ಜಾಗತಿಕ ಮನ್ನಣೆಗೆ ಪಾತ್ರವಾಗಿರುವ ತಾಂತ್ರಿಕ ವಿಶ್ವ ವಿದ್ಯಾಲಯವಾಗಿದೆ. 25 ವರ್ಷಗಳ ಹಿಂದೆ 400 ಕೋಟಿ ವಾರ್ಷಿಕ ವರಮಾನ ಹೊಂದಿದ್ದ ವಿಶ್ವವಿದ್ಯಾಲಯವು ಪ್ರಸ್ತುತ 700 ಕೋಟಿ ವರಮಾನ ಗಳಿಸುವಷ್ಟು ಸದೃಡವಾಗಿದ್ದು ಯಾವುದೇ ಖಾಸಗಿ ವಿಶ್ವವಿದ್ಯಾಲಯಕ್ಕಿಂತ ಕಡಿಮೆಯಿಲ್ಲದಂತೆ ಬೆಳೆದು ನಿಲ್ಲುವ ಮೂಲಕ ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾಲಯವಾಗಿದೆ

MLA SN Subbareddy:‌ ಅದ್ದೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಎಲ್ಲರ ಸಹಕಾರ ಅಗತ್ಯ : ಸುಬ್ಬಾರೆಡ್ಡಿ

ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಎಲ್ಲರ ಸಹಕಾರ ಅಗತ್ಯ

ಅನಂತಹ ಮಹನೀಯರನ್ನು ನಾವೆಲ್ಲರೂ ಗೌರವಿಸಬೇಕು, ಅವರ ಜಯಂತಿಯನ್ನು ಅದ್ದೂರಿ ಯಾಗಿ ಆಚರಣೆ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಈ ಬಾರಿ ಏಪ್ರಿಲ್ 18 ರಂದು ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಜಯಂತಿ ಆಚರಣೆ ಮಾಡಲು ದಲಿತ ಮುಖಂಡರೊಂದಿಗೆ ನಡೆದ ಈ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

Ajit Pawar Death: ಅಜಿತ್ ಪವಾರ್ ಸಾವು ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ?; ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

ಅಜಿತ್ ಪವಾರ್ ವಿಮಾನ ಪತನ ಆಕಸ್ಮಿಕವಲ್ಲ, ಕೊಲೆ?; ಬೆಂಗಳೂರಿನಲ್ಲಿ FIR

ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಜಿತ್ ಪವಾರ್ ಅವರ ಸೋದರಳಿಯ ರೋಹಿತ್ ಪವಾರ್ ದೂರು ಸಲ್ಲಿಸಿದ್ದಾರೆ. ಅಮೆರಿಕದಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಭಾರತಕ್ಕೆ ತಂದು ಬಳಸಲಾಗಿತ್ತು. ಹೀಗಾಗಿ ಅಜಿತ್ ಪವಾರ್ ಅವರ ಸಾವಿನ ಕುರಿತು ತನಿಖೆ ನಡೆಸಬೇಕು ಎಂದು ರೋಹಿತ್ ಪವಾರ್ ಕೋರಿದ್ದಾರೆ.

ದಾವಣಗೆರೆ ಉಪಚುನಾವಣೆ; ಬಂಡಾಯ ಅಭ್ಯರ್ಥಿಗಳು ನಮ್ಮವರೇ ಎಂದ ಡಿ.ಕೆ. ಶಿವಕುಮಾರ್

ದಾವಣಗೆರೆ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಗಳು ನಮ್ಮವರೇ: ಡಿಕೆಶಿ

DK Shivakumar: ನಿನ್ನೆ ನಾನು ಹಾಗೂ ಸಿದ್ದರಾಮಯ್ಯ ಅವರು ದಾವಣಗೆರೆ ಹಾಗೂ ಬಾಗಲಕೋಟೆ ಪ್ರವಾಸ ಮಾಡಿ ಬಂದಿದ್ದೇವೆ. ದಾವಣಗೆರೆಯಲ್ಲಿ ಬಹಳಷ್ಟು ಜನ ನಾಮಪತ್ರ ಸಲ್ಲಿಸಿದ್ದು, ಅವರು ನಮ್ಮವರೇ. ನಮ್ಮ ನಾಯಕರೆಲ್ಲರೂ ಅವರ ಜತೆ ಮಾತನಾಡುತ್ತಾರೆ. ಎಲ್ಲವೂ ಸರಿ ಹೋಗಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Belagavi Rains: ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆ ಅಬ್ಬರ; ಮನೆ, ಮಳಿಗೆಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ!

ಬೆಳಗಾವಿಯಲ್ಲಿ ಗುಡುಗು ಸಹಿತ ಮಳೆ ಅಬ್ಬರ; ಮನೆ, ಮಳಿಗೆಗಳಿಗೆ ನುಗ್ಗಿದ ನೀರು!

Heavy Rain in Belagavi: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೂ ಮಳೆ ನೀರು ನುಗ್ಗಿ ಪ್ರಮುಖ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಹಾನಿಗೊಳಗಾಗಿವೆ. ಇನ್ನು ಪ್ರಮುಖ ರಸ್ತೆಗಳು ನದಿಯಂತಾಗಿದ್ದು, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನರು ಸಂಕಷ್ಟ ಅನುಭವಿಸುವಂತಾಗಿದೆ.

Chikkaballapur News: ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ: ಕೋಟಿಗಾನಹಳ್ಳಿ ರಾಮಯ್ಯ

ಮಾ.26ಕ್ಕೆ ಅಂಬೇಡ್ಕರ್ ಕೊಲಾಜ್ ನಾಟಕ ನೋಡಿ ಅಂಬೇಡ್ಕರ್ ಬಗ್ಗೆ ಅರಿಯಿರಿ

ಅಂಬೇಡ್ಕರ್ ಅವರ ಬಾಲ್ಯ ವಿದ್ಯಾಭ್ಯಾಸ, ನಿಮ್ನವರ್ಗಗಳ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ಸಂವಿಧಾನ ರಚನೆ, ಬೌದ್ಧ ಧಮ್ಮ ಸ್ವೀಕಾರದಂತಹ ಘಟನೆಗಳನ್ನು ಒಂದರ ಹಿಂದೊಂದರಂತೆ ಭಿನ್ನ ಭಿನ್ನ ದೃಶ್ಯಗಳ ಮೂಲಕ ಕೋಲಾಜ್ ಶೈಲಿಯಲ್ಲಿ ಈ ನಾಟಕ ಕಟ್ಟಿಕೊಡಲಾಗಿದೆ. ಈ ನಾಟಕ ನೋಡುವ ಮೂಲಕ ನಿಜದ ಅಂಬೇಡ್ಕರ್ ಅವರನ್ನು ಅರಿಯುವ ಕೆಲಸ ಮಾಡಬೇಕು

ʼಬಂದರೋ ಬಂದರೋ ಭಾವ ಬಂದರೋʼ; ರಿಕ್ಕಿ ರೈ ಕಾರು ಡ್ರಿಫ್ಟಿಂಗ್‌ ಮಾಡಿಲ್ಲ ಎಂದ ವಕೀಲರ ಕಾಲೆಳೆದ ಪೊಲೀಸರು!

ಕಾರು ಡ್ರಿಫ್ಟಿಂಗ್‌; ರಿಕ್ಕಿ ರೈ ಪರ ವಕೀಲರ ಕಾಲೆಳೆದ ಪೊಲೀಸರು!

Lamborghini stunt: ರಿಕ್ಕಿ ರೈ ಪರ ವಕೀಲ ನಾರಾಯಣಸ್ವಾಮಿ ಅವರ ಹೇಳಿಕೆಗೆ ಪೋಸ್ಟ್‌ ಮೂಲಕ ಬೆಂಗಳೂರು ಸಂಚಾರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ಲಂಬೋರ್ಗಿನಿ ಮಾದರಿಯ ವಿನ್ಯಾಸಗಳು ನೋಡಲು ತಮಾಷೆಯಾಗಿ ಕಂಡರೂ, ಸಂಚಾರ ಸಿಗ್ನಲ್‌ಗಳು ನಿಮ್ಮ ಸಾಹಸ ಪ್ರದರ್ಶನದ ವೇದಿಕೆಗಳಲ್ಲ ಎಂದು ಸಲಹೆ ನೀಡಿದ್ದಾರೆ.

ಅತ್ಯಾಧುನಿಕ ಸೈಬರ್ ನೈಫ್ ಚಿಕಿತ್ಸೆಯಿಂದ ಚೇತರಿಸಿಕೊಂಡ 30 ವರ್ಷದ ಮಹಿಳೆ

ಅತ್ಯಾಧುನಿಕ ಸೈಬರ್ ನೈಫ್ ಚಿಕಿತ್ಸೆಯಿಂದ ಚೇತರಿಸಿಕೊಂಡ 30 ವರ್ಷದ ಮಹಿಳೆ

ಬಾಲ್ಯದಿಂದಲೇ ಈ ಸಮಸ್ಯೆಗೆ ತುತ್ತಾಗಿದ್ದ ಈ ಮಹಿಳೆ, ಕಳೆದ 25 ವರ್ಷಗಳಿಂದ ಪ್ರತಿದಿನ 30 ರಿಂದ 40 ಬಾರಿ ನಿಯಂತ್ರಣವಿಲ್ಲದ ನಗುವಿನ ಫಿಟ್ಸ್ ಅನುಭವಿಸುತ್ತಿದ್ದರು. ಮೆದುಳಿನ ಅಸಹಜ ಚಟುವಟಿಕೆಯಿಂದ ಉಂಟಾಗುವ ಈ ಸ್ಥಿತಿಯಿಂದಾಗಿ ಅವರ ದೈನಂದಿನ ಜೀವನ ದುಸ್ತರವಾಗಿತ್ತು. ಹಲವಾರು ಫಿಟ್ಸ್ ವಿರೋಧಿ ಮಾತ್ರೆಗಳು ಮತ್ತು ನರರೋಗ ತಪಾಸಣೆ ಗಳನ್ನು ಮಾಡಿಸಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ

Laxmi Hebbalkar: ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಜೆಪಿಗರಿಂದ ಅಪಪ್ರಚಾರ: ಸಚಿವೆ ಹೆಬ್ಬಾಳ್ಕರ್‌ ಕಿಡಿ

ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಜೆಪಿಗರಿಂದ ಅಪಪ್ರಚಾರ: ಹೆಬ್ಬಾಳ್ಕರ್‌

Laxmi Hebbalkar: ನಾನು 5 ಸಾವಿರ ಕೋಟಿ ರೂ. ಹಗರಣ ಮಾಡಿದ್ದರೆ ಮೋದಿ ಸರ್ಕಾರದ ಇಡಿ ನಮ್ಮ ಮನೆ ಬಾಗಿಲಿಗೆ ಬಂದು ನಿಲ್ಲುತ್ತಿತ್ತು. ಮಾತಿನ ಚಪಲಕ್ಕೆ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡದಲ್ಲಿ ಮಾಜಿ ಶಾಸಕನ ಪುತ್ರ ಅನುಮಾನಾಸ್ಪದ ಸಾವು; ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ!

ಧಾರವಾಡದಲ್ಲಿ ಮಾಜಿ ಶಾಸಕನ ಪುತ್ರ ಅನುಮಾನಾಸ್ಪದ ಸಾವು

Dharwad Murder Case: ಧಾರವಾಡ ಜಿಲ್ಲೆಯ ರಾಮಾಪುರ ಗ್ರಾಮದ ಸಮೀಪ ಘಟನೆ ನಡೆದಿದೆ. ದುಷ್ಕರ್ಮಿಗಳು ಮಾಜಿ ಶಾಸಕನ ಪುತ್ರನನ್ನು ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Anganwadi workers protest: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಂಧಾನ ಯಶಸ್ವಿ; ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು

ಸಚಿವೆ ಹೆಬ್ಬಾಳ್ಕರ್‌ ಸಂಧಾನ; ಪ್ರತಿಭಟನೆ ಹಿಂಪಡೆದ ಅಂಗನವಾಡಿ ನೌಕರರು

ಅಂಗನವಾಡಿ ಕೇಂದ್ರಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಬಗ್ಗೆ ಸರ್ಕಾರ ಸಾಕಷ್ಟು ಕಾಳಜಿ ವಹಿಸಿದೆ. ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂಬ ಭರವಸೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ನೀಡಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.

ಸಸ್ಪೆಂಡ್‌ ಮಾಡ್ತೀರಿ ಅನ್ಕೊಂಡೆ: ಇ-ಖಾತಾ ದಂಧೆ ವಿಚಾರಕ್ಕೆ ಡಿಕೆಶಿ-ಸುನೀಲ್‌ ಕುಮಾರ್‌ ನಡುವೆ ವಾಕ್ಸಮರ! Video

ಸಸ್ಪೆಂಡ್‌ ಮಾಡ್ತೀರಿ ಅನ್ಕೊಂಡೆ: ಡಿಕೆಶಿ-ಸುನೀಲ್‌ ನಡುವೆ ವಾಕ್ಸಮರ!

ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಇಷ್ಟೆಲ್ಲಾ ಹೇಳಿದರೂ, ಡಿ.ಕೆ. ಶಿವಕುಮಾರ್‌ ಮೌನವಾಗಿದ್ದಾರೆ ಎಂದರೆ ಸಮ್ಮತಿ ಎಂದು ಹೇಳಬೇಕೋ ಅಥವಾ ಎಲ್ಲದಕ್ಕೂ ತಮ್ಮ ಒಪ್ಪಿಗೆ ಎನ್ನಬೇಕೋ ಎಂದು ವಿ. ಸುನೀಲ್‌ ಕುಮಾರ್‌ ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ನಿಮಗೆ ಉತ್ತರ ಕೊಡುತ್ತೇನೆ. ಒಂದೊಂದು ವಿಷಯಕ್ಕೂ ಉತ್ತರ ನೀಡುತ್ತೇನೆ ಎಂದು ತಿರುಗೇಟು ನೀಡಿದರು.

JICA: ನಗರದ ಮೆಟ್ರೋ 3ನೇ ಹಂತಕ್ಕೆ ಜಪಾನ್‌ ನಿಂದ ಬೃಹತ್ ಆರ್ಥಿಕ ನೆರವು: ಜೈಕಾ ಜೊತೆ ರೂ.6100 ಕೋಟಿ ಸಾಲದ ಒಪ್ಪಂದಕ್ಕೆ ಸಹಿ

ನಗರದ ಮೆಟ್ರೋ 3ನೇ ಹಂತಕ್ಕೆ ಜಪಾನ್‌ ನಿಂದ ಬೃಹತ್ ಆರ್ಥಿಕ ನೆರವು

ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾ ಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಡಾ.ಅಲೋಕ್ ತಿವಾರಿ ಮತ್ತು ಜೈಕಾ (ಜಿಐಸಿಎ) ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೈಕುಚಿ ಟಾಕುರೊ ಅವರು ಈ ಸಾಲದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಮಾಡಿದರು.

KMF Nandini: ಆರ್‌ಸಿಬಿಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್‌ ನಂದಿನಿ; ಮೈದಾನದಲ್ಲಿ ಅಮುಲ್‌ ಉತ್ಪನ್ನಗಳಿಗೆ ಸ್ಪರ್ಧೆ

ಆರ್‌ಸಿಬಿಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್‌ ನಂದಿನಿ

ಕ್ರೀಡೆಗಳಲ್ಲಿ ನಂದಿನಿ ಪ್ರಾಯೋಜಕತ್ವದಿಂದ ನಮ್ಮ ಉತ್ಪನ್ನಗಳು ಯುವಜನರನ್ನು ಸೆಳೆಯಲಿವೆ. ಟೆಂಡರ್‌ನಲ್ಲಿ ಬರೋಬ್ಬರಿ 4 ಕೋಟಿ 80 ಲಕ್ಷ ನೀಡಿ ಒಂದು ವರ್ಷದವರೆಗೆ ಕೆಎಂಎಫ್‌ ಪ್ರಾಯೋಜಕತ್ವ ಪಡೆದಿದೆ. ಈ ಬಗ್ಗೆ ಕೆಎಂಎಫ್ ಎಂ.ಡಿ ಬಿ ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಡ್ರೀಮಿ D20 ಅಲ್ಟ್ರಾ: ಆಧುನಿಕ ಮನೆಗಳಿಗಾಗಿ ಸ್ಮಾರ್ಟ್ ಸ್ವಚ್ಛತೆಗೆ ಹೊಸ ರೋಬೋಟಿಕ್ ವ್ಯಾಕ್ಯೂಮ್

ಆಧುನಿಕ ಮನೆಗಳಿಗಾಗಿ ಸ್ಮಾರ್ಟ್ ಸ್ವಚ್ಛತೆಗೆ ಹೊಸ ರೋಬೋಟಿಕ್ ವ್ಯಾಕ್ಯೂಮ್

ಆಳವಾದ ಸ್ವಚ್ಛತೆಗೆ ಶಕ್ತಿಯುತ ವ್ಯಾಕ್ಯೂಮ್ ಕಾರ್ಯಕ್ಷಮತೆ : ಡ್ರೀಮಿ D20 ಅಲ್ಟ್ರಾ 13,000Pa Vormax™ ಸಕ್ಷನ್ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ. ಇದರಿಂದ ಇದು ಧೂಳು, ಕಸ, ಪೆಟ್ ಕೂದಲು ಮತ್ತು ಇತರ ಕಣಗಳನ್ನು ವಿವಿಧ ಮೇಲ್ಮೈಗಳಿಂದ ಪರಿಣಾಮಕಾರಿಯಾಗಿ ತೆಗೆದು ಹಾಕುತ್ತದೆ.

Bangalore News: ಮುಖ್ಯಮಂತ್ರಿ ಪದವಿ ಗುದ್ದಾಟ ವಿಷಯಾಂತರಕ್ಕೆ ಒಳ ಮೀಸಲಾತಿ ಬಳಕೆ: ಧಮ್ಮ ಧೀವಿಗೆ ಸಂಘಟನೆಯ ಅಧ್ಯಕ್ಷ ಮಲ್ಲಿಕಾರ್ಜುನ್

ಮುಖ್ಯಮಂತ್ರಿ ಪದವಿ ಗುದ್ದಾಟ ವಿಷಯಾಂತರಕ್ಕೆ ಒಳ ಮೀಸಲಾತಿ ಬಳಕೆ

ದಲಿತ ಮಂತ್ರಿಗಳು ಮತ್ತು ಮುಖಂಡರು ಸಮುದಾಯದ ಬಲಗೈ ಸಮಾಜಕ್ಕೆ ಆಗಾಧ ಅನ್ಯಾಯ ಮಾಡಿ, ಬೆಂಕಿ ಹಚ್ಚಿ ರಕ್ತಪಾತಕ್ಕೆ ಮುನ್ನುಡಿದ್ದಾರೆ. ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಮಾತು ನಂಬಿ ಒಳ ಮೀಸಲಾತಿಯ ಹೋರಾಟಕ್ಕೆ ಧುಮುಕಿ ಎರಡು ಸಮುದಾಯಗಳ ಭಟ್ಟಂಗಿ ನಾಯಕರುಗಳ ನಡೆ ಖಂಡನೀಯ.

Bangalore News: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ ನಡೆಸಿದ ವಾಧ್ವಾನಿ ಫೌಂಡೇಶನ್

ಉದ್ಯೋಗ ಸೃಷ್ಟಿಗಾಗಿ ದುಂಡು ಮೇಜಿನ ಸಭೆ

ಅಮೆರಿಕನ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (AMA) ದಕ್ಷಿಣ ಏಷ್ಯಾ CHRO ಫೋರಂನ ಭಾಗವಾಗಿ, ದಿ ಚಾನ್ಸರಿ ಹೋಟೆಲ್‌ನಲ್ಲಿ ಈ ಸಭೆ ನಡೆಯಿತು. ಈ ಸೆಷನ್‌ಗೆ ವಾಧ್ವಾನಿ ಫೌಂಡೇ ಶನ್‌ನ ಗ್ಲೋಬಲ್ ಸ್ಕಿಲ್ಲಿಂಗ್ ಅಧ್ಯಕ್ಷ ಗೋಪಾಲ್ ದೇವನಹಳ್ಳಿ ಮತ್ತು ಎಂಟರ್‌ಪ್ರೈಸ್ ಎಂಪ್ಲಾ ಯರ್ ರಿಲೇಶನ್‌ಶಿಪ್ ನಿರ್ದೇಶಕ ಕೌಶಲ್ ಮಹಾಮಿಯಾ ನೇತೃತ್ವ ನೀಡಿದರು.

ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ಫ್ರಿಡೋ ಮೊದಲ ರಿಟೇಲ್ ಸ್ಟೋರ್ ಪ್ರಾರಂಭ

ಏಷ್ಯಾದಲ್ಲಿ ಫ್ರಿಡೋ ಮೊದಲ ರಿಟೇಲ್ ಸ್ಟೋರ್ ಪ್ರಾರಂಭ

ಈ ಸ್ಟೋರ್ ಅನ್ನು ಕೇವಲ ಒಂದು ಸಾಮಾನ್ಯ ಮಾರಾಟ ಮಳಿಗೆಯಂತೆ ರೂಪಿಸದೆ, ಸಂಪೂರ್ಣ ಪ್ರಮಾಣದ 'ಅನುಭವ ಕೇಂದ್ರ'ವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಹೋಮ್, ವಾಕ್, ವರ್ಕ್, ಆರ್ಥೋಟಿಕ್ಸ್ ಮತ್ತು ಮೊಬಿಲಿಟಿಯಂತಹ ಬ್ರ್ಯಾಂಡ್‌ನ ಪ್ರಮುಖ ವಿಭಾಗ ಗಳನ್ನು ಸಂಯೋಜಿತ ರೂಪದಲ್ಲಿ ಪ್ರದರ್ಶಿಸಲಾಗಿದೆ.

Rohan Bopanna: ಬೆಂಗಳೂರಿನಲ್ಲಿ ಎಸಿಕ್ಸ್ ‘ಸೂಪರ್‌ಬ್ಲಾಸ್ಟ್ 3’ ರನ್ನಿಂಗ್ ಶೂ ಬಿಡುಗಡೆ: ಟಿಸಿಎಸ್ ವರ್ಲ್ಡ್ 10ಕೆ ರೇಸ್ ದಿನದ ಅಧಿಕೃತ ದಿರಿಸುಗಳ ಪ್ರದರ್ಶನ

ಬೆಂಗಳೂರಿನಲ್ಲಿ ಎಸಿಕ್ಸ್ ‘ಸೂಪರ್‌ಬ್ಲಾಸ್ಟ್ 3’ ರನ್ನಿಂಗ್ ಶೂ ಬಿಡುಗಡೆ

ಟೆನಿಸ್ ದಿಗ್ಗಜ ರೋಹನ್ ಬೋಪಣ್ಣ(Tennis legend Rohan Bopanna) ಮತ್ತು ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ(Squash player Joshna Chinnappa) ಅವರು ಈ ಕಾರ್ಯ ಕ್ರಮದ ಕೇಂದ್ರಬಿಂದುವಾಗಿದ್ದರು. ತರಬೇತಿ ಮತ್ತು ಶಿಸ್ತಿನ ಮಹತ್ವದ ಕುರಿತು ಮಾತನಾಡಿದ ಈ ಖ್ಯಾತ ಕ್ರೀಡಾಪಟುಗಳು, ಎಸಿಕ್ಸ್‌ ನ ‘ಸೌಂಡ್ ಮೈಂಡ್, ಸೌಂಡ್ ಬಾಡಿ’ (ಸ್ವಸ್ಥ ಮನಸ್ಸು, ಸ್ವಸ್ಥ ಶರೀರ) ತತ್ವವನ್ನು ಶ್ಲಾಘಿಸಿದರು.

Film Actor Srinath: ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್‌ʼನಲ್ಲಿ ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ಆಧುನಿಕ ದೇಹ ಪರಿವರ್ತನಾ ಮತ್ತು ಸೌಂದರ್ಯ ವರ್ಧಕ ಕೇಂದ್ರ ಪ್ರಾರಂಭ

ವೆಂಕಟ್ ಸೆಂಟರ್ ಫಾರ್ ಏಸ್ಥೆಟಿಕ್ ಹೆಲ್ತ್ ನ ಮೊದಲ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನೂತನ ಕೇಂದ್ರವನ್ನು ಆರಂಭಿಸಲಾಗಿದೆ. ಇಲ್ಲಿ ಅತಿಯಾದ ತೂಕದ ಸಮಸ್ಯೆಗೆ ಸಮಗ್ರ ಚಿಕಿತ್ಸೆ ಒದಗಿಸಲಿದೆ. ಸುರಕ್ಷಿತ, ಶಾಶ್ವತ ಮತ್ತು ವೈಜ್ಞಾನಿಕ ಆಧಾರಿತ ತೂಕ ಇಳಿಕೆಗೆ ಹಾಗೂ ತೂಕ ದಿಂದಾಗುವ ಸೌಂದರ್ಯ, ಚರ್ಮ ಹಾಗೂ ನಿದ್ರೆ, ಗೊರಕೆ ಸಮಸ್ಯೆಗಳಿಗೆ ಸಮಗ್ರ ಚಿಕಿತ್ಸೆಯನ್ನು ಒದಗಿಸಲಿದೆ.

Loading...