ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ: ಸಿ.ಟಿ. ರವಿ ಕಿಡಿ
Delhi Blast Case: ಲಕ್ಷಗಟ್ಟಲೆ ಜನರ ಸಾವಿನ ಬಗ್ಗೆ ಕಾಂಗ್ರೆಸ್ಸಿಗೆ ಆತಂಕ ಇರಬೇಕಾಗಿತ್ತು. ಅವರು ತಮ್ಮ ಯೋಜನೆಯಲ್ಲಿ ಯಶ ಪಡೆದಿದ್ದರೆ ಎಷ್ಟು ಲಕ್ಷ ಜನರು ಸಾಯುತ್ತಿದ್ದರೆಂಬ ಆತಂಕ ಇರಬೇಕಿತ್ತು. ಆದರೆ, ಬಿಹಾರ ಚುನಾವಣೆಗೆ ಮುಂಚೆಯೇ ಯಾಕಾಯಿತು? ಎಂಬುದು ಇವರ ಆತಂಕ. ಭಯೋತ್ಪಾದಕರು ಬಾಂಬ್ ಇಟ್ಟರೆ ಬಿಜೆಪಿಗೇ ಲಾಭ ಆಗುತ್ತದೆಯೇ? ನಿಮಗೆ ಯಾಕೆ ಲಾಭ ಆಗಬಾರದು ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ.