ಅಡುಗೆ ವಿಚಾರಕ್ಕೆ ತಗಾದೆ ತೆಗೆದು ತುರಿಮಣೆಯಿಂದ ಪತ್ನಿಯನ್ನು ಕೊಂದ ಪತಿ
Murder Case: ತಿಮ್ಮಮ್ಮ(65) ಹತ್ಯೆಯಾದ ಮಹಿಳೆ. ರಂಗಯ್ಯ ಕೊಲೆ ಮಾಡಿದ ಆರೋಪಿ. ಹತ್ಯೆಯ ನಂತರ ತಿರುಪತಿಗೆ ಎಸ್ಕೇಪ್ ಆಗಲು ಮುಂದಾಗಿದ್ದ ಆರೋಪಿಯನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.