ಪುಸ್ತಕಕ್ಕೆ ಚಿಂತನೆ ಬದಲಿಸುವ ಶಕ್ತಿ ಇದೆ
ಹಸಿವಾದಾಗ ಊಟ ಮಾಡುವುದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯುವುದು ಹಾಗೂ ಉತ್ತಮ ನಿದ್ರೆಗೆ ಆದ್ಯತೆ ನೀಡುವುದು ಸೇರಿದಂತೆ ದೇಹದ ಸಹಜ ಸಂಕೇತಗಳನ್ನು ಅರಿತು ಬದುಕುವ ಅಗತ್ಯವಿದೆ ಎಂದರು. ಗಣಿತದ ಗಮ್ಮತ್ತು ಕೃತಿ ಗಣಿತವನ್ನು ಕೇವಲ ಕಠಿಣ ವಿಷಯವಾಗಿ ನೋಡುವ ಬದಲು ಅದರಲ್ಲಿರುವ ಕುತೂಹಲ, ಪದಗಳ ಆಟ ಹಾಗೂ ಮನರಂಜನೆ ಅರಿಯುವಂತೆ ಮಾಡುವ ಕೃತಿ ಇದಾಗಿದೆ. ಗಣಿತ ಒಮ್ಮೆ ನಮ್ಮದಾದರೆ ಅದು ಸುಲಭವಾಗುತ್ತದೆ, ಇಲ್ಲದಿದ್ದರೆ ಕಷ್ಟವಾಗುತ್ತದೆ.