ಶಿಕ್ಷಕರ ಸಮರ್ಪಣಾ ಮನೋಭಾವಕ್ಕೆ ಒಲಿದ ಯಶಸ್ಸು
ಶಿಕ್ಷಣ ಇಲಾಖೆಯಿಂದ ಕಾಗದದ ಮೇಲೆ ಸೌಲಭ್ಯಗಳ ಮಹಾಪೂರವೇ ಹರಿದುಬಂದರೂ, ಅವು ಪ್ರಾಯೋಗಿಕವಾಗಿ ತಳಮಟ್ಟದಲ್ಲಿ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದು ಸಾರ್ವಜನಿಕರ ಸಾರ್ವ ತ್ರಿಕ ದೂರು. ಆದರೆ, ಇಂತಹ ಕನಿಷ್ಠ ಹಾಗೂ ಸೀಮಿತ ಮೂಲಸೌಕರ್ಯಗಳ ಮಧ್ಯೆಯೂ ಸಂಜೀವ ನಗರದ ಸರಕಾರಿ ಶಾಲೆ ಗಮನ ಸೆಳೆಯುವಂತೆ ಮಾಡುವಲ್ಲಿ ಇಲ್ಲಿನ ಶಿಕ್ಷಕರ ಪಾತ್ರ ಅನನ್ಯವಾಗಿದೆ