ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Dharmasthala Case: 5ನೇ ಜಾಗದಲ್ಲೂ ಸಿಗದ ಕಳೇಬರ; ಪ್ಯಾನ್‌-‌ ಡೆಬಿಟ್‌ ಕಾರ್ಡ್ ಸಿಕ್ಕಿದೆ ಎಂಬುದು ಸುಳ್ಳು

5ನೇ ಜಾಗದಲ್ಲೂ ಸಿಗದ ಕಳೇಬರ; ಪ್ಯಾನ್‌-‌ ಡೆಬಿಟ್‌ ಕಾರ್ಡ್ ಕೂಡ ಸಿಕ್ಕಿಲ್ಲ

Mass burial: ಒಂದನೇ ಸ್ಪಾಟ್‌ನಲ್ಲಿ ಎರಡು ID ಕಾರ್ಡ್‌ಗಳು ಲಭ್ಯವಾಗಿದ್ದವು ಎಂದು ಧರ್ಮಸ್ಥಳದಿಂದ ಕಾಣೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಹೇಳಿಕೆಯನ್ನು ಎಸ್‌ಐಟಿ ಟೀಂ ಸಂಪೂರ್ಣವಾಗಿ ತಳ್ಳಿಹಾಕಿದೆ.

Murder Case: ತಾಯಿಯ ಕೊಲೆ ಮಾಡಿ ಶವ ಅರೆಬರೆ ಸುಟ್ಟು ಪಕ್ಕದಲ್ಲೇ ಮಲಗಿದ ಮಗ!

ತಾಯಿಯ ಕೊಲೆ ಮಾಡಿ ಶವ ಅರೆಬರೆ ಸುಟ್ಟು ಪಕ್ಕದಲ್ಲೇ ಮಲಗಿದ ಮಗ!

Chikkamagaluru: ಇವರ ಒಂಟಿ ಮನೆ ನಿರ್ಜನ ಪ್ರದೇಶದಲ್ಲಿದೆ. ಒಂಟಿಮನೆಯಲ್ಲಿ ಈ ಭೀಕರ ಕೊಲೆ ನಡೆದಿದೆ. ಯಾವ ಕಾರಣಕ್ಕಾಗಿ ತಾಯಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾನೆ, ಈತ ಮಾನಸಿಕ ಅಸ್ವಸ್ಥನೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

Honey Trap Case: ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದೇ ಇಲ್ಲ: ಸಿಐಡಿ ವರದಿ

ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದೇ ಇಲ್ಲ: ಸಿಐಡಿ ವರದಿ

KN Rajanna: ಕಳೆದ ವಿಧಾನಸಭಾ ಅಧಿವೇಶನದ ವೇಳೆ ತಮ್ಮ ಮೇಲೆ ಮೂರು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಸಚಿವ ರಾಜಣ್ಣಗಂಭೀರ ಸ್ವರೂಪದ ಆರೋಪ ಮಾಡಿದ್ದರು. ಆರೋಪದಲ್ಲಿ ಹುರುಳಿಲ್ಲವೆಂದು ಷರಾ ಬರೆದು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಿಐಡಿ ಸಲ್ಲಿಸಿದೆ.

Festival Fashion 2025: ಆರೆಂಜ್‌ ಡ್ರೆಸ್‌ನಲ್ಲಿ ಶ್ರಾವಣ ಮಾಸಕ್ಕೆ ಶುಭ ಕೋರಿದ ಚೈತ್ರಾ ವಾಸುದೇವನ್‌

ಆರೆಂಜ್‌ ಡ್ರೆಸ್‌ನಲ್ಲಿ ಶ್ರಾವಣ ಮಾಸಕ್ಕೆ ಶುಭ ಕೋರಿದ ಚೈತ್ರಾ ವಾಸುದೇವನ್‌

Festival Fashion 2025: ಫೆಸ್ಟೀವ್‌ ಸೀಸನ್‌ ಆರಂಭವಾಗಿರುವ ಹಿನ್ನೆಲೆಯಲ್ಲಿ ನಿರೂಪಕಿ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್‌ ಅತ್ಯಾಕರ್ಷಕ ಹೈ ಸ್ಲಿಟ್‌ ಆರೆಂಜ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಶ್ರಾವಣ ಮಾಸಕ್ಕೆ ಶುಭಾಶಯ ಕೋರಿದ್ದಾರೆ. ಈ ಸೀಸನ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ಅವರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

Dharmasthala burials case: ಧರ್ಮಸ್ಥಳ ಕೇಸ್‌ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆ

ಧರ್ಮಸ್ಥಳ ಕೇಸ್‌ ಎಸ್‌ಐಟಿ ಮುಖ್ಯಸ್ಥ ಪ್ರಣಬ್‌ ಮೊಹಂತಿ ಕೇಂದ್ರ ಸೇವೆಗೆ

Pronab Mohanty: ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿಯು ಇತ್ತೀಚೆಗೆ ನಡೆಸಿದ ಸಭೆಯಲ್ಲಿ ದೇಶಾದ್ಯಂತ 35 ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಆಯ್ಕೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದಿಂದ ಸ್ಥಾನ ಪಡೆದ ಏಕೈಕ ಅಧಿಕಾರಿ ಪ್ರಣಬ್ ಮೊಹಂತಿ ಆಗಿದ್ದಾರೆ.

Karnataka Weather: ಯೆಲ್ಲೋ ಅಲರ್ಟ್; ಇಂದು ಬೆಂಗಳೂರು, ಕೋಲಾರ ಸೇರಿ ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ!

ಇಂದು ಬೆಂಗಳೂರು, ಕೋಲಾರ ಸೇರಿ ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ!

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇರಲಿದೆ.

Chikkaballapur News: ಬಾಗೇಪಲ್ಲಿಯ ಪಿ.ಎಂ.ಶ್ರೀ ಶಾಲೆ ಜಿಲ್ಲಾ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆ

ಬಾಗೇಪಲ್ಲಿಯ ಪಿ.ಎಂ.ಶ್ರೀ ಶಾಲೆ ಜಿಲ್ಲಾ ಅತ್ಯುತ್ತಮ ಶಾಲೆ ಪ್ರಶಸ್ತಿಗೆ ಆಯ್ಕೆ

ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಉನ್ನತೀಕರಿಸುವ ಆಶಯದೊಂದಿಗೆ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ರಾಷ್ಟಿçÃಯ ಶಿಕ್ಷಣ ನೀತಿಯನ್ನು ಜಿಲ್ಲೆಯ ೧೦  ‘ಪಿಎಂಶ್ರೀ ಶಾಲೆಗಳಲ್ಲಿ ಅನುಷ್ಠಾನ ಮಾಡಿದ್ದು ಈ ಪೈಕಿ ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ  ಶಾಲೆ ಅತ್ಯುತ್ತಮ ಶಾಲೆ ಪ್ರಶಸ್ತಿ ಪಡೆದಿರುವುದು ಸಂತಸದ ವಿಷಯವಾಗಿದೆ ಇದಕ್ಕೆ ಕಾರಣರಾದ ಸಿ.ಆರ್.ಸಿ.ಶಿಕ್ಷಣ ಸಂಯೋಜಕರು ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ

Chikkaballapur News: ತಪ್ಪಿತಸ್ಥರಿಗೆ ಕಾನೂನಿನಂತೆ ಶಿಕ್ಷೆಯಾಗಬೇಕು

ತಪ್ಪಿತಸ್ಥರಿಗೆ ಕಾನೂನಿನಂತೆ ಶಿಕ್ಷೆಯಾಗಬೇಕು

ಜಿಲ್ಲೆಯ ಚೇಳೂರು ತಾಲ್ಲೂಕಿನ ಎಂ. ನಲ್ಲಗುಟ್ಲಹಳ್ಳಿ ಶ್ರೀ ಮಹರ್ಶಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ನಿಲಯದಲ್ಲಿ ಮಕ್ಕಳ ಮೇಲೆ ಅಲ್ಲಿನ ಶಿಕ್ಷಕವರ್ಗ, ರಾತ್ರಿ ಕಾವಲುಗಾರ, ಹಾಗೂ ನಿಲಯಪಾಲಕರು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ, ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದಾಖಲೆ ಸಮೇತ ಜಿಲ್ಲಾ ಪರಿಶಿಷ್ಟ ಪಂಗಡಗಳ ಇಲಾಖೆ, ಮಕ್ಕಳ ರಕ್ಷಣಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ದೂರನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದೇವೆ.

Chikkaballapur News: ಒಂದು ತಿಂಗಳ ಕಾಲ ನಡೆದ ಸಿವಿವಿ ಜಯಂತಿ ಹಾಗೂ ದತ್ತಿ ದಿನಾಚರಣೆ ಸಂಪನ್ನ

ಸಿವಿವಿ ಜಯಂತಿ ಹಾಗೂ ದತ್ತಿ ದಿನಾಚರಣೆ ಸಂಪನ್ನ

ಕೆವಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಯಾದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ದತ್ತಿ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಚಟವಟಿಕೆಗಳು, ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಣೆ ಸೇರಿ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು.

ಬೆಂಗಳೂರಿನಲ್ಲಿ ಸಂಪತ್ತು ಸೃಷ್ಟಿ ಹೆಚ್ಚಳ: ಉತ್ತರಾಧಿಕಾರಿ ಯೋಜನೆ ರೂಪಿಸಲು ಸಕಾಲ

ಬೆಂಗಳೂರಿನಲ್ಲಿ ಸಂಪತ್ತು ಸೃಷ್ಟಿ: ಉತ್ತರಾಧಿಕಾರಿ ಯೋಜನೆ ರೂಪಿಸಲು ಸಕಾಲ

ಇತ್ತೀಚೆಗೆ ಕೋಟಕ್ ಪ್ರೈವೇಟ್ ಬ್ಯಾಂಕಿಂಗ್‌ ಬೆಂಗಳೂರಿನಲ್ಲಿ ‘ಲೀಡಿಂಗ್ ಲೇಡೀಸ್’ ಎಂಬ ಕಾರ್ಯಕ್ರಮ ಏರ್ಪಡಿಸಿತ್ತು. ಆ ಕಾರ್ಯಕ್ರಮದಲ್ಲಿ ಕುಟುಂಬಗಳು ಮತ್ತು ಸಂಸ್ಥಾಪಕರು ತಮ್ಮ ಆರ್ಥಿಕ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಲ್ಲ ಸೂಕ್ತ ವ್ಯವಸ್ಥೆಯನ್ನು ಮಾಡುವ ಅಗತ್ಯದ ಕುರಿತು ಸಂವಾದ ನಡೆಯಿತು.

ಬೆಂಗಳೂರಿನ ಟ್ರಕ್ ಚಾಲಕರಿಂದ ನಗರದಲ್ಲಿ ಎಲೆಕ್ಟ್ರಿಕ್ ಸರಕು ಸಾಗಣೆಗೆ ಪರಿವರ್ತನೆ

ಟ್ರಕ್ ಚಾಲಕರಿಂದ ನಗರದಲ್ಲಿ ಎಲೆಕ್ಟ್ರಿಕ್ ಸರಕು ಸಾಗಣೆಗೆ ಪರಿವರ್ತನೆ

ಎಲೆಕ್ಟ್ರಿಕ್ ಟ್ರಕ್ಗಳು ಕಡಿಮೆ ಬಿಸಿಯಾಗುತ್ತವೆ ಮತ್ತು ರಸ್ತೆಯಲ್ಲಿ ಹೆಚ್ಚು ಸುರಕ್ಷಿತವಾಗಿರುತ್ತವೆ. ಚಾಲಕ ರಾದ ನಮಗೆ ಅದು ಮುಖ್ಯವಾಗಿದೆ. ಇದು ನಮ್ಮ ದೈನಂದಿನ ಅನುಭವ, ನಮ್ಮ ಆರೋಗ್ಯ, ನಮ್ಮ ಜೀವನ" ಎಂದು ನಿಸಾರ್ ಅಹ್ಮದ್ ಹಂಚಿಕೊಂಡರು, ಎಲೆಕ್ಟ್ರಿಕ್ ವಾಹನಗಳು ಚಾಲಕರ ಜೀವನದ ಗುಣಮಟ್ಟವನ್ನು ಹೇಗೆ ನೇರವಾಗಿ ಸುಧಾರಿಸಬಹುದು

ಸೊಬಗಿನ ಕೈಗಡಿಯಾರಗಳ ಪ್ರಚಾರ ರಾಯಭಾರಿ ಬಾಲಿವುಡ್ ನಟಿ ಅಲಿಯಾ ಭಟ್

ಕಾಕ್ಟೇಲ್ಸ್ ಕೈಗಡಿಯಾರ ಸಂಗ್ರಹ ಅನಾವರಣ ಮಾಡಿದ ಟೈಟನ್ನ ರಾಗಾ

ಸಮಕಾಲೀನ ಮಹಿಳೆಯರಿಗೆಂದೇ ವಿನ್ಯಾಸಗೊಳಿಸಲಾಗಿರುವ ವಿಶಿಷ್ಟ ಸೊಬಗಿನ ಕೈಗಡಿಯಾರ ಗಳನ್ನು ಪರಿಚಯಿಸುತ್ತ ಬಂದಿರುವ ರಾಗಾ ಪರಂಪರೆಯಲ್ಲಿ ಹೊಸ ಅಧ್ಯಾಯವಾಗಿರುವ ʼಕಾಕ್‌ ಟೈಲ್ಸ್ʼ ಕೈ ಗಡಿಯಾರಗಳು ಹಲವು ವೈಶಿಷ್ಟತೆಗಳ ಕಾರಣಕ್ಕೆ ಗಮನ ಸೆಳೆಯಲಿವೆ. ಈ ಕೈಗಡಿಯಾರಗಳ ಪ್ರತಿ ಯೊಂದು ಕೋನ ಮಿನುಗುತ್ತದೆ. ಮಹಿಳೆಯರ ಪ್ರತ್ಯೇಕ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡಲಿವೆ.

Infosys Jobs: ಇನ್ಫೋಸಿಸ್‌ನಿಂದ ಗುಡ್‌ ನ್ಯೂಸ್‌; ಈ ವರ್ಷ 20,000 ಹುದ್ದೆ ನೇಮಕಾತಿ

ಇನ್ಫೋಸಿಸ್‌ನಿಂದ ಗುಡ್‌ ನ್ಯೂಸ್‌; ಈ ವರ್ಷ 20,000 ಹುದ್ದೆ ನೇಮಕಾತಿ

Infosys Jobs: ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೋಸಿಸ್‌ ಈ ವರ್ಷ 20,000 ಹೊಸಬರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. ಪ್ರತಿಸ್ಪರ್ಧಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್‌) 12,000ಕ್ಕೂ ಹೆಚ್ಚು ಉದ್ಯೋಗ ಕಡಿತ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಇನ್ಫೋಸಿಸ್‌ನಿಂದ ಸಿಹಿಸುದ್ದಿ ಹೊರಬಿದ್ದಿದೆ.

‘ಎಂಪಥಿ ಇನ್ ಆಕ್ಷನ್’ ಚಿತ್ರದ ಮೂಲಕ ‘ಬಿಕೈಂಡ್’ ಅನ್ನು ಆರಂಭಿಸಿದ ಅಪೋಲೋ ಆಸ್ಪತ್ರೆ

ಉಪಕ್ರಮ ‘ಬಿಕೈಂಡ್’ ಅನ್ನು ಆರಂಭಿಸಿದ ಅಪೋಲೋ ಆಸ್ಪತ್ರೆ

ತಂತ್ರಜ್ಞಾನದ ಮೇಲೆ ಹೆಚ್ಚು ಗಮನಹರಿಸುತ್ತಿರುವ ಈ ಜಗತ್ತಿನಲ್ಲಿ, ಅಪೋಲೋ ಆಸ್ಪತ್ರೆಗಳು ರೋಗಗಳನ್ನು ಗುಣಪಡಿಸುವಲ್ಲಿ ಮಾನವ ದಯೆಯತ್ತ ಹೆಚ್ಚು ಗಮನ ಹರಿಸುತ್ತವೆ. ನಿಜವಾದ ಗುಣಪಡಿಸುವಿಕೆಯು ಕ್ಲಿನಿಕಲ್ ಶ್ರೇಷ್ಠತೆಯನ್ನು ಮೀರಿದೆ ಎಂಬ ಅಪೋಲೋ ತತ್ವಶಾಸ್ತ್ರವನ್ನು ಒತ್ತಿ ಹೇಳುವ ಉದ್ದೇಶದಿಂದ ಅಪೋಲೋ ಬಿಕೈಂಡ್ ಅನ್ನು ಪ್ರಾರಂಭಿಸುತ್ತದೆ

ಎಂಡ್-ಒ ಚೆಕ್’ ಆರಂಭಿಸಿದ ಅಪೊಲೊ ಕ್ಯಾನ್ಸರ್ ಸೆಂಟರ್ಸ್

ಎಂಡ್-ಒ ಚೆಕ್’ ಆರಂಭಿಸಿದ ಅಪೊಲೊ ಕ್ಯಾನ್ಸರ್ ಸೆಂಟರ್ಸ್

ಮಹಿಳೆಯರಿಗೆ ತಡೆಗಟ್ಟುವ ಆಂಕೊಲಾಜಿಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತಾ, ಅಪೊಲೊ ಕ್ಯಾನ್ಸರ್ ಸೆಂಟರ್ಸ್ (ಎಸಿಸಿಗಳು) ಇಂದು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರನ್ನು ಗುರಿ ಯಾಗಿಸಿಕೊಂಡು ಸಮಗ್ರ ಆರಂಭಿಕ ಪತ್ತೆ ಕಾರ್ಯಕ್ರಮ ಎಂಡ್-ಒ ಚೆಕ್ ಪ್ರಾರಂಭಿಸಿದೆ. ಈ ಉಪಕ್ರಮವು ಅತ್ಯಂತ ಪ್ರಚಲಿತದಲ್ಲಿರುವ ಎರಡು ಸ್ತ್ರೀರೋಗ ಕ್ಯಾನ್ಸರ್ಗಳಾದ ಎಂಡೊ ಮೆಟ್ರಿಯಲ್ ಮತ್ತು ಅಂಡಾಶಯವನ್ನು ಆರಂಭಿಕ ಮತ್ತು ಹೆಚ್ಚು ಚಿಕಿತ್ಸೆ ನೀಡಬಹುದಾದ ಹಂತದಲ್ಲಿ ಪತ್ತೆಹಚ್ಚವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.

Bengaluru News: ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ ಸಮಾವೇಶ ಮತ್ತು ಪ್ರದರ್ಶನ ಕೇಂದ್ರ ತರಲು ಬೆಂಗಳೂರು ವಿಮಾನ ನಿಲ್ದಾಣ ಸಿಟಿ ಲಿಮಿಟೆಡ್ ಮತ್ತು ಪ್ರೆಸ್ಟೀಜ್ ಗ್ರೂಪ್ ಸಹಯೋಗ

ಬೆಂಗಳೂರನ್ನು ವಿಶ್ವದ ಪ್ರಮುಖ ತಾಣವನ್ನಾಗಿ ರೂಪಿಸಲು ಸಿದ್ಧತೆ

ಏರ್‌ಪೋರ್ಟ್‌ ಸಿಟಿಯಲ್ಲಿ ನಿರ್ಮಾಣವಾಗಲಿರುವ ಬೃಹತ್‌ ಸಭಾಂಗಣವನ್ನು ಬಹು-ಸ್ವರೂಪದ, ಹೆಚ್ಚಿನ ಪ್ರಭಾವ ಬೀರುವ ಸ್ಥಳವನ್ನಾಗಿ ರೂಪಿಸಲಾಗುತ್ತದೆ. ಜಾಗತಿಕ ಶೃಂಗಸಭೆಗಳು, ವ್ಯಾಪಾರ ಪ್ರದರ್ಶನಗಳು, ನಾವೀನ್ಯತೆ ವೇದಿಕೆ ಮತ್ತು ಬೃಹತ್ ಸ್ವರೂಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಒಳಗೊಂಡಿರಲಿದೆ.

Bengaluru News: “ದಿ ರಾಮೇಶ್ವರಂ ಕೆಫೆ” ವತಿಯಿಂದ ಉತ್ತರ ಭಾರತದ ಶೈಲಿಯ “ತೀರ್ಥ”ಕೆಫೆ ಆರಂಭ

ಉತ್ತರ ಭಾರತದ ಶೈಲಿಯ “ತೀರ್ಥ” ಕೆಫೆ ಆರಂಭ

ದಕ್ಷಿಣ ಭಾರತದ ಸಾಂಪ್ರದಾಯಿಕ ಭೋಜನವನ್ನು ಜನಸಾಮಾನ್ಯರಿಗೆ ಉಣಬಡಿಸಿದ ಬಳಿಕ ಉತ್ತರ ಭಾರತದ ಆಹಾರಪದ್ಧತಿಯನ್ನೂ ಸಹ ಜನರಿಗೆ ಪರಿಚಯಿಸಬೇಕೆಂಬ ಆಶಯದಡಿ ನೂತನವಾಗಿ ಮೊದಲ “ತೀರ್ಥ” ಶೀರ್ಷಿಕೆಯಡಿ ಶಾಖೆ ತೆರೆಯಲಾಗಿದ್ದು, ಆಗಸ್ಟ್‌ 1ರಿಂದ ಜನಸಾಮಾನ್ಯರಿಗೆ ಲಭ್ಯ ವಿರಲಿದೆ. ಈ ಶಾಖೆಯನ್ನು ನಟ ಶಿವರಾಜ್‌ಕುಮಾರ್‌ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಜು.31ರಂದು ಚಾಲನೆ ನೀಡಲಿದ್ದಾರೆ

Anti-national graffiti: ಭಾರತವನ್ನು ಸ್ಫೋಟಿಸುತ್ತೇನೆ; ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ದೇಶ ವಿರೋಧಿ ಗೋಡೆ ಬರಹ!

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ದೇಶ ವಿರೋಧಿ ಗೋಡೆ ಬರಹ!

Bengaluru News: ಬೆಂಗಳೂರು ನಗರದ ಕೊಡಿಗೇಹಳ್ಳಿಯಲ್ಲಿಯ ಅಪಾರ್ಟ್​ಮೆಂಟ್​​ನ ಗೋಡೆ ಮೇಲೆ ದೇಶ ವಿರೋಧಿ ಗೋಡೆ ಬರಹ ಪತ್ತೆಯಾಗಿದೆ. “ನಾನು ಭಾರತವನ್ನು ಸ್ಫೋಟಿಸುತ್ತೇನೆ” ಎಂದು ಇಂಗ್ಲಿಷ್​ನಲ್ಲಿ ಬರೆಯಲಾಗಿದ್ದು, ಸ್ಥಳಕ್ಕೆ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Dharmasthala: "ಧರ್ಮಸ್ಥಳದ ಮೊದಲ ಐದೂ ಸ್ಥಳಗಳಲ್ಲಿ ಯಾವುದೇ ಕಳೇಬರ ಸಿಕ್ಕಿಲ್ಲ": ಅಧಿಕೃತ ಮಾಹಿತಿ ನೀಡಿದ ಪ್ರಣಬ್ ಮೊಹಾಂತಿ

ಧರ್ಮಸ್ಥಳ ಪ್ರಕರಣ; ಯಾವುದೇ ಕಳೇಬರ ದಾಖಲೆಗಳು ಸಿಕ್ಕಿಲ್ಲ

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಎಸ್‌ಐಟಿ ತಂಡ ಉತ್ಖನನ ಕಾರ್ಯವನ್ನು ಆರಂಭಿಸಿದೆ. ಮೊದಲ ಐದು ಸ್ಥಳಗಳಲ್ಲಿ ಮಣ್ಣನ್ನು ಅಗೆದು ಕಳೇಬರಗಳಿಗಾಗಿ ಶೋಧ ನಡೆಸಲಾಗಿದ್ದು, ಇದುವರೆಗೆ ಯಾವುದೇ ಸಿಕ್ಕಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

Greater Bengaluru: ಆ. 3ರಿಂದ ಗ್ರೇಟರ್‌ ಬೆಂಗಳೂರು ವಾರ್ಡ್‌ಗಳ ಮರುವಿಂಗಡಣಾ ಕಾರ್ಯಾರಂಭ; ಚುನಾವಣೆ ಯಾವಾಗ?

ಆ. 3ರಿಂದ ಗ್ರೇಟರ್‌ ಬೆಂಗಳೂರು ವಾರ್ಡ್‌ಗಳ ಮರುವಿಂಗಡಣಾ ಕಾರ್ಯಾರಂಭ

DK Shivakumar: ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯಲ್ಲಿ ಬರುವ ವಾರ್ಡ್‌ಗಳ ಮರುರಚನೆ, ಗಡಿ ಗುರುತಿಸುವಿಕೆ, ತಕರಾರು ಅರ್ಜಿಗಳ ಸ್ವೀಕಾರಗಳ ಅಂತಿಮ ನಿರ್ಣಯಕ್ಕೆ ವೇಗ ನೀಡಲಾಗಿದೆ. ಈ ಪ್ರಕ್ರಿಯೆ ಅಂತಿಮಗೊಳಿಸಲು ಸೆಪ್ಟೆಂಬರ್‌ 1ರವರೆಗೆ ಗಡುವು ಕೊಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Dharmasthala: ನ್ಯಾಯಾಂಗ ನಿಯಮ ಉಲ್ಲಂಘನೆ ಮಾಡುತ್ತಿರುವುದೇಕೇ? ಯುಟ್ಯೂಬ್‌ ವಾಹಿನಿಗೆ ಕರ್ನಾಟಕ ಹೈಕೋರ್ಟ್‌ ತರಾಟೆ

ನ್ಯಾಯಾಂಗ ಆದೇಶ ಮೀರಿದ ಯುಟ್ಯೂಬರ್‌ಗೆ ಕೋರ್ಟ್ ಎಚ್ಚರಿಕೆ

ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ಕುರಿತಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದನ್ನು ಪ್ರಶ್ನಿಸಿ 'ಕುಡ್ಲ ರ‍್ಯಾಂಪೇಜ್' ಯುಟ್ಯೂಬ್‌ ಚಾನೆಲ್‌ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿದೆ. ಚಾನೆಲ್ ವಿರುದ್ಧ ಅಸಮಾಧಾನ ಹೊರಹಾಕಿರುವ ನ್ಯಾಯಾಲಯವು ಹೊರಡಿಸಿದ ನಿರ್ಬಂಧಕಾಜ್ಞೆಯ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವುದರ ಕುರಿತು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

Karnataka Rains: ನಾಳೆ ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ವ್ಯಾಪಕ ಮಳೆ ಸಾಧ್ಯತೆ!

ನಾಳೆ ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ವ್ಯಾಪಕ ಮಳೆ ಸಾಧ್ಯತೆ!

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28°C ಮತ್ತು 20°C ಇರುವ ಸಾಧ್ಯತೆ ಇರಲಿದೆ.

BESCOM: ಆ.1ರಿಂದ ಬೆಸ್ಕಾಂ ಬಿಲ್‌ ಪಾವತಿಯ ಎಟಿಪಿ ಸೇವೆ ಸ್ಥಗಿತ

ಆ.1ರಿಂದ ಬೆಸ್ಕಾಂ ಬಿಲ್‌ ಪಾವತಿಯ ಎಟಿಪಿ ಸೇವೆ ಸ್ಥಗಿತ

BESCOM: ವಿದ್ಯುತ್‌ ಬಿಲ್‌ ಪಾವತಿಗೆ ಬೆಸ್ಕಾಂ ಕಚೇರಿಗಳಲ್ಲಿರುವ ಎಟಿಪಿ (ಎನಿ ಟೈಮ್‌ ಪೇಮೆಂಟ್‌) ಪಾವತಿ ಯಂತ್ರದ ಸೇವೆಯನ್ನು ಆಗಸ್ಟ್‌ 1ರಿಂದ ಸ್ಥಗಿತಗೊಳಿಸಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಸ್ಕಾಂ ಉಪ ವಿಭಾಗ ಕಚೇರಿಗಳಲ್ಲಿರುವ ನಗದು ಪಾವತಿ ಕೇಂದ್ರಗಳು, ಬೆಂಗಳೂರು ಒನ್‌, ಬೆಸ್ಕಾಂ ವ್ಯಾಪ್ತಿಯಲ್ಲಿರುವ ಕರ್ನಾಟಕ ಒನ್‌, ಆನ್‌ಲೈನ್‌ ಪಾವತಿ ವಿಧಾನಗಳಾದ ಬೆಸ್ಕಾಂ ವೆಬ್‌ಸೈಟ್‌, ಬೆಸ್ಕಾಂ ವಿತ್ರ ಆ್ಯಪ್‌ ಮೂಲಕ ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿಸಬಹುದು ಎಂದು ತಿಳಿಸಿದೆ.

DK Suresh: ಪ್ರಾಯೋಗಿಕ ಪರೀಕ್ಷೆ ನಂತರ ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಮಾರುಕಟ್ಟೆಗೆ- ಡಿ.ಕೆ. ಸುರೇಶ್

ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಕೇಂದ್ರ, ಸ್ಥಳ ಪರಿಶೀಲನೆ- ಡಿ.ಕೆ.ಸುರೇಶ್

DK Suresh: ರಾಜ್ಯದಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವುದೇ ಹಾಲಿನ ಪ್ಯಾಕೆಟ್‌ಗಳಿಂದ. ನಿತ್ಯ ಕೋಟ್ಯಂತರ ಪ್ಲಾಸ್ಟಿಕ್ ಕವರ್ ತ್ಯಾಜ್ಯವಾಗಿ ಬೀಳುತ್ತಿವೆ. ಇವುಗಳನ್ನು ಕೊಳೆಯುವಂತೆ ಮಾಡುವ ವ್ಯವಸ್ಥೆ ಮಾಡುವುದು ನಮ್ಮ ಚಿಂತನೆ. ಈ ಪ್ರಾಯೋಗಿಕ ಪ್ರಯತ್ನದ ನಂತರ ಸರ್ಕಾರದ ಮುಂದೆ ಈ ಪ್ರಸ್ತಾಪವನ್ನಿಟ್ಟು ಸಾರ್ವಜನಿಕರ ವಿಶ್ವಾಸ ಗಳಿಸಿ ಮಾರುಕಟ್ಟೆಗೆ ಪರಿಚಯಿಸಲಾಗುವುದು ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

Loading...