ಪಾಟೀಲರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ʼಗೆ ಆಗ್ರಹ
ಶಾಸಕ ಕೇವಲ ಅಭಿವೃದ್ದಿ ಮೂಲ ಮಂತ್ರವಾಗಿಸದೆ ಸರ್ವಜನಾಂಗವನ್ನು ಶಾಂತಿ, ಪ್ರೀತಿ, ವಿಶ್ವಾಸದಿಂದ ಗೌರವಿಸುವ ಜಾತ್ಯಾತೀತ ನಾಯಕರ ಇಂಡಿ ನಗರದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ, ಕೃಷಿ ವಿಜ್ಞಾನ ಕೇಂದ್ರ, ಜಿಟಿಟಿಸಿ ಕಾಲೇಜು, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಹಾಗೂ ವಸತಿ ನಿಲಯಗಳು, ಅನೇಕ ದಶಕಗಳಿಂದ ಪಾಳು ಬಿದ್ದ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ 16 ಸಾವಿರ ರೈತರ ಆಸ್ತಿಯನ್ನಾಗಿ ಮಾಡಿದ್ದಾರೆ.