ಕನ್ನಡ ಭವನದಲ್ಲಿ ಡಿ೨೭,೨೮,೨೯ರಂದು ಕುವೆಂಪು ನಾಟಕೋತ್ಸವ ಯಶಸ್ವಿಗೊಳಿಸೋಣ
ವಿಶ್ವ ಮಾನವ ಸಂದೇಶ ಸಾರುವ ನಾಟಕಗಳು ದೇಶಾದ್ಯಂತ ಎಲ್ಲರಿಗೂ ತಲುಪಬೇಕೆಂಬ ಉದ್ದೇಶ ದಿಂದ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ 'ರಂಗ ಕಹಳೆ'ಯು ಪ್ರತಿ ವರ್ಷ ಮಕ್ಕಳ ನಾಟಕೋ ತ್ಸವವೂ ಸೇರಿದಂತೆ ಕುವೆಂಪು ನಾಟಕೋತ್ಸವವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈಗಾಗಲೇ, ಕರ್ನಾ ಟಕದ 19 ಜಿಲ್ಲೆ ಸೇರಿದಂತೆ ಮುಂಬಯಿ, ದೆಹಲಿ, ಮಧ್ಯಪ್ರದೇಶ, ಮೇಘಾಲಯ, ಕಾಸರಗೋಡಿನಲ್ಲೂ ಉತ್ಸವಗಳು ಜರುಗಿವೆ.