"ಗೆದ್ದರೆ ವಾಚ್ಮನ್, ಸೋತರೆ ಕುಮಾರಣ್ಣ ಮನೆಗೆ ಕಾವಲು"
ಕುಮಾರಸ್ವಾಮಿ ಅವರು ಕೇವಲ ನ್ಯಾಯಾಲಯದ ನೋಟಿಸ್ನ್ನು ಪಕ್ಷದ ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊAಡಿದ್ದಾರೆ ಹೊರತು, ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಕುಟುಂಬದ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡಿದ್ದು ಸರಿಯಲ್ಲ