ಸಹಕಾರ ತತ್ವವೇ ಮಾನವ ನಾಗರಿಕತೆಯ ಮಹಾನ್ ಅನ್ವೇಷಣೆ: ಜಿಲ್ಲಾಧಿಕಾರಿ ಜಿ.ಪ್ರಭು
1859ರ ಮೊದಲ ಮಹಾಯುದ್ಧದ ಭೀಕರತೆಯ ಹಿನ್ನೆಲೆಯಲ್ಲಿ ರೆಡ್'ಕ್ರಾಸ್ ಸಂಸ್ಥೆ ಹುಟ್ಟಿಕೊಂಡು ಇಂದು ವಿಶ್ವದಾದ್ಯಂತ ಮಾನವೀಯ ಸೇವೆಯ ಪ್ರತೀಕವಾಗಿ ಬೆಳೆದಿದೆ. ಮಹಾತ್ಮ ಗಾಂಧೀಜಿ ಅಭಿಪ್ರಾಯಪಟ್ಟಂತೆ ಪರರ ಸೇವೆಯೇ ಪರಮಾತ್ಮನ ಸೇವೆ” ಎಂಬ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು