ಬ್ರಾಹ್ಮಣ ಮಹಾಸಂಘದ ರಾಜ್ಯ ಮಾಧ್ಯಮ ವಕ್ತಾರರಾಗಿ ಶಶಿಕಿರಣ್ ದೇಶಪಾಂಡೆ ನೇಮಕ
Shashikiran Deshpande: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಕರ್ನಾಟಕ ರಾಜ್ಯದ ಮಾಧ್ಯಮ ವಕ್ತಾರನ್ನಾಗಿ ಶಶಿಕಿರಣ್ ದೇಶಪಾಂಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಪ್ರದೀಪ್ ತಿಳಿಸಿದ್ದಾರೆ. ಇವರ ಸೇವಾವಧಿ 2028 ಮಾರ್ಚ್ 31 ರವೆರೆಗೆ ಇರಲಿದೆ.