ಡಾ.ಜಚನಿ ಜಿನಾರ್ಥದಲ್ಲಿ ಜ್ಞಾನಸೂರ್ಯರೇ ಆಗಿದ್ದರು
ಆಧ್ಯಾತ್ಮವನ್ನು ಜನಸಾಮಾನ್ಯರಿಗೆ ಅರ್ಥವಾಗಿಸುವ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಲೇ ಅದರಲ್ಲಿ ಸಾಫಲ್ಯವನ್ನು ಕಂಡೆವರು ನಮ್ಮ ಗುರುಗಳಾದ ಜಚನಿ. ಸಮಾಜ ದಲ್ಲಿದ್ದ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದಷ್ಟೇ ಅಲ್ಲದೆ ಅಲ್ಲಿ ಗುಣಾತ್ಮಕವಾದ ಸುಧಾರಣೆ ಯ ಕಾರ್ಯ ಮಾಡಿದವರು.