ಸರಳವಾಗಿ ಜನ್ಮದಿನ ಆಚರಿಸಿಕೊಂಡ ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್
ಹುಟ್ಟುಹಬ್ಬವನ್ನು ಆಡಂಬರ ದಿಂದ ಆಚರಿಸುವ ಬದಲು ಸೇವಾ ಮನೋಭಾವದಿಂದ ಸರಳವಾಗಿ ಆಚರಿಸಬೇಕು ಎಂಬುದು ತಮ್ಮ ಆಶಯವಾಗಿದೆ .ಆದರೂ ತಮ್ಮ ಮೇಲಿನ ಪ್ರೀತಿ ಮತ್ತು ಅಭಿಮಾನ ದಿಂದ ಬಾಲಕುಂಟಹಳ್ಳಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಅವರು ಚಿತ್ರದುರ್ಗದಿಂದ ಮಾಡಿಸಿ ತಂದಿದ್ದ ನಾಣ್ಯಗಳಿಂದ ತಯಾರಿಸಿದ ಹಾರವನ್ನು ಅರ್ಪಿಸಿರುವುದು ಸಂತಸ ತಂದಿದೆ