ಚನ್ನಕೇಶವ ದೇವಾಲಯದಲ್ಲಿ ಪ್ರತಿಷ್ಟಾಪನೆಗೊಳ್ಳುವ ನಂದಿ ವಿಗ್ರಹಕ್ಕೆ ಪೂಜೆ
ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರನ್ನು ಸಂಪರ್ಕಿಸಿ ನೂತನ ನಂದಿ ವಿಗ್ರಹವನ್ನು ಮಾಡಿಕೊಡಬೇಕೆಂದು ಒಪ್ಪಿಸಿದರು. ಮೈಸೂರಿನ ಶಿಲ್ಪಿ ಆದಿತ್ಯ ಯೋಗಿ ರಾಜ್ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಬಾಲ ರಾಮನ ವಿಗ್ರಹ ವನ್ನು ಇವರೇ ಕಡೆದಿರುವುದು ನಮಗೆ ಹೆಮ್ಮೆಯೂ ಹೌದು