ಸರ್ವಪಲ್ಲಿ ರಾಧಾಕೃಷ್ಣನ್ ಭಾರತೀಯರಿಗೆ ಎಂದೆಂದಿಗೂ ಸ್ಪೂರ್ತಿಯ ಧೃವತಾರೆ
ದೇಶದಲ್ಲಿ ಅನೇಕ ಮಂದಿ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಕೆಲವೇ ಕೆಲವು ವ್ಯಕ್ತಿಗಳು ಧ್ರುವ ನಕ್ಷತ್ರಗಳಂತೆ ಮೆರುಗುತ್ತಿದ್ದಾರೆ. ಆ ಸಾಲಿನಲ್ಲಿ ರಾಧಾಕೃಷ್ಣನ್, ರಾಜೇಂದ್ರ ಪ್ರಸಾದ್, ಅಬ್ದುಲ್ ಕಲಾಂ ಅವರು ಅಗ್ರಗಣ್ಯರಾಗಿದ್ದಾರೆ. ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ಮಹಾನ್ ಜ್ಞಾನಿ. ಶಿಕ್ಷಣದ ಬೆಲೆ ಅವರಿಗೆ ಗೊತ್ತಿತ್ತು.