ದಲಿತ ರೈತರ ಭೂಮಿ ಉಳಿವಿಗಾಗಿ ದಸಂಸ ಹೋರಾಟದ ಕಹಳೆ
ಗ್ರಾಮದಿಂದ ಚಿಕ್ಕಬಳ್ಳಾಪುರ ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿವರೆಗೆ ಸುಮಾರು 10 ಕಿಲೋಮೀಟರ್ ಕಾಲ್ನಡಿಗೆ ಜಾಥಾ ನಡೆಸಿದ ನೂರಾರು ರೈತರು ಮತ್ತು ಹೋರಾಟಗಾರರು, ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವು ದಾಗಿ ಘೋಷಿಸಿದರು.