ಪ್ರೌಢಶಾಲೆಗೆ ಪಿಠೋಪಕರಣಗಳ ವಿತರಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಕೆನರಾ ಬ್ಯಾಂಕ್ ವತಿಯಿಂದ ಮಾಡುವ ಸಹಾಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗಬೇಕು ಎಂದು ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯನ್ನೇ ಶಿಫಾರಸ್ಸು ಮಾಡಿದ್ದು, ಈ ಶಾಲೆಗೆ ನೀರಿನ ಸೌಲಭ್ಯಕ್ಕಾಗಿ ಪಕ್ಕದ ಶಾಲೆ ಬಳಿ ಇರುವ ಕೊಲವೆ ಬಾವಿಯಿಂದ ಪೈಪ್ ಲೈನ್ ಹಾಕಿಸಿ ಕೊಡುವುದಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದರು