ಸಮಾಜ ಸುಧಾರಣೆಯೇ ಡಿ.ದೇವರಾಜ ಅರಸು
ರಾಜ್ಯದಲ್ಲಿ ಸಾಮಾಜಿಕ ಕ್ರಾಂತಿ ಹಾಗೂ ಶೋಷಿತ ಸಮುದಾಯಗಳಿಗೆ ರಾಜಕೀಯ ಮತ್ತು ಸಾಮಾಜಿಕ ಶಕ್ತಿ ತುಂಬಿದ ನಾಯಕರಾದ ದೇವರಾಜ ಅರಸು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಭೂ ಸುಧಾರಣಾ ಕಾಯಿದೆ ಬಡ ರೈತರಿಗೆ ಭೂಮಿ ಸಿಕ್ಕಿ ಬದುಕು ಕಟ್ಟಿಕೊಂಡರು. ಜೀತ ಪದ್ಧತಿ ನಿರ್ಮೂಲನೆ ಕಠಿಣವಾಗಿ ಜಾರಿಗೆ ತಂದರು.