ಜನವರಿ ತಿಂಗಳು ಪೂರ್ತಿ ಜಿಲ್ಲಾದ್ಯಂತ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ
ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಯಮ ಮತ್ತು ಚಿತ್ರಗುಪ್ತನ ವೇಷದ ಪಾತ್ರದಾರಿಗಳು ತಮ್ ಅಭಿನಯದ ಮೂಲಕ ಜನರಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಬಗ್ಗೆ ಜಾಗೃತಿ ಮೂಡಿಸಿದರು. ಪ್ರದರ್ಶನದ ವೇಳೆಯೇ ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರನನ್ನು ತಡೆದ ಪೊಲೀಸರು ಹೆಲ್ಮೆಟ್ ಧರಿಸದೆ ಸಂಚರಿವುದು ತಪ್ಪು ಎಂದು ತಿಳಿ ಹೇಳಿ ಬಿಟ್ಟುನ ಕಳಿಸುವುದನ್ನು ಗಮನಿಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ದಂಡ ಹಾಕದೆ ಕಳಿಸುವುದು ಸರಿಯಲ್ಲ