ಅಂಗಾಂಗ ದಾನದ ಮೂಲಕ ಇತರರ ಬಾಳಿಗೆ ಭರವಸೆಯ ಬೆಳಕು
ಮಣಿಪಾಲ್ ಆಸ್ಪತ್ರೆಯ ನರರೋಗ ವಿಭಾಗದ ಹಿರಿಯ ತಜ್ಞರಾದ ಡಾ.ರಾಘವೇಂದ್ರ ಎಸ್. ಮತ್ತು ಡಾ. ಸ್ವಾತಿ ಸುರೇಂದ್ರನ್ ನಾಯರ್ ಅವರ ನೇತೃತ್ವದಲ್ಲಿ ಪರೀಕ್ಷೆ ನಡೆಸಿದಾಗ, ಅವರಿಗೆ ತೀವ್ರ ಸ್ವರೂಪದ ಪಾರ್ಶ್ವವಾಯು (Posterior Circulation Stroke) ಸಂಭವಿಸಿರುವುದು ಮತ್ತು ಮೆದುಳಿನ ಕಾಂಡಕ್ಕೆ (Brainstem) ಸರಿಪಡಿಸಲಾಗದ ಹಾನಿಯಾಗಿರುವುದು ಕಂಡು ಬಂದಿತು.