ಜಿಲ್ಲೆಯ ಬಹುದಿನಗಳ ಬೇಡಿಕೆಗಳಿಗೆ ಕಿವುಡಾದ ಬಜೆಟ್
ಬಯಲು ಸೀಮೆ ಜಿಲ್ಲೆಯಷ್ಟೇ ಅಲ್ಲದೆ, ಬರಡು ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವ ಜನಪರ ಸರಕಾರವೂ ನಿರ್ದಿಷ್ಟ ಯೋಜನೆ ಯನ್ನು ಘೋಷಿಸಿ ಕಾರ್ಯಗತ ಮಾಡದಿರುವುದು 17 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರ ಸರಕಾರವೂ ಸೇರಿ ಈ ವರೆಗೆ ಅಧಿಕಾರ ನಡೆಸಿರುವ ಎಲ್ಲಾ ಸರಕಾರಗಳು ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣಿಸುವಂತಾಗಿರುವ ಕೊರತೆಯೆಂದರೆ ತಪ್ಪಾಗಲಾರದು