ನಾಟಕಗಳು ಗ್ರಾಮೀಣ ಜನರ ಮತ್ತು ಸಂಸ್ಕೃತಿಯ ಜೀವನಾಡಿ
ಬಸವಣ್ಣನವರ ಸಮಕಾಲೀನ ರಾದ ಶ್ರೇಷ್ಠ ಶಿವಶರಣ ಹರಳಯ್ಯ ಅವರು ಚಮ್ಮಾರಿಕೆ ಕಾಯಕದ ಮೂಲಕ ಗುರುಲಿಂಗ ಜಂಗಮ ಸೇವೆ ಮಾಡಿದವರು, ಅನುಭವ ಮಂಟಪದ ಮೂಲಕ ಕಾಯಕವೇ ಕೈಲಾಸ ತತ್ವ ಪಾಲಿಸಿದವರು. ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ ಯ ಭಕ್ತಿನಿಷ್ಠೆ ಮತ್ತು ಕಾಯಕ ನಿಷ್ಠೆಯನ್ನು ನಾಟಕದ ಮೂಲಕ ಅನಾವರಣ ಮಾಡಿರುವುದು ನಿಜಕ್ಕೂ ಶ್ಲಾಘನೀಯ