ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Vishwa Hindu Parishad: ಜಾತಿ, ಪಕ್ಷ ಭೇದವಿಲ್ಲದೇ ಹಿಂದೂಗಳು ಸಂಘಟಿತರಾಗಬೇಕಾಗಿದೆ: ಹಿಂದೂ ಸಮಾಜೋತ್ಸವದಲ್ಲಿ ಮೊಳಗಿದ ಹಿಂದೂ ಘೋಷ

ಜಾತಿ, ಪಕ್ಷ ಭೇದವಿಲ್ಲದೇ ಹಿಂದೂಗಳು ಸಂಘಟಿತರಾಗಬೇಕಾಗಿದೆ

ಅಂದಿನಿಂದ ಇಲ್ಲಿಯವರೆಗೂ ಸಂಘಟನೆ ಹಿಂದೂಗಳ ಸಂಘಟನೆ ಮಾಡುವಲ್ಲಿ ನಿರತವಾಗಿದೆ. ಹಿಂದೂ ಗಳಲ್ಲಿ ಸಾಕಷ್ಟು ಜಾತಿಗಳಿವೆ, ಯಾರಾದರೂ ಯಾವ ದೇವರನ್ನು ಬೇಕಾದರೂ ಪೂಜೆ ಮಾಡಬಹುದು. ನಮ್ಮ ಹಿಂದೂ ಧರ್ಮ ಭವ್ಯ ಪರಂಪರೆಯನ್ನು ಹೊಂದಿದೆ. ಹಿಂದೂ ಸಂಸ್ಕೃತಿ, ಸಮಾಜವನ್ನು ಇಂದು ನಾವೆಲ್ಲರೂ ಒಗ್ಗಟ್ಟಿನಿಂದ ಗತವೈಭವಕ್ಕೆ ತರಲು ಶ್ರಮಿಸಬೇಕು.

ಉಚಿತ ತಪಾಸಣೆಯೊಂದಿಗೆ ಡೆಂಟಿಸ್ಟ್‌ ಬೆಂಬಲಿತ ಅತಿ ದೊಡ್ಡ ಸ್ಮೈಲ್‌ ಸ್ಪರ್ಧೆ ‘ ಸ್ಮೈಲಥಾನ್‌’

ಡೆಂಟಿಸ್ಟ್‌ ಬೆಂಬಲಿತ ಅತಿ ದೊಡ್ಡ ಸ್ಮೈಲ್‌ ಸ್ಪರ್ಧೆ ‘ ಸ್ಮೈಲಥಾನ್‌’

ಸ್ಮೈಲಥಾನ್‌ ದಂತ ಆರೋಗ್ಯದ ಕಡೆಗೆ ಜಾಗೃತಿಗೂ ಮೀರಿ ಸೂಕ್ತವಾದ ಹೆಜ್ಜೆಯಿಡುವಲ್ಲಿ ಉತ್ತೇಜಿಸು ತ್ತದೆ. ಈಗಿನ ಯುವ ಜನತೆ ವೆಲ್‌ನೆಸ್‌ , ಬ್ಯೂಟಿಗೆ ಹೆಚ್ಚು ಒತ್ತು ನೀಡುತ್ತಾದಂತ ತಪಾಸಣೆಯನ್ನು ನಿರ್ಲಕ್ಷ್ಯಿಸಿ ಆರೋಗ್ಯ ಸಮಸ್ಯೆಗೆ ಗುರಿಯಾಗುತ್ತಾರೆ. ನಮ್ಮ ಸ್ಮೈಲ್‌ ಸ್ಪರ್ಧೆಯು ಪ್ರತಿಯೊಬ್ಬ ಸ್ಪರ್ಧಿಗೂ ಉಚಿತ ತಪಾಸಣೆಯನ್ನು ಕಡ್ಡಾಯಗೊಳಿಸಿ ಮುಂಚಿತ ಸಮಸ್ಯೆ ಪತ್ತೆ, ರಾಜ್ಯಾದ್ಯಂತ ಜಾಗೃತಿ ಹಾಗೂ ಜೀವನ ಪರ್ಯಂತ ಆರೋಗ್ಯವಂತ ಅಭ್ಯಾಸವನ್ನು ಅಳವಡಿಸುವ ಉದ್ದೇಶ ಹೊಂದಿದೆ

ಬೆಂಗಳೂರಿನಲ್ಲಿ ಎಸ್.ಕೆ.ಎ.ಕೆಯಿಂದ ಎರಡು ದಿನಗಳ ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟ ಆರಂಭ

ಎರಡು ದಿನಗಳ ರಾಜ್ಯಮಟ್ಟದ ಕರಾಟೆ ಕ್ರೀಡಾಕೂಟ ಆರಂಭ

ಅಖಿಲ ಭಾರತ ಕರಾಟೆ ಡು ಫೆಡರೇಶನ್ನಿಂದ ಗುರುತಿಸಲ್ಪಟ್ಟ ಏಕೈಕ ಅಧಿಕೃತ ಸಂಸ್ಥೆ ಎಸ್.ಕೆ.ಎ.ಕೆ ಯಿಂದ ಬೆಂಗಳೂರಿನ ಕೆಎಂಎಸ್ಕೆಎಸ್ಐನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಕರಾಟೆ ಕ್ರೀಡಾಕೂಟ ನಡೆಯುತ್ತಿದೆ. ಎಐಕೆಎಫ್ ಉಪಾಧ್ಯಕ್ಷ, ಕರ್ನಾಟಕ ಕ್ರೀಡಾ ಕರಾಟೆ ಅಸೋಸಿಯೇಷನ್ನ ಪ್ರಧಾನ ಕಾರ್ಯ ದರ್ಶಿ ರೆಂಶಿ ಆರ್.ಗಣೇಶ್ ಚಾಂಪಿಯನ್ಶಿಪ್ ಗೆ ಚಾಲನೆ ನೀಡಿದರು.

ಎಪಿಎಸ್ ಪಬ್ಲಿಕ್ ಸ್ಕೂಲ್ ನಿಂದ “ಥಿಂಕ್ ರೂಮ್ ಡೇ” : ಮಾನವ ರಹಿತ ಯುದ್ಧ ಭೂಮಿ ರೋಬೋಟ್

ಎಪಿಎಸ್ ಪಬ್ಲಿಕ್ ಸ್ಕೂಲ್ ನಿಂದ “ಥಿಂಕ್ ರೂಮ್ ಡೇ”

ಎಪಿಎಸ್ ಇಂಜಿನಿಯರಿಂಗ್ ಕಾಲೇಜಿನ ಡಿ.ಆರ್.ಡಿ.ಒ ಪ್ರಾಜೆಕ್ಟ್, ಮಾನವರ ಬದಲು ಯುದ್ಧಭೂಮಿ ಯಲ್ಲಿ ಸೇವೆ ಸಲ್ಲಿಸಲು ರೂಪುಗೊಂಡ ರೋಬೋಟ್ಸ್ ಗಮನ ಸೆಳೆಯಿತು. ಇದು ಮೌಲ್ಯಯುತ ಜೀವ ಉಳಿಸುವ ರಕ್ಷಣಾ ಇಲಾಖೆಯ ಮಹತ್ವದ ಕಾರ್ಯಕ್ರಮವಾಗಿದೆ. ಥಿಂಕ್ ಟ್ಯಾಂಕ್ ಸಾರ್ವಜನಿಕರು ಮತ್ತು ಪೋಷಕರಿಗೆ ಮುಕ್ತವಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಚರ್ಮ ಆರೋಗ್ಯ, ಸಾರ್ವಜನಿಕ ಜಾಗೃತಿ ಹಾಗೂ ಶೈಕ್ಷಣಿಕ ಶ್ರೇಷ್ಠತೆಗೆ ಒತ್ತು ನೀಡಿದ ಡರ್ಮಾಕಾನ್ 54ನೇ ರಾಷ್ಟ್ರೀಯ ಸಮ್ಮೇಳನ

ಚರ್ಮ ಆರೋಗ್ಯ, ಸಾರ್ವಜನಿಕ ಜಾಗೃತಿ ಹಾಗೂ ಶೈಕ್ಷಣಿಕ ಶ್ರೇಷ್ಠತೆಗೆ ಒತ್ತು

ಭಾರತೀಯ ಚರ್ಮರೋಗ, ಲೈಂಗಿಕ ರೋಗ ಮತ್ತು ಕುಷ್ಠರೋಗ ತಜ್ಞರ ಸಂಘ (IADVL) ಆಯೋಜಿಸಿ ರುವ 54ನೇ ರಾಷ್ಟ್ರೀಯ ಸಮ್ಮೇಳನ – ಡರ್ಮಾಕಾನ್ ಬೆಂಗಳೂರು 2026 ಅನ್ನು ಇಂದು ಸಂಜೆ ಬೆಂಗಳೂರು ಸಮೀಪದ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಶನ್ & ರಿಸಾರ್ಟ್‌ನ ಓಷನ್ ಹಾಲ್‌ನಲ್ಲಿ ಭವ್ಯವಾಗಿ ಉದ್ಘಾಟಿಸಲಾಯಿತು.

ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದಿಂದ ಸರ್ವೈಕಲ್ ಫೆ.4 ರಂದು ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ ಅಭಿಯಾನ

ಫೆ.4 ರಂದು ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಚಿಕಿತ್ಸೆ ಅಭಿಯಾನ

ಜನ ಸಾಮಾನ್ಯರಿಗೆ ಅನುಕೂಲವಾಗುವ ಈ ಕಾರ್ಯ ಕ್ರಮ ಮತ್ತಷ್ಟು ಜನರಿಗೆ ತಲುಪಿಸುವ ಉದ್ದೇಶ ದಿಂದ ಫೆ.4 ರಂದು ಈ ಶಿಬಿರ ಆಯೋಜಿಸಲಾಗಿದೆ. 21 ರಿಂದ 65 ವಯೋಮಿತಿಯವರಿಗೆ ಈ ಅಭಿಯಾನ ನಡೆಯುತ್ತಿದ್ದು, ಬೆಂಗಳೂರು ನಗರದ ಜನತೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು

ಸರ್ವರಿಗೂ ನ್ಯಾಯ: 18 ವಕೀಲರ 'ನ್ಯಾಯ' ತಂಡದಿಂದ ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

ಸಂವಿಧಾನ ಫೆಲೋಶಿಪ್ ನ ಮೂರನೇ ಆವೃತ್ತಿ ಆರಂಭ

ಸಂವಿಧಾನ್ ಫೆಲೋಶಿಪ್ ಮೂಲಕ, ಮಹಿಳೆಯರು, ಮಕ್ಕಳು, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಇತರ ತಳಮಟ್ಟದ ಸಮುದಾಯಗಳಿಗೆ ನ್ಯಾಯವನ್ನು ವಿಸ್ತರಿಸಲು ಕೆಲಸ ಮಾಡುವ ಕಾನೂನು ವೃತ್ತಿಪರ ರನ್ನು ಬೆಂಬಲಿಸುವ ಮೂಲಕ ಈ ಅಂತರವನ್ನು ಮುಚ್ಚುವ ತನ್ನ ಧ್ಯೇಯವನ್ನು ‘ನ್ಯಾಯ’ ಮುಂದು ವರಿಸಿದೆ.

CJ Roy death: ʼಸಿಜೆ ರಾಯ್‌ ತಾವೇ ಗುಂಡು ಹೊಡೆದುಕೊಂಡ್ರಾ ಅಥವಾ...ʼ ಪ್ರದೀಪ್‌ ಈಶ್ವರ್‌ ಗುಮಾನಿ

ʼಸಿಜೆ ರಾಯ್‌ ತಾವೇ ಗುಂಡು ಹೊಡೆದುಕೊಂಡ್ರಾ ಅಥವಾ...ʼ: ಪ್ರದೀಪ್‌ ಈಶ್ವರ್‌

ಘಟನೆ ಆದ ಸ್ಥಳದಲ್ಲಿ ಸಿಸಿಟಿವಿ ಇಲ್ಲ, ಇದ್ದವರು ಐಟಿಯವರು (IT) ಮಾತ್ರ. ಒಳಗಡೆ ಏನಾಗಿದ್ಯೋ ಏನೋ ಗೊತ್ತಿಲ್ಲ. ನನಗಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯವರು ಚುನಾವಣೆಗೆ ನೂರಾರು ಕೋಟಿ ದುಡ್ಡು ಕೇಳಿದ್ದಾರೆ. ಅವರು ಹಣ ಕೊಡದಿದ್ದಕ್ಕೆ ಅವರನ್ನ ಟಾರ್ಗೆಟ್ ಮಾಡಿದ್ದಾರೆ. ಇಂತಹ ಭ್ರಷ್ಟ ಬಿಜೆಪಿಯಿಂದ (BJP) ನಮ್ಮ ದೇಶ ಅಭಿವೃದ್ಧಿ ಆಗಲ್ಲ ಎಂದು ಆರೋಪಿಸಿದ್ದಾರೆ.

ಸಿವಿಲ್ ದಾವೆ ಬಾಕಿ ಇದ್ದ ಮಾತ್ರಕ್ಕೆ ಕ್ರಿಮಿನಲ್ ತನಿಖೆಗೆ ಅಡ್ಡಿಯಾಗದು: ಎಫ್‌ಐಆರ್ ರದ್ದತಿಗೆ ಹೈಕೋರ್ಟ್ ನಕಾರ

ಸಿವಿಲ್ ದಾವೆ ಬಾಕಿ ಇದ್ದ ಮಾತ್ರಕ್ಕೆ ಕ್ರಿಮಿನಲ್ ತನಿಖೆಗೆ ಅಡ್ಡಿಯಾಗದು

ದೂರುದಾರೆ ಆರ್. ರಾಧಾ (ಪವರ್ ಆಫ್ ಅಟಾರ್ನಿ ವೆಂಕಟಪ್ಪ ಕೆ. ಮೂಲಕ ದೂರು ದಾಖಲಿಸಿರು ವವರು) ಅವರ ಪತಿ ಎಸ್. ಕೃಷ್ಣನ್ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಬಂಡಾಪುರ ಗ್ರಾಮದ 3 ವಿವಿಧ ಸರ್ವೆ ನಂಬರ್‌ಗಳಲ್ಲಿ 13 ಎಕರೆ 29 ಗುಂಟೆ ಜಮೀನುಗಳನ್ನು 1978ರ ಅಕ್ಟೋಬರ್ 6ರಂದು ಕ್ರಯ ಪತ್ರದ ಮೂಲಕ ಖರೀದಿಸಿದ್ದರು.

Murder Case: ಮನೆಗೆಲಸದವನಿಂದ ಪೈಶಾಚಿಕ ಕೃತ್ಯ, ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದು ತಾನೂ ಸತ್ತ!

ಮಹಿಳೆಯ ಅತ್ಯಾಚಾರವೆಸಗಿ ಕೊಲೆಗೈದು ಮನೆಗೆಲಸದಾತ ಆತ್ಮಹತ್ಯೆ

ಬೆಂಗಳೂರಿನ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯನ್ನು ಅತ್ಯಾಚಾರವೆಸಗಿ, ಬಳಿಕ ನೇಣು ಬಿಗಿದುಕೊಂಡು ಆರೋಪಿ ದೇವರಾಜು (50) ಆತ್ಮಹತ್ಯೆಗೆ ಶರಣಾಗಿದ್ದಾನೆ. ದೇವರಾಜು ಮನೆಗೆಲಸ ಮಾಡುತ್ತಿದ್ದ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಕೃತ್ಯದ ಬಗೆಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಫೆಬ್ರವರಿ 6,7ಕ್ಕೆ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಲು ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ ಮನವಿ

ಫೆ.6,7ಕ್ಕೆ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ/ಸಾಂಸ್ಕೃತಿಕ ಸ್ಪರ್ಧೆಗಳು ನಡೆಯ ಲಿದ್ದು ಅಥ್ಲೆಟಿಕ್ಸ್ ಕ್ರೀಡೆಯಲ್ಲಿ: 35 ಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ 100 ಮೀ, 200 ಮೀ, 400 ಮೀ, ೮೦೦ ಮೀ, ಡಿಸ್ಕಸ್ ಥ್ರೋ, ಗುಂಡುಎಸೆತ, ಭರ್ಜಿ ಎಸೆತ, ಉದ್ದಜಿಗಿತ, ಎತ್ತರ ಜಿಗಿತ, 100 ಮೀ ಹರ್ಡಲ್ಸ್, 100 ಮೀ ರಿಲೇ ಹಾಗೂ 400 ಮೀ ರಿಲೇ ಇರಲಿದೆ

ಫೆ.1ರಂದು ಚಿಮುಲ್ ಚುನಾವಣೆ 13 ಸ್ಥಾನಕ್ಕೆ 28 ಅಭ್ಯರ್ಥಿಗಳ ಸ್ಪರ್ಧೆ : ಜೋರಾಗಿದೆ ಸೋಲು ಗೆಲುವಿನ ಲೆಕ್ಕಾಚಾರ

ಫೆ.1ರಂದು ಚಿಮುಲ್ ಚುನಾವಣೆ 13 ಸ್ಥಾನಕ್ಕೆ 28 ಅಭ್ಯರ್ಥಿಗಳ ಸ್ಪರ್ಧೆ

ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಕೋಲಾರ ಹಾಲು ಒಕ್ಕೂಟದ ಪ್ರಥಮ ಚುನಾವಣೆಯಲ್ಲಿ 13 ನಿರ್ದೇಶಕ ಸ್ಥಾನಗಳಿಗೆ 28 ಮಂದಿ ಸ್ಪರ್ಧೆ ಮಾಡಿದ್ದು ಪಕ್ಷಗಳ ಚಿನ್ಹೆ ಇಲ್ಲದಿದ್ದರೂ ಮಾಡಿದ್ದು ಎಲ್ಲರಿಗೂ ರಾಜಕೀಯ ಪಕ್ಷ ಮತ್ತು ಮುಖಂಡರ ಅಭಯ ಇದ್ದೇ ಇದೆ.

ಏರ್ ಕಂಡೀಷನಿಂಗ್ ಪರಿಹಾರಗಳ ಅಭಿವೃದ್ಧಿಪಡಿಸಲು Optimist ಗೆ Accel ಮತ್ತು Arkam Ventures ನೇತೃತ್ವದಲ್ಲಿ USD 12 ಮಿಲಿಯನ್ ಸೀಡ್ ನಿಧಿ

ಭಾರತದಲ್ಲಿ ಏರ್ ಕಂಡೀಷನರ್ ಬಳಕೆ 10% ಕ್ಕಿಂತ ಕಡಿಮೆ

ಆಳವಾದ ಗ್ರಾಹಕ ಸಂಶೋಧನೆ ಮತ್ತು ಅವರ ಅಗತ್ಯಗಳ ಅರಿವಿನ ಆಧಾರದ ಮೇಲೆ, ಭಾರತ ದಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ತಕ್ಕಂತೆ ಶೀತೀಕರಣ ಪರಿಹಾರಗಳನ್ನು ವಿನ್ಯಾಸಗೊಳಿಸಿ ಉತ್ಪಾದಿಸು ತ್ತಿದೆ. ಅತ್ಯಧಿಕ ಉಷ್ಣತೆ ಮತ್ತು ವಿದ್ಯುತ್ ಮಿತಿಗಳ ನಡುವೆಯೂ ವಿಶ್ವಾಸಾರ್ಹವಾಗಿ ಕಾರ್ಯ ನಿರ್ವಹಿಸುವಂತೆ ಈ ಉತ್ಪನ್ನಗಳನ್ನು ರೂಪಿಸಲಾಗಿದೆ.

Jayamala Interview: ತವರು ಮನೆ ಸೇರುವ ತವಕವೇ ಫಿಲ್ಮ್‌ ಚೇಂಬರ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಕಾರಣ: ನಟಿ ಜಯಮಾಲಾ

ತವರು ಮನೆ ಸೇರುವ ತವಕವೇ ಸ್ಪರ್ಧೆಗೆ ಕಾರಣ: ನಟಿ ಜಯಮಾಲಾ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಡಾ.ಜಯಮಾಲಾ ಅವರು ಶನಿವಾರ ಆಯ್ಕೆಯಾಗಿದ್ದಾರೆ. ಚುನಾವಣೆ ಹಿನ್ನೆಲೆ ವಿಶ್ವವಾಣಿಗೆ ಅವರು ನೀಡಿದ ಸಂದರ್ಶನದಲ್ಲಿ ಮುಂದೆ ವಾಣಿಜ್ಯ ಮಂಡಳಿಯ ರೂಪು ರೇಷೆಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಜಯನಗರಕ್ಕೆ ರಾರಸ್ ಪ್ರವೇಶ: ಆಫ್‌ಬೀಟ್ ಸಸ್ಯಾಹಾರಿ ಊಟಕ್ಕೆ ಹೊಸ ಆಯಾಮ

ಜಯನಗರಕ್ಕೆ ರಾರಸ್ ಪ್ರವೇಶ: ಆಫ್‌ಬೀಟ್ ಸಸ್ಯಾಹಾರಿ ಊಟಕ್ಕೆ ಹೊಸ ಆಯಾಮ

ರಾರಸ್ ಒಂದು 100% ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಇದರ ಮೆನುಗಳಲ್ಲಿ ಸುಮಾರು 70% ಪದಾರ್ಥಗಳು ನಗರದಲ್ಲಿ ಸಾಮಾನ್ಯವಾಗಿ ದೊರೆಯದ ವಿಶಿಷ್ಟ ಸೃಷ್ಟಿಗಳಾಗಿವೆ. ಇವು ಅತಿಥಿಗಳಿಗೆ ಹೊಸ ರುಚಿಗಳು ಮತ್ತು ಸೃಜನಾತ್ಮಕ ಪ್ರಸ್ತುತಿಗಳನ್ನು ಅನ್ವೇಷಿಸುವ ಅವಕಾಶ ನೀಡುತ್ತವೆ. ಉಳಿದ 30% ಮೆನು ಭಾಗವು ಸಾಂಪ್ರದಾಯಿಕ ಸಸ್ಯಾಹಾರಿ ಪ್ರಿಯ ಪದಾರ್ಥಗಳಿಗೆ ಗೌರವ ಸಲ್ಲಿಸಿ, ಊಟಕ್ಕೆ ಆರಾಮ ಮತ್ತು ಪರಿಚಿತ ಭಾವವನ್ನು ನೀಡುತ್ತದೆ.

Karnataka Film Chamber: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ

ಫಿಲ್ಮ್‌ ಚೇಂಬರ್‌ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ

ಕರ್ನಾಟಕ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾಮಾ ಹರೀಶ್ ಮತ್ತು ಹಿರಿಯ ಜಯಮಾಲಾ ಅವರ ನಡುವೆ ತೀವ್ರ ಪೈಫೊಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಜಯಭೇರಿ ಮೊಳಗಿಸಿದ್ದಾರೆ.

ತಂದೆ-ತಾಯಿ, ತಂಗಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟಿದ್ದ ಯುವಕ; ಒಂದೇ ಗುಂಡಿಯಲ್ಲಿ ಮೃತದೇಹಗಳು ಪತ್ತೆ!

ಕೊಟ್ಟೂರು ತ್ರಿವಳಿ ಕೊಲೆ; ಮನೆಯಲ್ಲೇ ಮೃತದೇಹ ಹೂತಿಟ್ಟಿದ್ದ ಯುವಕ!

Kottur Triple Murder Case: ಕೊಟ್ಟೂರಿನಲ್ಲಿ ಮೂವರನ್ನು ಕೊಲೆ ಮಾಡಿದ್ದ ಯುವಕ, ಬಳಿಕ ಬೆಂಗಳೂರಿನ ತಿಲಕ್‌ನಗರ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ ಎಂದು ಯುವಕ ಅಕ್ಷಯ್‌ ದೂರು ದಾಖಲಿಸಿದ್ದ. ಆದರೆ ಆರೋಪಿಯ ದ್ವಂದ್ವ ಹೇಳಿಕೆಯನ್ನು ಗಮನಿಸಿದ ಪೊಲೀಸರು, ಮತ್ತಷ್ಟು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.

ಲಂಚ ಪ್ರಕರಣ; ಬಂಧನದ ವೇಳೆ ರಂಪಾಟ ಮಾಡಿದ್ದ ಇನ್ಸ್‌ಪೆಕ್ಟರ್‌ ಗೋವಿಂದರಾಜು ಸಸ್ಪೆಂಡ್‌

ಲಂಚ ಸ್ವೀಕರಿಸಿ ಬಂಧನವಾಗಿದ್ದ ಇನ್ಸ್‌ಪೆಕ್ಟರ್‌ ಗೋವಿಂದರಾಜು ಸಸ್ಪೆಂಡ್‌

Police Inspector Govindaraju suspended: ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಬಂಧನದ ವೇಳೆ ಪೊಲೀಸ್‌ ಅಧಿಕಾರಿ ಕೂಗಾಡಿ ರಂಪಾಟ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಮಾತನಾಡಲಿದೆ ಕರ್ನಾಟಕದ ಸ್ಪೀಕರ್ ಕುರ್ಚಿ !

ಕರ್ನಾಟಕ ಸ್ಪೀಕರ್ ಕುರ್ಚಿಗೆ ಯುಪಿ ಸ್ಪೀಕರ್ ಕಣ್ಣು

ಎಲ್ಲಿ ಕರ್ನಾಟಕ, ಎಲ್ಲಿ ಉತ್ತರ ಪ್ರದೇಶ.. ಹಾಗಿದ್ದರೂ ಇನ್ನು ಮುಂದೆ ದೇಶದ ಅತೀ ದೊಡ್ಡ ಉತ್ತರ ಪ್ರದೇಶದ ವಿಧಾನ ಸಭೆಯಲ್ಲಿ ಕರ್ನಾಟಕದ ಸ್ಪೀಕರ್ ಕುರ್ಚಿ ಮಾತನಾಡಲಿದೆ. ಹೌದು ಕರ್ನಾಟಕದ ಸ್ಪೀಕರ್ ಕುರ್ಚಿ ಮಾದರಿಯಲ್ಲಿ ಕರ್ನಾಟಕದಲ್ಲೇ ತಯಾರಾದ ಕುರ್ಚಿ ಮುಂದಿನ ಬಜೆಟ್ ಅಧಿವೇಶನಕ್ಕೂ ಮೊದಲು ಲಕ್ನೋ ತಲುಪಲಿದೆ. ಇದರ ಹಿಂದಿದೆ ಒಂದು ಸ್ಟೋರಿ.

CJ Roy Death Case: ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಸಿ.ಜೆ.ರಾಯ್‌ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಕಾನ್ಫಿಡೆಂಟ್ ಗ್ರೂಪ್‌ ಚೇರ್ಮನ್‌, ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರದಿಂದ ಉನ್ನತಮಟ್ಟದ ತನಿಖೆ ನಡೆಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದರು. ಇದರ ಬೆನ್ನಲ್ಲೇ ಕೇಸ್‌ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿದೆ.

ಉದ್ಯಮಿ ಸಿ.ಜೆ. ರಾಯ್ ಕಚೇರಿಯಲ್ಲಿ ಡೈರಿ ಪತ್ತೆ; ಹಲವು ಪ್ರಮುಖರ ಹೆಸರು ಉಲ್ಲೇಖ!

ಉದ್ಯಮಿ ಸಿ.ಜೆ. ರಾಯ್ ಕಚೇರಿಯಲ್ಲಿ ಡೈರಿ ಪತ್ತೆ; ಪ್ರಮುಖರ ಹೆಸರು ಉಲ್ಲೇಖ!

CJ Roy Death Case: ಉದ್ಯಮಿ ಸಿ.ಜೆ.ರಾಯ್‌ ಅವರ ಬೆಂಗಳೂರಿನ ಕಚೇರಿಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ನಟಿಯರು, ಮಾಡೆಲ್‌ಗಳು ಹಾಗೂ ರಾಜಕಾರಣಿಗಳು ಹೆಸರು ಉಲ್ಲೇಖಿಸಲಾಗಿದೆ. ಡೈರಿಯನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.

ತುಮಕೂರಿನಲ್ಲಿ 40 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

40 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

ಬೆಂಗಳೂರು ಮೂಲದ ವ್ಯಕ್ತಿ ಬಳಿ ತುಮಕೂರು ಗ್ರಾಮಾಂತರ ಬಳಿ ಪಿಎಸ್‌ಐ ಹಣಕ್ಕೆ ಬೇಡಿಕೆ ಇಟ್ಟಿದ್ದರು. 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 40 ಸಾವಿರ ರೂಪಾಯಿ ಫೈನಲ್ ಮಾಡಿದ್ದರು. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪಿಎಸ್‌ಐನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ನಂಜನಗೂಡು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ, ಮಗು ಮೇಲೆ ಚಿರತೆ ದಾಳಿ

ನಂಜನಗೂಡು ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ, ಮಗು ಮೇಲೆ ಚಿರತೆ ದಾಳಿ

Leopard attack: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚುಂಚನಹಳ್ಳಿಯಲ್ಲಿ ಘಟನೆ ನಡೆದಿದೆ. ಮಹದೇವಸ್ವಾಮಿ ಎಂಬುವವರು ಪತ್ನಿ, ಮಗು ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಇದರಿಂದ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

CJ Roy Death: ತಾವೇ ಎದೆಗೆ ಗುಂಡು ಹಾರಿಸಿಕೊಂಡ ಸಿ.ಜೆ.ರಾಯ್‌; ಮರಣೋತ್ತರ ಪರೀಕ್ಷೆ ವರದಿಯಲ್ಲಿ ದೃಢ

ಉದ್ಯಮಿ ಸಿ.ಜೆ.ರಾಯ್‌ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?

ಸಿಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಯ ಎಡಭಾಗಕ್ಕೆ ಗನ್ ಇಟ್ಟು ಗುಂಡು ಹಾರಿಸಿಕೊಂಡಿದ್ದರಿಂದ ಬುಲೆಟ್ ಹೃದಯವನ್ನು ಸೀಳಿ, ಶ್ವಾಸಕೋಶಕ್ಕೆ ಹಾನಿ ಮಾಡಿದೆ. ಸಾವು ಗುಂಡಿನ ಗಾಯದಿಂದಲೇ ಆಗಿದೆ ಎಂದು ಬೌರಿಂಗ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Loading...